Mangaluru: ಯಾರಿಲ್ಲ ಬಾ ಎಂದ! ಪೊಲೀಸರ ಸಮಯ ಪ್ರಜ್ಞೆ, ಕಾಮುಕರಿಂದ ಬಾಲಕಿ ಗ್ರೇಟ್ ಎಸ್ಕೇಪ್! | Mangaluru POCSO case against gang minor gril reaucued by police Dakshina Kannada | ದಕ್ಷಿಣ ಕನ್ನಡ

Mangaluru: ಯಾರಿಲ್ಲ ಬಾ ಎಂದ! ಪೊಲೀಸರ ಸಮಯ ಪ್ರಜ್ಞೆ, ಕಾಮುಕರಿಂದ ಬಾಲಕಿ ಗ್ರೇಟ್ ಎಸ್ಕೇಪ್! | Mangaluru POCSO case against gang minor gril reaucued by police Dakshina Kannada | ದಕ್ಷಿಣ ಕನ್ನಡ

Last Updated:October 15, 2025 11:56 AM IST ನಿಡ್ಡೋಡಿ ನಿವಾಸಿ ಮಹೇಶ ಆತನ ಗೆಳೆಯರೊಂದಿಗೆ ಪ್ರೀತಿ ಹೆಸರಲ್ಲಿ ಅಪ್ರಾಪ್ತೆಯನ್ನ ಗ್ಯಾಂಗ್‌ರೇಪ್‌ಗೆ ಯತ್ನಿಸಿದ್ದು, ಪೋಲೀಸರು ಬಾಲಕಿಯನ್ನು ರಕ್ಷಣೆ ಮಾಡಿ, ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು: ಆತ ರೇಪ್‌ ಕೇಸ್‌ವೊಂದರಲ್ಲಿ (Rape Case) ತಾಗ್ಲಾಕೊಂಡಿದ್ದವ. ಜೈಲಿಂದ (Jail) ಹೊರ ಬಂದ್ಮೇಲೆ ಬುದ್ದಿ ಬದಲಾಗಿರ್ಲಿಲ್ಲ. ಈತನ ಪ್ರೀತಿಯ ನಾಟಕಕ್ಕೆ (Love) ಮರುಳಾದ ಹೆಣ್ಮಗಳು, ಕಾಮಾಂದರ ಕೈಯಿಂದ ಗ್ರೇಟ್‌‌ ಎಸ್ಕೇಪ್‌ (Great Escape) ಆಗಿದ್ದಾಳೆ. ಖಾಕಿ…

Read More
Strange News: ಅವಳಿ ವೀರರ ಸನ್ನಿಧಾನದಲ್ಲಿ ಶಾಂತಿಯ ಮೂರ್ತಿ! ತುಳುನಾಡ ದೈವಗಳ ನಡುವೆ ಗಾಂಧೀಜಿ…! | Mangaluru Brahma Baidarkala Garadi daily puja and respect for Mahatma Gandhi | ದಕ್ಷಿಣ ಕನ್ನಡ

Strange News: ಅವಳಿ ವೀರರ ಸನ್ನಿಧಾನದಲ್ಲಿ ಶಾಂತಿಯ ಮೂರ್ತಿ! ತುಳುನಾಡ ದೈವಗಳ ನಡುವೆ ಗಾಂಧೀಜಿ…! | Mangaluru Brahma Baidarkala Garadi daily puja and respect for Mahatma Gandhi | ದಕ್ಷಿಣ ಕನ್ನಡ

Last Updated:October 14, 2025 2:22 PM IST ಮಹಾತ್ಮ ಗಾಂಧಿಗೆ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಐದು ಗ್ರಾಮಗಳ ಮುಖ್ಯಸ್ಥರು ಗಾಂಧಿ ಗುಡಿ ಸ್ಥಾಪಿಸಿದ್ದಾರೆ. ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಬಂದಿದ್ದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ತುಳುನಾಡಲ್ಲಿ ಬರೀ ಪೌರಾಣಿಕ, ಜಾನಪದ, ಚಾರಿತ್ರಿಕ ಸಾಧಕರು ದೈವದ (Demi God) ಸ್ಥಾನಕ್ಕೇರಿ ಪೂಜೆ ಪಡೆದಿಲ್ಲ. ಬದಲಿಗೆ ನಮ್ಮ ಸಾಮಾಜಿಕ ಹಾಗೂ ಸ್ವಾತಂತ್ರ್ಯ‌ ‌ಹೋರಾಟದ ಪ್ರತಿನಿಧಿಗಳೂ ಕೂಡ‌ ದೈವದ…

Read More
Achievement: ತಮಿಳುನಾಡಲ್ಲಿ ತುಳುನಾಡ ʼಪೊಣ್ʼ ಗಳ ಜಯಭೇರಿ, ಪಡುಮಲೆಯಲ್ಲಿ ಹಬ್ಬದ ವಾತಾವರಣ! | ದಕ್ಷಿಣ ಕನ್ನಡ

Achievement: ತಮಿಳುನಾಡಲ್ಲಿ ತುಳುನಾಡ ʼಪೊಣ್ʼ ಗಳ ಜಯಭೇರಿ, ಪಡುಮಲೆಯಲ್ಲಿ ಹಬ್ಬದ ವಾತಾವರಣ! | ದಕ್ಷಿಣ ಕನ್ನಡ

Last Updated:October 14, 2025 9:38 AM IST ಪಡುಮಲೆ ಮಹಿಳಾ ತಂಡವು ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು, ಈಶ ಫೌಂಡೇಶನ್‌ನಿಂದ 5 ಲಕ್ಷ ಬಹುಮಾನ ಮತ್ತು ಊರಿನ ಅದ್ದೂರಿ ಸನ್ಮಾನ ಪಡೆದಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತೆರೆದ ಜೀಪಿನ (Jeep) ಮೆರವಣಿಗೆ, ಜೈಕಾರ, ಹೂಮಾಲೆಗಳಿಂದ ಕೂಡಿರುವ ಹೆಂಗಸರ ಕೊರಳು, ಕಣ್ಣಲ್ಲಿ ಆನಂದ (Joy) ಭಾಷ್ಪ, ಊರಿಗೆ ಜೈಕಾರ ಹೇಳುತ್ತಾ ಸಾಗುತ್ತಿರುವ ಜನರು (People)…

Read More
Good News: ಹಸಿರು ನೆಟ್‌ ನಲ್ಲಿ ಕಂಗೊಳಿಸುತ್ತಿದೆ ಮಂಗಳೂರಿನ ಹೆದ್ದಾರಿ! ಅರಣ್ಯ ಇಲಾಖೆ ಮಾಡಿದ ಮಹತ್ವದ ನಿರ್ಧಾರವಿದು..! | Mangaluru Kadur highway Forest Department unveils plan to plant 4000 trees | ದಕ್ಷಿಣ ಕನ್ನಡ

Good News: ಹಸಿರು ನೆಟ್‌ ನಲ್ಲಿ ಕಂಗೊಳಿಸುತ್ತಿದೆ ಮಂಗಳೂರಿನ ಹೆದ್ದಾರಿ! ಅರಣ್ಯ ಇಲಾಖೆ ಮಾಡಿದ ಮಹತ್ವದ ನಿರ್ಧಾರವಿದು..! | Mangaluru Kadur highway Forest Department unveils plan to plant 4000 trees | ದಕ್ಷಿಣ ಕನ್ನಡ

Last Updated:October 13, 2025 6:24 PM IST ಮಂಗಳೂರು-ಕಡೂರು ಹೆದ್ದಾರಿ ಅಗಲೀಕರಣದ ಬಳಿಕ ವೇಣೂರು ವಲಯ ಅರಣ್ಯ ಇಲಾಖೆ 1200 ಗಿಡಗಳನ್ನು ನೆಟ್ಟು, 4000 ಗಿಡಗಳ ಯೋಜನೆ ರೂಪಿಸಿದೆ. ಹಸಿರು ನೆಟ್ ಸಂರಕ್ಷಣೆ ವಿಶೇಷ ಆಕರ್ಷಣೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹೊಸ ರಸ್ತೆ (New Road) ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯೋದು ಸಾಮಾನ್ಯ. ಮರಗಳನ್ನು (Tree)  ಕಡಿದು ರಸ್ತೆ ನಿರ್ಮಿಸಿದ ಬಳಿಕ ಮತ್ತೆ ರಸ್ತೆ ಪಕ್ಕದಲ್ಲಿ ಮರ-ಗಿಡಗಳನ್ನು ನೆಡುವ…

Read More
Inspirational Story: ಇದು ಬಡವರು ಖುಷಿ ಪಡುವ ಸುದ್ದಿ, ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಈ ಸೌಕರ್ಯ ಉಚಿತ! | wenlock Hospital launches Batte Bank to help poor | ದಕ್ಷಿಣ ಕನ್ನಡ

Inspirational Story: ಇದು ಬಡವರು ಖುಷಿ ಪಡುವ ಸುದ್ದಿ, ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಈ ಸೌಕರ್ಯ ಉಚಿತ! | wenlock Hospital launches Batte Bank to help poor | ದಕ್ಷಿಣ ಕನ್ನಡ

Last Updated:October 12, 2025 6:30 PM IST ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ʼಕರುಣೆಯ ತೊಟ್ಟಿಲುʼ ಬಟ್ಟೆ ಬ್ಯಾಂಕ್ ಆರಂಭಿಸಿ ಬಡ ರೋಗಿಗಳು ಮತ್ತು ಅವರ ಜೊತೆಗಾರರಿಗೆ ಉಚಿತ ಬಟ್ಟೆ ವಿತರಣೆ ಮಾಡುತ್ತಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ನಗರದಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆ ಬಡವರ ಆಸ್ಪತ್ರೆ. ದಿನಗೂಲಿ‌ ಮಾಡಿ ಬದುಕು ಸಾಗಿಸುತ್ತಿರುವವರು, ಅಶಕ್ತರು ಚಿಕಿತ್ಸಾ ವೆಚ್ಚ ಇಲ್ಲದ ಕಾರಣ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ, ಹೊರ ಜಿಲ್ಲೆಗಳ, ಹೊರ…

Read More
Dakshina Kannada forest: ಅಕೇಶಿಯಾ ಕಾಡುಗಳ ಮುಂದೆ ಮರೆಯಾಗುತ್ತಿವೆಯಾ ನೈಸರ್ಗಿಕ ಮರ-ಗಿಡಗಳು? | Dakshina Kannada forest | ದಕ್ಷಿಣ ಕನ್ನಡ

Dakshina Kannada forest: ಅಕೇಶಿಯಾ ಕಾಡುಗಳ ಮುಂದೆ ಮರೆಯಾಗುತ್ತಿವೆಯಾ ನೈಸರ್ಗಿಕ ಮರ-ಗಿಡಗಳು? | Dakshina Kannada forest | ದಕ್ಷಿಣ ಕನ್ನಡ

Last Updated:October 12, 2025 5:39 PM IST ದಕ್ಷಿಣ ಕನ್ನಡದಲ್ಲಿ ಅಕೇಶಿಯಾ ಮರಗಳು ವ್ಯಾಪಕವಾಗಿ ಹಬ್ಬಿ, ನೈಸರ್ಗಿಕ ಸಸ್ಯಗಳನ್ನು ತೆರಮೆಗೆ ಸರಿಸುತ್ತಿವೆ. ಹುಲ್ಲುಗಾವಲು ಪ್ರದೇಶಗಳನ್ನು ಆಕ್ರಮಿಸಿಕೊಂಡು, ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ವಿದೇಶಿ ತಳಿಯಾದ ಅಕೇಶಿಯಾ ಮರ (Akeshiya Tree) ಇಂದು ಎಲ್ಲೆಂದರಲ್ಲಿ ಬೆಳೆಯುತ್ತೆ. ದಕ್ಷಿಣ ಕನ್ನಡದ (Dakshina Kannada) ಕೆಲವು ಕಡೆಗಳಲ್ಲಿ ಈ ಅಕೇಶಿಯಾ ಮರಗಳೇ ತುಂಬಿದ ಕಾಡುಗಳನ್ನೂ (Forest) ನೋಡಬಹುದಾಗಿದೆ. ಒಂದು ಕಾಲದಲ್ಲಿ ಅರಣ್ಯ ಅತಿಕ್ರಮಣ…

Read More
Rescue: ಏನು ಮಾಡಿದರೂ ಕದಲದ ಆಗಂತುಕ! ಕಾಳಿಂಗನ ಹಿಡಿಯಲು ಹರಸಾಹಸ, ಅಬ್ಬಬ್ಬಾ ಇದು ಸಾಮಾನ್ಯದ ಸರ್ಪವಲ್ಲ!! | Kalmadka 12 foot KIng Cobra snake found in pipe Tejas Bannur team rescues | ದಕ್ಷಿಣ ಕನ್ನಡ

Rescue: ಏನು ಮಾಡಿದರೂ ಕದಲದ ಆಗಂತುಕ! ಕಾಳಿಂಗನ ಹಿಡಿಯಲು ಹರಸಾಹಸ, ಅಬ್ಬಬ್ಬಾ ಇದು ಸಾಮಾನ್ಯದ ಸರ್ಪವಲ್ಲ!! | Kalmadka 12 foot KIng Cobra snake found in pipe Tejas Bannur team rescues | ದಕ್ಷಿಣ ಕನ್ನಡ

Last Updated:October 12, 2025 2:44 PM IST 12 ಅಡಿ ಉದ್ದದ ಕಾಳಿಂಗ ಸರ್ಪ ಉಡವನ್ನು ತಿಂದ ಬಳಿಕ ಮನೆಯ ಪಕ್ಕದ ತೋಟದಲ್ಲಿ ತಂಗಿತ್ತು. ತೇಜಸ್‌ ಬನ್ನೂರು ತಂಡ ಮತ್ತು ಅರಣ್ಯ ಇಲಾಖೆ ಬಂಟಮಲೆ ಅರಣ್ಯಕ್ಕೆ ಕಾಳಿಂಗನ ಸಾಗಿಸಿ ರಕ್ಷಣೆ ಮಾಡಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಆಹಾರವನ್ನು (Prey) ಹಿಂಬಾಲಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಆಹಾರವನ್ನು ತಿಂದು ಮನೆಯೊಂದರ (House) ಪಕ್ಕದಲ್ಲೇ ಠಿಕಾಣಿ ಹೂಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ…

Read More
African Flower: ಜನರನ್ನು ಆಕರ್ಷಿಸುವ ವಿಭಿನ್ನ ದಾಸವಾಳ, ಬೆಳಗ್ಗೆ 9 ಗಂಟೆ ಬಳಿಕ ಅರಳುವ ಹೂವಿನ ವಿಶೇಷತೆ ನೋಡಿ! | Hibiscus varieties | ದಕ್ಷಿಣ ಕನ್ನಡ

African Flower: ಜನರನ್ನು ಆಕರ್ಷಿಸುವ ವಿಭಿನ್ನ ದಾಸವಾಳ, ಬೆಳಗ್ಗೆ 9 ಗಂಟೆ ಬಳಿಕ ಅರಳುವ ಹೂವಿನ ವಿಶೇಷತೆ ನೋಡಿ! | Hibiscus varieties | ದಕ್ಷಿಣ ಕನ್ನಡ

Last Updated:October 12, 2025 9:11 AM IST ಆಫ್ರಿಕನ್ ರೋಸ್ ಮೆಲ್ಲೋ ದಾಸವಾಳ ಹೂವು ಕರಾವಳಿಯಲ್ಲಿ ಅಪರೂಪ, ಬೆಳಗ್ಗೆ 9 ಗಂಟೆಗೆ ಅರಳುತ್ತದೆ. ಬ್ರೆಜಿಲ್ ನಲ್ಲಿ ಪಾನೀಯಕ್ಕೆ ಬಳಸುತ್ತಾರೆ, ಆಫೀಸ್ ಹೂ ಎಂದು ಕರೆಯಲಾಗುತ್ತದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ದಾಸವಾಳ (Hibiscus) ಹೂವಿನಲ್ಲಿ ಹಲವು ಪ್ರಕಾರಗಳಿದ್ದು, ಆಯಾಯ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಅವುಗಳು ಬೆಳೆಯುತ್ತವೆ. ಒಂದು ಕಡೆ ಬೆಳೆಯುವ ದಾಸವಾಳ ಹೂವಿಗೂ (Flower) ,ಇನ್ನೊಂದು ಕಡೆ ಬೆಳೆಯುವ ದಾಸವಾಳ ಹೂವಿಗೂ ಬಹಳಷ್ಡು…

Read More
Tourist Spot: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಈ ತಾಣ, ನೀವೂ ಮಿಸ್ ಮಾಡ್ದೇ ನೋಡ್ಲೇಬೇಕು! | Ranipur trekking | ದಕ್ಷಿಣ ಕನ್ನಡ

Tourist Spot: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಈ ತಾಣ, ನೀವೂ ಮಿಸ್ ಮಾಡ್ದೇ ನೋಡ್ಲೇಬೇಕು! | Ranipur trekking | ದಕ್ಷಿಣ ಕನ್ನಡ

Last Updated:October 12, 2025 7:12 AM IST ಕರ್ನಾಟಕ-ಕೇರಳ ಗಡಿಯಲ್ಲಿ ಇರುವ ರಾಣಿಪುರ ಬೆಟ್ಟ 1048 ಮೀ ಎತ್ತರದಲ್ಲಿ, ಚಾರಣಿಗರು ಮತ್ತು ಬೈಕ್ ಸವಾರರಿಗೆ ಆಕರ್ಷಕ ತಾಣವಾಗಿದೆ, ಹಸಿರು, ನದಿ ದೃಶ್ಯ, ಪ್ಲಾಸ್ಟಿಕ್ ನಿಷೇಧ ಇಲ್ಲಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಳೆಗಾಲ ಕೊಂಚ ಕಡಿಮೆಯಾಗುತ್ತಿದ್ದಂತೆ ಚಾರಣಿಗರು ತಮ್ಮ ನೆಚ್ಚಿನ ಪ್ರದೇಶಗಳಿಗೆ ಚಾರಣಕ್ಕೆ ಹೊರಡಲು ಅಣಿಯಾಗುತ್ತಾರೆ. ಮಳೆಗಾಲದಲ್ಲಿದ್ದಂತೆ (Rainy Season) ಅಚ್ಚ ಹಸುರಿನ ಪರಿಸರದ ಅನುಭವ ಸಿಗಬೇಕು ಅನ್ನೋ ಕಾರಣಕ್ಕೆ ಇದೇ ಸಮಯದಲ್ಲಿ…

Read More
Barkabail Guttu: ಕರ್ನಾಟಕದಲ್ಲಿ ಇಂತಹ ಮನೆ ಬೇರೆಲ್ಲೂ ನೋಡೋಕೆ ಸಿಗೋಲ್ಲ! 990 ವರ್ಷದಿಂದ ಧರ್ಮದೈವಗಳ ತಾಣವಾಗಿದೆ ಈ ಗುತ್ತು…! | Bakrabailu Dharmachavadi 990 year old house history unveiled | ದಕ್ಷಿಣ ಕನ್ನಡ

Barkabail Guttu: ಕರ್ನಾಟಕದಲ್ಲಿ ಇಂತಹ ಮನೆ ಬೇರೆಲ್ಲೂ ನೋಡೋಕೆ ಸಿಗೋಲ್ಲ! 990 ವರ್ಷದಿಂದ ಧರ್ಮದೈವಗಳ ತಾಣವಾಗಿದೆ ಈ ಗುತ್ತು…! | Bakrabailu Dharmachavadi 990 year old house history unveiled | ದಕ್ಷಿಣ ಕನ್ನಡ

Last Updated:October 11, 2025 6:52 PM IST ಬಾಕ್ರಬೈಲು ಧರ್ಮಚಾವಡಿ, ಮಂಜೇಶ್ವರ ಪಾತೂರು ಗ್ರಾಮದಲ್ಲಿ 990 ವರ್ಷಗಳ ಇತಿಹಾಸ ಹೊಂದಿರುವ ಮನೆ, ಶ್ರೀ ತ್ರಿಪುರಸುಂದರಿ, ಮಲರಾಯ, ಜುಮಾದಿ ಬಂಟ ದೈವಗಳ ಸಾನಿಧ್ಯದಿಂದ ಪ್ರಸಿದ್ಧ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಪಂಚವರ್ಣದ ಬೀಡು, ಬೆರ್ಮೆರ್ ನಾಡು (Almighty) ದಕ್ಷಿಣ ಕನ್ನಡದ ಧರ್ಮ-ಆಚಾರ-ಸಂಸ್ಕೃತಿ ಉಚ್ಛ್ರಾಯ ಪರಂಪರೆಯನ್ನು (Heritage) ಹೊಂದಿದೆ. ಹಿಂದೆ ದೇಗುಲಗಳಿಗಿಂತ (Temple) ಜಾಸ್ತಿ ನೇಮ, ಕೊಲ, ನಿತ್ಯಗಳನ್ನು ದೈವಗಳ ಮಣಿ, ಮಂಚ, ಮೊಗ, ಕಡ್ತಲೆ ಇರುವ…

Read More