2024ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಗದರ್ಶಕ ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ, ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ KKRನಿಂದ ಹೊರಬಂದು ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ದಾರೆ. ಈ ಬದಲಾವಣೆಗಳಿಂದಾಗಿ 2025ರ ಋತುವಿನಲ್ಲಿ KKR ದುರ್ಬಲ ಸ್ಥಿತಿಯಲ್ಲಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
30 ಕೋಟಿ ಕೊಟ್ಟರೂ ಕಡಿಮೆ, ಅಂಥಾ ಬೌಲರ್ ಕೈಬಿಟ್ಟು ಕೈಸುಟ್ಟುಕೊಂಡ ಕೆಕೆಆರ್! ಡೆಲ್ಲಿಗೆ ಜಾಕ್ ಪಾಟ್
