ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಗಾಯದಿಂದಾಗಿ ಋತುವಿನಿಂದ ಹೊರಗುಳಿದ ನಂತರ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೊರತೆಯನ್ನು ತುಂಬಲು ಬ್ರೆವಿಸ್ ಸೇರ್ಪಡೆಯು ನಿರ್ಣಾಯಕ ಹೆಜ್ಜೆಯಾಗಿದೆ. ಈ ಯುವ ಆಟಗಾರನ ಆಗಮನವು ಸಿಎಸ್ಕೆಯ ಅಭಿಮಾನಿಗಳಿಗೆ ಹೊಸ ಉತ್ಸಾಹ ತಂದಿದೆ.
ಸಿಎಸ್ಕೆ ಅಭಿಮಾನಿಗಳಿಗೆ ಬಂಪರ್ ನ್ಯೂಸ್! 2.2 ಕೋಟಿಗೆ ಚೆನ್ನೈ ಸೇರಿಕೊಂಡ್ರು ವಿಧ್ವಂಸಕ ಆಟಗಾರ
