
Category: Films

ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ ಅಪ್ಪಟ ಕನ್ನಡಿಗನಿಗೆ ಸಂದ ಪ್ರತಿಷ್ಠಿತ ಗೌರವಗಳಿವು – PUNEETH RAJKUMAR AWARDS AND HONORS
1976ರಿಂದ 1988ರವರೆಗೆ ಬಾಲನಟನಾಗಿ ಕಾಣಿಸಿಕೊಂಡ ಪುನೀತ್ ರಾಜ್ಕುಮಾರ್, 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದರು. ಪವರ್ ಸ್ಟಾರ್ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಮಾರ್ಚ್ 17, ಸೋಮವಾರ ಕರುನಾಡಿನ ನಗುಮೊಗದ ಒಡೆಯ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದನ 50ನೇ ಸಾಲಿನ ಜನ್ಮದಿನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 1976ರಿಂದ 1988ರ ವರೆಗೆ ಮಗುವಿನ ಪಾತ್ರ, ಬಾಲನಟನಾಗಿ ಕಾಣಿಸಿಕೊಂಡ ಪುನೀತ್ ರಾಜ್ಕುಮಾರ್, 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ…

60ರ ಹರೆಯದಲ್ಲಿ ಅಮೀರ್ ಖಾನ್ ಡೇಟಿಂಗ್; ಹೊಸ ಪಾರ್ಟನರ್ ಪರಿಚಯಿಸಿದ ಬಾಲಿವುಡ್ ನಟ – AAMIR KHAN INTRODUCES NEW PARTNER
60ರ ಹರೆಯದಲ್ಲಿ ಅಮೀರ್ ಖಾನ್ ಡೇಟಿಂಗ್; ಹೊಸ ಪಾರ್ಟನರ್ ಪರಿಚಯಿಸಿದ ಬಾಲಿವುಡ್ ನಟ – AAMIR KHAN INTRODUCES NEW PARTNER ಎರಡು ಮದುವೆಯ ವಿಚ್ಛೇದನದ ಬಳಿಕ ನಟ ಅಮೀರ್ ಖಾನ್ ಇದೀಗ ಮೂರನೇ ಡೇಟಿಂಗ್ ನಡೆಸುತ್ತಿದ್ದು, ಈ ಕುರಿತು ಮುಕ್ತವಾಗಿ ತಿಳಿಸಿದ್ದಾರೆ. ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ 60ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ಸಂಭ್ರಮದಲ್ಲಿ ತಮ್ಮ ಹೊಸ ಸಂಗಾತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈಗಾಗಲೇ ಎರಡು ಮದುವೆಯಿಂದ ವಿಚ್ಛೇದನ ಪಡೆದಿರುವ ನಟ ಬೆಂಗಳೂರಿನ ಯುವತಿ ಜೊತೆ…

‘ಅದ್ಭುತ, ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: – TOXIC – Rocking star Yash
‘ಅದ್ಭುತ, ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: ಟಾಕ್ಸಿಕ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಕಂಪ್ಲೀಟ್ – TOXIC ಹಾಲಿವುಡ್ ಸ್ಟಂಟ್ ಮ್ಯಾನ್ ಜೆಜೆ ಪೆರ್ರಿ, ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ‘ಟಾಕ್ಸಿಕ್’ನಲ್ಲಿನ ತಮ್ಮ ಕೆಲಸ ಪೂರ್ಣಗೊಳಿಸಿದ್ದಾರೆ – Rocking star Yash ಜಾನ್ ವಿಕ್, ಫಾಸ್ಟ್ ಅಂಡ್ ಫ್ಯೂರಿಯಸ್, ಅವತಾರ್: ದಿ ವೇ ಆಫ್ ವಾಟರ್ ಮತ್ತು ಟ್ರಾನ್ಸ್ಫಾರ್ಮರ್ಸ್: ದಿ ಲಾಸ್ಟ್ ನೈಟ್ನಂತಹ ಬ್ಲಾಕ್ಬಸ್ಟರ್ ಆ್ಯಕ್ಷನ್ ಫ್ರಾಂಚೈಸಿಗಳ ಭಾಗವಾಗಿ ಹೆಸರುವಾಸಿಯಾಯೋ ಹಾಲಿವುಡ್ ಸ್ಟಂಟ್ ಮ್ಯಾನ್…

ಚಲನಚಿತ್ರ ಪ್ರಶಸ್ತಿ ಘೋಷಣೆ; ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ‘ಪಿಂಕಿ ಎಲ್ಲಿ’ ಅತ್ಯುತ್ತಮ ಚಿತ್ರ – FILM AWARDS AANNOUNCED
2020ನೇ ಸಾಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಅತ್ಯುತ್ತಮ ನಟ ಪ್ರಜ್ವಲ್ ದೇವರಾಜ್, ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. google photos ಬೆಂಗಳೂರು: ರಾಜ್ಯ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಇವುಗಳಾಗಿವೆ. ‘ಜಂಟಲ್ ಮ್ಯಾನ್’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ‘ಪ್ರಜ್ವಲ್ ದೇವರಾಜ್’ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕೆ ‘ಅಕ್ಷತಾ ಪಾಂಡವಪುರ’ ಅವರಿಗೆ ಅತ್ಯುತ್ತಮ…
Chaava Movie Effect ’ಛಾವಾ’ ಸಿನಿಮಾದಲ್ಲಿ ನಿಧಿ ಉಲ್ಲೇಖ: ಈ ಕೋಟೆಯ ಸುತ್ತಲೂ ಅಗೆದು ಚಿನ್ನ ಹುಡುಕುತ್ತಿರುವ ಸಾವಿರಾರು ಜನ! –
’ಛಾವಾ’ ಸಿನಿಮಾದಲ್ಲಿ ನಿಧಿ ಉಲ್ಲೇಖ: ಈ ಕೋಟೆಯ ಸುತ್ತಲೂ ಅಗೆದು ಚಿನ್ನ ಹುಡುಕುತ್ತಿರುವ ಸಾವಿರಾರು ಜನ! – MUGHAL GOLD COINS ಮಧ್ಯಪ್ರದೇಶದ ಬುರ್ಹಾನ್ಪುರ ಕೋಟೆಯ ಸುತ್ತ ನಿಧಿ ಇದೆ ಎಂಬ ವದಂತಿಗೆ ಜನರು, ಕಂಡಕಂಡಲ್ಲಿ ಗುಂಡಿ ಅಗೆದು ಚಿನ್ನದ ಶೋಧದಲ್ಲಿ ತೊಡಗಿದ್ದಾರೆ. ಬುರ್ಹಾನ್ಪುರ (ಮಧ್ಯಪ್ರದೇಶ) : ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ನಟನೆಯ ಛಾವಾ ಸಿನಿಮಾದಲ್ಲಿ ಮೊಘಲ್ ಸಾಮ್ರಾಜ್ಯದ ಆಡಳಿತದ ವೇಳೆ ಮಧ್ಯಪ್ರದೇಶದ ಕೋಟೆಗಳಲ್ಲಿ ನಿಧಿ ಅಡಗಿಸಿ ಇಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವದಂತಿಯನ್ನು…
IIFA 2025 ಗಾಗಿ ಬಾಲಿವುಡ್ ತಾರೆಯರು ಜೈಪುರಕ್ಕೆ ಆಗಮಿಸಿದ್ದಾರೆ !! ಈ ವರ್ಷ IIFA ನಲ್ಲಿ ನಾವು ಕೆಲವು ದೊಡ್ಡ ಪ್ರದರ್ಶನಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ !!
IIFA 2025 ಗಾಗಿ ಬಾಲಿವುಡ್ ತಾರೆಯರು ಜೈಪುರಕ್ಕೆ ಆಗಮಿಸಿದ್ದಾರೆ !! ಈ ವರ್ಷ IIFA ನಲ್ಲಿ ನಾವು ಕೆಲವು ದೊಡ್ಡ ಪ್ರದರ್ಶನಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ credits by Google 2025 ನೆಕ್ಸಾ IIFA ಪ್ರಶಸ್ತಿಗಳು (ಮಾರ್ಚ್ 9) IIFA 2025 ವರ್ಷದ ಅತ್ಯಂತ ಅದ್ದೂರಿ ಆಚರಣೆಯ ಬೆಳ್ಳಿ ಮಹೋತ್ಸವವನ್ನು ಸೂಚಿಸುತ್ತದೆ! ಈ ಮೈಲಿಗಲ್ಲು ಆವೃತ್ತಿಯು ರಾಜಸ್ಥಾನದ ಭವ್ಯವಾದ ಜೈಪುರದಲ್ಲಿ ನಡೆಯಲಿದೆ, ಇದು ರಾಜಮನೆತನದ ಇತಿಹಾಸವನ್ನು ಆಧುನಿಕ ಮೋಡಿನೊಂದಿಗೆ ಸಲೀಸಾಗಿ ಬೆರೆಸುವ ನಗರವಾಗಿದೆ. ಭವ್ಯವಾದ ಕೋಟೆಗಳು,…
ರಾಜಮೌಳಿ – ಮಹೇಶ್ ಬಾಬು ಸಿನಿಮಾ ಶೂಟಿಂಗ್ಗೆ ಬೃಹತ್ ಸೆಟ್: SSMB29 ಫೋಟೋ ವೈರಲ್ – SSMB29
ರಾಜಮೌಳಿ – ಮಹೇಶ್ ಬಾಬು ಸಿನಿಮಾ ಶೂಟಿಂಗ್ಗೆ ಬೃಹತ್ ಸೆಟ್: SSMB29 ಫೋಟೋ ವೈರಲ್ – SSMB29 ಮಹೇಶ್ ಬಾಬು ಹಾಗೂ ಎಸ್ಎಸ್ ರಾಜಮೌಳಿ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಸೆಟ್ ಫೋಟೋ ವೈರಲ್ ಆಗಿದೆ. ‘SSMB 29’ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ. ಸಿನಿಮಾಗೆ ಸಂಬಂಧಿಸಿದಂತೆ ಮಾಹಿತಿಯನ್ನು ಆರಂಭದಿಂದಲೂ ಗೌಪ್ಯವಾಗಿಡಲಾಗಿದೆ. ಪೂಜಾ ಕಾರ್ಯಕ್ರಮ, ಚಿತ್ರೀಕರಣ ಆರಂಭ ಅಥವಾ ಪಾತ್ರವರ್ಗದ…
‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು – AMITABH BACHCHAN
‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು – AMITABH BACHCHAN ನೆಪೋಟಿಸಂ ಬಗ್ಗೆ ಚರ್ಚೆ ಮುಂದುವರಿದಿದ್ದು, ಹಿರಿಯ ನಟ ಅಮಿತಾಭ್ ಬಚ್ಚನ್ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಮುಂದುವರಿದಿದ್ದು, ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ಪುತ್ರ ಅಭಿಷೇಕ್ ಬಚ್ಚನ್ಗೆ ತಮ್ಮ ಅಗಾಧ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರ ವೃತ್ತಿಜೀವನದ ಮೇಲೆ ನೆಪೋಟಿಸಂ ಬೀರಿರುವ ಪರಿಣಾಮದ ಬಗ್ಗೆ ಕಳವಳ…
ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?
ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ? ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.ಇದರ ನಡುವೆ ಸೆಲೆಬ್ರಿಟಿಗಳ ಅರಿವಿಗೆ ಬಾರದಂತೆ ಕದ್ದು ಮುಚ್ಚಿ ವಿಡಿಯೋ ಸೆರೆ ಹಿಡಿಯುವ, ಆ ವಿಡಿಯೋವನ್ನು ವೈರಲ್ ಮಾಡುವ ಅಂಧಾಭಿಮಾನಿಗಳ ಸಂತತಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ…
ಯುವತಿಯರಿಗೆ ಮೆಸೇಜ್ ವದಂತಿ – ಮೌನ ಮುರಿದ ಖ್ಯಾತ ನಟ ಆರ್ ಮಾಧವನ್ – R MADHAVAN
ಯುವತಿಯರಿಗೆ ಮೆಸೇಜ್ ವದಂತಿ – ಮೌನ ಮುರಿದ ಖ್ಯಾತ ನಟ ಆರ್ ಮಾಧವನ್ – R MADHAVAN ಸೋಷಿಯಲ್ ಮೀಡಿಯಾ ಮೂಲಕ ಯುವತಿಯರಿಗೆ ಆರ್ ಮಾಧವನ್ ಮೆಸೇಜ್ ಮಾಡುತ್ತಾರೆಂಬ ವದಂತಿ ಹರಡಿತ್ತು. ಈ ಬಗ್ಗೆ ಖ್ಯಾತ ನಟ ಪ್ರತಿಕ್ರಿಯಿಸಿದ್ದಾರೆ. coutesy : google ಕೆಲ ತಿಂಗಳ ಹಿಂದೆ ನಟ ಆರ್. ಮಾಧವನ್ ಹಾಗೂ ಮಹಿಳಾ ಅಭಿಮಾನಿಗಳ ನಡುವಿನ ಚಾಟ್ಸ್ ರೆಡ್ಡಿಟ್ನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಮೆಸೇಜ್ನ ಸ್ಕ್ರೀನ್ಶಾಟ್ಗಳ ಬಗ್ಗೆ ಚರ್ಚೆ ಶುರುವಾಗಿ, ಮಾಧವನ್…