15ನೇ ಓವರ್ ಬೌಲಿಂಗ್ ಮಾಡಲು ಬಂದ ತಮಿಳುನಾಡು ಮೂಲದ ಯುವ ಬೌಲರ್ ಸಾಯಿ ಕಿಶೋರ್ ಬೌಲಿಂಗ್ ಎದುರಿಸಲು ಹಾರ್ದಿಕ್ ಪಾಂಡ್ಯ ಪರದಾಡಿದರು.
ಬ್ಯಾಟ್ನಿಂದ ರನ್ ಬರ್ತಿಲ್ಲ, ಗಾಂಚಲಿಗೇನು ಕಮ್ಮಿ ಇಲ್ಲ! ಯುವ ಆಟಗಾರನ ಮೇಲೆ ಮುಗಿಬಿದ್ದ ಪಾಂಡ್ಯ!

15ನೇ ಓವರ್ ಬೌಲಿಂಗ್ ಮಾಡಲು ಬಂದ ತಮಿಳುನಾಡು ಮೂಲದ ಯುವ ಬೌಲರ್ ಸಾಯಿ ಕಿಶೋರ್ ಬೌಲಿಂಗ್ ಎದುರಿಸಲು ಹಾರ್ದಿಕ್ ಪಾಂಡ್ಯ ಪರದಾಡಿದರು.