by Mr_Saf

ಚಲನಚಿತ್ರ ಪ್ರಶಸ್ತಿ ಘೋಷಣೆ; ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ‘ಪಿಂಕಿ ಎಲ್ಲಿ’ ಅತ್ಯುತ್ತಮ ಚಿತ್ರ – FILM AWARDS AANNOUNCED

ಚಲನಚಿತ್ರ ಪ್ರಶಸ್ತಿ ಘೋಷಣೆ; ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ‘ಪಿಂಕಿ ಎಲ್ಲಿ’ ಅತ್ಯುತ್ತಮ ಚಿತ್ರ – FILM AWARDS AANNOUNCED

2020ನೇ ಸಾಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಅತ್ಯುತ್ತಮ ನಟ ಪ್ರಜ್ವಲ್ ದೇವರಾಜ್, ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. google photos   ಬೆಂಗಳೂರು: ರಾಜ್ಯ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಇವುಗಳಾಗಿವೆ. ‘ಜಂಟಲ್ ಮ್ಯಾನ್’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ‘ಪ್ರಜ್ವಲ್ ದೇವರಾಜ್’ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕೆ ‘ಅಕ್ಷತಾ ಪಾಂಡವಪುರ’ ಅವರಿಗೆ ಅತ್ಯುತ್ತಮ…

Read More
ಪಾಕ್​ನಲ್ಲಿ ಬಲೂಚಿಸ್ತಾನ್‌ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್‌, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK

ಪಾಕ್​ನಲ್ಲಿ ಬಲೂಚಿಸ್ತಾನ್‌ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್‌, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK

  ಪಾಕ್​ನಲ್ಲಿ ಬಲೂಚಿಸ್ತಾನ್‌ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್‌, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು ರೈಲು ಅಪಹರಿಸಿ, ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಪಾಕ್​ನಲ್ಲಿ ರೈಲು ಹೈಜಾಕ್‌ (IANS) ಬಲೂಚಿಸ್ತಾನ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ಹೈಜಾಕ್​ ಮಾಡಲಾದ ಜಾಫರ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಮಂಗಳವಾರ ತಿಳಿಸಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು…

Read More
ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

  ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS credits : pilikula Nisargadhama ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ರಾಣಿ ಎಂಬ ಹುಲಿ ಹತ್ತು ಮರಿಗಳ ತಾಯಿಯಾಗಿದೆ. ಒಮ್ಮೆಗೆ ಐದು ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದೆ. ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಪಿಲಿಕುಳ ಮೃಗಾಲಯ ರಾಜ್ಯದಲ್ಲಿಯೇ ವಿಸ್ತಾರವಾಗಿರುವ ಮೃಗಾಲಯಗಳಲ್ಲಿ ಒಂದು. ಇಲ್ಲಿ ಪ್ರವಾಸಿಗರ ಪ್ರಮುಖ…

Read More
ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED

ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED

  ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED ಉತ್ತರ ಪ್ರದೇಶದಲ್ಲಿ ರಾಜಕೀಯ ವಿರೋಧದ ಹಿನ್ನೆಲೆಯಲ್ಲಿ ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನನ್ನು ಹತ್ಯೆಗೈದ ಪ್ರಕರಣ ದಾಖಲಾಗಿದೆ. ಸಂಭಾಲ್(ಉತ್ತರ ಪ್ರದೇಶ): ಬಿಜೆಪಿ ನಾಯಕರೊಬ್ಬರಿಗೆ ಮೂವರು ಅಪರಿಚಿತ ವ್ಯಕ್ತಿಗಳು ವಿಷಕಾರಿ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಸೋಮವಾರ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. photo credits : Google  …

Read More
ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED

ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED

  ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸುವ ಸಲುವಾಗಿ ರೂಪಿಸಿರುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ಅಂಗೀಕಾರಗೊಂಡಿದೆ. ವಿಧೇಯಕ ಮಂಡಿಸಿದ ಸಚಿವ ಹೆಚ್.ಕೆ.ಪಾಟೀಲ್ – Google   ಬೆಂಗಳೂರು: ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ….

Read More
ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT ಪತಿಯ ಅಕಾಲಿಕ ನಿಧನದಿಂದ ಧೃತಿಗೆಡದ ಮಹಿಳೆಯೊಬ್ಬಳು, ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗುವ ಮೂಲಕ ಗಂಡನ ಕನಸು ನನಸು ಮಾಡಿದ್ದಾಳೆ. soni bisht with her family   ಡೆಹರಾಡೂನ್​: ಉತ್ತರಾಖಂಡ: ಮದುವೆಯಾಗಿ ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ವಿಧವೆಯೊಬ್ಬಳು, ಕಷ್ಟ ಕಾರ್ಪಣ್ಯ ದಾಟಿ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ…

Read More
25 ವರ್ಷಗಳ ಸೋಲಿಗೆ ಸೇಡು! ನ್ಯೂಜಿಲೆಂಡ್​ ಮಣಿಸಿ 3ನೇ ಬಾರಿಗೆ ‘ಚಾಂಪಿಯನ್’ ಆದ ಭಾರತ! – INDIA BEAT NEW ZEALAND

25 ವರ್ಷಗಳ ಸೋಲಿಗೆ ಸೇಡು! ನ್ಯೂಜಿಲೆಂಡ್​ ಮಣಿಸಿ 3ನೇ ಬಾರಿಗೆ ‘ಚಾಂಪಿಯನ್’ ಆದ ಭಾರತ! – INDIA BEAT NEW ZEALAND

  25 ವರ್ಷಗಳ ಸೋಲಿಗೆ ಸೇಡು! ನ್ಯೂಜಿಲೆಂಡ್​ ಮಣಿಸಿ 3ನೇ ಬಾರಿಗೆ ‘ಚಾಂಪಿಯನ್’ ಆದ ಭಾರತ! – INDIA BEAT NEW ZEALAND ನ್ಯೂಜಿಲೆಂಡ್​ ವಿರುದ್ಧ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. google.com   Ind vs NZ Final: 12 ವರ್ಷಗಳ ಬಳಿಕ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ 2025ರ…

Read More
ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ

ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ

 ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ   varthabharati – photos   ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ಸುಮಾರು 10 ದಿನಗಳ ಬಳಿಕ ಮಾ.8ರಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ  ಇದನ್ನು ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್ ಖಚಿತಪಡಿಸಿದ್ದಾರೆ.   ದಿಗಂತ್ ನನ್ನು ಪೊಲೀಸರು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ, ಡ್ರೋನ್, ಶ್ವಾನ ದಳ ಸೇರಿದಂತೆ ದ.ಕ.ಜಿಲ್ಲೆಯ ಪೊಲೀಸ್ ಠಾಣೆಯ ಸುಮಾರು 150…

Read More

ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON

  ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON ರಾಜ್ಯಾದ್ಯಂತ ಇಂದು ಪೊಲೀಸ್ ರನ್​-2025 ಮ್ಯಾರಥಾನ್​ ಓಟ ಆಯೋಜಿಸಲಾಗಿತ್ತು. ಕರ್ನಾಟಕ ಪೊಲೀಸ್ ರನ್-2025 ಮ್ಯಾರಥಾನ್ ರಾಯಚೂರು: ಜಿಲ್ಲೆಯಲ್ಲಿ ಇಂದು ‘ಫ್ರೀ ಕರ್ನಾಟಕ ಫಿಟ್‌ನೆಸ್ ಫಾರ್ ಆಲ್’ ಹಾಗೂ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಥೀಮ್‌ನಡಿಯಲ್ಲಿ ‘ಕರ್ನಾಟಕ ಪೊಲೀಸ್ ರನ್-2025’ ಮ್ಯಾರಥಾನ್ ಓಟ ನಡೆಯಿತು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 5 ಕಿ.ಮೀ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ…

Read More

ಒಂದೇ ವಾರದಲ್ಲಿ ಬೆಂಗಳೂರು ಸೇರಿ 3 ಕಡೆ ಚಿನ್ನ ಕಳ್ಳಸಾಗಣೆ: ಪರಸ್ಪರ ಇಂಟರ್ ಲಿಂಕ್? – GOLD SMUGGLING CASES

  ಒಂದೇ ವಾರದಲ್ಲಿ ಬೆಂಗಳೂರು ಸೇರಿ 3 ಕಡೆ ಚಿನ್ನ ಕಳ್ಳಸಾಗಣೆ: ಪರಸ್ಪರ ಇಂಟರ್ ಲಿಂಕ್? – GOLD SMUGGLING CASES ದೆಹಲಿ, ಬೆಂಗಳೂರು ಮತ್ತು ಮುಂಬೈ ವಿಮಾಣ ನಿಲ್ದಾಣಗಳಲ್ಲಿ ಒಂದೇ ವಾರದಲ್ಲಿ ಪತ್ತೆಯಾದ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಲಿಂಕ್ ಇರುವ ಬಗ್ಗೆ ಡಿಆರ್​ಐ ಅಧಿಕಾರಿಗಳು ಶಂಕಿಸಿದ್ದಾರೆ. ಒಂದೇ ವಾರದಲ್ಲಿ ಬೆಂಗಳೂರು ಸೇರಿ 3 ಕಡೆ ಚಿನ್ನ ಕಳ್ಳ ಸಾಗಣೆ ಪ್ರಕರಣ  ಬೆಂಗಳೂರು: ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ…

Read More