
Category: Mangalore

Netravati River: ʼಬದುಕು ಕಟ್ಟೋಣ ಬನ್ನಿʼ ತಂಡದಿಂದ ನೇತ್ರಾವತಿ ನದಿಯ ಸ್ವಚ್ಛತೆ! | Netravati River cleaned by this team in Dakshina Kannada
Last Updated:March 17, 2025 12:09 PM IST ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟವರಲ್ಲಿ ಬಹುತೇಕರು ನೇತ್ರಾವತಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದ್ರೆ ಹೆಚ್ಚಿನ ಭಕ್ತಾದಿಗಳು ಪಾಪ ತೊಳೆಯುವ ಭರದಲ್ಲಿ ನೇತ್ರಾವತಿ ನದಿಯನ್ನು ಸಂಪೂರ್ಣ ಮಲಿನಗೊಳಿಸಿದ್ದರು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದವರು ಸ್ನಾನಘಟ್ಟಗಳಲ್ಲಿ ಪುಣ್ಯಸ್ನಾನ ಮಾಡುವುದು ಸಹಜ. ಆದರೆ ಭಕ್ತಾದಿಗಳ ಬೇಜವಾಬ್ದಾರಿಯಿಂದ ಪವಿತ್ರ ಪುಣ್ಯನದಿಗಳು(River) ತಮ್ಮ ಸ್ವಚ್ಛತೆಯನ್ನೇ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ(Dharmastala Netravati River) ಬೃಹತ್…

Dakshina Kannada: ಗೋ ರಕ್ಷಣೆಗಾಗಿ ನಂದಿ ರಥಯಾತ್ರೆ; ಸುಳ್ಯದಲ್ಲಿ ಅದ್ದೂರಿ ಸ್ವಾಗತ | Nandi Rath Yatra for cow protection Grand welcome in Sullia
Last Updated:March 16, 2025 6:51 PM IST ನಂದಿ ರಥದ ಮೂಲಕ ರಾಜ್ಯದಾದ್ಯಂತ ಸುಮಾರು 25 ಲಕ್ಷ ರೂಪಾಯಿ ಕಿಟ್ ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಗೋವಿನ ಸಂರಕ್ಷತೆಯ ಮಹತ್ವವನ್ನು ಅಷ್ಟೂ ಜನರಿಗೆ ತಲುಪಿಸಲಾಗುತ್ತದೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಗೋ ಆಧಾರಿತ ಕೃಷಿಯ (Cow Based Natural Farming) ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ (Karnataka Goseva Gatividhi), ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ…

ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED
ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು, ಗರಿಷ್ಠ ಪ್ರಮಾಣದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 75 ಕೋಟಿ ರೂಪಾಯಿಯ MDMA ವಶಕ್ಕೆ ಪಡೆದ ಮಂಗಳೂರು ಪೊಲೀಸರು ಮಂಗಳೂರು: ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ರಾಜ್ಯ…

ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಖ್ಯಾತ ನಟ ಪ್ರಭುದೇವ |
Actor Prabhu Deva Visits Kukke Subramanya Temple | ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಖ್ಯಾತ ನಟ ಪ್ರಭುದೇವ |

Pilikula: ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾಣಿ- ಪಕ್ಷಿಗಳಿಗೆ ತಣ್ಣನೆಯ ವಾತಾವರಣ ನಿರ್ಮಾಣ! | Creating a cool environment for animals and birds in Pilikula Nature Reserve
Last Updated:March 15, 2025 3:28 PM IST ಪಿಲಿಕುಳ ನಿಸರ್ಗಧಾಮದ 150 ಎಕರೆ ಪ್ರದೇಶದಲ್ಲಿ ನೂರಾರು ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ- ಪಕ್ಷಿಗಳಿವೆ. ಹೆಚ್ಚಿನ ಪ್ರಾಣಿ – ಪಕ್ಷಿಗಳು ಸದ್ಯದ ಸೆಕೆಯ ವಾತಾವರಣವನ್ನು ಎದುರಿಸಲಾಗದೆ ಹೈರಾಣಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಬಿಸಿಲ ಧಗೆಯನ್ನು(Summer) ತಾಳಲಾರದೆ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಸೆಕೆ ತಾಳಲಾರದೆ ನೀರು(Water), ತಂಪುಪಾನೀಯ(Cool Drinks), ಎಳನೀರನ್ನು(Tender Coconut) ಆಶ್ರಯಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಮೂಕ ಪ್ರಾಣಿಗಳು ಇದೇ ಅವಸ್ಥೆಯನ್ನು ಅನುಭವಿಸುತ್ತಿದ್ದು, ಪಿಲಿಕುಳ…

Dakshina Kannada: ಪುತ್ತೂರಿನ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯ ರಶ್ಮಿಯ ಸ್ಪರ್ಶ- ದೇವಿಗೆ ವಿಶೇಷ ಪೂಜೆ | Sun rays touched to goddess Lakshmi Devi in Puttur Dakshina Kannada District
Last Updated:March 15, 2025 12:54 PM IST ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಪುತ್ತೂರಿನ(Puttur) ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಗುರುವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ…

Dakshina Kannada: ಮುಳಿಹುಲ್ಲುಗಳ ಬಯಲು ಈ ಚೆಂಡೆತ್ತಡ್ಕ!| Dakshina Kannada: Only weeds here in Chendettadka
Last Updated:March 15, 2025 10:59 AM IST ಬಂಟಾಜೆ ರಕ್ಷಿತಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ಪ್ರದೇಶದಲ್ಲಿ ಕಾಣೋದು ಮುಳಿಹುಲ್ಲಿನ ಬಯಲುಗಳಷ್ಟೇ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸುಮಾರು 50 ವರ್ಷಗಳ ಹಿಂದಿನ ಸಾಮಾನ್ಯನ ಮನೆಯ ದೃಶ್ಯವನ್ನೊಮ್ಮೆ ಮೆಲುಕು ಹಾಕಿದ ಕಣ್ಣಿಗೆ ಕಾಣೋದು ಮುಳಿಹುಲ್ಲುಗಳ ಮನೆಗಳೇ(Homes). ಆರ್.ಸಿ.ಸಿ, ಹೆಂಚು ಹಾಕಲು ಸಾಮರ್ಥ್ಯವಿಲ್ಲದ ಬಡವರ(Poor People) ಪಾಲಿಗೆ ಆಗಿನ ಸಂದರ್ಭದಲ್ಲಿ ಬೇಕಾಗಿದ್ದು ತೆಂಗಿನ ಸೋಗೆ ಮತ್ತು ಮುಳಿಹುಳ್ಳುಗಳೇ. ತೆಂಗಿನ ಸೋಗೆಯನ್ನು ಯಾವುದಾದರೂ…

Dakshina Kannada: ಯೆಣ್ಮಕಜೆ ಮನೆತನದಲ್ಲಿ ನಡೆದ ಪಿಲಿಚಾಂಡಿ ದೈವದ ನೇಮೋತ್ಸವ! | Dakshina Kannada Pilichandi Devis ceremony held in the Yenmakaje family
Last Updated:March 07, 2025 11:48 AM IST ವರ್ಷಕ್ಕೆ ಒಂದು ಬಾರಿ ಭತ್ತದ ನಾಟಿ ಮಾಡುವ ಗದ್ದೆಯಲ್ಲಿ ಈ ದೈವದ ನರ್ತನ ಸೇವೆ ನಡೆಯುತ್ತದೆ. ಅದರಲ್ಲೂ ಈ ದೈವವನ್ನು ಹುಲಿಯಾಕಾರದ ರಥದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಎಳೆಯುವುದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕೇರಳದ ಕಾಸರಗೋಡು ಜಿಲ್ಲೆಯ(Kerala Kasargoud District) ಅತ್ಯಂತ ಪುರಾತನ ಮನೆತನವಾದ ಯೆಣ್ಮಕಜೆ ಮನೆತನದ ಪ್ರಭಾವಶಾಲಿ ದೈವ ಪಿಲಿಚಾಂಡಿ ದೈವದ ನೇಮೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ….

Rishab Shetty: ಕರಾವಳಿಯಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಟೆಂಪಲ್ ರನ್! | Sandalwood Actor Rishab Shetty visits various temples in Mangaluru with family members
Last Updated:March 07, 2025 1:01 PM IST ಕೊರಗಜ್ಜನ ಕ್ಷೇತ್ರದಲ್ಲಿ ದೈವಾರಾಧಕರನ್ನು ಭೇಟಿಯಾಗಿದ್ದಾರೆ. ಬಳಿಕ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದೇವಳದ ಗಣಪತಿ ಗುಡಿ, ದುರ್ಗಾಪರಮೇಶ್ವರಿ ಸನ್ನಿಧಿ ,ಧರ್ಮಶಾಸ್ತ್ರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಂಜುನಾಥನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಂಗಳೂರಿನ ದೇವಸ್ಥಾನಗಳಿಗೆ(Temples) ಬಾಲಿವುಡ್ ನಟಿಮಣಿಯರ ಭೇಟಿ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ಕೂಡಾ ಭೇಟಿ ನೀಡಿದ್ದಾರೆ….

Wild Animals: ನಾಡಿಗೆ ಬಂದ ಕಾಡು ಪ್ರಾಣಿಗಳನ್ನು ಬೋನಿನಲ್ಲಿ ಹಿಡಿಯಲು ಅರಣ್ಯ ಇಲಾಖೆಯ ಸೂಪರ್ ಐಡಿಯಾ! | Dakshina Kannada forest department use this trick to trap wild animals
Last Updated:March 07, 2025 3:20 PM IST ಜೀವಂತ ನಾಯಿಗಳನ್ನು ಬೋನಿನಲ್ಲಿ ಇರಿಸಿ ಚಿರತೆಗಾಗಿ ಕಾಯಲಾಗುತ್ತದೆ. ನಾಯಿಗಳನ್ನು ಬೋನಿನಲ್ಲಿ ಇರಿಸುವುದಕ್ಕೆ ಪ್ರಾಣಿದಯಾ ಸಂಘಗಳ ಭಾರೀ ವಿರೋಧವಿದ್ದರೂ, ಅನಿವಾರ್ಯವಾಗಿ ಇಲಾಖೆ ಈ ಕಾರ್ಯವನ್ನು ಈ ಹಿಂದಿನಂತೆ ಮಾಡಿಕೊಂಡು ಬರುತ್ತಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕಾಡು ಪ್ರಾಣಿಗಳು(Wild Animals) ತಮ್ಮ ಕಾಡನ್ನು ಬಿಟ್ಟು ನಾಡಿನ ಕಡೆ ಬಂದಲ್ಲಿ ಅವುಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಡೋ ತನಕ ಎಲ್ಲರಿಗೂ ಸಮಸ್ಯೆಯೇ. ಮುಖ್ಯವಾಗಿ ಗ್ರಾಮದ ಜನರು, ಪೊಲೀಸ್…