atlasfarook@gmail.com

ಗ್ರೋಕ್ 3 ಬಳಸಿ Ghibli-style images  ಹೇಗೆ ರಚಿಸುವುದು: Step By step Guide

ಗ್ರೋಕ್ 3 ಬಳಸಿ Ghibli-style images ಹೇಗೆ ರಚಿಸುವುದು: Step By step Guide

ಗ್ರೋಕ್ 3 ಬಳಸಿ Ghibli-style images ಹೇಗೆ ರಚಿಸುವುದು: Step By step Guide ನಿಮ್ಮ ಫೋಟೋಗಳನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಗಳಾಗಿ ಪರಿವರ್ತಿಸಿ —ಹೇಗೆ ಎಂಬುದು ಇಲ್ಲಿದೆ! ಸಾಮಾಜಿಕ ಮಾಧ್ಯಮದಲ್ಲಿ ಹೊಸ ಹೊಸ ಟ್ರೆಂಡ್ ವ್ಯಾಪಕವಾಗಿ ಹರಡುತ್ತಿದೆ: ಜನರು ತಮ್ಮ ಸಾಮಾನ್ಯ ಫೋಟೋಗಳನ್ನು ಸ್ವಪ್ನಮಯ Studio Ghibli-style images ಕಲಾಕೃತಿಯನ್ನಾಗಿ ಪರಿವರ್ತಿಸಲು AI ಬಳಸುತ್ತಿದ್ದಾರೆ. ಓಪನ್‌ಎಐನ ಇತ್ತೀಚಿನ ಮಾದರಿ, ಜಿಪಿಟಿ-4ಒ, ಚಾಟ್‌ಜಿಪಿಟಿಯಲ್ಲಿ ನೇರವಾಗಿ ಚಿತ್ರಗಳನ್ನು ರಚಿಸಲು ಸಾಧ್ಯವಾಗಿಸಿದಾಗ ಇದೆಲ್ಲವೂ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ, ಎಲ್ಲರೂ ತಮ್ಮ, ತಮ್ಮ…

Read More
ಕರಾವಳಿಯಲ್ಲಿ ಭೀಕರ ಬಿಸಿಲು: ಜನರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ, ಆರೋಗ್ಯಾಧಿಕಾರಿ ಸಲಹೆಗಳೇನು? – HEALTH OFFICER SUGGESTIONS

ಕರಾವಳಿಯಲ್ಲಿ ಭೀಕರ ಬಿಸಿಲು: ಜನರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ, ಆರೋಗ್ಯಾಧಿಕಾರಿ ಸಲಹೆಗಳೇನು? – HEALTH OFFICER SUGGESTIONS

ಕರಾವಳಿಯಲ್ಲಿ ಭೀಕರ ಬಿಸಿಲು: ಜನರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ, ಆರೋಗ್ಯಾಧಿಕಾರಿ ಸಲಹೆಗಳೇನು? – HEALTH OFFICER SUGGESTIONS ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದ ಜನರಿಗೆ ಬೇಸಿಗೆಯ ಕಾರಣದಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಕಾಡುತ್ತಿದೆ. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ದಕ್ಷಿಣ ಕನ್ನಡ: ಕರಾವಳಿಯಲ್ಲಿ ಈ ಬಾರಿ ವಾಡಿಕೆಗಿಂತ ಮೊದಲೆ ಬೇಸಿಗೆ ಕಾಲ ಬಂದಿದೆ. ಈ ಬಾರಿಯ ಬೇಸಿಗೆ ಹಿಂದೆಂದೂ ಇರದಂತಹ ಬಿಸಿಗಾಳಿಯನ್ನು ಹೊತ್ತುಕೊಂಡು ಬಂದಿದೆ. ಬಿರು ಬೇಸಿಗೆಯ ಕಾರಣದಿಂದ ಆರೋಗ್ಯ ಸಮಸ್ಯೆಗಳು…

Read More
ಕೇವಲ 30 ನಿಮಿಷದಲ್ಲಿ ಮಂಗಗಳನ್ನು ಸೆರೆ ಹಿಡಿಯುವ ಸಮಾಧಾನ್​ ಸಹೋದರರು; ಹೇಗಿರುತ್ತೆ ಗೊತ್ತಾ ಈ ಮಂಕಿ ಮ್ಯಾನ್​ಗಳ​ ಕಾರ್ಯಾಚರಣೆ? – MONKEY WHISPERERS OF MAHARASHTRA

ಕೇವಲ 30 ನಿಮಿಷದಲ್ಲಿ ಮಂಗಗಳನ್ನು ಸೆರೆ ಹಿಡಿಯುವ ಸಮಾಧಾನ್​ ಸಹೋದರರು; ಹೇಗಿರುತ್ತೆ ಗೊತ್ತಾ ಈ ಮಂಕಿ ಮ್ಯಾನ್​ಗಳ​ ಕಾರ್ಯಾಚರಣೆ? – MONKEY WHISPERERS OF MAHARASHTRA

ಕೇವಲ 30 ನಿಮಿಷದಲ್ಲಿ ಮಂಗಗಳನ್ನು ಸೆರೆ ಹಿಡಿಯುವ ಸಮಾಧಾನ್​ ಸಹೋದರರು; ಹೇಗಿರುತ್ತೆ ಗೊತ್ತಾ ಈ ಮಂಕಿ ಮ್ಯಾನ್​ಗಳ​ ಕಾರ್ಯಾಚರಣೆ? – MONKEY WHISPERERS OF MAHARASHTRA ಬೆಳೆಗಳಿಗೆ ಹಾನಿ ಮಾಡುವ ಮಂಗಗಳನ್ನು ಕೌಶಲ್ಯಯುತವಾಗಿ ಕೆಲವೇ ನಿಮಿಷದಲ್ಲಿ ಸೆರೆ ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಕಾರ್ಯ. ಅಮರಾವತಿ (ಮಹಾರಾಷ್ಟ್ರ): ಜರ್ಮನ್ ಪ್ರಸಿದ್ಧ ಜಾನಪದ ಕಥೆ ಹ್ಯಾಮೆಲಿನ್,​ ಕಿಂದರಿ ಜೋಗಿ ತುತ್ತೂರಿ ಊದುತ್ತಾ ಇಲಿಗಳನ್ನು ಕರೆದುಕೊಂಡು ಹೋದ ಕಥೆ ರೀತಿಯಲ್ಲೇ ಮಹಾರಾಷ್ಟ್ರದ ಸಹೋದರರು ಇದೀಗ ತಮ್ಮ ಕಾರ್ಯದ ಮೂಲಕ…

Read More
ಹೊಸದಿಲ್ಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ

ಹೊಸದಿಲ್ಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ

ಹೊಸದಿಲ್ಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ. ಇದು ನ್ಯಾಯಾಂಗ ವಲಯದಲ್ಲಿ ಭಾರಿ ಆತಂಕದ ಅಲೆ ಸೃಷ್ಟಿಸಿದೆ. ಇದೀಗ ಇವರನ್ನು ಬೇರೆ ಹೈಕೋರ್ಟ್ ಗೆ ವರ್ಗಾಯಿಸುವ ಬಗ್ಗೆ ನಿರ್ಧರಿಸುವುದು ಸಿಜೆಐ ಸಂಜೀವ್ ಖನ್ನ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂಗೆ ಅನಿವಾರ್ಯವಾಯಿತು. ಬೆಂಕಿ ಅವಘಡ ಸಂಭವಿಸಿದಾಗ ನ್ಯಾಯಮೂರ್ತಿ ಯಶವಂತ ವರ್ಮಾ ನಗರದಲ್ಲಿ ಇರಲಿಲ್ಲ. ಅವರ ಕುಟುಂಬ ಸದಸ್ಯರು ಅಗ್ನಿಶಾಮಕ ಠಾಣೆ ಮತ್ತು ಪೊಲೀಸರಿಗೆ ಕರೆ ಮಾಡಿದರು. ಬೆಂಕಿ…

Read More
ಹವಾಮಾನ ದೇವರ ಪ್ರತಾಪ: ಉತ್ತರದಲ್ಲಿ ತೀವ್ರ ತಾಪಮಾನ, ದಕ್ಷಿಣದಲ್ಲಿ ಗುಡುಗು ಸಹಿತ ಮಳೆ: ಹೀಗಿದೆ IMD ಮುನ್ಸೂಚನೆ – WEATHER LIKELY TO PLAY TRUANT

ಹವಾಮಾನ ದೇವರ ಪ್ರತಾಪ: ಉತ್ತರದಲ್ಲಿ ತೀವ್ರ ತಾಪಮಾನ, ದಕ್ಷಿಣದಲ್ಲಿ ಗುಡುಗು ಸಹಿತ ಮಳೆ: ಹೀಗಿದೆ IMD ಮುನ್ಸೂಚನೆ – WEATHER LIKELY TO PLAY TRUANT

ಉತ್ತರ ಮತ್ತು ಮಧ್ಯ ಭಾರತದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಲಿದ್ದು, ಈಶಾನ್ಯ ಮತ್ತು ದಕ್ಷಿಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   ನವದೆಹಲಿ: ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಹವಾಮಾನ ಯಾವಾಗ ಬೇಕಾದರೂ ಅನಿರೀಕ್ಷಿತ ಮತ್ತು ಅಸಮಂಜಸ ರೀತಿಯಲ್ಲಿ ಉತ್ತುಂಗಕ್ಕೆ ಏರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಪ್ರದೇಶಗಳು ಬಿಸಿಲಿನ ಶಾಖವನ್ನು…

Read More
ಮಾ. 22ರಂದು ಕರ್ನಾಟಕ ಬಂದ್: ಹೋರಾಟಕ್ಕೆ ಕೈ ಜೋಡಿಸುವಂತೆ ವಾಟಾಳ್‌ ನಾಗರಾಜ್‌ ಮನವಿ – KARNATAKA BANDH

ಮಾ. 22ರಂದು ಕರ್ನಾಟಕ ಬಂದ್: ಹೋರಾಟಕ್ಕೆ ಕೈ ಜೋಡಿಸುವಂತೆ ವಾಟಾಳ್‌ ನಾಗರಾಜ್‌ ಮನವಿ – KARNATAKA BANDH

ಮಾ. 22ರಂದು ಕರ್ನಾಟಕ ಬಂದ್: ಹೋರಾಟಕ್ಕೆ ಕೈ ಜೋಡಿಸುವಂತೆ ವಾಟಾಳ್‌ ನಾಗರಾಜ್‌ ಮನವಿ – KARNATAKA BANDH ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸುವಂತೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಮೈಸೂರು : ಮಾ. 22ರಂದು ಕನ್ನಡಪರ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಎಲ್ಲರೂ ಬೆಂಬಲ ನೀಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ನಗರದಲ್ಲಿಂದು ಈಟಿವಿ ಭಾರತದ ಜೊತೆ ಮಾತನಾಡಿದ…

Read More
ಬೆಳಗಾವಿಯಲ್ಲಿ ಸಿಟಿ ರವಿ ಬಂಧನ ಕೇಸ್ ವಿಚಾರ : ಸಿಐಡಿ ವಿಚಾರಣೆಗೆ ಹಾಜರಾದ ಡಿಸಿಪಿ, ಎಸಿಪಿ – CT RAVI ARREST CASE

ಬೆಳಗಾವಿಯಲ್ಲಿ ಸಿಟಿ ರವಿ ಬಂಧನ ಕೇಸ್ ವಿಚಾರ : ಸಿಐಡಿ ವಿಚಾರಣೆಗೆ ಹಾಜರಾದ ಡಿಸಿಪಿ, ಎಸಿಪಿ – CT RAVI ARREST CASE

ಬೆಳಗಾವಿಯಲ್ಲಿ ಸಿಟಿ ರವಿ ಬಂಧನ ಕೇಸ್ ವಿಚಾರ : ಸಿಐಡಿ ವಿಚಾರಣೆಗೆ ಹಾಜರಾದ ಡಿಸಿಪಿ, ಎಸಿಪಿ – CT RAVI ARREST CASE ಸಚಿವೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ ಪ್ರಕರಣದಲ್ಲಿ ಸಿ ಟಿ ರವಿ ಅವರನ್ನು ಬಂಧಿಸಿದ್ದ ವಿಚಾರವಾಗಿ ಡಿಸಿಪಿ ರೋಹನ ಜಗದೀಶ ಮತ್ತು ಎಸಿಪಿ ಸದಾಶಿವ ಕಟ್ಟಿಮನಿ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸಿಐಡಿ ಮುಂದೆ ವಿಚಾರಣೆಗೆ ಹಾಜರಾದ ಹಿರಿಯ ಪೊಲೀಸ್ ಅಧಿಕಾರಿಗಳು ಬೆಳಗಾವಿ : ಚಳಿಗಾಲ ಅಧಿವೇಶನ ವೇಳೆ ಸದನದಲ್ಲಿ ಸಚಿವೆ ಲಕ್ಷ್ಮೀ…

Read More
ಪ್ರಧಾನಿ ಮೋದಿಯನ್ನು ಭಾರತದ ‘ಅತ್ಯಂತ ಕೋಮುವಾದಿ ರಾಜಕಾರಣಿ’ ಎಂದ ಎಲಾನ್ ಮಸ್ಕ್ ಅವರ ʼಗ್ರೋಕ್ʼ; ವಿವಾದಕ್ಕೆ ನಾಂದಿ

ಪ್ರಧಾನಿ ಮೋದಿಯನ್ನು ಭಾರತದ ‘ಅತ್ಯಂತ ಕೋಮುವಾದಿ ರಾಜಕಾರಣಿ’ ಎಂದ ಎಲಾನ್ ಮಸ್ಕ್ ಅವರ ʼಗ್ರೋಕ್ʼ; ವಿವಾದಕ್ಕೆ ನಾಂದಿ

Grok says Narendra Modi is the most communal politician of India. ಪ್ರಧಾನಿ ಮೋದಿಯನ್ನು ಭಾರತದ ‘ಅತ್ಯಂತ ಕೋಮುವಾದಿ ರಾಜಕಾರಣಿ’ ಎಂದ ಎಲಾನ್ ಮಸ್ಕ್ ಅವರ ʼಗ್ರೋಕ್ʼ; ವಿವಾದಕ್ಕೆ ನಾಂದಿ ಹೊಸದಿಲ್ಲಿ: ಎಲಾನ್ ಮಸ್ಕ್ ಅವರ ಎಕ್ಸ್ ಅಭಿವೃದ್ಧಿಪಡಿಸಿದ ಎಐ ಚಾಟ್‌ಬಾಟ್ ʼಗ್ರೋಕ್ʼ(Grok) ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು? ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿ ವಿವಾದವನ್ನು ಸೃಷ್ಟಿಸಿದೆ. ತರುಣ್ ಗೌತಮ್ ಎಂಬ ಎಕ್ಸ್ ಬಳಕೆದಾರರು @TARUNspeakss ಎಂಬ…

Read More
ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE

ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE

ನಿಮಗೆ ಒಂದೇ ಬಗೆಯ ಚಟ್ನಿ ಸೇವಿಸಿ ಬೇಸರ ತರಿಸಿದೆಯೇ?: ಇಲ್ಲಿದೆ ನೋಡಿ ಭರ್ಜರಿ ರುಚಿಯ ಕೊತ್ತಂಬರಿ ಟೊಮೆಟೊ ಚಟ್ನಿ – CORIANDER TOMATO CHUTNEY RECIPE Coriander Tomato Chutney Recipe: ಪ್ರತಿದಿನ ಒಂದೇ ರೀತಿಯ ಚಟ್ನಿ ಸೇವಿಸಿ ನಿಮಗೆ ಬೇಸರ ತರಿಸಿದೆಯೇ? ಅದಕ್ಕಾಗಿ ನಾವು ನಿಮಗಾಗಿ ಇಂದು ಭರ್ಜರಿ ರುಚಿಯು ಕೊತ್ತಂಬರಿ ಟೊಮೆಟೊ ಚಟ್ನಿ ರೆಸಿಪಿ ತಂದಿದ್ದೇವೆ. Coriander Tomato Chutney Recipe: ಕೆಲವು ಜನರಿಗೆ ಚಪಾತಿಯೊಂದಿಗೆ ಇಲ್ಲವೆ ರೊಟ್ಟಿಯ ಜೊತೆಗೆ ಚಟ್ನಿ ಇದ್ದರೆ ಸಾಕು ಇಷ್ಟಪಟ್ಟು…

Read More
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ?: ಸಿದ್ದರಾಮಯ್ಯ ಪ್ರಶ್ನೆ – CM SIDDARAMAIAH ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲಾಗುವುದು ಎಂಬ ಬಿಜೆಪಿಯವರ ಮಾತಿನ ಕುರಿತು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರು : ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಫಲಾನುಭವಿಗಳಿಗೆ ಇದರಿಂದ…

Read More