ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಭಾರತದ ವೇಗದ ಟಿ20 ಶತಕ ಬಾರಿಸಿದ ಉರ್ವಿಲ್ ಪಟೇಲ್ ಅವರನ್ನು ವಂಶ್ ಬೇಡಿ ಅವರ ಬದಲಿಯಾಗಿ ಕರೆತಂದಿದೆ. ಇದೇ ರೀತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅನುಭವಿ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರನ್ನು ದೇವದತ್ ಪಡಿಕ್ಕಲ್ ಅವರ ಬದಲಿಯಾಗಿ ಸೇರಿಸಿಕೊಂಡಿದೆ.
8 ದಿನಗಳಲ್ಲಿ 7 ರೀಪ್ಲೇಸ್ಮೆಂಟ್! ಇಲ್ಲಿಯವರೆಗೆ ಬದಲೀ ಆಟಗಾರರಾಗಿ ಐಪಿಎಲ್ ಸೇರಿದ 17 ಆಟಗಾರರು ಇವರೇ
