Dakshina kannada: ಅಳಿವಿನಂಚಿನಲ್ಲಿದೆ ಕರಾವಳಿಯ ಈ ಜನಪದ ಆಚರಣೆ! | folklore of coastal karnataka practised while harvesting deciding measurably Dakshina kannada

Dakshina kannada: ಅಳಿವಿನಂಚಿನಲ್ಲಿದೆ ಕರಾವಳಿಯ ಈ ಜನಪದ ಆಚರಣೆ! | folklore of coastal karnataka practised while harvesting deciding measurably Dakshina kannada

Last Updated:June 21, 2025 12:47 PM IST ಕರಾವಳಿ ಕರ್ನಾಟಕದಲ್ಲಿ ಮುಂಗಾರು ಮಳೆಯ ಆರಂಭದೊಂದಿಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಯಂತ್ರಗಳ ಬಳಕೆಯಿಂದ ಸಾಂಪ್ರದಾಯಿಕ ಪಾರ್ದನ ಹಾಡುಗಳು ಮರೆಯಾಗುತ್ತಿವೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ (Coastal Districts) ಮುಂಗಾರು ಮಳೆ (Monsoon) ಬಿರುಸಿನಿಂದ ಆರಂಭವಾಗಿದ್ದು, ಎಲ್ಲಾ ಕಡೆಗಳಲ್ಲೂ ನೀರೇ ನೀರು ತುಂಬಿದೆ. ಮಳೆ ಆರಂಭಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗಳೂ (Harvesting) ಗರಿಗೆದರುತ್ತಿದ್ದು, ಭತ್ತದ‌ ನಾಟಿಯ ಕೆಲಸವೂ ಹಲವು ಗದ್ದೆಗಳಲ್ಲಿ ಈಗಾಗಲೇ ಆರಂಭಗೊಂಡಿದೆ. ಕೆಲವು…

Read More
Dakshina Kannada: ಹೈನುಗಾರರಿಗೆ ನೆರವಾದ EV ರಿಕ್ಷಾ; ನೆಲ್ಯಾಡಿಯಲ್ಲಿ ಹೊಸ ಕ್ರಾಂತಿ, ಮನೆಬಾಗಿಲಿಗೆ ಹಾಲು ಖರೀದಿ | Nelyadi EV Goods Rickshaw Milk Collection New Era in Dakshina Kannada

Dakshina Kannada: ಹೈನುಗಾರರಿಗೆ ನೆರವಾದ EV ರಿಕ್ಷಾ; ನೆಲ್ಯಾಡಿಯಲ್ಲಿ ಹೊಸ ಕ್ರಾಂತಿ, ಮನೆಬಾಗಿಲಿಗೆ ಹಾಲು ಖರೀದಿ | Nelyadi EV Goods Rickshaw Milk Collection New Era in Dakshina Kannada

Last Updated:June 21, 2025 12:22 PM IST ದಕ್ಷಿಣ ಕನ್ನಡದ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಸಂಚಾರಿ ವಾಹನದ ಮೂಲಕ ಹೈನುಗಾರರ ಮನೆ ಬಾಗಿಲಿಗೆ ಹಾಲು ಸಂಗ್ರಹಿಸಲು ಆರಂಭಿಸಿದೆ. ಈ ವ್ಯವಸ್ಥೆಯಿಂದ ಹೈನುಗಾರರಿಗೆ ಸಮಯ, ವೆಚ್ಚ ಉಳಿತಾಯವಾಗಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಸುಕಿನಲ್ಲಿ ಎದ್ದು, ಹಾಲು ಕರೆದು (Milk Production), ಮತ್ತೆ 4 ರಿಂದ 5 ಕಿ.ಮೀ. ದೂರದಲ್ಲಿರುವ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಹಾಕುವುದು ಸಾಮಾನ್ಯ ವಿಷಯವಲ್ಲ. ಉಳಿದ…

Read More
Dakshina Kannada: ಕುಮಾರಧಾರಾ ನದಿ ತೀರದಲ್ಲಿ ಅಪರೂಪದ ಅತಿಥಿ ಆಗಮನ; ಉಪ್ಪಿನಂಗಡಿಯಲ್ಲಿ ಜನರಲ್ಲಿ ಆತಂಕ | Crocodile spotted on Kumaradhara riverbank in Uppinangady causing panic

Dakshina Kannada: ಕುಮಾರಧಾರಾ ನದಿ ತೀರದಲ್ಲಿ ಅಪರೂಪದ ಅತಿಥಿ ಆಗಮನ; ಉಪ್ಪಿನಂಗಡಿಯಲ್ಲಿ ಜನರಲ್ಲಿ ಆತಂಕ | Crocodile spotted on Kumaradhara riverbank in Uppinangady causing panic

Last Updated:June 20, 2025 3:35 PM IST ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕುಮಾರಧಾರಾ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಕ್ಕಳು ಮೊಸಳೆ ಕಂಡು ಮನೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಮೊಸಳೆಯನ್ನು ನದಿಗೆ ಹಿಂತಿರುಗಿಸಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಳೆಗಾಲದ ಸಂದರ್ಭದಲ್ಲಿ (Monsoon Rains) ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಈ ಮಳೆ ನೀರಿನ ಪ್ರವಾಹ ಎಲ್ಲವನ್ನೂ ಕೊಚ್ಚಿಕೊಂಡು ಹರಿಯುತ್ತವೆ. ಹೀಗೆ ರಭಸದಿಂದ ಹರಿಯುವ…

Read More
Dakshina Kannada: ಇವ್ರೇ ಬೇರೆ ಇವರ ಸ್ಟೈಲೇ ಬೇರೆ; ಬರೆದು, ಬರೆದು ವಿಶ್ವದಾಖಲೆ ಮಾಡಿದ ಸುಳ್ಯ ಯುವತಿ | versatile style of calligraphy and hand writing made her to gain global recognition

Dakshina Kannada: ಇವ್ರೇ ಬೇರೆ ಇವರ ಸ್ಟೈಲೇ ಬೇರೆ; ಬರೆದು, ಬರೆದು ವಿಶ್ವದಾಖಲೆ ಮಾಡಿದ ಸುಳ್ಯ ಯುವತಿ | versatile style of calligraphy and hand writing made her to gain global recognition

Last Updated:June 19, 2025 2:45 PM IST ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಆದಿ ಸ್ವರೂಪ 20 ಬಗೆಯಲ್ಲಿ ಬರೆಯುವ ಕೌಶಲ್ಯದಿಂದ ವಿಶ್ವ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿರರ್ ಇಮೇಜ್ ಹ್ಯಾಂಡ್ ರೈಟಿಂಗ್, ಹಿಮ್ಮುಖ ಬರವಣಿಗೆ, ಮತ್ತು ಅಷ್ಟದಶಾವಧಾನದಲ್ಲಿ ಸಾಧನೆ ಮಾಡಿದ್ದಾರೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬರವಣಿಗೆ (Hand Writing) ಬರೀ ಬರೆಯೋದಷ್ಟೇ ಅಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗ! ಎಲ್ಲರಿಗೂ ಅವರದ್ದೇ ಧಾಟಿಯ ಬರವಣಿಗೆ ಇದೆ‌. ಇಲ್ಲೊಬ್ಬಳು ಹುಡುಗಿ ಇದ್ದಾಳೆ…

Read More
Dakshina Kannada: 800 ವರ್ಷಗಳ ಐತಿಹಾಸಿಕ ಜಿನಮಂದಿರಕ್ಕೆ ಹೊಸ ರೂಪ; 12ನೇ ಶತಮಾನದ ನಿಷಿಧಿ ಕಲ್ಲು ಪತ್ತೆ | Foundation stone laid for renovation of Sri Parshwanath Swamy Basadi in Mangaluru

Dakshina Kannada: 800 ವರ್ಷಗಳ ಐತಿಹಾಸಿಕ ಜಿನಮಂದಿರಕ್ಕೆ ಹೊಸ ರೂಪ; 12ನೇ ಶತಮಾನದ ನಿಷಿಧಿ ಕಲ್ಲು ಪತ್ತೆ | Foundation stone laid for renovation of Sri Parshwanath Swamy Basadi in Mangaluru

ವಳಾಲು ಬಸದಿಯ ಜೀರ್ಣೋದ್ಧಾರದಲ್ಲಿ ಐತಿಹಾಸಿಕ ಆವಿಷ್ಕಾರ ಸುಮಾರು 12ನೇ ಶತಮಾನದಲ್ಲಿ ಕನ್ನಡ ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲಾಗಿರುವ ಈ ನಿಷಿಧಿಯಲ್ಲಿ ಮಾಘನಂದಿ ಮುನಿಗಳ ಶಿಷ್ಯ ತ್ರಿಭುವನ ಕೀರ್ತಿ ಮುನಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಜತೆಗೆ, ಮೇದಿ ಅಥವಾ ಮೈದಿ ಶೆಟ್ಟಿ ಎಂಬವರು ಈ ನಿಷಿಧಿಯನ್ನು ಮಾಡಿಸಿದ್ದಾರೆ ಎಂಬ ಉಲ್ಲೇಖವಿದೆ. ಮಾಘ ನಂದಿ ಹಾಗೂ ಭುವನಕೀರ್ತಿ ಜಿನ ಮುನಿಗಳ ಹೆಸರನ್ನು ಶಿಲ್ಪದ ಮೇಲ್ಗಡೆ ಬರೆಯಲಾಗಿರುವುದು ವಿಶೇಷವಾಗಿದೆ. ಸರಳ ಶಿಲಾನ್ಯಾಸದೊಂದಿಗೆ ವಳಾಲು ಜಿನಮಂದಿರದ ನವೀಕರಣಕ್ಕೆ ಚಾಲನೆ ನಿಷಿಧಿಯ ಸಾರಾಂಶ ನೋಡುವುದಾದ್ರೆ, ಮೂಲ ಸಂಘ…

Read More
Dakshina Kannada: ಮುಂಗಾರಿನಲ್ಲಿ ಪಾಣಿಪತ್ ಕಂಬಳಿ ಹವಾ; ಉತ್ತರ ಭಾರತದಿಂದ ದಕ್ಷಿಣಕ್ಕೆ ವಾಣಿಜ್ಯ ಯಾತ್ರೆ | Panipat blanket dealers head to South India during monsoon in Dakshina Kannada

Dakshina Kannada: ಮುಂಗಾರಿನಲ್ಲಿ ಪಾಣಿಪತ್ ಕಂಬಳಿ ಹವಾ; ಉತ್ತರ ಭಾರತದಿಂದ ದಕ್ಷಿಣಕ್ಕೆ ವಾಣಿಜ್ಯ ಯಾತ್ರೆ | Panipat blanket dealers head to South India during monsoon in Dakshina Kannada

Last Updated:June 18, 2025 5:17 PM IST ಮಳೆಗಾಲದಲ್ಲಿ ಹರಿಯಾಣದ ಪಾಣಿಪತ್ ನಿಂದ ಬರುವ ಮಾರಾಟಗಾರರು ದಪ್ಪದ ಕಂಬಳಿ, ಬೆಡ್ ಶೀಟ್ ಗಳನ್ನು ಮನೆ ಮನೆಗೆ ತಂದು ಮಾರಾಟ ಮಾಡುತ್ತಾರೆ. ಇವರು ಚರ್ಚೆಗೆ ಅವಕಾಶ ನೀಡುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಾರೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮುಂಗಾರು ಮಳೆಯ (Monsoon Rains) ಜೊತೆಗೆ ಚಳಿಯೂ ಹೆಚ್ಚಾಗುತ್ತಿದೆ. ಚಳಿಯಿಂದ (Cold) ತಪ್ಪಿಸಿಕೊಳ್ಳಲು ದಪ್ಪದ ಕಂಬಳಿ ಎಲ್ಲಿ ಸಿಗುತ್ತದೆ ಅನ್ನೋದನ್ನು ಹುಡುಕುತ್ತಾರೆ. ಈ ರೀತಿ ಹುಡುಕುವವರ ಬಳಿಯೇ…

Read More
Mangaluru: ರಸ್ತೆ ಮೇಲೆ ಪ್ಲಾಸ್ಟಿಕ್ ಅಲ್ಲ! ಇಲ್ಲಿ ರಸ್ತೆಯೇ ಪ್ಲಾಸ್ಟಿಕಿಂದು! | service road made up of plastic waste in Mangaluru

Mangaluru: ರಸ್ತೆ ಮೇಲೆ ಪ್ಲಾಸ್ಟಿಕ್ ಅಲ್ಲ! ಇಲ್ಲಿ ರಸ್ತೆಯೇ ಪ್ಲಾಸ್ಟಿಕಿಂದು! | service road made up of plastic waste in Mangaluru

Last Updated:June 17, 2025 5:41 PM IST ಮಂಗಳೂರು: ದಕ್ಷಿಣ ಕನ್ನಡದಲ್ಲಿ 170 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 50 ಕಿ.ಮೀ ಉದ್ದದ ಸರ್ವೀಸ್ ರಸ್ತೆ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಹೌದು ಎಸೆದ ಕಲ್ಲನ್ನು ಬಳಸಿ ಸೇತುವೆ ಮಾಡು ಅನ್ನೋ ಗಾದೆಯ ಹಾಗೆ ಇಲ್ಲಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ (Plastic Waste) ರಸ್ತೆ ನಿರ್ಮಿಸಲಾಗಿದೆ. ರೋಡು ತುಂಬಾ ಪ್ಲಾಸ್ಟಿಕ್ ಎಂಬ ವರದಿ…

Read More
Dakshina Kannada: ಕಪ್ಪು-ಬಿಳುಪಿನ ಕಾಲದಿಂದ LEDಯ ಯುಗಕ್ಕೆ; ತಂತ್ರಜ್ಞಾನದ ಓಟದಲ್ಲಿ ಹಿಂದೆ ಬಿದ್ದ ಡೂಮ್ ಟಿವಿಗಳ ಕಥೆ | The story of the doom TVs From the black-and-white era to smart tv era

Dakshina Kannada: ಕಪ್ಪು-ಬಿಳುಪಿನ ಕಾಲದಿಂದ LEDಯ ಯುಗಕ್ಕೆ; ತಂತ್ರಜ್ಞಾನದ ಓಟದಲ್ಲಿ ಹಿಂದೆ ಬಿದ್ದ ಡೂಮ್ ಟಿವಿಗಳ ಕಥೆ | The story of the doom TVs From the black-and-white era to smart tv era

Last Updated:June 14, 2025 7:14 PM IST ಡೂಮ್ ಟಿವಿಗಳು ಕಪ್ಪು ಬಿಳುಪಿನ ಮೂಲಕ ಜನರನ್ನು ರಂಜಿಸುತ್ತಿದ್ದವು. ಈಗ ಎಲ್‍ಇಡಿ, ಸ್ಮಾರ್ಟ್ ಟಿವಿಗಳು ಬದಲಾಗಿದೆ. ಡೂಮ್ ಟಿವಿಗಳ ರಿಪೇರಿ ಕಡಿಮೆ ಖರ್ಚು, ಆದರೆ ಸ್ಮಾರ್ಟ್ ಟಿವಿಗಳತ್ತ ಜನರ ಆಸಕ್ತಿ ಹೆಚ್ಚಾಗಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನೀವು ನೋಡುತ್ತಿರುವ ಈ ಟಿವಿಗಳು (Television) ನಿಮಗೆ ನೆನಪಿದ್ಯಾ? ಈ ಟಿವಿಗಳನ್ನು ಇಂದಿನ ಕೆಲ ಮಕ್ಕಳು (Children) ನೋಡೇ ಇಲ್ಲ ಅಂದ್ರೆ ತಪ್ಪಾಗಲಾರದು. ಹೌದು ಕಾಲ…

Read More
Dakshina Kannada: ಪುತ್ತೂರಿನಲ್ಲಿ ಹಲಸಿನ ಜಾತ್ರೆ; 100ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ, ಮಿಸ್ ಮಾಡ್ದೆ ನೋಡಿ | Puttur 3 day jackfruit fest special contests diverse products

Dakshina Kannada: ಪುತ್ತೂರಿನಲ್ಲಿ ಹಲಸಿನ ಜಾತ್ರೆ; 100ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ, ಮಿಸ್ ಮಾಡ್ದೆ ನೋಡಿ | Puttur 3 day jackfruit fest special contests diverse products

ಕೊಂಚ ಡಿಫರೆಂಟ್ ಆಗಿ‌ ಮೇಳ ಆಯೋಜನೆ ಜಿಲ್ಲೆಯಲ್ಲಿ ಇದೀಗ ಮತ್ತೆ ಹಲಸಿನ ಮೇಳದ ಸೀಸನ್ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮೂರು ದಿನಗಳ ಕಾಲ ಈ ಮೇಳ ನಡೆಯಲಿದೆ. ಈ ಬಾರಿ ಕೊಂಚ ಡಿಫರೆಂಟ್ ಆಗಿ‌ ಮೇಳ ಆಯೋಜಿಸಲಾಗಿದ್ದು, ಹಲಸಿನ ಭಾರ ಎತ್ತುವ ಸ್ಪರ್ಧೆ, ಹಲಸು ತಿನ್ನುವ ಸ್ಪರ್ಧೆ, ಹಲಸಿನ ವಿಚಾರದ ತಾಳಮದ್ದಳೆ ಹೀಗೆ ವಿಶೇಷ ಕಾರ್ಯಕ್ರಮಗಳನ್ನು ಮೇಳದ ಜೊತೆಗೆ ಜೋಡಿಸಲಾಗಿದೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್ ರಾಜ್ಯದೆಲ್ಲೆಡೆ…

Read More