Dakshina Kannada: ನನ್ನ ಯಾರು ಮುಟ್ಟಬೇಡಿ, ಮುಟಿದ್ರೆ ಮುನಿಸಿಕೊಳ್ತೀನಿ ಅನ್ನೋವುದ್ಯಾಕೆ ಈ ಗಿಡ? | Medicinal Properties of In this plant Ayurvedic Divine Medicine

Dakshina Kannada: ನನ್ನ ಯಾರು ಮುಟ್ಟಬೇಡಿ, ಮುಟಿದ್ರೆ ಮುನಿಸಿಕೊಳ್ತೀನಿ ಅನ್ನೋವುದ್ಯಾಕೆ ಈ ಗಿಡ? | Medicinal Properties of In this plant Ayurvedic Divine Medicine

Last Updated:July 05, 2025 6:04 PM IST ನಾಚಿಕೆ ಮುಳ್ಳು ಗಿಡವು ಅಡಿಕೆ ತೋಟ ಮತ್ತು ರಸ್ತೆ ಬದಿಗಳಲ್ಲಿ ಕಂಡುಬರುವ ಸಸ್ಯ. ಇದು ಆಯುರ್ವೇದದಲ್ಲಿ ದಿವ್ಯೌಷಧಿ. ಅತಿಸಾರ, ಸ್ತ್ರೀಯರ ಮುಟ್ಟು ವೈಪರಿತ್ಯ, ಅತಿಸ್ರಾವ, ಚೇಳುಕಡಿತ, ರಕ್ತ ಸಹಿತ ಮೂಲವ್ಯಾಧಿಗೆ ಪರಿಣಾಮಕಾರಿ. X ಇಲ್ಲಿ ವಿಡಿಯೋ ನೋಡಿ ನಾಚಿಕೆ ಮುಳ್ಳು, ಮುಟ್ಟಿದರೆ ಮುನಿ (Touch Me Not) ಎನ್ನುವ ಹೆಸರಿನಿಂದ ಕರೆಯುವ ಗಿಡ (Plant) ಹೆಚ್ಚಾಗಿ ಅಡಿಕೆ ತೋಟ ಮತ್ತು ರಸ್ತೆ (Road) ಬದಿಗಳಲ್ಲಿ ಕಳೆಯಾಗಿ ಹರಡಿರುವ…

Read More
Dakshina Kannada: ಕಸ ಎಸೆಯುವವರಿಗೆ ಎಚ್ಚರಿಕೆ, ಬ್ಯಾನರ್ ನೋಡಿ ಬಂದ್ರು ಸರಿ ದಾರಿಗೆ! | Dakshina Kannada Garbage Problem Public Fight Through Banner War

Dakshina Kannada: ಕಸ ಎಸೆಯುವವರಿಗೆ ಎಚ್ಚರಿಕೆ, ಬ್ಯಾನರ್ ನೋಡಿ ಬಂದ್ರು ಸರಿ ದಾರಿಗೆ! | Dakshina Kannada Garbage Problem Public Fight Through Banner War

Last Updated:July 04, 2025 3:17 PM IST ದಕ್ಷಿಣ ಕನ್ನಡದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು ಕಸ ಎಸೆಯುವವರ ವಿರುದ್ಧ ಬ್ಯಾನರ್ ವಾರ್ ಆರಂಭಿಸಿದ್ದಾರೆ. ಕಟು ಶಬ್ದಗಳಿಂದ ಕೂಡಿದ ಬ್ಯಾನರ್ ಗಳು ಕಸ ಎಸೆಯುವವರ ಮೇಲೆ ಪ್ರಭಾವ ಬೀರಿವೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಕಸದ (Garbage) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು (State Government) ಕಸ ವಿಲೇವಾರಿ ಮಾಡಲೆಂದೇ ಆಯಾ…

Read More
Folk program: ಕೆಸರಲ್ಲಿ ಎದ್ದು ಬಿದ್ದು ಬಹುಮಾನ ಗೆದ್ದ ಮಕ್ಕಳು, ಭತ್ತದ ನಾಟಿ ಮಾಡುವ ಜಾನಪದ ಕಾರ್ಯಕ್ರಮ! | Inspiring Program in Kasaragod to Foster Youth Interest in Agriculture

Folk program: ಕೆಸರಲ್ಲಿ ಎದ್ದು ಬಿದ್ದು ಬಹುಮಾನ ಗೆದ್ದ ಮಕ್ಕಳು, ಭತ್ತದ ನಾಟಿ ಮಾಡುವ ಜಾನಪದ ಕಾರ್ಯಕ್ರಮ! | Inspiring Program in Kasaragod to Foster Youth Interest in Agriculture

Last Updated:July 01, 2025 4:45 PM IST ಕಾಸರಗೋಡು ವೀರ್ಚಾಲಿನ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆಯವರ ಬನವಾಸಿ ಮನೆ ಮುಂದೆ ಭತ್ತದ ನಾಟಿ ಕಾರ್ಯಕ್ರಮ, 200 ಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ, ಪಾರಂಪರಿಕ ಕೃಷಿ ಪರಿಚಯ. X ಇಲ್ಲಿ ವಿಡಿಯೋ ನೋಡಿ ವ್ಯಕ್ತಿ ಯಾವುದೇ ಹುದ್ದೆಯಲ್ಲಿರಲಿ, ಸಾಮಾಜಿಕ ಸ್ಥಾನಮಾನದಲ್ಲಿರಲಿ, ನೀರು, ಆಹಾರವಿಲ್ಲದೇ ಆತ ಬದುಕಲಾರ. ಭತ್ತದಂತಹ ಆಹಾರ ಬೆಳೆಯ ಬಗ್ಗೆ ಇಂದಿನ ಯುವ ಸಮುದಾಯ ತಳೆದಿರುವ ನಿರ್ಲಕ್ಷ್ಯದಿಂದ ಮುಂದೊಂದು ದಿನ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಯುವ ಬನದಲ್ಲಿ…

Read More
Dakshina Kannada: ಉದ್ಘಾಟನೆಗೆಗಾಗಿ ಕಾಯುತ್ತಿದೆ ಪುತ್ತೂರಿನ ಈ ಹೊಸ ಕೋರ್ಟ್! | Dakshina Kannada new court building ready for inauguration at cost of 55 crore

Dakshina Kannada: ಉದ್ಘಾಟನೆಗೆಗಾಗಿ ಕಾಯುತ್ತಿದೆ ಪುತ್ತೂರಿನ ಈ ಹೊಸ ಕೋರ್ಟ್! | Dakshina Kannada new court building ready for inauguration at cost of 55 crore

Last Updated:July 01, 2025 12:32 PM IST ಪುತ್ತೂರಿನಲ್ಲಿ 55 ಕೋಟಿ ವೆಚ್ಚದ ಹೊಸ ನ್ಯಾಯಾಲಯ ಕಟ್ಟಡ ಸಿದ್ಧವಾಗಿದೆ. ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲು ಶಾಸಕರ ಯೋಜನೆ, ಗ್ರೀನ್ ಸಿಗ್ನಲ್ ಬಾಕಿ. ವಕೀಲರ ಸಂಘದ ಕಟ್ಟಡವೂ ನಿರ್ಮಾಣವಾಗಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ ಹೊಸ ನ್ಯಾಯಾಲಯ (New Court) ಕಟ್ಟಡ ಸಿದ್ಧಗೊಂಡು ಉದ್ಘಾಟನೆಗೆಗಾಗಿ ಕಾಯುತ್ತಿದೆ. ಸದ್ಯ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಯಾಲಯವು ಉದ್ಘಾಟನೆ ಬಳಿಕ ಬನ್ನೂರಿನ…

Read More
Dakshina Kannada: ಆಟಿ ತಿಂಗಳಲ್ಲಿ ಈ ಆಚರಣೆ ಮಾಡಿದ್ರೆ ರೋಗಗಳು ಬರಲ್ಲ, ತುಳುನಾಡಿನ ನಂಬಿಕೆ ಇದು! | Ashada month special Tradition in Dakshina Kannada

Dakshina Kannada: ಆಟಿ ತಿಂಗಳಲ್ಲಿ ಈ ಆಚರಣೆ ಮಾಡಿದ್ರೆ ರೋಗಗಳು ಬರಲ್ಲ, ತುಳುನಾಡಿನ ನಂಬಿಕೆ ಇದು! | Ashada month special Tradition in Dakshina Kannada

Last Updated:June 29, 2025 9:21 AM IST ಆಟಿ ಕಳೆಂಜ ತುಳುನಾಡಿನ ಆಷಾಡ ಮಾಸದ ಸಂಪ್ರದಾಯ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಮಾರಿಯನ್ನು ಹೋಗಲಾಡಿಸುತ್ತಾರೆ. ಇತ್ತೀಚಿಗೆ ಈ ಆಚರಣೆ ಕೆಲವೇ ಭಾಗಗಳಿಗೆ ಸೀಮಿತವಾಗಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಆಷಾಡ ಮಾಸವನ್ನು ಆಟಿ ತಿಂಗಳು (Aati Month) ಎಂದು ಕರೆಯುತ್ತಾರೆ. ಆಟಿ ತಿಂಗಳಿನಲ್ಲಿ ಭಾರೀ ಮಳೆಯಿದ್ದು (Rain), ತೀವ್ರ ರೋಗ ಕಾಡುವ ಮಾಸವೂ ಆಗಿದೆ. ಈ…

Read More
Puttur: ಹಾವಿನ ಮೊಟ್ಟೆಗಳಿಗೆ ಕೃತಕ ಕಾವು; ಸುಳ್ಯದಲ್ಲಿ 14 ಹೆಬ್ಬಾವಿನ ಮರಿಗಳಿಗೆ ಜೀವದಾನ | Tejas Bannur rescues and releases 14 snake eggs safely in puttur

Puttur: ಹಾವಿನ ಮೊಟ್ಟೆಗಳಿಗೆ ಕೃತಕ ಕಾವು; ಸುಳ್ಯದಲ್ಲಿ 14 ಹೆಬ್ಬಾವಿನ ಮರಿಗಳಿಗೆ ಜೀವದಾನ | Tejas Bannur rescues and releases 14 snake eggs safely in puttur

Last Updated:June 28, 2025 1:02 PM IST ತೇಜಸ್ ಬನ್ನೂರು ಪುತ್ತೂರಿನಲ್ಲಿ 14 ಹೆಬ್ಬಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಅವುಗಳನ್ನು ಸುರಕ್ಷಿತವಾಗಿ ವಾಸಸ್ಥಾನಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹಾವುಗಳನ್ನು (Snake) ಕಂಡಲ್ಲಿ ಕೆಲವರು ಕೊಲ್ಲಲು ಮುಂದಾಗುತ್ತಾರೆ. ಇನ್ನು ಕೆಲವರು ಅವುಗಳನ್ನು ಕಂಡ ಕೂಡಲೇ ಓಡಿ ಹೋಗುತ್ತಾರೆ. ಈ ರೀತಿಯ ವ್ಯಕ್ತಿಗಳ ನಡುವೆ ಹಾವುಗಳನ್ನು ಸದ್ದಿಲ್ಲದೇ ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದು, ಹಾವು, ಹಾವಿನ ಅನಾಥ ಮೊಟ್ಟೆಗಳು (Egg) ದೊರೆತಲ್ಲಿ ಅವುಗಳನ್ನು ಸಂರಕ್ಷಿಸಿ…

Read More
ಅಷ್ಟಮಂಗಲದ ಮೂಲಕ ಸಿಕ್ತು ಪರಿಹಾರ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಪ್ಪಿಗೆ! | Puttur Mahalingeshwara Temple Development Approved by Astamangala

ಅಷ್ಟಮಂಗಲದ ಮೂಲಕ ಸಿಕ್ತು ಪರಿಹಾರ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಪ್ಪಿಗೆ! | Puttur Mahalingeshwara Temple Development Approved by Astamangala

Last Updated:June 26, 2025 6:53 PM IST ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಅಷ್ಟಮಂಗಲದ ಮೂಲಕ ದೇವರ ಅನುಮತಿ ಪಡೆದಿದ್ದಾರೆ. ಭಕ್ತರಿಂದ ಧನಸಂಗ್ರಹ ಮಾಡಿ ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಲಾಗಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅಷ್ಟಮಂಗಲ ಒಂದು ದೈವೀಕ ಪ್ರಕ್ರಿಯೆ. ಮೊದಲು ಕೇರಳದ ತಲಸ್ಸೆರಿ ಕುಟುಂಬಕ್ಕೆ ಸೀಮಿತವಾಗಿದ್ದ ಈ ಪ್ರಕ್ರಿಯೆ ತುಳುನಾಡಿನ ವೈದಿಕರೂ ತಿಳಿದುಕೊಂಡು ಲೋಕ ಪ್ರಖ್ಯಾತವಾಗಿದೆ. ಈಗಂತೂ ದೇವಾಲಯದ (Temple) ಪ್ರಮುಖ ವಿಷಯಗಳಿಗೆ ಅಷ್ಟಮಂಗಲದ ಅಗತ್ಯವಿದೆ. ಅಂತೆಯೇ ಇತಿಹಾಸ ಪ್ರಸಿದ್ಧ…

Read More
Dakshina Kannada: ಹೂಹಾಕುವ ಕಲ್ಲು; ತುಳುನಾಡಿನ ದೈವದ ಕಲ್ಲಿನಿಂದ ಹೆಸರು ಪಡೆದ ವಿಶಿಷ್ಟ ಹೆಸರಿನ ಊರಿನ ಕಥೆ | Dakshina kannada hoo hakuva kallu village has strange name

Dakshina Kannada: ಹೂಹಾಕುವ ಕಲ್ಲು; ತುಳುನಾಡಿನ ದೈವದ ಕಲ್ಲಿನಿಂದ ಹೆಸರು ಪಡೆದ ವಿಶಿಷ್ಟ ಹೆಸರಿನ ಊರಿನ ಕಥೆ | Dakshina kannada hoo hakuva kallu village has strange name

Last Updated:June 26, 2025 4:57 PM IST ಉಳ್ಳಾಲ ತಾಲೂಕಿನ “ಹೂಹಾಕುವ ಕಲ್ಲು” ಎಂಬ ಊರಿನ ಹೆಸರು ಸ್ಥಳೀಯ ವೈದ್ಯನಾಥ ದೈವದ ಪಾದ ಇಟ್ಟ ಕಲ್ಲಿನಿಂದ ಬಂದಿದೆ. ಈ ಕಲ್ಲಿಗೆ ಹೂ ಹಾಕುವ ಪ್ರಥೆಯು ಗ್ರಾಮಸ್ಥರ ಧಾರ್ಮಿಕ ಆಚರಣೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಒಂದು ಊರಿನ ಹೆಸರು ಬದಲಾವಣೆ ಮಾಡೋದು, ಇಡೋದು ಇಂದು ಎಲ್ಲೆಡೆ ನಡೆದುಕೊಂಡು ಬರುತ್ತಿರುವ ವಿದ್ಯಮಾನ. (Nomenclature) ಕೆಲವು ಸಂದರ್ಭದಲ್ಲಿ ಊರಿಗೆ ಹೆಸರನ್ನು ಇಡಲಾಗುತ್ತದೆ, ಆದರೆ ಕೆಲವೊಮ್ಮೆ ಊರಿನಲ್ಲಿರುವ ವಿಶೇಷತೆಯಿಂದಲೇ…

Read More
Dakshina Kannada: ತುಳುನಾಡಿನಲ್ಲಿ ಆಷಾಢಕ್ಕೆ ಅಂಟಿಕೊಂಡ ಆಟಿ ಆಚರಣೆ ಈ ಕಷಾಯ ಪಾನ! | Aashada Month Celebrations Unique Traditions Begin in Dakshina Kannada

Dakshina Kannada: ತುಳುನಾಡಿನಲ್ಲಿ ಆಷಾಢಕ್ಕೆ ಅಂಟಿಕೊಂಡ ಆಟಿ ಆಚರಣೆ ಈ ಕಷಾಯ ಪಾನ! | Aashada Month Celebrations Unique Traditions Begin in Dakshina Kannada

Last Updated:June 26, 2025 1:45 PM IST ತುಳುನಾಡಿನಲ್ಲಿ ಆಷಾಢ ಮಾಸದ ಆಚರಣೆ ಜೂನ್ 25 ರಿಂದ ಜುಲೈ 24 ರವರೆಗೆ ನಡೆಯುತ್ತದೆ. ಈ ತಿಂಗಳಲ್ಲಿ ವಿಶೇಷ ಸೊಪ್ಪುಗಳನ್ನು ತಿನ್ನುವುದು, ಆಟಿ ಕಳಂಜ, ಆಟಿ ಅಮಾವಾಸ್ಯೆಯಂದು ಕಷಾಯ ಕುಡಿಯೋದು ಮುಂತಾದ ಸಂಪ್ರದಾಯಗಳು ಪ್ರಚಲಿತ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಉಡುಪಿ, ದಕ್ಷಿಣ ಕನ್ನಡ (Dakshina Kannada) ಮತ್ತು ಕಾಸರಗೋಡನ್ನು ಒಳಗೊಂಡಂತೆ ಕರೆಯಲಾಗುವ ತುಳುನಾಡಿನಲ್ಲಿ ಆಷಾಢ (Ashada) ಮಾಸದ ಆಚರಣೆ ಆರಂಭಗೊಂಡಿದೆ. ಜೂನ್ 25…

Read More
Kottiyuru Temple: ಶಿವ-ಪಾರ್ವತಿಯ ಪವಿತ್ರ ಕ್ಷೇತ್ರ; ಕೇರಳದ ಶ್ರೀಮಂತ ದೇಗುಲ ಕೊಟ್ಟಿಯೂರಿನ 27 ದಿನಗಳ ರಹಸ್ಯ! | All You want know about kottiyoor shiva temple dedicated to Lord Shiva

Kottiyuru Temple: ಶಿವ-ಪಾರ್ವತಿಯ ಪವಿತ್ರ ಕ್ಷೇತ್ರ; ಕೇರಳದ ಶ್ರೀಮಂತ ದೇಗುಲ ಕೊಟ್ಟಿಯೂರಿನ 27 ದಿನಗಳ ರಹಸ್ಯ! | All You want know about kottiyoor shiva temple dedicated to Lord Shiva

Last Updated:June 26, 2025 10:57 AM IST ಕೊಟ್ಟಿಯೂರು ಶಿವ ಕ್ಷೇತ್ರವು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ದಟ್ಟ ಅರಣ್ಯದಲ್ಲಿ ಇದೆ. ಅಕ್ಕರೆ ಮತ್ತು ಇಕ್ಕರೆ ಕೊಟ್ಟಿಯೂರು ಕ್ಷೇತ್ರಗಳು 27 ದಿನ ಮಾತ್ರ ಭಕ್ತರಿಗೆ ತೆರೆದಿರುತ್ತವೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ದೇವರ ಸ್ವಂತ ನಾಡು ಕೇರಳದ (Kerala) ಪ್ರಕೃತಿಯ ಮಡಿಲಲ್ಲಿರುವ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ (Lord Shiva) ಭಕ್ತರ ದಂಡೇ ಹರಿದು ಬರುತ್ತಿದೆ. ಕೇರಳ ರಾಜ್ಯದ ಎರಡನೇ ಅತೀ ಶ್ರೀಮಂತ ದೇಗುಲ…

Read More