ಭೂಮಿಯೇ ನಾಶವಾಗುವ ಭಯವನ್ನ ವಿಜ್ಞಾನಿಗಳು ಹೊರಹಾಕಿದ್ದಾರೆ. ಇತ್ತೀಚಿನ ಆವಿಷ್ಕಾರವು ಬಾಹ್ಯಾಕಾಶ ಸಂಶೋಧಕರಲ್ಲಿ ಕಳವಳವನ್ನುಂಟುಮಾಡಿದೆ. ಶುಕ್ರ ಗ್ರಹದ ಬಳಿ 20 ಬೃಹತ್ ಕ್ಷುದ್ರಗ್ರಹಗಳು ಪತ್ತೆಯಾಗಿದ್ದು, ಅವು ಭವಿಷ್ಯದಲ್ಲಿ ಭೂಮಿಗೆ ಡಿಕ್ಕಿ ಹೊಡೆಯಬಹುದು ಎಂದು ವಿಜ್ಞಾನಿಗಳು ಅತಂಕ ವ್ಯಕ್ತಪಡಿಸಿದ್ದಾರೆ.
ಭೂಮಿಯನ್ನು ಸುತ್ತುವರೆಯುತ್ತಿದೆ ಸಾವಿನ ನೆರಳು, ಕ್ಷಣಾರ್ಧದಲ್ಲಿ ನಗರಗಳನ್ನ ನಾಶ ಮಾಡಲಿವೆ ಈ ‘ಕೊಲೆಗಾರರು’!
