Mobile Phone: ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಬ್ಯಾಟರಿ ಬೇಗನೇ ಖಾಲಿಯಾಗುತ್ತಿದೆಯೇ? ಈ ಸೆಟ್ಟಿಂಗ್ ಟ್ರಿಕ್ಸ್ ಫಾಲೋ ಮಾಡಿ | I changed 12 settings on my Android phone to significantly extend its battery life | ಮೊಬೈಲ್- ಟೆಕ್
ಇನ್ನು ಕೆಲವೊಮ್ಮೆ ಬ್ಯಾಕ್ಗ್ರೌಂಡ್ ಡೇಟಾ ಬಳಕೆಯಿಂದ ಕೂಡ ಬ್ಯಾಟರಿ ಮುಗಿದು ಹೋಗುತ್ತಿರುತ್ತದೆ. ಬ್ಯಾಟರಿ ಮುಗಿಯುತ್ತದೆ ಎಂದಾಗ ಅದು ಡಿವೈಸ್ ಅನ್ನು ಕೂಡ ಬೆಚ್ಚಗಾಗಿಸುತ್ತದೆ. ನೀವು ಆಂಡ್ರಾಯ್ಡ್ ಫೋನ್ ಬಳಸುವವರಾದರೆ ಫೋನ್ನ ಬ್ಯಾಟರಿ ಹೆಚ್ಚು ಸಮಯ ಬರುವಂತೆ ಮಾಡಲು ಕೆಲವೊಂದು ಸೆಟ್ಟಿಂಗ್ಗಳನ್ನು ಬಳಸಬಹುದಾಗಿದೆ. ಇದರಿಂದ ಸುಧಾರಣೆಗಳನ್ನು ಕೂಡಲೇ ಕಾಣಬಹುದು. ನೀವು ಆಂಡ್ರಾಯ್ಡ್ನ ಯಾವುದೇ ಸೆಟ್ ಅನ್ನು ಬಳಸುತ್ತಿರಿ ಅದು ಸ್ಯಾಮ್ಸಂಗ್ನ ಇತ್ತೀಚಿನ ಮಾಡೆಲ್ ಆಗಿರಬಹುದು, ಪ್ರೀಮಿಯಮ್ ಗೂಗಲ್ ಪಿಕ್ಸೆಲ್ ಆಗಿರಬಹುದು ಯಾವುದೇ ಡಿವೈಸ್ಗೂ ಈ ಸೆಟ್ಟಿಂಗ್ಸ್ ಉಪಯೋಗಕಾರಿಯಾಗಿದೆ. ಆಲ್ವೇಸ್-ಆನ್…
Isha: ಕರ್ನಾಟಕದಲ್ಲಿ ಸಂಚರಿಸಲಿದೆ ʼಸದ್ಗುರುʼ ತಯಾರಿಸಿದ ತೇರು, ಇದು ಶಿವರಾತ್ರಿ ವಿಶೇಷ! | mahashivaratri-adiyogi-rathayatre-1000-km-in-70-days | ದಕ್ಷಿಣ ಕನ್ನಡ
Last Updated:December 16, 2025 4:05 PM IST ಆದಿಯೋಗಿ ರಥಯಾತ್ರೆ ಉಡುಪಿಯಿಂದ ಆರಂಭವಾಗಿ 70 ದಿನಗಳಲ್ಲಿ 1000 ಕಿಲೋಮೀಟರ್ ಪ್ರಯಾಣಿಸಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮಹಾಶಿವರಾತ್ರಿಯ ಅಂಗವಾಗಿ ಆದಿ ಯೋಗ ಕೇಂದ್ರದ ವತಿಯಿಂದ ಉಡುಪಿಯಿಂದ ಹೊರಟ ಶಿವರಥ ಮಂಗಳೂರನ್ನು (Mangaluru) ಪ್ರವೇಶ ಮಾಡಿದೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶಿವರಥ ಯಾತ್ರೆ ಮುಂದುವರಿಸಿದ್ದು, ಬಂಟ್ವಾಳದ (Bantwal) ಬಿ.ಸಿ ರೋಡ್ ನಲ್ಲಿ ಭಕ್ತರು ಈ…
Sad News: ಇಂದು ವಿಜಯ ದಿವಸ, 1971 ರಲ್ಲಿ ದೇಶ ಉಳಿಸಿದ್ದ ಟ್ಯಾಂಕ್ನ ಅವಸ್ಥೆ ನೋಡಿ | T 55 tank in Mangaluru war memorial in poor condition | ದಕ್ಷಿಣ ಕನ್ನಡ
Last Updated:December 16, 2025 4:03 PM IST ಮಂಗಳೂರು ಯುದ್ಧ ಸ್ಮಾರಕದಲ್ಲಿ T-55 ಟ್ಯಾಂಕ್ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಧೂಳು ಹಿಡಿಯುತ್ತಿದೆ. ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾದ ಈ ಟ್ಯಾಂಕ್ ರಕ್ಷಣೆಗಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ವಾರ್ ಮೆಮೋರಿಯಲ್ (War Memorial) ನಲ್ಲಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಯುದ್ಧ ಟ್ಯಾಂಕ್ ಧೂಳು ಹಿಡಿಯುತ್ತಿದೆ. ಕರಾವಳಿಯ ಯುವಕರಿಗೆ (Youths) ಭಾರತೀಯ ಸೈನ್ಯದ ಸೌರ್ಯ ಪರಾಕ್ರಮ ವಿವರಿಸುವ ದೃಷ್ಟಿಯಿಂದ ಹಾಗೂ ಸೇನೆಗೆ (Armed Force) ಸೇರುವ…
ಬೆಂಗಾಲ್ SIR: ಕರಡು ಪಟ್ಟಿಗಳು ಬಿಜೆಪಿಯ ‘1 ಕೋಟಿ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು’ ಎಂಬ ಹೇಳಿಕೆಯನ್ನು ನಿರಾಕರಿಸುತ್ತವೆ ಎಂದು TMC ಹೇಳಿದೆ; ಸುವೆಂದು ಅಧಿಕಾರಿ ಸೇಡು ತೀರಿಸಿಕೊಂಡರು
ಚುನಾವಣಾ ಆಯೋಗದ (ಇಸಿ) ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ ಬಿಡುಗಡೆಯಾದ ಪಶ್ಚಿಮ ಬಂಗಾಳಕ್ಕೆ ಹೊಸದಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯು ತಕ್ಷಣವೇ ರಾಜಕೀಯ ಸಂಘರ್ಷದ ಕೇಂದ್ರವಾಗಿದೆ. “ಒಂದು ಕೋಟಿ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು” ರಾಜ್ಯದಲ್ಲಿ ಮತದಾರರಾಗಿ ಮೋಸದಿಂದ ಪಟ್ಟಿಮಾಡಲಾಗಿದೆ ಎಂಬ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಹಿಂದಿನ ಹೇಳಿಕೆಯನ್ನು ನಿರಾಕರಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಡೇಟಾವನ್ನು ವಶಪಡಿಸಿಕೊಂಡಿದೆ. 2026 ರ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ಒಂದು ತಿಂಗಳ ಕಠಿಣ ಎಣಿಕೆ, ಪರಿಶೀಲನೆ ಮತ್ತು ಪರಿಶೀಲನೆಯ…
Special Marriage: ಅರ್ಜುನನ ವರಿಸಲು ಏಳು ಸಾವಿರ ಮೈಲಿ ದಾಟಿ ಬಂದಳು ಲಿಲ್ಲಿ! ಇದು ಸಾಫ್ಟ್ ವೇರ್ ಸಂಬಂಧ!! | Mangaluru Arjun New Zealand Lilly Chu marriage breaks boundaries of hearts | ದಕ್ಷಿಣ ಕನ್ನಡ
Last Updated:December 16, 2025 1:13 PM IST ಮಂಗಳೂರು ಹೊಸಬೆಟ್ಟಿನ ಅರ್ಜುನ್ ಕುಮಾರ್ ಮತ್ತು ನ್ಯೂಜಿಲೆಂಡ್ ಲಿಲ್ಲಿ ಚೂ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ಯುವಕನೊಬ್ಬ (Young Man) ನ್ಯೂಜಿಲ್ಯಾಂಡ್ನ ಕುವರಿಯನ್ನು ವರಿಸಿ ಹೃದಯ ಸಂಬಂಧಗಳಿಗೆ ಗಡಿ (Border) ಇಲ್ಲ ಎಂಬುದನ್ನು ನಿರೂಪಿಸಿದ್ದಾನೆ. ಮಂಗಳೂರಿನ (Mangaluru) ಹೊಸಬೆಟ್ಟುವಿನ ಹುಡುಗ ಅರ್ಜುನ್ ಕುಮಾರ್ ನ್ಯೂಜಿಲೆಂಡ್ ಹುಡುಗಿ (Girl) ಲಿಲ್ಲಿ ಚೂ ಳನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ…
ಕೊಲಂಬಿಯಾದ ಶಾಂತಿ ನಿಯೋಗವು ಕೆರಿಬಿಯನ್ನಲ್ಲಿ US ಮಿಲಿಟರಿ ರಚನೆಯ ವಿರುದ್ಧ ELN ಕ್ರಮಗಳನ್ನು ಖಂಡಿಸುತ್ತದೆ
ಬೊಗೋಟಾ, ಕೊಲಂಬಿಯಾ – ಸೋಮವಾರದಂದು ನ್ಯಾಷನಲ್ ಲಿಬರೇಶನ್ ಆರ್ಮಿಯೊಂದಿಗೆ ಶಾಂತಿ ಮಾತುಕತೆಯಲ್ಲಿ ಕೊಲಂಬಿಯಾದ ಸರ್ಕಾರದ ನಿಯೋಗವು “ಸಶಸ್ತ್ರ ಆಕ್ರಮಣ”ವನ್ನು ಖಂಡಿಸಿತು – ಇದು ನಾಗರಿಕರನ್ನು ಅವರ ಮನೆಗಳಿಗೆ ಸೀಮಿತಗೊಳಿಸುತ್ತದೆ ಮತ್ತು ವಾಣಿಜ್ಯ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ – ಕೆರಿಬಿಯನ್ನಲ್ಲಿ ಯುಎಸ್ ಮಿಲಿಟರಿಯ ನೌಕಾಪಡೆಯ ರಚನೆಗೆ ಪ್ರತಿಕ್ರಿಯೆಯಾಗಿ ಬಂಡಾಯ ಗುಂಪು ಈ ವಾರ ನಡೆಸುತ್ತಿದೆ. 1960 ರ ದಶಕದಿಂದಲೂ ಸಕ್ರಿಯವಾಗಿರುವ ಮತ್ತು ಸ್ಪ್ಯಾನಿಷ್ ಸಂಕ್ಷಿಪ್ತ ರೂಪವಾದ ELN ನಿಂದ ಕರೆಯಲ್ಪಡುವ ಮಾರ್ಕ್ಸ್ವಾದಿ ಗೆರಿಲ್ಲಾ ಪಡೆಯಿಂದ “ಶಸ್ತ್ರಸಜ್ಜಿತ ಮುಷ್ಕರ” ನಡೆಸುವ ನಿರ್ಧಾರವು…
AI: ಭಾರತದಲ್ಲಿ ಹೆಚ್ಚುತ್ತಿದೆ ಎಐ ಒತ್ತಡ; ಕೆಲಸವನ್ನು ಆರಂಭಿಸುವುದಕ್ಕೂ ಮುನ್ನ ಉದ್ಯೋಗಿಗಳು ದಣಿಯುತ್ತಿರುವುದೇಕೆ? | AI use Stress rises among Bengaluru Hyderabad employees | Tech Trend
ಯಂತ್ರವು ಅವರ ಕೆಲಸವನ್ನು ಬದಲಾಯಿಸುವುದು ಅವರ ಮೇಲೆ ಪರಿಣಾಮ ಬೀರುತ್ತಿಲ್ಲ ಬದಲಿಗೆ ಈ ಯಾಂತ್ರೀಕರಣದೊಂದಿಗೆ ತಮ್ಮ ಕೆಲಸವನ್ನು ಮಾಡಿಕೊಳ್ಳುವುದು ಹೆಚ್ಚಿನ ಒತ್ತಡ ಹಾಗೂ ಆಯಾಸಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ. ಎಐ ಮಾಡುವ ತಪ್ಪುಗಳಾಗಿರಬಹುದು, ಔಟ್ಪುಟ್ಗಳನ್ನು ಮರು ಫಾರ್ಮ್ಯಾಟ್ ಮಾಡುವುದು, ಬಹು ಇಂಟರ್ಫೇಸ್ಗಳ ನಡುವೆ ಬದಲಾಯಿಸುವುದು ಹಾಗೂ ಪ್ರಾಯೋಗಿಕ ನೆಲೆಯಲ್ಲಿರುವಾಗಲೇ ಸಿಸ್ಟಮ್ಗಳನ್ನು ಮೇಲ್ವಿಚಾರಣೆ ಮಾಡುವ ಕೆಲಸಗಳು ತುಂಬಾ ಶ್ರಮದಾಯಕ ಎಂದು ಉದ್ಯೋಗಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಭಾರತದ ಡಿಜಿಟಲೀಕರಣಗೊಂಡ ಕಚೇರಿ ಪರಿಸರಗಳಲ್ಲಿ AI ವ್ಯವಸ್ಥೆಗಳು ಸ್ಥಿರಗೊಳ್ಳುತ್ತಿದ್ದು ಕೆಲಸದ ಹರಿವಿನೊಂದಿಗೆ ಇದು ಸಂಘರ್ಷವನ್ನುಂಟು ಮಾಡುತ್ತಿದೆ…
Palm Fruit: ತಮಿಳುನಾಡಿನಿಂದ ಬಂದ ತಾಳೆ ಹಣ್ಣು, ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಡಿಮ್ಯಾಂಡ್! | ದಕ್ಷಿಣ ಕನ್ನಡ
Last Updated:December 15, 2025 4:14 PM IST ದಕ್ಷಿಣ ಕನ್ನಡದಲ್ಲಿ ಬೇಸಿಗೆ ಕಾಲದ ತಾಟಿ ಹಣ್ಣು ಈಗ ತಮಿಳುನಾಡಿನಿಂದ ಬರುತ್ತಿದ್ದು, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲೇ ಸಿಗುತ್ತಿದೆ. ತಾಟಿ ಹಣ್ಣು ದೇಹದ ಉಷ್ಣಾಂಶ ತಗ್ಗಿಸಲು ಜನಪ್ರಿಯವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬೇಸಿಗೆ (Summer) ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆ ತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ. ಉದಾಹರಣೆಗೆ ಎಳನೀರು, ನಿಂಬೆಹಣ್ಣು, ತಾಳೆಹಣ್ಣು, ಕರ್ಬುಜ ಹಣ್ಣು, ಇವೆಲ್ಲವೂ ಸಹ ಬೇಸಿಗೆ…
OPPOs Find X9 ಸರಣಿಯು ಭಾರತಕ್ಕೆ ಹೊಂದಿಕೊಳ್ಳೋದಕ್ಕಲ್ಲ, ಭಾರತಕ್ಕಾಗಿಯೇ ನಿರ್ಮಿಸಲ್ಪಟ್ಟಿದೆ! | oppo s find x9 series is built for india not adopted to india | ಮೊಬೈಲ್- ಟೆಕ್
ಈ ಬದಲಾವಣೆಯು ಸಂಖ್ಯೆಗಳಿಂದ ದೃಢೀಕರಿಸಲ್ಪಟ್ಟಿದೆ. IDC ಪ್ರಕಾರ, ಪ್ರೀಮಿಯಂ ಮತ್ತು ಸೂಪರ್-ಪ್ರೀಮಿಯಂ ವಿಭಾಗಗಳು 2025 ರ ಮೂರನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 40% ಕ್ಕಿಂತ ಹೆಚ್ಚು ಬೆಳೆದವು. OPPO ಅದೇ ತ್ರೈಮಾಸಿಕದಲ್ಲಿ 13.9% ಪಾಲನ್ನು ಹೊಂದಿರುವ 2 ನೇ ಸ್ಥಾನಕ್ಕೆ ಏರಿತು – ಖರೀದಿದಾರರು ಸ್ಪೆಕ್-ಶೀಟ್ ಅಪ್ಗ್ರೇಡ್ಗಳಿಗಿಂತ ಹೆಚ್ಚಿನದನ್ನು ನೀಡುವ ಬ್ರ್ಯಾಂಡ್ಗಳಿಗೆ ಪ್ರತಿಫಲ ನೀಡುತ್ತಿದ್ದಾರೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಮತ್ತು OPPO ತನ್ನ ಕಾರ್ಯತಂತ್ರವನ್ನು ವಾಸ್ತವಕ್ಕೆ ಸಂಬಂಧಿಸಿಟ್ಟುಕೊಂಡಿದೆ ಏಕೆಂದರೆ: ಭಾರತೀಯರು ತಮ್ಮ ಫೋನ್ಗಳನ್ನು ವಾಸ್ತವವಾಗಿ ಹೇಗೆ ಬಳಸುತ್ತಾರೆ…
Tradition: ಕಂಬಳ ಗದ್ದೆಗಳಲ್ಲಿ ಪ್ರಚಲಿತ ಈ ಸಂಪ್ರದಾಯ, ನಾಟಿ ಮಾಡುವ ಮೊದಲು ಇದನ್ನು ಮಾಡಲೇಬೇಕು! | Coastal Karnataka agriculture | ದಕ್ಷಿಣ ಕನ್ನಡ
Last Updated:December 15, 2025 11:59 AM IST ದಕ್ಷಿಣ ಕನ್ನಡದ ಕರಾವಳಿಯಲ್ಲಿ ಕಂಡ ವಸಾಯಿ ಸಂಪ್ರದಾಯದಲ್ಲಿ ಪೂಕರೆ ಅಥವಾ ಬಾಳೆಗಿಡ ನೆಡುವುದು, ದೈವಗಳ ಪಾಲ್ಗೊಳ್ಳುವಿಕೆ, ಕೋಲ್ತಿರಿ ಬೆಳಕು, ಬ್ರಹ್ಮೆರೆ ದೈವದ ಕಟ್ಟಲೆ ಪ್ರಮುಖ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕೃಷಿ ಪ್ರಧಾನ ಕರಾವಳಿ (Coastal) ಭಾಗದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಒಂದಕ್ಕಿಂತ ಒಂದು ಭಿನ್ನವಾದ ಆಚರಣಾ ಪದ್ಧತಿಗಳಿವೆ. ಕರಾವಳಿಯ ಜನ ಹಿಂದಿನಿಂದಲೂ ಭತ್ತದ (Paddy) ಕೃಷಿಯನ್ನೇ (Agriculture) ನೆಚ್ಚಿಕೊಂಡು ಬಂದಿದ್ದರಾದರೂ, ಇಂದು ವಾಣಿಜ್ಯ ಬೆಳೆಯಾದ…