ಭೂಮಿಯನ್ನು ಸುತ್ತುವರೆಯುತ್ತಿದೆ ಸಾವಿನ ನೆರಳು, ಕ್ಷಣಾರ್ಧದಲ್ಲಿ ನಗರಗಳನ್ನ ನಾಶ ಮಾಡಲಿವೆ ಈ ‘ಕೊಲೆಗಾರರು’!

ಭೂಮಿಯನ್ನು ಸುತ್ತುವರೆಯುತ್ತಿದೆ ಸಾವಿನ ನೆರಳು, ಕ್ಷಣಾರ್ಧದಲ್ಲಿ ನಗರಗಳನ್ನ ನಾಶ ಮಾಡಲಿವೆ ಈ ‘ಕೊಲೆಗಾರರು’!

ಭೂಮಿಯೇ ನಾಶವಾಗುವ ಭಯವನ್ನ ವಿಜ್ಞಾನಿಗಳು ಹೊರಹಾಕಿದ್ದಾರೆ. ಇತ್ತೀಚಿನ ಆವಿಷ್ಕಾರವು ಬಾಹ್ಯಾಕಾಶ ಸಂಶೋಧಕರಲ್ಲಿ ಕಳವಳವನ್ನುಂಟುಮಾಡಿದೆ. ಶುಕ್ರ ಗ್ರಹದ ಬಳಿ 20 ಬೃಹತ್ ಕ್ಷುದ್ರಗ್ರಹಗಳು ಪತ್ತೆಯಾಗಿದ್ದು, ಅವು ಭವಿಷ್ಯದಲ್ಲಿ ಭೂಮಿಗೆ ಡಿಕ್ಕಿ ಹೊಡೆಯಬಹುದು ಎಂದು ವಿಜ್ಞಾನಿಗಳು ಅತಂಕ ವ್ಯಕ್ತಪಡಿಸಿದ್ದಾರೆ.