ಸೋತ ಬಳಿಕ RCB ಹಂಗಾಮಿ ನಾಯಕನ ಬಾಯಿಂದ ಇಂಥ ಮಾತು ಬೇಡವಾಗಿತ್ತು! ಅಂಥದ್ದೇನು ಹೇಳಿದ್ರು ನೋಡಿ!Jitesh Sharma’s Controversial Comment After SRH Loss Sparks Fan Trolling

ಸೋತ ಬಳಿಕ RCB ಹಂಗಾಮಿ ನಾಯಕನ ಬಾಯಿಂದ ಇಂಥ ಮಾತು ಬೇಡವಾಗಿತ್ತು! ಅಂಥದ್ದೇನು ಹೇಳಿದ್ರು ನೋಡಿ!Jitesh Sharma’s Controversial Comment After SRH Loss Sparks Fan Trolling

04

 ಒಂದು ದಿನದ ಹಿಂದೆ 'ಟೇಬಲ್ ಟಾಪರ್' ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ನಂತರ, ಆರ್‌ಸಿಬಿಗೆ ಈ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೆ ಏರಲು ಸುವರ್ಣಾವಕಾಶವಿತ್ತು. ಆದರೆ, ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗಳನ್ನು ಧಾರಾಳವಾಗಿ ಬಿಟ್ಟುಕೊಟ್ಟರು. ನಂತರ ಬ್ಯಾಟಿಂಗ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ, ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ವಿಕೆಟ್‌ಗಳನ್ನು ಒಪ್ಪಿಸಿದರು. ಪರಿಣಾಮ, ತಂಡ 42 ರನ್‌ಗಳಿಂದ ಸೋಲುಂಡಿತು. ಒಂದು ದಿನದ ಹಿಂದೆ 'ಟೇಬಲ್ ಟಾಪರ್' ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ನಂತರ, ಆರ್‌ಸಿಬಿಗೆ ಈ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೆ ಏರಲು ಸುವರ್ಣಾವಕಾಶವಿತ್ತು. ಆದರೆ, ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗಳನ್ನು ಧಾರಾಳವಾಗಿ ಬಿಟ್ಟುಕೊಟ್ಟರು. ನಂತರ ಬ್ಯಾಟಿಂಗ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ, ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ವಿಕೆಟ್‌ಗಳನ್ನು ಒಪ್ಪಿಸಿದರು. ಪರಿಣಾಮ, ತಂಡ 42 ರನ್‌ಗಳಿಂದ ಸೋಲುಂಡಿತು.

ಒಂದು ದಿನದ ಹಿಂದೆ ‘ಟೇಬಲ್ ಟಾಪರ್’ ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ನಂತರ, ಆರ್‌ಸಿಬಿಗೆ ಈ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೆ ಏರಲು ಸುವರ್ಣಾವಕಾಶವಿತ್ತು. ಆದರೆ, ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗಳನ್ನು ಧಾರಾಳವಾಗಿ ಬಿಟ್ಟುಕೊಟ್ಟರು. ನಂತರ ಬ್ಯಾಟಿಂಗ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ, ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ವಿಕೆಟ್‌ಗಳನ್ನು ಒಪ್ಪಿಸಿದರು. ಪರಿಣಾಮ, ತಂಡ 42 ರನ್‌ಗಳಿಂದ ಸೋಲುಂಡಿತು.