ಭಾರತ ಏಷ್ಯಾ ಕಪ್ ಗೆಲ್ಲಬೇಕೆಂದರೆ ಆತನಿಗೆ ಚಾನ್ಸ್ ನೀಡಿ! ಮ್ಯಾನೇಜ್​ಮೆಂಟ್​ಗೆ ವಿಶ್ವಕಪ್ ವಿನ್ನರ್ ಸಲಹೆ

ಭಾರತ ಏಷ್ಯಾ ಕಪ್ ಗೆಲ್ಲಬೇಕೆಂದರೆ ಆತನಿಗೆ ಚಾನ್ಸ್ ನೀಡಿ! ಮ್ಯಾನೇಜ್​ಮೆಂಟ್​ಗೆ ವಿಶ್ವಕಪ್ ವಿನ್ನರ್ ಸಲಹೆ

ಮದನ್ ಲಾಲ್, ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಭಾರತ ತಂಡವು ತನ್ನ ಕೌಶಲ್ಯಪೂರ್ಣ ಆಟಗಾರರಿಂದ ಪ್ರಬಲ ಫೇವರಿಟ್ ಎಂದು ಹೇಳಿದ್ದಾರೆ. ಆದರೆ, ಟಿ20 ಸ್ವರೂಪದ ಅನಿಶ್ಚಿತತೆಯಿಂದಾಗಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತಕ್ಕೆ ಸವಾಲು ಒಡ್ಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.