ಇನ್ನೂ ಕಾಲ ಮಿಂಚಿಲ್ಲ, ನಿತೀಶ್ ಹೊರಗಿಟ್ಟಿ, ಆ ಬೌಲರ್​​ಗೆ ಚಾನ್ಸ್ ಕೊಡಿ! ಭಾರತ ತಂಡಕ್ಕೆ ಹರ್ಭಜನ್ ಸಲಹೆ

ಇನ್ನೂ ಕಾಲ ಮಿಂಚಿಲ್ಲ, ನಿತೀಶ್ ಹೊರಗಿಟ್ಟಿ, ಆ ಬೌಲರ್​​ಗೆ ಚಾನ್ಸ್ ಕೊಡಿ! ಭಾರತ ತಂಡಕ್ಕೆ ಹರ್ಭಜನ್ ಸಲಹೆ

ಈ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಕುಲದೀಪ್ ಯಾದವ್ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಲಾಗಿತ್ತು ಮತ್ತು ಎರಡನೇ ಟೆಸ್ಟ್‌ನಲ್ಲಿ ಕುಲದೀಪ್ ಆಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಗಿಲ್ ವಾಷಿಂಗ್ಟನ್ ಸುಂದರ್ ಅವರನ್ನು ಪ್ಲೇಯಿಂಗ್​ ಇಲೆವೆನ್​​ನಲ್ಲಿ ಸೇರಿಸಿಕೊಂಡರು.