Porcupine: ಇದರಿಂದ ಪುತ್ತೂರಿನಲ್ಲಿ ಪೇಚಾಟಕ್ಕೆ ಸಿಲುಕಿದ ಮಂದಿ, ಸಾಧು ಪ್ರಾಣಿಯಾದ್ರೂ ಅದರ ತಂಟೆಗೆ ಹೋದ್ರೆ ಚುಚ್ಚೇ ಬಿಡುತ್ತೆ! | rare animal sighting | ಮಂಗಳೂರು ನ್ಯೂಸ್ (Mangaluru News)

Porcupine: ಇದರಿಂದ ಪುತ್ತೂರಿನಲ್ಲಿ ಪೇಚಾಟಕ್ಕೆ ಸಿಲುಕಿದ ಮಂದಿ, ಸಾಧು ಪ್ರಾಣಿಯಾದ್ರೂ ಅದರ ತಂಟೆಗೆ ಹೋದ್ರೆ ಚುಚ್ಚೇ ಬಿಡುತ್ತೆ! | rare animal sighting | ಮಂಗಳೂರು ನ್ಯೂಸ್ (Mangaluru News)

Last Updated:Feb 13, 2026 11:21 AM IST ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಪೇಟೆಯಲ್ಲಿ ಸಿಲುಕಿದ್ದ ಅಪರೂಪದ ಮುಳ್ಳುಹಂದಿ ಜನರಲ್ಲಿ ಕುತೂಹಲ, ಆತಂಕ ಮೂಡಿಸಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪುತ್ತೂರಿನ (Puttu) ಪೇಟೆಗೆ ಆಗಮಿಸಿದ ಅಪರೂಪದ ಅತಿಥಿಯೊಂದು ಸಾರ್ವಜನಿಕರ (Public) ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಸಾಧು ಮತ್ತು ಅಪಾಯಕಾರಿ ಎನ್ನುವ ಎರಡೂ ಗುಣಗಳನ್ನು ಹೊಂದಿರುವ ಈ ಅತಿಥಿಯನ್ನು ನೋಡಲು ಜನರೂ ಅದೇ ರೀತಿಯಲ್ಲಿ ಆತಂಕದಲ್ಲಿ ಸೇರಿದ್ದರು. ಹೌದು ಇಂತಹ ಕುತೂಹಲಕ್ಕೆ…

Read More
Keddasa: ಭೂ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ವಿಶೇಷ ಆಚರಣೆ, 3 ದಿನ ಇಲ್ಲಿ ನೆಲ ಅಗೆಯುವುದು ನಿಷೇಧ! | Keddasa festival | ಮಂಗಳೂರು ನ್ಯೂಸ್ (Mangaluru News)

Keddasa: ಭೂ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ವಿಶೇಷ ಆಚರಣೆ, 3 ದಿನ ಇಲ್ಲಿ ನೆಲ ಅಗೆಯುವುದು ನಿಷೇಧ! | Keddasa festival | ಮಂಗಳೂರು ನ್ಯೂಸ್ (Mangaluru News)

Last Updated:Feb 13, 2026 10:08 AM IST ತುಳುನಾಡಿನ ಕೆಡ್ಡಸ ಆಚರಣೆ ಮೂರು ದಿನ ನಡೆಯುತ್ತಿದ್ದು, ಭೂಮಿಯನ್ನು ಹೆಣ್ಣು ಎಂದು ಗೌರವಿಸಿ, ಪ್ರಕೃತಿಗೆ ಹಾನಿ ಮಾಡದೆ ಸಂಭ್ರಮಿಸುವ ವಿಶಿಷ್ಟ ಸಂಪ್ರದಾಯವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಳುನಾಡಿನ ಆಚರಣೆಯೆಂದ ಕೂಡಲೇ ಅದರಲ್ಲಿನ ಕ್ರಮ, ನಿಲುವುಗಳು ಒಂದಷ್ಟು ಭಿನ್ನ ಹಾಗೂ ವಿಶೇಷತೆಯಿಂದಲೇ ಕೂಡಿರುತ್ತದೆ. ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ತುಳುನಾಡಿನ ವಾಡಿಕೆ. ತುಳುನಾಡಿನಲ್ಲಿ (Tulu Nadu) ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದು, ಭೂಮಿಯನ್ನು (Earth)…

Read More
Strange News: ಮನುಷ್ಯರಂತೆ ಹೆಸರು ಬದಲಾಯಿಸಿಕೊಂಡ ದೇವರು; ಪ್ರಭಾವಿ ದೇಗುಲದ ಘಟನೆ, ಅಷ್ಟಮಂಗಲದಲ್ಲಿ ಹೊರಬಿದ್ದ ಬಹುದೊಡ್ಡ ಸತ್ಯ! | Manuru Shri Anantapadmanabha Subrahmanya Temple renaming | ಜ್ಯೋತಿಷ್ಯ

Strange News: ಮನುಷ್ಯರಂತೆ ಹೆಸರು ಬದಲಾಯಿಸಿಕೊಂಡ ದೇವರು; ಪ್ರಭಾವಿ ದೇಗುಲದ ಘಟನೆ, ಅಷ್ಟಮಂಗಲದಲ್ಲಿ ಹೊರಬಿದ್ದ ಬಹುದೊಡ್ಡ ಸತ್ಯ! | Manuru Shri Anantapadmanabha Subrahmanya Temple renaming | ಜ್ಯೋತಿಷ್ಯ

Last Updated:Feb 13, 2026 7:11 AM IST ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನವನ್ನು ಈಗಿನಿಂದ ಶ್ರೀ ಸುಬ್ರಾಯ ದೇವಸ್ಥಾನ ಎಂದು ನಾಮಬದಲಾವಣೆ ಮಾಡಲಾಗಿದೆ, ತುಳುವರು ಪ್ರೀತಿಯಿಂದ ಕರೆಯುವ ಹೆಸರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ನೀವೆಲ್ಲಾ ಸಾಮಾನ್ಯವಾಗಿ ಪತ್ರಿಕೆಯಲ್ಲೋ (Paper) ಅಥವಾ ಸಾಮಾಜಿಕ ಜಾಲತಾಣದಲ್ಲೋ ಹೀಗೊಂದು ಜಾಹೀರಾತು (Advertise) ನೋಡಿಯೇ ಇರ್ತೀರಾ, ಇಂತಿಂಥಾ ಹೆಸರುಳ್ಳ (Name) ನಾನು ಈ ಹೆಸರಿಗೆ ನನ್ನ ನಾಮಧೇಯವನ್ನು ಬದಲಾಯಿಸಿಕೊಂಡಿದ್ದೇನೆ ಎನ್ನುವ ಜಾಹೀರಾತುಗಳವು. ಈಗ ದೇವರ ಸರದಿ. ಇಷ್ಟು…

Read More
Plastic Awareness: ಮನೆ-ಮನೆಗೆ ಓಡಾಟ, ರದ್ದಿ ಸಂಗ್ರಹ; ಈ ಹುಡುಗಿಯರಿಂದ ಗಣನೀಯವಾಗಿ ಕಮ್ಮಿಯಾಯ್ತು ಪ್ಲಾಸ್ಟಿಕ್! | Bantwal School Students Making Paper Bag From News Papers To Distribute | ಮಂಗಳೂರು ನ್ಯೂಸ್ (Mangaluru News)

Plastic Awareness: ಮನೆ-ಮನೆಗೆ ಓಡಾಟ, ರದ್ದಿ ಸಂಗ್ರಹ; ಈ ಹುಡುಗಿಯರಿಂದ ಗಣನೀಯವಾಗಿ ಕಮ್ಮಿಯಾಯ್ತು ಪ್ಲಾಸ್ಟಿಕ್! | Bantwal School Students Making Paper Bag From News Papers To Distribute | ಮಂಗಳೂರು ನ್ಯೂಸ್ (Mangaluru News)

Last Updated:Feb 12, 2026 6:37 PM IST ಶಾಲೆಯ 41 ವಿದ್ಯಾರ್ಥಿಗಳು ಗಮ್, ಸ್ಟೆಪ್ಲರ್‌ಗಳನ್ನು ಬಳಸದೆ ಕಾಗದದ ಚೀಲ ತಯಾರಿಸಿದ್ದಾರೆ. ಪಕ್ಕದ ಮನೆಯಿಂದ ಸಂಗ್ರಹಿಸಿದ ಪೇಪರ್‌ನಲ್ಲಿ ಕಾಗದದ ಬ್ಯಾಗ್ ತಯಾರಿಸಿದ್ದಾರೆ. ಎಳೆಯ ಮಕ್ಕಳಲ್ಲೇ ಈ ರೀತಿಯ ಜಾಗೃತಿ ಕಾರ್ಯ ಮಾದರಿಯುತವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪ್ಲಾಸ್ಟಿಕ್ (Plastic) ಬಗ್ಗೆ ಎಷ್ಟೇ ಜಾಗೃತಿಯನ್ನು ಮಾಡಿದರೂ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಜನ ಎಸೆಯೋದನ್ನು (Throw) ಬಿಡಲ್ಲ. ಜಾಗೃತಿ ನಮ್ಮಿಂದಲೇ ಆಗಬೇಕು ಎಂಬ ದೃಷ್ಟಿಯಿಂದ…

Read More
Indian Railway: ರೈಲ್ವೆ ಇಲಾಖೆಯ ಈ ಉಪಾಯದಿಂದ ಉಳಿಯಿತು 20 ಲಕ್ಷಕ್ಕೂ ಹೆಚ್ಚು ಹಣ, ಪಾಲಕ್ಕಡ್‌ ವಿಭಾಗದ ಪರಿಸರ ಪ್ರೇಮ! | palakkada-unit-from-konkan-railway-making-revolution-across-the-country-by-producing-solar-current-in-large-amount | ಮಂಗಳೂರು ನ್ಯೂಸ್ (Mangaluru News)

Indian Railway: ರೈಲ್ವೆ ಇಲಾಖೆಯ ಈ ಉಪಾಯದಿಂದ ಉಳಿಯಿತು 20 ಲಕ್ಷಕ್ಕೂ ಹೆಚ್ಚು ಹಣ, ಪಾಲಕ್ಕಡ್‌ ವಿಭಾಗದ ಪರಿಸರ ಪ್ರೇಮ! | palakkada-unit-from-konkan-railway-making-revolution-across-the-country-by-producing-solar-current-in-large-amount | ಮಂಗಳೂರು ನ್ಯೂಸ್ (Mangaluru News)

Last Updated:Feb 12, 2026 6:08 PM IST ಕೊಂಕಣ ರೈಲ್ವೆಯ ಪಾಲಕ್ಕಾಡ್‌ ವಿಭಾಗವು ಸೌರ ಶಕ್ತಿ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ, ಇದರಿಂದ 23 ಲಕ್ಷ ಉಳಿತಾಯವಾಗಿದೆ ಸೌರ ವಿದ್ಯುತ್ ದಕ್ಷಿಣಕನ್ನಡ: ಪಾಲಕ್ಕಾಡ್ ವಿಭಾಗವು (Region) ಜನವರಿ 2026 ರಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆಯತ್ತ ತನ್ನ ಬದ್ಧತೆಯಲ್ಲಿ (Consistency) ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಭಾಗದ ವಿದ್ಯುತ್ ಇಲಾಖೆ ವಿವಿಧ ಸ್ಥಳಗಳಲ್ಲಿ ಒಟ್ಟು 205 ಕಿಲೋವಾಟ್ ಪೀಕ್ (kWp) ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಯನ್ನು ಯಶಸ್ವಿಯಾಗಿ…

Read More
Kanchanotsava: ಹಾಡಿನ ಮೂಲಕ ನೆರೆದಿದ್ದವರನ್ನು ಆಕರ್ಷಿದ ಮಕ್ಕಳು, ಸುಮಧುರ ಸಂಗೀತವ ಕೇಳಿ! | Dakshina Kannada music academy | ಮಂಗಳೂರು ನ್ಯೂಸ್ (Mangaluru News)

Kanchanotsava: ಹಾಡಿನ ಮೂಲಕ ನೆರೆದಿದ್ದವರನ್ನು ಆಕರ್ಷಿದ ಮಕ್ಕಳು, ಸುಮಧುರ ಸಂಗೀತವ ಕೇಳಿ! | Dakshina Kannada music academy | ಮಂಗಳೂರು ನ್ಯೂಸ್ (Mangaluru News)

Last Updated:Feb 11, 2026 12:36 PM IST ಸಂಗೀತ ಸೇವೆ, ಮಕ್ಕಳ ಹಾಡುಗಳು ಹಾಗೂ ವಿವಿಧ ವಾದ್ಯ ವಾದನಗಳು ವಿಜೃಂಭಣೆಯಿಂದ ನೆರವೇರಿದವು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಹೆಸರಾಂತ ಸಂಗೀತ (Music) ವಿದ್ಯಾಲಯವಾದ ಕಡಬ ತಾಲೂಕಿನ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಕಾಂಚನೋತ್ಸವದಲ್ಲಿ (Kanchanotsava) ಪಸರಿದ ಸಂಗೀತದ ಹೊನಲು ನಡೆದಿದೆ. ಸ್ಥಾಪಕ ಗುರು, ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯ ಅವರ 105…

Read More
Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Last Updated:Feb 10, 2026 5:14 PM IST ಮಂಗಳೂರು ಕದ್ರಿ ಪಾರ್ಕ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ 50 ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳೊಂದಿಗೆ ಫುಡ್ ಫೆಸ್ಟಿವಲ್ ಜರುಗಿದ್ದು, ಕೋಸ್ಟಲ್ ಫುಡ್ ಪ್ರಿಯರಿಗೆ ವೈವಿಧ್ಯಮಯ ರುಚಿ ಸವಿಯಲು ಅವಕಾಶವಿತ್ತು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಈ ಜನುಮವೇ ಆಹಾ ದೊರಕಿದೆ ರುಚಿ (Taste) ಸವಿಯಲು,  ಈ ಜಗವಿದೆ ನವರಸಗಳ ಉಣಬಡಿಸಲು ಎಂಬ ಒಗ್ಗರಣೆ ಚಿತ್ರದ ಹಾಡಿನ (Song) ಸಾಲಿನಂತೆ, ಇಲ್ಲಿ ಕೋರಿ ಸುಕ್ಕ, ನೀರ್ ದೋಸೆ,…

Read More
Emotional Story: ಮನೆಯಲ್ಲಿ ಮಕ್ಕಳ ಮುಂದೆ ಜಗಳ ಆಡ್ಬೇಡಿ, ಕಳೆದು ಹೋದ ಮಗಳು; ಅಪ್ಪನ ಸಾವಿರಾರು ಕಿ.ಮೀ ಪಯಣ! | Mangaluru White House Kiran Kumari missing case revealed | ಮಂಗಳೂರು ನ್ಯೂಸ್ (Mangaluru News)

Emotional Story: ಮನೆಯಲ್ಲಿ ಮಕ್ಕಳ ಮುಂದೆ ಜಗಳ ಆಡ್ಬೇಡಿ, ಕಳೆದು ಹೋದ ಮಗಳು; ಅಪ್ಪನ ಸಾವಿರಾರು ಕಿ.ಮೀ ಪಯಣ! | Mangaluru White House Kiran Kumari missing case revealed | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 5:47 PM IST ಮಂಗಳೂರು ವೈಟ್ ಡೌಸ್ ಸಂಸ್ಥೆ ಕೊರಿನಾ ರಸ್ಕಿನ್ ನೇತೃತ್ವದಲ್ಲಿ ಜಾರ್ಖಂಡ್ ಯುವತಿ ಕಿರಣ್ ಕುಮಾರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿ ಕುಟುಂಬಕ್ಕೆ ಸೇರಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಹೆತ್ತವರ ವಿರಸ, ಆರ್ಥಿಕ ಸಂಕಷ್ಟ (Money Problem) ಮತ್ತು ಮಾನಸಿಕ ಒತ್ತಡದಿಂದ ಮನೆ ತೊರೆದು ನಾಪತ್ತೆಯಾಗಿದ್ದ ಜಾರ್ಖಂಡ್‌ 21 ವರ್ಷದ ಯುವತಿ ಕಿರಣ್ ಕುಮಾರಿಯನ್ನು ಮಂಗಳೂರಿನ ವೈಟ್ ಡೌಸ್ ರಕ್ಷಿಸಿ ಚಿಕಿತ್ಸೆ (Treatment) ನೀಡಿ, ಇದೀಗ ಕುಟುಂಬದೊಂದಿಗೆ…

Read More
Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 5:21 PM IST ರುಕ್ಮಯ್ಯ ಗೌಡ ದಕ್ಷಿಣ ಕನ್ನಡದ ಕಾಣಿಯೂರು ಗ್ರಾಮಪಂಚಾಯತ್ ಅವ್ಯವಹಾರ ವಿರುದ್ಧ 9 ವರ್ಷ ಕಾನೂನು ಹೋರಾಟ ನಡೆಸಿ ನ್ಯಾಯ ಗೆದ್ದರು, ಕ್ರಿಮಿನಲ್ ಪ್ರಕರಣದಿಂದ ಮುಕ್ತರಾದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಗ್ರಾಮಪಂಚಾಯತ್ (Village Panchayat) ನಲ್ಲಿ ನಡೆದ ಅವ್ಯವಹಾರವನ್ನು ಪ್ರಶ್ನಿಸಿದ್ದ ಕಾರಣಕ್ಕೆ ಆ ವ್ಯಕ್ತಿಯ ಮೇಲೆ ಇಡೀ ಪಂಚಾಯತ್ ಆಡಳಿತವೇ ಮುಗಿಬಿದ್ದಿತ್ತು. ಕುಡಿಯಲು ಬಳಸುತ್ತಿದ್ದ ಬೋರ್ ವೆಲ್ ಪಂಪನ್ನು (Pump) ಅಕ್ರಮವಾಗಿ ಜಪ್ತಿ ಮಾಡಲಾಯಿತು….

Read More