Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ! | Mango Ginger medicinal benefits price uses revealed by experts |

Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ! | Mango Ginger medicinal benefits price uses revealed by experts |

Last Updated:Jan 24, 2026 4:09 PM IST ಮಾವಿನಶುಂಠಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಪ್ರಸಿದ್ಧ, ಆಯುರ್ವೇದದಲ್ಲಿ ಉಪಯೋಗವಾಗುವ ಈ ಗೆಡ್ಡೆ ಅಜೀರ್ಣ ನಿವಾರಣೆ, ರುಚಿ ಹೆಚ್ಚಿಸುವುದು, ಚರ್ಮ ತುರಿಕೆ ತಡೆಯಲು ಸಹಕಾರಿ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಾವಿನ ಕಾಯಿ ಪರಿಮಳ (Smell) ಹೊರಸೂಸುವ ಶುಂಠಿಯಂತೆ ಕಾಣುವ ಈ ಗೆಡ್ಡೆಗಳು ಸಾಮಾನ್ಯವಾಗಿ (Common) ಎಲ್ಲಾ ಕಡೆಗಳಲ್ಲಿ ಕಂಡುಬರುತ್ತವೆ. ಮಾವಿನ ಪರಿಮಳ ಹೊಂದಿರುವ ಕಾರಣಕ್ಕೆ ಮತ್ತು ಶುಂಠಿಯಂತೆ ಕಾಣುವ ಕಾರಣಕ್ಕೆ ಈ ಗೆಡ್ಡೆಗೆ…

Read More
Farming Hack: ಬೆಳಗಾದ್ರೆ ಆನೆ ಕಾಟ, ಪರಿಹಾರ ಕೇಳಿ ಬೇಸತ್ತ ರೈತ; ಈಗ ಆನೆಗಳ ರೂಟೇ ಬದಲಾಯ್ತು! ಹಾಗಾದ್ರೆ ಏನಿದು ಉಪಾಯ? | CP John suggests building trench in Dakshina Kannada to stop elephant menace |

Farming Hack: ಬೆಳಗಾದ್ರೆ ಆನೆ ಕಾಟ, ಪರಿಹಾರ ಕೇಳಿ ಬೇಸತ್ತ ರೈತ; ಈಗ ಆನೆಗಳ ರೂಟೇ ಬದಲಾಯ್ತು! ಹಾಗಾದ್ರೆ ಏನಿದು ಉಪಾಯ? | CP John suggests building trench in Dakshina Kannada to stop elephant menace |

Last Updated:Jan 24, 2026 8:13 AM IST ಸಿ.ಪಿ.ಜಾನ್ ದಕ್ಷಿಣ ಕನ್ನಡದ ಕೊಣಾಜೆಯಲ್ಲಿ ಸ್ವಂತ ಖರ್ಚಿನಲ್ಲಿ 200 ಮೀಟರ್ ಉದ್ದದ ಆನೆ ಕಂದಕ ನಿರ್ಮಿಸಿ ತೋಟವನ್ನು ಕಾಡಾನೆ ಹಾವಳಿಯಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತಮ್ಮ ಮುಂದಾಗುವ ಸಣ್ಣ-ಪುಟ್ಟ ಸಮಸ್ಯೆಗಳಿಗೆ (Problem) ತಾವೇ ಯಾವುದಾದರೂ ದಾರಿಯಲ್ಲಿ ಪರಿಹಾರ ಕಂಡುಕೊಳ್ಳುವ ಜನರ ನಡುವೆ ಸರಕಾರದ (Government) ಮಟ್ಟದಲ್ಲಿ ಮಾತ್ರ ಆಗುವ ಪರಿಹಾರವನ್ನು (Solution) ತನ್ನದೇ ರೀತಿಯಲ್ಲಿ ಪರಿಹರಿಸಿದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ…

Read More
Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Last Updated:Jan 23, 2026 5:43 PM IST ಪುತ್ತೂರಿನ ಭವ್ಯಾ ವಿ. ಶೆಟ್ಟಿ 50 ಸಾವಿರ ಸಾಲದಿಂದ ಆರಂಭಿಸಿದ ಕಜೆ ನರ್ಸರಿ ಇಂದು 20 ಲಕ್ಷ ವಹಿವಾಟು ನಡೆಸಿ ಮಹಿಳಾ ಉದ್ಯಮದಲ್ಲಿ ಮಾದರಿಯಾಗಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಬದುಕುವುದಕ್ಕೆ ನೂರಾರು ದಾರಿ ಇದೆ. ಆದರೆ ಬಹುತೇಕ ಮಂದಿ ತಮ್ಮ ಆಯ್ಕೆಯಲ್ಲಿಯೇ ಸೋಲುತ್ತಾರೆ. ಎಷ್ಟೋ ಮಂದಿ ಅವಕಾಶಗಳನ್ನು (Opportunity) ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಮುಂದಾಗುವುದಿಲ್ಲ. ತರಕಾರಿ ಬೆಳೆಸಿಯೂ ಸಾಧನೆ (Achievement) ಮಾಡಿದವರಿದ್ದಾರೆ. ವಿಶೇಷವಾಗಿ ಮಹಿಳೆಯರು…

Read More
Bharatanatya: 30 ವರ್ಷಗಳ ಹಿಂದೆಯೂ ಅದೇ ಘಟನೆ, ಇಂದು ಅದೇ ಮರುಸೃಷ್ಟಿ! | Bharatanatyam performance | ಮಂಗಳೂರು ನ್ಯೂಸ್ (Mangaluru News)

Bharatanatya: 30 ವರ್ಷಗಳ ಹಿಂದೆಯೂ ಅದೇ ಘಟನೆ, ಇಂದು ಅದೇ ಮರುಸೃಷ್ಟಿ! | Bharatanatyam performance | ಮಂಗಳೂರು ನ್ಯೂಸ್ (Mangaluru News)

Last Updated:Jan 23, 2026 11:13 AM IST ಪುತ್ತೂರಿನ ಭರತನಾಟ್ಯ ಕಲಾವಿದ ಬಿ. ದೀಪಕ್ ಕುಮಾರ್ ಅವರು 30 ವರ್ಷಗಳ ಬಳಿಕ ತಮ್ಮ ರಂಗಪ್ರವೇಶದ ನೃತ್ಯಗಳನ್ನು ಪುನಃ ಪ್ರಸ್ತುತಪಡಿಸಿ ಕಲಾರಾಧಕರನ್ನು ಮಂತ್ರಮುಗ್ದಗೊಳಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: 30 ವರ್ಷದ ಹಿಂದೆ 17 ರ ತರುಣನಾಗಿದ್ದು ಪುತ್ತೂರಿನ (Puutur)  ಖ್ಯಾತ ಭರತನಾಟ್ಯ ಕಲಾವಿದ (Bharatanatya Artist) ಬಿ. ದೀಪಕ್ ಕುಮಾರ್ ಅವರು ತನ್ನ ರಂಗಪ್ರವೇಶದ ಕ್ಷಣವನ್ನು 30 ವರ್ಷದ ಬಳಿಕ (30 Years)…

Read More
Special Day: ಹಬ್ಬಕ್ಕೆ ಒಂದು ಅರ್ಥ ಕೊಟ್ಟ ಈ ಸಂಭ್ರಮ, ಇಲ್ಲಿ ಎಲ್ಲವೂ ವಿಶೇಷ! | Special children care | ಮಂಗಳೂರು ನ್ಯೂಸ್ (Mangaluru News)

Special Day: ಹಬ್ಬಕ್ಕೆ ಒಂದು ಅರ್ಥ ಕೊಟ್ಟ ಈ ಸಂಭ್ರಮ, ಇಲ್ಲಿ ಎಲ್ಲವೂ ವಿಶೇಷ! | Special children care | ಮಂಗಳೂರು ನ್ಯೂಸ್ (Mangaluru News)

Last Updated:Jan 21, 2026 7:37 PM IST ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ವಿಶೇಷ ಮಕ್ಕಳಿಗೆ ಸೇವೆ ಸಲ್ಲಿಸಲಾಗುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮನೆಯಲ್ಲಿ ಒಂದಿಬ್ಬರು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳೋದೇ ಪೋಷಕರಿಗೆ ಒಂದು ತ್ರಾಸದ ಕೆಲಸವೇ ಆಗಿದೆ. ಹೀಗಿರುವಾಗ ಹತ್ತಾರು ವಿಶೇಷ ಚೇತನದ ಮಕ್ಕಳನ್ನು (Special Children’s) ನೋಡಿಕೊಳ್ಳೋದು ಸಾಮಾನ್ಯರ ಊಹೆಗೂ ನಿಲುಕದ ಮಾತು. ಆದರೆ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ವಿಶೇಷ ಚೇತನ ಮಕ್ಕಳನ್ನು ಲಾಲನೆ-ಪಾಲನೆಯಲ್ಲಿ…

Read More
World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

Last Updated:Jan 21, 2026 10:15 AM IST ಉಡುಪಿಯ ದೀಕ್ಷಾ ರಾಮಕೃಷ್ಣ ಭರತನಾಟ್ಯದಲ್ಲಿ 6 ಗಂಟೆ 13 ನಿಮಿಷಗಳ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಲೆಯಲ್ಲಿ ಶ್ರೇಷ್ಠ ಸಾಧನೆ ತೋರಬೇಕು ಎನ್ನುವ ಕಾರಣಕ್ಕೆ ಕಲಾವಿದರು ನಿರಂತರವಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಬೆಳಗ್ಗಿನಿಂದ ರಾತ್ರಿ ತನಕ ನಿರಂತರವಾಗಿ ತಮ್ಮ ಕಲೆಯನ್ನು (Art) ತೋರ್ಪಡಿಸುವ ಮೂಲಕ ಸಾಧನೆಯ ಉತ್ತುಂಗಕ್ಕೆ ಏರಿದ ಕಲಾವಿದರ ಸಾಲಿಗೆ ಇದೀಗ…

Read More
Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 5:27 PM IST ಮಂಗಳೂರಿನ ಶ್ರೀ ಗೋಕುಲಧಾಮದಲ್ಲಿ ರೂಪಶ್ರೀ ಗಾಂಧಾರಿ ವಿದ್ಯೆ ಶಿಬಿರ ನಡೆಸಿ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಓದು ಬರಹ ಚೆಸ್ ಆಟ ಕಲಿಸುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿದರೂ ಈ ಮಕ್ಕಳು (Children) ಓದುತ್ತಾರೆ, ಬರೆಯುತ್ತಾರೆ, ಚೆಸ್ ಆಡುತ್ತಾರೆ, ದೂರದಲ್ಲಿರುವ ವಸ್ತುವನ್ನು (Items) ಗುರುತಿಸುತ್ತಾರೆ. ಅಬ್ಬಾ ಏನಿವರ ಶಕ್ತಿ? ಹೇಗಿದು ಸಾಧ್ಯ? ಎಂದು ಎದುರಿಗಿರುವವರು ಒಂದು ಕ್ಷಣ ದಂಗಾಗಿಯೇ ಆಗುತ್ತಾರೆ. ಗೋಕುಲಧಾಮದಿಂದ…

Read More
Great Man: ನಡುಗಡ್ಡೆಯ ಶಾಲೆಗೆ ಶಾಶ್ವತ ʼಬೆಳಕುʼ ನೀಡಿದ ಮಕ್ಕಳು; ಇದಕ್ಕೆ ಕಾರಣವಾಗಿದ್ದು 76 ವರ್ಷದ ಹಿರಿಯ ಕಲಾವಿದ! | Mangaluru artist Dayanand buys inverter for school from charcoal art sales | ಮಂಗಳೂರು ನ್ಯೂಸ್ (Mangaluru News)

Great Man: ನಡುಗಡ್ಡೆಯ ಶಾಲೆಗೆ ಶಾಶ್ವತ ʼಬೆಳಕುʼ ನೀಡಿದ ಮಕ್ಕಳು; ಇದಕ್ಕೆ ಕಾರಣವಾಗಿದ್ದು 76 ವರ್ಷದ ಹಿರಿಯ ಕಲಾವಿದ! | Mangaluru artist Dayanand buys inverter for school from charcoal art sales | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 1:00 PM IST ಮಂಗಳೂರು ದಯಾನಂದ ಅವರು ಬೆಂಗ್ರೆ ಶಾಲಾ ಮಕ್ಕಳಿಗೆ ಚಾರ್‌ಕೋಲ್ ಆರ್ಟ್ ಕಲಿಸಿ, ಅವರ ಚಿತ್ರಗಳನ್ನು ಮಾರಾಟ ಮಾಡಿ 35000 ರೂ. ಸಂಗ್ರಹಿಸಿ ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಲಾವಿದನೊಬ್ಬನಲ್ಲಿ (Artist)  ಮಾನವೀಯ ಗುಣವಿದ್ದಲ್ಲಿ ಆತ ನಿಜವಾಗಿಯೂ ಶ್ರೇಷ್ಠ ಕಲಾವಿದ ಎನಿಸಿಕೊಳ್ಳುತ್ತಾನೆ. ಈ ಮಾತಿಗೆ ಮಂಗಳೂರಿನ (Mangaluru) ದಯಾನಂದ ಎಂಬ ಈ ಕಲಾ ಶಿಕ್ಷಕ ಅಪ್ಪಟ ಉದಾಹರಣೆ. ಇವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ…

Read More
Grahalakshmi: ಬದುಕೇ ಕಷ್ಟ ಎಂದವಳ ಕೈ ಹಿಡೀತು ಗೃಹಲಕ್ಷ್ಮಿ; ಯಜಮಾನ ಫಿಲ್ಮ್‌ ನೆನಪಿಸೋ ಕಥೆ ಇದು! | Mangaluru Zeenath buys scooter with Gruha Lakshmi scheme money success | ಮಂಗಳೂರು ನ್ಯೂಸ್ (Mangaluru News)

Grahalakshmi: ಬದುಕೇ ಕಷ್ಟ ಎಂದವಳ ಕೈ ಹಿಡೀತು ಗೃಹಲಕ್ಷ್ಮಿ; ಯಜಮಾನ ಫಿಲ್ಮ್‌ ನೆನಪಿಸೋ ಕಥೆ ಇದು! | Mangaluru Zeenath buys scooter with Gruha Lakshmi scheme money success | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 12:40 PM IST ಝೀನತ್ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ಕೂಟರ್ ಖರೀದಿ ಮಾಡಿ ಉಪ್ಪಿನಕಾಯಿ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ಫೋಟೋ ಸ್ಕೂಟರ್ ಮೇಲೆ ಅಂಟಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Scheme) ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ (Use) ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಕೆಲವರು ಹಣ ಕೂಡಿಟ್ಟು, ಫ್ರಿಡ್ಜ್‌, ಮಗನಿಗೆ ಗಾಡಿ, ಫ್ಯಾನ್ಸಿ ಅಂಗಡಿ,…

Read More
Mangaluru Tourism: ಮಂಗಳೂರಿಗೆ ಹೊರಟಿದ್ದೀರಾ? ಈ ದೇಗುಲ ದರ್ಶನ ಮಿಸ್‌ ಮಾಡಲೇಬೇಡಿ; ಎಲ್ಲಾ ದೇವರ ಸಾನಿಧ್ಯ ಒಂದೇ ಕಡೆ! | Kudroli Gokarnanatheshwara Temple history and Dasara festival fame revealed | ಮಂಗಳೂರು ನ್ಯೂಸ್ (Mangaluru News)

Mangaluru Tourism: ಮಂಗಳೂರಿಗೆ ಹೊರಟಿದ್ದೀರಾ? ಈ ದೇಗುಲ ದರ್ಶನ ಮಿಸ್‌ ಮಾಡಲೇಬೇಡಿ; ಎಲ್ಲಾ ದೇವರ ಸಾನಿಧ್ಯ ಒಂದೇ ಕಡೆ! | Kudroli Gokarnanatheshwara Temple history and Dasara festival fame revealed | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 11:03 AM IST ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯವನ್ನು 1912ರಲ್ಲಿ ಕೊರಗಪ್ಪ ಮತ್ತು ಶ್ರೀ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು, ಮಂಗಳೂರು ದಸರಾ ಹಬ್ಬಕ್ಕೆ ಪ್ರಸಿದ್ಧವಾಗಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು ನಗರದ ಅತೀ ಪ್ರಸಿದ್ಧ ದೇವಸ್ಥಾನ (Temple) ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ. ಕುದ್ರೋಳಿ ಗೋಕರ್ಣನಾಥ ದೇವಾಲಯವನ್ನು 1912 ರಲ್ಲಿ ನಿರ್ಮಿಸಲಾಗಿದೆ. ಕುದ್ರೋಳಿ ಪ್ರದೇಶದಲ್ಲಿ ಮುಖ್ಯ ಉದ್ಯಮಿಯಾಗಿದ್ದ ಕೊರಗಪ್ಪ ಎಂಬುವವರು ಎಲ್ಲಾ ಜಾತಿಗಳ (Caste) ಜನರ ಅಗತ್ಯತೆಗಳನ್ನು ಪೂರೈಸಲು ದೇವಾಲಯವನ್ನು ನಿರ್ಮಿಸಲು…

Read More