ಮುಖ್ಯಾಂಶಗಳು

Featured posts

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM…
Read More
IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

ಅದ್ಭುತ ಫಾರ್ಮ್‌ನಲ್ಲಿದ್ದಾರೆ ಕರುಣ್ ನಾಯರ್ ಆದ್ರೆ, ಕರುಣ್ ನಾಯರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ…
Read More

Latest posts

All

Latest News

Dinesh Karthik: ಇಡೀ ಬೆಂಗಳೂರು ಅಪ್ಪು ಇಷ್ಟಪಡುತ್ತೆ, ಇಲ್ಲಿನ ಮೂಲೆ ಮೂಲೆಯಲ್ಲಿ ಅವರಿದ್ದಾರೆ! ಪುನೀತ್ ಬಗ್ಗೆ ದಿನೇಶ್ ಕಾರ್ತಿಕ್ ಹೃದಯದ ಮಾತು | Cricketer Dinesh Karthik shared an emotional message about actor Puneeth Rajkumar

Dinesh Karthik: ಇಡೀ ಬೆಂಗಳೂರು ಅಪ್ಪು ಇಷ್ಟಪಡುತ್ತೆ, ಇಲ್ಲಿನ ಮೂಲೆ ಮೂಲೆಯಲ್ಲಿ ಅವರಿದ್ದಾರೆ! ಪುನೀತ್ ಬಗ್ಗೆ ದಿನೇಶ್ ಕಾರ್ತಿಕ್ ಹೃದಯದ ಮಾತು | Cricketer Dinesh Karthik shared an emotional message about actor Puneeth Rajkumar

Last Updated:March 17, 2025 10:13 PM IST ದೇಶದ ನಾನಾ ಭಾಗದ ಜನರು ನಟ ಅಪ್ಪು ಅವರನ್ನು ಜನ್ಮ ದಿನದಂದು ನೆನಪಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ದಿವಂಗತ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ ಪುನೀತ್ ರಾಜಕುಮರ್-ದಿನೇಶ್ ಕಾರ್ತಿಕ್ ಇಂದು (ಮಾರ್ಚ್ 17) ನಟ ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ದಿನವನ್ನು ನಟ ಅಪ್ಪು ಅಭಿಮಾನಿಗಳು…

Read More
RCB Unbox ಈವೆಂಟ್‌ನಲ್ಲಿ ಅಪ್ಪು ನೆನಪು! ‘ನೀನೇ ರಾಜಕುಮಾರ’ ಹಾಡಿಗೆ ಕೊಹ್ಲಿ ಮಾಡಿದ್ದೇನು ಗೊತ್ತಾ? | RCB management wishes actor Puneeth Rajkumar a special birthday

RCB Unbox ಈವೆಂಟ್‌ನಲ್ಲಿ ಅಪ್ಪು ನೆನಪು! ‘ನೀನೇ ರಾಜಕುಮಾರ’ ಹಾಡಿಗೆ ಕೊಹ್ಲಿ ಮಾಡಿದ್ದೇನು ಗೊತ್ತಾ? | RCB management wishes actor Puneeth Rajkumar a special birthday

Last Updated:March 17, 2025 8:53 PM IST ಆರ್‌ಸಿಬಿ ಅನ್‌ಸೋಲ್ಡ್ ಈವೆಂಟ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಜನ್ಮ ದಿನದ ಅಂಗವಾಗಿ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಪುನೀತ್ ರಾಜಕುಮಾರ್-ವಿರಾಟ್ ಕೊಹ್ಲಿ ಬೆಂಗಳೂರು: ಇದೇ ಮಾರ್ಚ್ 22 ರಿಂದ ಐಪಿಎಲ್ (IPL Season 18) ಸೀಸನ್ 18 ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ (M Chinnaswamy) ಅಂತಾರಾಷ್ಟ್ರೀಯ ಕ್ರಿಕೆಟ್…

Read More
RCB: ಅನ್‌ಬಾಕ್ಸ್ ಈವೆಂಟ್‌ನಲ್ಲೇ ಬಾಲ್‌ ಮೈದಾನದಿಂದ ಹೊರಕ್ಕೆ ಅಟ್ಟಿದ ವಿಂಡೀಸ್ ದೈತ್ಯ! ಈತ ಮಿಂಚಿದ್ರೆ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್ | Romario Shepherd shines with a big six at RCB Unboxing event

RCB: ಅನ್‌ಬಾಕ್ಸ್ ಈವೆಂಟ್‌ನಲ್ಲೇ ಬಾಲ್‌ ಮೈದಾನದಿಂದ ಹೊರಕ್ಕೆ ಅಟ್ಟಿದ ವಿಂಡೀಸ್ ದೈತ್ಯ! ಈತ ಮಿಂಚಿದ್ರೆ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್ | Romario Shepherd shines with a big six at RCB Unboxing event

Last Updated:March 17, 2025 7:43 PM IST ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ತಂಡದ ಅನ್‌ಬಾಕ್ಸ್ ಈವೆಂಟ್ ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮದಲ್ಲಿ ತಂಡದ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು. ಸಾಂದರ್ಭಿಕ ಚಿತ್ರ ಬೆಂಗಳೂರು: ಐಪಿಎಲ್ 2025ಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಿಂದ ಮೊದಲ ಮ್ಯಾಚ್ ಆರಂಭವಾಗಲಿದೆ. ಈ ನಡುವೆ ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ಇಂದು (ಮಾರ್ಚ್ 17) ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (M Chinnaswamy International Stadium Bangalore) ತಂಡದ ಅನ್‌ಬಾಕ್ಸ್ ಈವೆಂಟ್…

Read More
ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE

ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE

ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE Coriander Tomato Chutney Recipe: ಪ್ರತಿದಿನ ಒಂದೇ ರೀತಿಯ ಚಟ್ನಿ ಸೇವಿಸಿ ನಿಮಗೆ ಬೇಸರ ತರಿಸಿದೆಯೇ? ಅದಕ್ಕಾಗಿ ನಾವು ನಿಮಗಾಗಿ ಇಂದು ಭರ್ಜರಿ ರುಚಿಯು ಕೊತ್ತಂಬರಿ ಟೊಮೆಟೊ ಚಟ್ನಿ ರೆಸಿಪಿ ತಂದಿದ್ದೇವೆ. Coriander Tomato Chutney Recipe: ಕೆಲವು ಜನರಿಗೆ ಚಪಾತಿಯೊಂದಿಗೆ ಇಲ್ಲವೆ ರೊಟ್ಟಿಯ ಜೊತೆಗೆ ಚಟ್ನಿ ಇದ್ದರೆ ಸಾಕು ಇಷ್ಟಪಟ್ಟು…

Read More
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲಾಗುವುದು ಎಂಬ ಬಿಜೆಪಿಯವರ ಮಾತಿನ ಕುರಿತು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರು : ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಫಲಾನುಭವಿಗಳಿಗೆ ಇದರಿಂದ…

Read More
Pakistan Cricketer: ಪಾಕಿಸ್ತಾನದ ಮಾಜಿ ಸ್ಟಾರ್ ಬೌಲರ್ ನಿಧನ! ಈ ಕಾರಣದಿಂದ ಕೊನೆಯುಸಿರು!

Pakistan Cricketer: ಪಾಕಿಸ್ತಾನದ ಮಾಜಿ ಸ್ಟಾರ್ ಬೌಲರ್ ನಿಧನ! ಈ ಕಾರಣದಿಂದ ಕೊನೆಯುಸಿರು!

Last Updated:March 17, 2025 5:51 PM IST ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಅಂಪೈರ್ 78 ವರ್ಷ ಆಲ್ರೌಂಡರ್ ಗುರುವಾರ ತಮ್ಮ ತವರು ಲಾಹೋರ್‌ನಲ್ಲಿ ನಿಧನರಾಗಿದ್ದಾರೆ. ಇವರು ವಿವಿಎನ್ ರಿಚರ್ಡ್ಸ್ ಅವರಿಗೆ ತಮ್ಮ ಬೌಲಿಂಗ್ ಮೂಲಕ ಕಾಡಿದ್ದರು. ಸಾಂದರ್ಭಿಕ ಚಿತ್ರ ಧೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ (Former Cricketer) ಮತ್ತು ಅಂಪೈರ್ ಮುಹಮ್ಮದ್ ನಜೀರ್ ಜೂನಿಯರ್ (Muhammad Nazir) (78 ವರ್ಷ) ಗುರುವಾರ ತಮ್ಮ ತವರು ಲಾಹೋರ್‌ನಲ್ಲಿ (Lahor) ನಿಧನರಾಗಿದ್ದಾರೆ. ಕಳೆದ ಕೆಲವು…

Read More
IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

ಅದ್ಭುತ ಫಾರ್ಮ್‌ನಲ್ಲಿದ್ದಾರೆ ಕರುಣ್ ನಾಯರ್ ಆದ್ರೆ, ಕರುಣ್ ನಾಯರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ದೇಶೀಯ ಋತುವಿನಲ್ಲಿ ಅಬ್ಬರಿಸಿದ್ದಾರೆ. ವಿವಿಧ ಮಾದರಿಗಳಲ್ಲಿ 2000 ರನ್‌ಗಳು ಮತ್ತು 9 ಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ. ನಾಯರ್ ವಿದರ್ಭ ಪರ ಅಸಾಧಾರಣ ಇನ್ನಿಂಗ್ಸ್‌ಗಳೊಂದಿಗೆ ಆಡಿದ್ದು ಎಲ್ಲರ ಗಮನಕ್ಕೆ ಬಂದಿದೆ. ಡ್ರೀಮ್ ಋತುವಿನ ಬಳಿಕ ಅವರು ಮಾರ್ಚ್ 22ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಲು ಸಜ್ಜಾಗಿದ್ದಾರೆ. ದೆಹಲಿ ತಂಡದ…

Read More
JioHotstar: ಎಲ್ಲಾ ಜಿಯೋ ಬಳಕೆದಾರರಿಗೆ ಉಚಿತ JioHotstar ಸಬ್‌ಸ್ಕ್ರಿಪ್ಷನ್‌! ಈ ಆಫರ್‌ ಪಡೆಯೋದು ಹೇಗೆ? ಇಲ್ಲಿದೆ/Reliance Jio Announces Free JioHotstar Subscription for IPL 2025 Fans: Eligibility, How to Get the Offer

JioHotstar: ಎಲ್ಲಾ ಜಿಯೋ ಬಳಕೆದಾರರಿಗೆ ಉಚಿತ JioHotstar ಸಬ್‌ಸ್ಕ್ರಿಪ್ಷನ್‌! ಈ ಆಫರ್‌ ಪಡೆಯೋದು ಹೇಗೆ? ಇಲ್ಲಿದೆ/Reliance Jio Announces Free JioHotstar Subscription for IPL 2025 Fans: Eligibility, How to Get the Offer

ಜಿಯೋಹಾಟ್‌‌ಸ್ಟಾರ್‌ ಸಬ್‌ಸ್ಕ್ರಿಪ್ಷನ್‌ ಫ್ರೀ ಐಪಿಎಲ್ (IPL) ಸೀಸನ್ ಹತ್ತಿರ ಬರ್ತಿದೆ ಅಂತ, ರಿಲಯನ್ಸ್ (Reliance) ಜಿಯೋ ತನ್ನ ಗ್ರಾಹಕರಿಗೆಲ್ಲ ಫ್ರೀಯಾಗಿ ಜಿಯೋಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್‌ (Free Jiohotstar Subscription) ಕೊಡುತ್ತಿದೆ. ಜಿಯೋ ಸಿಮ್ (Jio Sim), ಜಿಯೋಫೈಬರ್ (Jio Fiber) ಮತ್ತು ಜಿಯೋ ಏರ್‌ಫೈಬರ್ (Jio Airfiber) ಬಳಸೋರೆಲ್ಲರಿಗೂ 90 ದಿನಗಳ ಕಾಲ ಫ್ರೀಯಾಗಿ ಜಿಯೋಹಾಟ್‌ಸ್ಟಾರ್ ನೋಡಬಹುದು ಅಂತ ಜಿಯೋ ಹೇಳಿದೆ. ಈ ಆಫರ್ ಪಡೆಯೋಕೆ 299 ರೂಪಾಯಿ ಅಥವಾ ಅದಕ್ಕಿಂತ ಜಾಸ್ತಿ ಹಣ ತುಂಬಿ ರೀಚಾರ್ಜ್ ಮಾಡ್ಬೇಕು….

Read More
Bengaluru: ಇಂದು ಮಧ್ಯಾಹ್ನ ಮನೆಯಿಂದ ಆಚೆ ಬರೋ ಮುನ್ನ 2 ಸಲ ಯೋಚಿಸಿ!RCB Unbox Event 2025: Bengaluru Residents, Think Twice Before Stepping Out Afternoon

Bengaluru: ಇಂದು ಮಧ್ಯಾಹ್ನ ಮನೆಯಿಂದ ಆಚೆ ಬರೋ ಮುನ್ನ 2 ಸಲ ಯೋಚಿಸಿ!RCB Unbox Event 2025: Bengaluru Residents, Think Twice Before Stepping Out Afternoon

Last Updated:March 17, 2025 12:41 PM IST RCB Unbox Event: ಇವತ್ತೇನಾದ್ರೂ ನೀವು ಮನೆಯಿಂದ ಮಧ್ಯಾಹ್ನ ಹೊರ ಬರಬೇಕು ಅಂದ್ರೆ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಮುತ್ತ ಹೋಗ್ಬೇಕು ಅಂದ್ರೆ ಎರಡು ಸಲ ಯೋಚಿಸಿ. ಯಾಕೆ ಅಂತೀರಾ? ಮುಂದೆ ಓದಿ… ಬೆಂಗಳೂರು ಆರ್‌ಸಿಬಿ ಅನ್‌ಬಾಕ್ಸ್ ಅಂದ್ರೆ ಅಭಿಮಾನಿಗಳಿಗೆಲ್ಲಾ ಹಬ್ಬ. ಈ ವರ್ಷ 2025ರ ಐಪಿಎಲ್‌ಗಾಗಿ ಆರ್‌ಸಿಬಿ ಹೊಸ ಜೆರ್ಸಿಯನ್ನೂ ಇದೇ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದ್ದಾರೆ. ತಾರೆಯರನ್ನ ನೋಡಬೇಕು, ಹೊಸ ಜೆರ್ಸಿ ಹೇಗಿದೆ ಅಂತ ನೋಡಬೇಕು ಅಂತಿದ್ದೀರಾ?…

Read More