Mangaluru Fishing: ಮೀನುಗಾರರ ನಿದ್ದೆಗೆಡಿಸಿದ ಮತ್ಸ್ಯಕ್ಷಾಮ, ಮೀನುಗಾರಿಕೆ ನಿಷೇಧ ಕಾಲಾವಧಿ ಏರಿಕೆ ಮಾಡುವಂತೆ ಕೇಂದ್ರಕ್ಕೆ ಮನವಿ! | Extend fishing ban period

Mangaluru Fishing: ಮೀನುಗಾರರ ನಿದ್ದೆಗೆಡಿಸಿದ ಮತ್ಸ್ಯಕ್ಷಾಮ, ಮೀನುಗಾರಿಕೆ ನಿಷೇಧ ಕಾಲಾವಧಿ ಏರಿಕೆ ಮಾಡುವಂತೆ ಕೇಂದ್ರಕ್ಕೆ ಮನವಿ! | Extend fishing ban period

Last Updated:July 19, 2025 11:44 AM IST ಮೀನುಗಾರಿಕೆ ನಿಷೇಧ ಅವಧಿ ಎರಡು ತಿಂಗಳಿಂದ ಮೂರು ತಿಂಗಳಿಗೆ ಏರಿಸಲು ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಮತ್ಸ್ಯ ಸಂತತಿ ಹೆಚ್ಚಿಸಲು ಈ ಕ್ರಮ ಅಗತ್ಯ ಎಂದು ಮೀನುಗಾರರು ಒತ್ತಾಯಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮೀನುಗಾರಿಕೆ (Fishing) ಇಲ್ಲ ಅಂದ್ರೆ ಎಷ್ಟೋ ಜನರ ಜೀವನವೇ ಇಲ್ಲ ಎಂದರ್ಥ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಸಮುದ್ರದಲ್ಲಿ (Sea) ಮತ್ಸ್ಯಕ್ಷಾಮ ಕಂಡು ಬರುತ್ತಿದೆ….

Read More
Dakshina Kannada Court: ಪುತ್ತೂರಿನಲ್ಲಿ ನಡೆದ ಲೋಕ ಅದಾಲತ್‍ಗೆ ಉತ್ತಮ ಸ್ಪಂದನೆ, ಸ್ಥಳದಲ್ಲೇ ಹಲವು ವ್ಯಾಜ್ಯಗಳ ಇತ್ಯರ್ಥ! | Lok Adalat

Dakshina Kannada Court: ಪುತ್ತೂರಿನಲ್ಲಿ ನಡೆದ ಲೋಕ ಅದಾಲತ್‍ಗೆ ಉತ್ತಮ ಸ್ಪಂದನೆ, ಸ್ಥಳದಲ್ಲೇ ಹಲವು ವ್ಯಾಜ್ಯಗಳ ಇತ್ಯರ್ಥ! | Lok Adalat

Last Updated:July 17, 2025 4:07 PM IST ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‍ಗೆ ಉತ್ತಮ ಸ್ಪಂದನೆ ದೊರೆತಿದ್ದು, 3000 ಅರ್ಜಿಗಳು ಸಲ್ಲಿಕೆಯಾಗಿವೆ. ಬ್ಯಾಂಕ್, ಜಾಗ, ದಾರಿಗೆ ಸಂಬಂಧಿಸಿದ ಕೇಸುಗಳು ಹೆಚ್ಚಾಗಿ ದಾಖಲಾಗಿವೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕ್ರಿಮಿನಲ್ ಅಲ್ಲದ ಮತ್ತು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಲ್ಲ ಸಿವಿಲ್ ಮತ್ತು ಇತರ ವ್ಯಾಜ್ಯಗಳ ವಿಲೇವಾರಿಗಾಗಿ ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್‍ಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ…

Read More
Mangaluru Daiva: ಮಗನ ಚಿತ್ರ ಯಶಸ್ಸು ಕಾಣಲಿ, ದೈವದ ಮುಂದೆ ಪೋಸ್ಟರ್ ಇಟ್ಟು ಆಶೀರ್ವಾದಕ್ಕೆ ಪ್ರಾರ್ಥಿಸಿದ ಜನಾರ್ದನ ರೆಡ್ಡಿ! | Janardhana Reddy son film

Mangaluru Daiva: ಮಗನ ಚಿತ್ರ ಯಶಸ್ಸು ಕಾಣಲಿ, ದೈವದ ಮುಂದೆ ಪೋಸ್ಟರ್ ಇಟ್ಟು ಆಶೀರ್ವಾದಕ್ಕೆ ಪ್ರಾರ್ಥಿಸಿದ ಜನಾರ್ದನ ರೆಡ್ಡಿ! | Janardhana Reddy son film

Last Updated:July 17, 2025 1:00 PM IST ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಟಿಸಿರುವ ಜೂನಿಯರ್ ಕನ್ನಡ ಚಿತ್ರ ಯಶಸ್ವಿಗಾಗಿ ದಕ್ಷಿಣ ಕನ್ನಡದ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ. ರೆಡ್ಡಿ ದೈವದ ಆಶೀರ್ವಾದಕ್ಕಾಗಿ ಚಿತ್ರದ ಪೋಸ್ಟರ್ ಇಟ್ಟು ಪ್ರಾರ್ಥಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಸಿನಿಮಾ (Film) ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತು. ಅದೇ ರೀತಿ ಸಿನಿಮಾವನ್ನು ಜನ ಇಷ್ಟ ಪಡಬೇಕು. ಯಶಸ್ಸು ಕಾಣಬೇಕು ಎಂಬುದು ಎಲ್ಲರ ಆಸೆ….

Read More
Dakshina Kannada Arecanut: ಜಗವೆಲ್ಲಾ ಸುತ್ತುತ್ತಿರುವ ಕರಾವಳಿಯ ಅಡಿಕೆ, ಹೆಚ್ಚಾಯ್ತು ಬೇಡಿಕೆ! | Arecanut export

Dakshina Kannada Arecanut: ಜಗವೆಲ್ಲಾ ಸುತ್ತುತ್ತಿರುವ ಕರಾವಳಿಯ ಅಡಿಕೆ, ಹೆಚ್ಚಾಯ್ತು ಬೇಡಿಕೆ! | Arecanut export

ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಕ್ಕೆ ಹೆಚ್ಚಿದೆ ಬೇಡಿಕೆ ಸ್ವಾತಂತ್ರ್ಯಪೂರ್ವದಲ್ಲಿ ರಫ್ತು ಹೆಚ್ಚು ಕಡಿಮೆ ಬೇರೆ ದೇಶಗಳಲ್ಲಿ ನೆಲೆಸಿದ್ದ ಭಾರತೀಯರ ಬಳಕೆಗೆ ಮಾತ್ರ ಸೀಮಿತ ಆಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶ ಆದ್ದರಿಂದ,ವಿದೇಶೀ ಮಾರುಕಟ್ಟೆಯಲ್ಲಿ ಇವಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಂದು ಇಡಿ ಅಡಿಕೆ,ಹೋಳು ಅಡಿಕೆ, ಹುಡಿ ಅಡಿಕೆ ಇತ್ಯಾದಿಗಳು ರಫ್ತು ಆಗುತ್ತಿದೆ. ಈ ರಫ್ತಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.ಈ ರಫ್ತು ಹೆಚ್ಚಾಗಿ ಖಾಸಗಿ ವಲಯದಿಂದಲೇ…

Read More
Mangaluru Tourism: ಮಂಗಳೂರು ಗಂಡಸರು ಖುಷಿ ಪಡುವ ಸುದ್ದಿ! ನಿಮಗಾಗಿ ಹೊಸ ಬಸ್ಸು ನೀಡಿದ ಶಕ್ತಿ ಯೋಜನೆ | mangalore-puttur-seamless-bus-service-easy-for-passengers

Mangaluru Tourism: ಮಂಗಳೂರು ಗಂಡಸರು ಖುಷಿ ಪಡುವ ಸುದ್ದಿ! ನಿಮಗಾಗಿ ಹೊಸ ಬಸ್ಸು ನೀಡಿದ ಶಕ್ತಿ ಯೋಜನೆ | mangalore-puttur-seamless-bus-service-easy-for-passengers

Last Updated:July 15, 2025 10:35 AM IST ಮಂಗಳೂರು-ಪುತ್ತೂರು ನಡುವೆ ತಡೆರಹಿತ ‘ಪುತ್ತೂರು ಎಕ್ಸ್‌ಪ್ರೆಸ್’ ಬಸ್ ಸಂಚಾರ ಜು.14ರಿಂದ ಆರಂಭ. 52 ಕಿ.ಮೀ. ದೂರವನ್ನು 1 ಗಂಟೆಯಲ್ಲಿ ಕ್ರಮಿಸಲಿದೆ. 500 ಕೋಟಿ ಶಕ್ತಿ ಯೋಜನೆಯ ಯಶಸ್ಸಿನ ಹಿನ್ನಲೆಯಲ್ಲಿ ಈ ಸೇವೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಮಂಗಳೂರು(Mangaluru)ಜನರಿಗೆ ಬೊಂಬಾಟ್ ಸುದ್ದಿಯೊಂದು ಕಾದಿದೆ, ಈಗ ಈ ಬಸ್‌(Bus) ಗಳಿಂದ ನಿಮ್ಮ ಓಡಾಟ ಮತ್ತೂ ಸುಲಭವಾಗಲಿದೆ. ಸುಮಾರು ಐವತ್ತು ಕಿಲೋ ಮೀಟರ್ ಗೆ ಸಾದಾ ಬಸ್ಸುಗಳು ತಾಸುಗಟ್ಟಲೆ…

Read More
Dakshina Kannada Temple: ದೇವಾಲಯದಲ್ಲಿ ಸಿಗಲಿದೆ ಶುದ್ಧ ಗಾಣದ ಎಣ್ಣೆ, ಪುತ್ತೂರು ಮಹಾಲಿಂಗನ ಸಾನಿಧ್ಯದಲ್ಲಿ ವಿನೂತನ ವ್ಯವಸ್ಥೆ! | Pure Sesame Oil,

Dakshina Kannada Temple: ದೇವಾಲಯದಲ್ಲಿ ಸಿಗಲಿದೆ ಶುದ್ಧ ಗಾಣದ ಎಣ್ಣೆ, ಪುತ್ತೂರು ಮಹಾಲಿಂಗನ ಸಾನಿಧ್ಯದಲ್ಲಿ ವಿನೂತನ ವ್ಯವಸ್ಥೆ! | Pure Sesame Oil,

Last Updated:July 14, 2025 2:52 PM IST ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುದ್ಧ ಎಳ್ಳೆಣ್ಣೆ ವಿತರಣೆ ಆರಂಭವಾಗಿದೆ. ಸ್ಥಳೀಯವಾಗಿ ಗಾಣದಿಂದ ತಯಾರಿಸಿದ ಎಳ್ಳೆಣ್ಣೆಯನ್ನು ದೇವರಿಗೆ ಸಮರ್ಪಿಸಲು ಭಕ್ತರಿಗೆ ನೀಡಲಾಗುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ದೇವರಿಗೆ (God) ಸಮರ್ಪಿಸುವ ಎಲ್ಲಾ ವಸ್ತುಗಳು ಪರಿಶುದ್ಧವಾಗಿರಬೇಕೆಂಬ ನಂಬಿಕೆಯಿದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳೂ ಕಲಬೆರೆಕೆಯಿಂದಲೇ ಸಿದ್ಧವಾಗಿರೋ ಕಾರಣ, ಪರಿಶುದ್ಧತೆಯನ್ನು ಹುಡುಕಿಕೊಂಡು ಹೋಗೋದು ಸಾಮಾನ್ಯದ ಕೆಲಸವೇ ಅಲ್ಲ. ಅದರಲ್ಲೂ…

Read More
Electric Bicycle: ಇದು ಅನಿವಾರ್ಯ ಸೃಷ್ಟಿಸಿದ ಅನ್ವೇಷಣೆ; ತುಳುನಾಡಿನ ವಿದ್ಯಾರ್ಥಿ ತಯಾರಿಸಿದ ಚಾರ್ಜರ್ ಸೈಕಲ್ ನೋಡಿ! | Battery-powered bicycle

Electric Bicycle: ಇದು ಅನಿವಾರ್ಯ ಸೃಷ್ಟಿಸಿದ ಅನ್ವೇಷಣೆ; ತುಳುನಾಡಿನ ವಿದ್ಯಾರ್ಥಿ ತಯಾರಿಸಿದ ಚಾರ್ಜರ್ ಸೈಕಲ್ ನೋಡಿ! | Battery-powered bicycle

Last Updated:July 14, 2025 1:02 PM IST ವಿಶಾಲ್, ಪುತ್ತೂರಿನ ವಿದ್ಯಾರ್ಥಿ, ತನ್ನ ಸೈಕಲ್ ಅನ್ನು ಎಲೆಕ್ಟ್ರಿಕಲ್ ಸೈಕಲ್ ಆಗಿ ಪರಿವರ್ತಿಸಿ, 30 ಕಿಮೀ ಓಡುವಂತೆ ಮಾಡಿದ್ದಾನೆ. ಯೂಟ್ಯೂಬ್ ಮೂಲಕ ಕಲಿತು, 10 ಸಾವಿರ ರೂಪಾಯಿಗಳಲ್ಲಿ ಈ ಸಾಧನೆ ಮಾಡಿದ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಾವೆಲ್ಲಾ ‘3 ಈಡಿಯಟ್ಸ್’ ಚಿತ್ರ ನೋಡಿದ್ದೇವೆ, ಅದರಲ್ಲಿನ ಮುಖ್ಯ ಪಾತ್ರ ತನಗೆ ಒದಗುವ ಆತಂಕದ ಹಾಗೂ ತಪ್ಪಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಏನಾದರೊಂದು ಪ್ರಯೋಗ ಮಾಡಿ ಯಶಸ್ವಿಯಾಗುತ್ತದೆ….

Read More
ಯಾರಿಗೂ ಆ ರಹಸ್ಯ ಹೇಳಬೇಡಿ; ಇದು ಮೀನುಗಾರರ ನೆಚ್ಚಿನ ಮೀನು! ಸಖತ್ ರುಚಿ, ಔಷಧೀಯ ಗುಣಗಳು

ಯಾರಿಗೂ ಆ ರಹಸ್ಯ ಹೇಳಬೇಡಿ; ಇದು ಮೀನುಗಾರರ ನೆಚ್ಚಿನ ಮೀನು! ಸಖತ್ ರುಚಿ, ಔಷಧೀಯ ಗುಣಗಳು

ಈ ವರದಿಯಲ್ಲಿ ಕಡಲ ಕಾಂಡಯಿ ಬಗ್ಗೆ ವಿವರಿಸಲಾಗಿದೆ, ಇದು ಮೀನುಗಾರರಿಗೆ ಒಂದು ಫೇವರಿಟ್ ಮೀನಾಗಿದೆ, ಇದರ ಆಕಾರ ಮತ್ತು ರುಚಿಯಿಂದಾಗಿ ಹಲವರ ನೆಚ್ಚಿನ ಖಾಧ್ಯವಾಗಿದೆ.

Read More
ಮಳೆಗಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹಾವುಗಳ ಸಮಸ್ಯೆ: ತೇಜಸ್ ಬನ್ನೂರು ರಕ್ಷಣೆ | Snake threat in monsoon Cobra in bikes and houses in Puttur

ಮಳೆಗಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹಾವುಗಳ ಸಮಸ್ಯೆ: ತೇಜಸ್ ಬನ್ನೂರು ರಕ್ಷಣೆ | Snake threat in monsoon Cobra in bikes and houses in Puttur

Last Updated:July 13, 2025 1:45 PM IST ಮಳೆಗಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹಾವುಗಳು ಬಿಸಿ ವಾತಾವರಣ ಹುಡುಕಿಕೊಂಡು ಮನೆ, ಬೈಕ್, ಕಾರುಗಳಲ್ಲಿ ನುಗ್ಗುತ್ತವೆ. ಪುತ್ತೂರಿನಲ್ಲಿ ಬೈಕ್ ಗೆ ನಾಗರಹಾವಿನ ಮರಿಯೊಂದು ನುಗ್ಗಿದ್ದು, ಉರಗತಜ್ಞ ತೇಜಸ್ ಬನ್ನೂರು ರಕ್ಷಣೆ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಳೆಗಾಲ (Monsoon Rains) ಬಂತೆಂದರೆ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಕೆಲವೊಮ್ಮೆ ಅದಕ್ಕಿಂತ ‌ಅಪಾಯಕಾರಿ ಅತಿಥಿ ಮನೆಯೊಳಗೆ, ಬೈಕೊಳಗೆ, ಕಾರಿನೊಳಗೆ (Car and Bike) ಹೀಗೆ ಎಲ್ಲೆಂದರಲ್ಲಿ…

Read More
Guru Purnima Celebration: ಗುರುವಿಗೆ ಗೌರವಿಸಿ ಅರ್ಥ ಪೂರ್ಣ ಗುರು ಪೂರ್ಣಿಮೆ ಆಚರಣೆ!

Guru Purnima Celebration: ಗುರುವಿಗೆ ಗೌರವಿಸಿ ಅರ್ಥ ಪೂರ್ಣ ಗುರು ಪೂರ್ಣಿಮೆ ಆಚರಣೆ!

Last Updated:July 10, 2025 7:16 PM IST ಗುರುಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಮಹತ್ವವಿದೆ. ಶೈಕ್ಷಣಿಕ ವೃಂದ, ಬೌದ್ಧರು, ಯೋಗ ಸಂಪ್ರದಾಯದಲ್ಲಿ ಗುರುಗಳ ಪ್ರಾಮುಖ್ಯತೆಯನ್ನು ಸ್ಮರಿಸುತ್ತಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಾಡಿನೆಲ್ಲಡೆ ಇಂದು ಗುರುಪೂರ್ಣಿಮೆಯನ್ನು (Guru Purnima) ಶ್ರದ್ಧಾಭಕ್ತಿಯಿಂದ ಆಚರಿಲಾಗುತ್ತಿದೆ. ಕಿರಿಯರು ಹಿರಿಯರನ್ನು ಸನ್ಮಾನಿಸುವ, ಆಶೀರ್ವಾದ ಕೋರುವ ವಿಶೇಷ (Special)ಆಚರಣೆ (Celebration) ಇದು. ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವ ಸಲ್ಲಿಸುವ ಈ ದಿನವನ್ನು ಎಲ್ಲಾ…

Read More