

Netravati River: ʼಬದುಕು ಕಟ್ಟೋಣ ಬನ್ನಿʼ ತಂಡದಿಂದ ನೇತ್ರಾವತಿ ನದಿಯ ಸ್ವಚ್ಛತೆ! | Netravati River cleaned by this team in Dakshina Kannada
Last Updated:March 17, 2025 12:09 PM IST ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟವರಲ್ಲಿ ಬಹುತೇಕರು ನೇತ್ರಾವತಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದ್ರೆ ಹೆಚ್ಚಿನ ಭಕ್ತಾದಿಗಳು ಪಾಪ ತೊಳೆಯುವ ಭರದಲ್ಲಿ ನೇತ್ರಾವತಿ ನದಿಯನ್ನು ಸಂಪೂರ್ಣ ಮಲಿನಗೊಳಿಸಿದ್ದರು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದವರು ಸ್ನಾನಘಟ್ಟಗಳಲ್ಲಿ ಪುಣ್ಯಸ್ನಾನ ಮಾಡುವುದು ಸಹಜ. ಆದರೆ ಭಕ್ತಾದಿಗಳ ಬೇಜವಾಬ್ದಾರಿಯಿಂದ ಪವಿತ್ರ ಪುಣ್ಯನದಿಗಳು(River) ತಮ್ಮ ಸ್ವಚ್ಛತೆಯನ್ನೇ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ(Dharmastala Netravati River) ಬೃಹತ್…

ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE
ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE ಶ್ರೀರಾಮ ಮಂದಿರವಿರುವ ಅಯೋಧ್ಯೆಯಿಂದ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹರಿದುಬಂದಿದೆ. ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. UP Ram temple ಅಯೋಧ್ಯೆ (ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಚ್ಚಿನ ತೆರಿಗೆ ಕಟ್ಟುವ ಮೂಲಕ ಸುದ್ದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ 400 ಕೋಟಿ ರೂಪಾಯಿ ಟ್ಯಾಕ್ಸ್ ಅನ್ನು…

AI ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ – PM NARENDRA MODI
AI ( Artificial Intelligence ) ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ – PM NARENDRA MODI AI ಯೊಂದಿಗೆ ಜಗತ್ತು ಏನೇ ಮಾಡಿದರೂ, ಭಾರತವಿಲ್ಲದೆ ಅದು ಅಪೂರ್ಣವಾಗಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನವದೆಹಲಿ : “ಕೃತಕ ಬುದ್ಧಿಮತ್ತೆ AI ( Artificial Intelligence ) ಶಕ್ತಿಶಾಲಿಯಾಗಿದ್ದರೂ, ಅದು ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲು ಎಂದಿಗೂ ಸಾಧ್ಯವಾಗುವುದಿಲ್ಲ ಮತ್ತು ಎಐಯೊಂದಿಗೆ ಜಗತ್ತು ಏನೇ ಮಾಡಿದರೂ,…

Masters League: ಕನ್ನಡಿಗನ ಮಾರಕ ದಾಳಿಗೆ ವಿಂಡೀಸ್ ಉಡೀಸ್! ಮಾಸ್ಟರ್ಸ್ಲೀಗ್ ಟ್ರೋಫಿ ಗೆದ್ದು ಬೀಗಿದ ಭಾರತ |India Masters beat West Indies by 6 wickets in Masters League Cricket Trophy final
Last Updated:March 16, 2025 11:05 PM IST ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಫೈನಲ್ ಪಂದ್ಯ ಗೆದ್ದು ಬೀಗಿದೆ. ಇಂಡಿಯಾ ಮಾಸ್ಟರ್ಸ್ vs ವಿಂಡೀಸ್ ಮಾಸ್ಟರ್ಸ್ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಫೈನಲ್ (Masters League Final) ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ನಾಯಕತ್ವ ಇಂಡಿಯಾ ಮಾಸ್ಟರ್ಸ್ (India Masters) ತಂಡ 6 ವಿಕೆಟ್ಗಳ…

‘ಧಕ್ ಧಕ್ ಬೆಡಗಿ’ ದಿಲ್ ಕದ್ದಿದ್ದ ಖ್ಯಾತ ಕ್ರಿಕೆಟಿಗ! ಆದ್ರೆ ಮದುವೆವರೆಗೂ ಹೋಗಲೇ ಇಲ್ಲ ಮಾಧುರಿ ದೀಕ್ಷಿತ್ ಲವ್ ಸ್ಟೋರಿ! | Madhuri Dixit The former cricketer of Team India Ajay Jadeja had fallen in love
ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ತೀರಾ ಇತ್ತೀಚೆಗೆ ಹಾರ್ದಿಕ್ ಪಾಂಡ್ಯವರೆಗೆ ಕ್ರಿಕೆಟಿಗರ ಹಾಗೂ ಬಾಲಿವುಡ್ ನಟಿಯರ ನಡುವಿನ ಲವ್ ಸ್ಟೋರಿಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧವು ತುಂಬಾ ಹಳೆಯದು. ಅನೇಕ ಕ್ರಿಕೆಟಿಗರು ಬಾಲಿವುಡ್ ಸ್ಟಾರ್ ನಟಿಯರನ್ನು ಮದುವೆ ಆಗಿದ್ದಾರೆ. ಕೆಲವರಿಗೆ ಯಶಸ್ವಿ ಪ್ರೇಮಕಥೆಯಿದ್ದರೆ, ಇನ್ನು ಕೆಲವರಿಗೆ ಅಪೂರ್ಣ ಕಥೆ ಇತ್ತು. ಈ ಪಟ್ಟಿಯಲ್ಲಿ ಅಜಯ್ ಜಡೇಜಾ ಕೂಡ ಇದ್ದರು. 90 ರ ದಶಕದಲ್ಲಿ, ಮಾಧುರಿ ಮತ್ತು ಜಡೇಜಾ ನಡುವಿನ…

Dakshina Kannada: ಗೋ ರಕ್ಷಣೆಗಾಗಿ ನಂದಿ ರಥಯಾತ್ರೆ; ಸುಳ್ಯದಲ್ಲಿ ಅದ್ದೂರಿ ಸ್ವಾಗತ | Nandi Rath Yatra for cow protection Grand welcome in Sullia
Last Updated:March 16, 2025 6:51 PM IST ನಂದಿ ರಥದ ಮೂಲಕ ರಾಜ್ಯದಾದ್ಯಂತ ಸುಮಾರು 25 ಲಕ್ಷ ರೂಪಾಯಿ ಕಿಟ್ ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಗೋವಿನ ಸಂರಕ್ಷತೆಯ ಮಹತ್ವವನ್ನು ಅಷ್ಟೂ ಜನರಿಗೆ ತಲುಪಿಸಲಾಗುತ್ತದೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಗೋ ಆಧಾರಿತ ಕೃಷಿಯ (Cow Based Natural Farming) ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ (Karnataka Goseva Gatividhi), ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ…

Virat Kohli: ‘ಒಂಟಿಯಾಗಿ ತಲೆ ಮೇಲೆ ಕೈ ಹೊತ್ತು ದುಃಖಿಸಲು ಆಗಲ್ಲ’!ಬಿಸಿಸಿಐನ ಈ ಒಂದು ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ | Virat Kohli Talking Against To BCCI New Family Rule
ಕುಟುಂಬ ಸದಸ್ಯರು ಆಟಗಾರರ ಜೊತೆಗಿರಬೇಕು ಟೀಂ ಇಂಡಿಯಾ ಪ್ರವಾಸದ ಸಂದರ್ಭದಲ್ಲಿ ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಬಾರದು ಎಂಬ ಬಿಸಿಸಿಐ ಆದೇಶದ ಕುರಿತು ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ESPNCricinfo ವರದಿ ಮಾಡಿದೆ. ಆಟಗಾರರು ಕಷ್ಟದ ಸಮಯಗಳನ್ನು ಎದುರಿಸುವಾಗ ಕುಟುಂಬಗಳು ಆ ಒತ್ತಡವನ್ನು ಕಡಿಮೆ ಮಾಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ ಎಂದು ESPNCricinfo ವರದಿ ಮಾಡಿದೆ. ಬಿಸಿಸಿಐ ಹೊಸ ರೂಲ್ಸ್ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಭಾರತೀಯ ಕ್ರಿಕೆಟ್…

ಎಸಿ ಬ್ಲಾಸ್ಟ್ ಆಗೋ ಮುನ್ನ ಆಗುವ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳಿವು! ಇದನ್ನ ನೋಡದಿದ್ರೆ ಅಪಾಯ ಫಿಕ್ಸ್
Air Conditioner: ಎಸಿ ಬಳಕೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಅಗತ್ಯ. ಹಾಗಾದರೆ, ಯಾವ ರೀತಿಯ ದೋಷಗಳಿಂದಾಗಿ ಎಸಿಗಳು ಬ್ಲಾಸ್ಟ್ ಆಗುತ್ತವೆ? ಅವುಗಳನ್ನು ಸುರಕ್ಷಿತವಾಗಿ ಹೇಗೆ ಬಳಸುವುದು? ತಿಂಗಳುಗಟ್ಟಲೆ ಎಸಿ ಆನ್ ಮಾಡುವ ಮೊದಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED
ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು, ಗರಿಷ್ಠ ಪ್ರಮಾಣದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 75 ಕೋಟಿ ರೂಪಾಯಿಯ MDMA ವಶಕ್ಕೆ ಪಡೆದ ಮಂಗಳೂರು ಪೊಲೀಸರು ಮಂಗಳೂರು: ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ರಾಜ್ಯ…

IPL 2025: ಐಪಿಎಲ್ ಇತಿಹಾಸದಲ್ಲಿ ನಾಯಕತ್ವಕ್ಕೆ ವಿದೇಶಿ ಕ್ರಿಕೆಟಿಗರಿಗೆ ಮಣೆಯಾಕದ ಏಕೈಕ ತಂಡ ಇದು!
18 ಆವೃತ್ತಿಗಳ ಇತಿಹಾಸವಿರುವ ಐಪಿಎಲ್ನಲ್ಲಿ ಎಲ್ಲಾ ತಂಡಗಳು ವಿದೇಶಿ ಕ್ಯಾಪ್ಟನ್ಗಳನ್ನ ಪ್ರಯೋಹಿಸಿದ್ದಾರೆ. ಆದರೆ ಒಂದು ತಂಡ ಮಾತ್ರ ಇದುವರೆಗೂ ಒಂದೇ ಒಂದು ಪಂದ್ಯದಲ್ಲಿ ವಿದೇಶಿ ನಾಯಕರನ್ನ ಆಡಿಸಿಲ್ಲ. ಈ ಹೇಳಿಕೆ ನಿಜಕ್ಕೂ ಅಚ್ಚರಿಯಾಗಬಹುದು. 15 ಆವೃತ್ತಿಯನ್ನಾಡಿರುವ ಆ ತಂಡ ಕೇವಲ 4 ನಾಯಕರನ್ನ ಮಾತ್ರ ಬಳಿಸಿದೆ. ಎಲ್ಲಾ ನಾಯಕರು ಭಾರತೀಯ ಕ್ರಿಕೆಟಿಗರಾಗಿದ್ದಾರೆ.