Dakshina Kannada: ಕರಾವಳಿಯಲ್ಲಿ ಹೆಚ್ಚಾಗ್ತಿದೆ ಕ್ಯಾನ್ಸರ್ ಕೇಸ್​! ಬೆಚ್ಚಿ ಬೀಳಿಸ್ತಿದೆ ನಾಲ್ಕು ತಿಂಗಳ ರಿಪೋರ್ಟ್​ | Eating habits are changing day by day Dakshina Kannada reports 371 cancer cases in 4 months | ದಕ್ಷಿಣ ಕನ್ನಡ

Dakshina Kannada: ಕರಾವಳಿಯಲ್ಲಿ ಹೆಚ್ಚಾಗ್ತಿದೆ ಕ್ಯಾನ್ಸರ್ ಕೇಸ್​! ಬೆಚ್ಚಿ ಬೀಳಿಸ್ತಿದೆ ನಾಲ್ಕು ತಿಂಗಳ ರಿಪೋರ್ಟ್​ | Eating habits are changing day by day Dakshina Kannada reports 371 cancer cases in 4 months | ದಕ್ಷಿಣ ಕನ್ನಡ

Last Updated:Dec 28, 2025 11:57 AM IST ದಿನ ಕಳೆದಂತೆ ನಮ್ಮ ಆಹಾರ ಪದ್ದತಿ ಬದಲಾಗುತ್ತಿದೆ. ಯುವ ಜನತೆಯಲ್ಲಿ ಕ್ಯಾನ್ಸರ್​ ಹೆಚ್ಚಾಗುತ್ತಿರುವುದಲ್ಲದೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಏರುತ್ತಿದೆ. ಈ ನಡುವೆ ಕರಾವಳಿಯಲ್ಲಿಯೂ ಈ ಮಾರಣಾಂತಿಕ ಕಾಯಿಲೆ ಹೆಚ್ಚಾಗಿದ್ದು, 4 ತಿಂಗಳ ವರದಿ ಬೆಚ್ಚಿ ಬೀಳುಸ್ತಿದೆ. 4 ತಿಂಗಳಲ್ಲಿ 371 ಜನರಲ್ಲಿ ಕ್ಯಾನ್ಸರ್ ಪತ್ತೆ! ಮಂಗಳೂರು: ದಿನ ಕಳೆದಂತೆ ಕ್ಯಾನ್ಸರ್‌ ಪ್ರಕರಣಗಳು (Cancer Cases in Coastal Karnataka) ಏರುತ್ತಲೇ ಇವೆ. ಈ ಕಾಯಿಲೆಗೆ ದೊಡ್ಡವರು. ಚಿಕ್ಕವರು…

Read More
Competition: ರೀಲ್ಸ್‌ ಮಾಡೋರಿಗೆ ಕಾದಿದೆ ಸುವರ್ಣಾವಕಾಶ, ಫೋಟೋಗ್ರಾಫರ್ ಗಳಿಗೂ ಬಂಪರ್‌ ಆಫರ್! | Mangaluru Kambala ninth year 9 activities special AI contest prize revel | ದಕ್ಷಿಣ ಕನ್ನಡ

Competition: ರೀಲ್ಸ್‌ ಮಾಡೋರಿಗೆ ಕಾದಿದೆ ಸುವರ್ಣಾವಕಾಶ, ಫೋಟೋಗ್ರಾಫರ್ ಗಳಿಗೂ ಬಂಪರ್‌ ಆಫರ್! | Mangaluru Kambala ninth year 9 activities special AI contest prize revel | ದಕ್ಷಿಣ ಕನ್ನಡ

Last Updated:Dec 26, 2025 2:50 PM IST ಮಂಗಳೂರು ಕಂಬಳದ 9ನೇ ವರ್ಷಾಚರಣೆಯಲ್ಲಿ 9 ಚಟುವಟಿಕೆಗಳು, ರಾಣಿ ಅಬ್ಬಕ್ಕ ಚಿತ್ರ ಪ್ರದರ್ಶನ, ವಂದೇ ಮಾತರಂ ಗೀತ, ಪ್ರಶಸ್ತಿ ಪ್ರದಾನ, ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮ, ಗಣ್ಯರ ಭಾಗವಹಿಸುವಿಕೆ. ಮಂಗಳೂರು ಕಂಬಳ ಮಂಗಳೂರು: ಸಂಸದ ಕ್ಯಾ.ಬ್ರಿಜೇಶ್ ಶೆಟ್ಟಿಯವರ ಸಾರಥ್ಯದಲ್ಲಿ ನಗರದ (City) ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ 9ನೇ ವರ್ಷದ ಮಂಗಳೂರು (Mangaluru) ಕಂಬಳದಲ್ಲಿ ಈ ಬಾರಿ 9ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ…

Read More
Diplomat: ವಿಂಟರ್ ವೈಟ್ ಹೌಸ್‌ನಲ್ಲಿ ರಾಜತಾಂತ್ರಿಕ ಚರ್ಚೆ, ಕ್ವಾತ್ರಾ–ಗೋರ್ ಭೇಟಿ; ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವೇಗ? | | ದಕ್ಷಿಣ ಕನ್ನಡ

Diplomat: ವಿಂಟರ್ ವೈಟ್ ಹೌಸ್‌ನಲ್ಲಿ ರಾಜತಾಂತ್ರಿಕ ಚರ್ಚೆ, ಕ್ವಾತ್ರಾ–ಗೋರ್ ಭೇಟಿ; ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವೇಗ? | | ದಕ್ಷಿಣ ಕನ್ನಡ

ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶ ಪುನಃಸ್ಥಾಪಿಸುವ ಉದ್ದೇಶ! ಈ ಹಿಂದೆ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್, ಭಾರತವು ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ದೇಶೀಯ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಪ್ರವೇಶವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಮಾತುಕತೆಗಳನ್ನು ‘ಸಾಧ್ಯವಾದಷ್ಟು ಬೇಗ’ ಮುಕ್ತಾಯಗೊಳಿಸಲು ಬಯಸುತ್ತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತೆರಿಗೆ ನೀತಿ, ಹಾಗೂ ಮಾರುಕಟ್ಟೆ ಪ್ರವೇಶದ ಕುರಿತು ಬದಲಾವಣೆಗಳೂ ಆಗಬಹುದೆಂದು ಅಂದಾಜಿಸಲಾಗಿದೆ. ಸುಂಕ ಮತ್ತು ವ್ಯಾಪಾರ ಒಪ್ಪಂದವೇ ಚರ್ಚೆಯ ಕೇಂದ್ರ ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಕ್ವಾತ್ರಾ ಮತ್ತು…

Read More
Stadium: ಹೊಸ ವರ್ಷಕ್ಕೆ ಹೊಸ ಶಾಕ್‌, ಈ ಕ್ರೀಡಾಂಗಣದ ಪ್ರವೇಶಕ್ಕೆ 2 ತಿಂಗಳ ನಿಷೇಧ! | Mangala Stadium closed for 60 days 3 crore grant for development work | ದಕ್ಷಿಣ ಕನ್ನಡ

Stadium: ಹೊಸ ವರ್ಷಕ್ಕೆ ಹೊಸ ಶಾಕ್‌, ಈ ಕ್ರೀಡಾಂಗಣದ ಪ್ರವೇಶಕ್ಕೆ 2 ತಿಂಗಳ ನಿಷೇಧ! | Mangala Stadium closed for 60 days 3 crore grant for development work | ದಕ್ಷಿಣ ಕನ್ನಡ

Last Updated:Dec 23, 2025 11:39 AM IST ಮಂಗಳಾ ಕ್ರೀಡಾಂಗಣ ಮಂಗಳೂರು ಅಭಿವೃದ್ಧಿಗೆ ಮೂರು ಕೋಟಿ ಅನುದಾನ ಮೀಸಲಾಗಿ, ಎರಡು ತಿಂಗಳು ಬಂದ್ ಆಗಲಿದೆ. ಸಿಂಥೆಟಿಕ್ ಟ್ರ್ಯಾಕ್ ದುರಸ್ತಿ, ವಾಕಿಂಗ್ ಪಾಥ್, ಪೆನ್ಸಿಂಗ್ ಸೇರಿ ಸುಧಾರಣೆ ನಡೆಯಲಿದೆ. ಕ್ರೀಡಾಂಗಣ ಬಂದ್! ಮಂಗಳೂರು: ಬೆಳ್ಳಂಬೆಳಗ್ಗೆ ಅಥವಾ ಸಾಯಂಕಾಲ (Evening) ಸಮಯದಲ್ಲಿ ನಡಿಗೆ, ಓಟ, ವ್ಯಾಯಾಮಕ್ಕೆ ನಗರ, ಹಳ್ಳಿ ಎಲ್ಲಾ ಬದಿಯಿಂದಲೂ ಬರುವ ಜನ ಆಶ್ರಯಿಸುವುದು ಸಾರ್ವಜನಿಕ ಕ್ರೀಡಾಂಗಣವನ್ನೇ. ಅದರಲ್ಲೂ ಕೂಡ ಅನೇಕ ಬಡ ವಿದ್ಯಾರ್ಥಿಗಳಿಗೆ (Students) ಹಾಗೂ…

Read More
Luxury Cruise: ಬರೋಬ್ಬರಿ 13,000 ಕಿಲೋಮೀಟರ್‌ ದೂರದಿಂದ ಬಂತು ಐಶಾರಾಮಿ ನೌಕೆ, ಬಂದರೋ ಬಂದರೋ ಬಾರ್ಸಿಲೋನಾದಿಂದ ʼಬಂದರು!ʼ | Mangaluru port Bahamas flagged luxury cruise attracts tourists | ದಕ್ಷಿಣ ಕನ್ನಡ

Luxury Cruise: ಬರೋಬ್ಬರಿ 13,000 ಕಿಲೋಮೀಟರ್‌ ದೂರದಿಂದ ಬಂತು ಐಶಾರಾಮಿ ನೌಕೆ, ಬಂದರೋ ಬಂದರೋ ಬಾರ್ಸಿಲೋನಾದಿಂದ ʼಬಂದರು!ʼ | Mangaluru port Bahamas flagged luxury cruise attracts tourists | ದಕ್ಷಿಣ ಕನ್ನಡ

Last Updated:Dec 23, 2025 11:11 AM IST ಮಂಗಳೂರಿನ ಎನ್ಎಂಪಿಎ ಬಂದರಿಗೆ ಬಹಮಾಸ್‌ ಧ್ವಜದ ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಕ್ರೂಸ್ ಬಂದು, ಬಾರ್ಸಿಲೋನಾ ಸೇರಿದಂತೆ ವಿವಿಧೆಡೆಯಿಂದ ಬಂದ ಪ್ರವಾಸಿಗರು ಮಂಗಳೂರು ಸೌಂದರ್ಯ ಅನುಭವಿಸಿ ಕೊಚ್ಚಿನ್ ಕಡೆ ಸಾಗಿದರು. ಐಶಾರಾಮಿ ಹಡಗು ಮಂಗಳೂರು: ಇದು ವಿದೇಶಿ ನೌಕೆಗಳು ಭಾರತೀಯ (Indian) ಕಡಲತಡಿಗೆ ಬರುವ ಕಾಲ. ಈ ವರ್ಷ 7000 ನಾಟಿಕಲ್‌ ಮೈಲು ದೂರದಿಂದ (Distance) ಒಂದು ಹಡಗು ಮಂಗಳೂರಿಗೆ (Manglore) ಬಂದಿದೆ. 9000 ನಾಟಿಕಲ್‌ ಮೈಲು…

Read More
Special Event: ಮಂಗಳೂರಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ, ಆದರೆ ಇದು ಸಾಮಾನ್ಯ ಸ್ವಿಮ್ಮಿಂಗ್‌ ಅಲ್ವೇ ಅಲ್ಲ!! | Mangaluru Finn Swimming Championship Manya breaks record | ದಕ್ಷಿಣ ಕನ್ನಡ

Special Event: ಮಂಗಳೂರಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ, ಆದರೆ ಇದು ಸಾಮಾನ್ಯ ಸ್ವಿಮ್ಮಿಂಗ್‌ ಅಲ್ವೇ ಅಲ್ಲ!! | Mangaluru Finn Swimming Championship Manya breaks record | ದಕ್ಷಿಣ ಕನ್ನಡ

Last Updated:Dec 21, 2025 6:14 PM IST ಮಂಗಳೂರಿನಲ್ಲಿ ಮೊದಲ ಬಾರಿಗೆ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಮಾನ್ಯ 25.65 ಸೆಕೆಂಡ್‌ನಲ್ಲಿ ದಾಖಲೆ ಮುರಿದು ಹೊಸ ಇತಿಹಾಸ ರಚಿಸಿದ್ದಾರೆ. 25ಕ್ಕೂ ಹೆಚ್ಚು ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರಾವಳಿ ಮಾತ್ರವಲ್ಲ (Coastal) ರಾಜ್ಯಕ್ಕೇ ಹೊಸದಾಗಿ ಪರಿಚಿತಗೊಂಡಿರುವ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ಗೆ ಇದೇ ಪ್ರಥಮ ಬಾರಿಗೆ ಮಂಗಳೂರು (Mangaluru) ಸಾಕ್ಷಿಯಾಗುತ್ತಿದೆ. ಫಿನ್ ಸ್ವಿಮ್ಮಿಂಗ್ ಹೆಸರು ಕೇಳುವಾಗಲೇ ವಿಶಿಷ್ಟವೆನಿಸಿದೆ. ಈಜುಪಟುಗಳು (Swimmers) ಕಾಲಿಗೆ…

Read More
ಪಿಲಿಕುಳಕ್ಕೆ ಬರುವವರಿಗೆ ಡಬಲ್‌ ಸಂಭ್ರಮ, ಪುಟ್ಟ ವ್ಯಾಘ್ರಗಳ ಚೆನ್ನಾಟದೊಂದಿಗೆ ಜೊತೆ ರಿಯಾಯಿತಿ ಕೊಡುಗೆ!

ಪಿಲಿಕುಳಕ್ಕೆ ಬರುವವರಿಗೆ ಡಬಲ್‌ ಸಂಭ್ರಮ, ಪುಟ್ಟ ವ್ಯಾಘ್ರಗಳ ಚೆನ್ನಾಟದೊಂದಿಗೆ ಜೊತೆ ರಿಯಾಯಿತಿ ಕೊಡುಗೆ!

ಕರಾವಳಿ ಉತ್ಸವದ ಭಾಗವಾಗಿ ಡಿ.21ರಂದು ಪಿಲಿಕುಳ ಉದ್ಯಾನವನದಲ್ಲಿ ಟೆನ್ನಿಸನ್ ಮತ್ತು ಆಲಿವರ್ ಹೆಸರಿನ ಹುಲಿ ಮರಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಬಿಡಲಾಗುತ್ತಿದೆ.

Read More
Agri Tips: ಸಿಂಗಲ್‌ ಮರ, ಡಬಲ್‌ ಲಾಭ! ಮಲೆನಾಡ ಸಿರಿ ಕರಾವಳಿಗೆ! 3 ಲಕ್ಷ ಬಂಡವಾಳ, ಕೋಟಿ ಲಾಭದ ನಿರೀಕ್ಷೆ! | Ajitprasad Rai success with Silver Wood cultivation on 20 acres in Puttur | ಕೃಷಿ

Agri Tips: ಸಿಂಗಲ್‌ ಮರ, ಡಬಲ್‌ ಲಾಭ! ಮಲೆನಾಡ ಸಿರಿ ಕರಾವಳಿಗೆ! 3 ಲಕ್ಷ ಬಂಡವಾಳ, ಕೋಟಿ ಲಾಭದ ನಿರೀಕ್ಷೆ! | Ajitprasad Rai success with Silver Wood cultivation on 20 acres in Puttur | ಕೃಷಿ

Last Updated:Dec 20, 2025 11:10 AM IST ಪುತ್ತೂರಿನ ಅಜಿತಪ್ರಸಾದ್ ರೈ 20 ಎಕರೆ ಭೂಮಿಯಲ್ಲಿ 3 ಸಾವಿರ ಸಿಲ್ವರ್ ವುಡ್ ಮರಗಳನ್ನು ಬೆಳೆಸಿ, ಕಾಳುಮೆಣಸು ಸಹ ಬೆಳೆದು ಡಬಲ್ ಆದಾಯದ ನಿರೀಕ್ಷೆಯಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್  ವುಡ್ ಮರಗಳನ್ನ ಬೆಳೆಸಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಯತ್ನಿಸಲಾಗಿದೆ. ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು (Trees)…

Read More
Special News: ಈ ಅಂಗಡಿಗಳಲ್ಲಿ ಏನೇ ಕೊಂಡ್ರೂ ಟಿವಿ, ಬೈಕ್‌, ಕಾರು ಉಚಿತ! ತಮಾಷೆನೇ ಅಲ್ಲ, ಇದು ಪಕ್ಕಾ ಲಕ್ಕಿನ ಆಟ | Puttur festival offer lucky coupon scheme boosts retail shops | ದಕ್ಷಿಣ ಕನ್ನಡ

Special News: ಈ ಅಂಗಡಿಗಳಲ್ಲಿ ಏನೇ ಕೊಂಡ್ರೂ ಟಿವಿ, ಬೈಕ್‌, ಕಾರು ಉಚಿತ! ತಮಾಷೆನೇ ಅಲ್ಲ, ಇದು ಪಕ್ಕಾ ಲಕ್ಕಿನ ಆಟ | Puttur festival offer lucky coupon scheme boosts retail shops | ದಕ್ಷಿಣ ಕನ್ನಡ

Last Updated:Dec 20, 2025 8:43 AM IST ಪುತ್ತೂರು ವರ್ತಕರ ಸಂಘ ಪುತ್ತೂರು ಹಬ್ಬ ಯೋಜನೆ ಮೂಲಕ ಲಕ್ಕಿ ಕೂಪನ್ ಆಫರ್ ನೀಡಿದ್ದು, ಗ್ರಾಹಕರಿಗೆ ಟಿವಿ, ಮೊಬೈಲ್, ಫ್ರಿಡ್ಜ್, ಕಾರು, ಬೈಕ್ ಸೇರಿದಂತೆ ಬಹುಮಾನಗಳ ಅವಕಾಶ ಸಿಕ್ಕಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಆನ್‌ಲೈನ್ ಮಾರಾಟ (Online) ಕಂಪನಿಗಳ ದರದ ಪೈಪೋಟಿಯಿಂದ (Competition) ಸಣ್ಣ-ಪುಟ್ಟ ಅಂಗಡಿಗಳು, ದಿನಸಿ ಅಂಗಡಿಗಳ ವ್ಯಾಪಾರಕ್ಕೂ ಕುತ್ತು ಬಂದಿದೆ. ಎಲ್ಲರೂ ಇಂದು ಆನ್‌ಲೈನ್…

Read More