Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Last Updated:Feb 10, 2026 5:14 PM IST ಮಂಗಳೂರು ಕದ್ರಿ ಪಾರ್ಕ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ 50 ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳೊಂದಿಗೆ ಫುಡ್ ಫೆಸ್ಟಿವಲ್ ಜರುಗಿದ್ದು, ಕೋಸ್ಟಲ್ ಫುಡ್ ಪ್ರಿಯರಿಗೆ ವೈವಿಧ್ಯಮಯ ರುಚಿ ಸವಿಯಲು ಅವಕಾಶವಿತ್ತು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಈ ಜನುಮವೇ ಆಹಾ ದೊರಕಿದೆ ರುಚಿ (Taste) ಸವಿಯಲು,  ಈ ಜಗವಿದೆ ನವರಸಗಳ ಉಣಬಡಿಸಲು ಎಂಬ ಒಗ್ಗರಣೆ ಚಿತ್ರದ ಹಾಡಿನ (Song) ಸಾಲಿನಂತೆ, ಇಲ್ಲಿ ಕೋರಿ ಸುಕ್ಕ, ನೀರ್ ದೋಸೆ,…

Read More
Emotional Story: ಮನೆಯಲ್ಲಿ ಮಕ್ಕಳ ಮುಂದೆ ಜಗಳ ಆಡ್ಬೇಡಿ, ಕಳೆದು ಹೋದ ಮಗಳು; ಅಪ್ಪನ ಸಾವಿರಾರು ಕಿ.ಮೀ ಪಯಣ! | Mangaluru White House Kiran Kumari missing case revealed | ಮಂಗಳೂರು ನ್ಯೂಸ್ (Mangaluru News)

Emotional Story: ಮನೆಯಲ್ಲಿ ಮಕ್ಕಳ ಮುಂದೆ ಜಗಳ ಆಡ್ಬೇಡಿ, ಕಳೆದು ಹೋದ ಮಗಳು; ಅಪ್ಪನ ಸಾವಿರಾರು ಕಿ.ಮೀ ಪಯಣ! | Mangaluru White House Kiran Kumari missing case revealed | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 5:47 PM IST ಮಂಗಳೂರು ವೈಟ್ ಡೌಸ್ ಸಂಸ್ಥೆ ಕೊರಿನಾ ರಸ್ಕಿನ್ ನೇತೃತ್ವದಲ್ಲಿ ಜಾರ್ಖಂಡ್ ಯುವತಿ ಕಿರಣ್ ಕುಮಾರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿ ಕುಟುಂಬಕ್ಕೆ ಸೇರಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಹೆತ್ತವರ ವಿರಸ, ಆರ್ಥಿಕ ಸಂಕಷ್ಟ (Money Problem) ಮತ್ತು ಮಾನಸಿಕ ಒತ್ತಡದಿಂದ ಮನೆ ತೊರೆದು ನಾಪತ್ತೆಯಾಗಿದ್ದ ಜಾರ್ಖಂಡ್‌ 21 ವರ್ಷದ ಯುವತಿ ಕಿರಣ್ ಕುಮಾರಿಯನ್ನು ಮಂಗಳೂರಿನ ವೈಟ್ ಡೌಸ್ ರಕ್ಷಿಸಿ ಚಿಕಿತ್ಸೆ (Treatment) ನೀಡಿ, ಇದೀಗ ಕುಟುಂಬದೊಂದಿಗೆ…

Read More
Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 5:21 PM IST ರುಕ್ಮಯ್ಯ ಗೌಡ ದಕ್ಷಿಣ ಕನ್ನಡದ ಕಾಣಿಯೂರು ಗ್ರಾಮಪಂಚಾಯತ್ ಅವ್ಯವಹಾರ ವಿರುದ್ಧ 9 ವರ್ಷ ಕಾನೂನು ಹೋರಾಟ ನಡೆಸಿ ನ್ಯಾಯ ಗೆದ್ದರು, ಕ್ರಿಮಿನಲ್ ಪ್ರಕರಣದಿಂದ ಮುಕ್ತರಾದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಗ್ರಾಮಪಂಚಾಯತ್ (Village Panchayat) ನಲ್ಲಿ ನಡೆದ ಅವ್ಯವಹಾರವನ್ನು ಪ್ರಶ್ನಿಸಿದ್ದ ಕಾರಣಕ್ಕೆ ಆ ವ್ಯಕ್ತಿಯ ಮೇಲೆ ಇಡೀ ಪಂಚಾಯತ್ ಆಡಳಿತವೇ ಮುಗಿಬಿದ್ದಿತ್ತು. ಕುಡಿಯಲು ಬಳಸುತ್ತಿದ್ದ ಬೋರ್ ವೆಲ್ ಪಂಪನ್ನು (Pump) ಅಕ್ರಮವಾಗಿ ಜಪ್ತಿ ಮಾಡಲಾಯಿತು….

Read More
Dakshina Kannada: ಮೀನುಗಾರರು ಇನ್ಮುಂದೆ ಚಿಂತೆ ಬೇಡ; ನಿಮ್ಮ ರಕ್ಷಣೆಗೆ ಬಂತು ಬೋಟ್ ಆ್ಯಂಬುಲೆನ್ಸ್ | Mangaluru fishermen build boat ambulance for rescue operations by Gill Net Fishing Association | ಮಂಗಳೂರು ನ್ಯೂಸ್ (Mangaluru News)

Dakshina Kannada: ಮೀನುಗಾರರು ಇನ್ಮುಂದೆ ಚಿಂತೆ ಬೇಡ; ನಿಮ್ಮ ರಕ್ಷಣೆಗೆ ಬಂತು ಬೋಟ್ ಆ್ಯಂಬುಲೆನ್ಸ್ | Mangaluru fishermen build boat ambulance for rescue operations by Gill Net Fishing Association | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 11:17 AM IST ರಸ್ತೆ ಅಪಘಾತದವಾದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ನೆರವಾಗುತ್ತದೆ. ಆದರೆ ಸಮುದ್ರ, ನದಿಯಲ್ಲಿ ಅವಘಡ ಸಂಭವಿಸಿದರೆ ಏನ್ಮಾಡೋದು? ಅನ್ನೋ ಮೀನುಗಾರರಿಗೆ ಇನ್ಮುಂದೆ ಈ ಚಿಂತೆ ಬೇಡ. ಕಾರಣ ಅವಘಡ ಆದ ತಕ್ಷಣ ಸೈರನ್ ಹಾಕಿ, ನೀರನಲ್ಲೇ ಆಂಬ್ಯುಲೆನ್ಸ್ ಬರಲಿದೆ. ಉಳ್ಳಾಲದಲ್ಲಿ ಬೋಟ್ ಆ್ಯಂಬುಲೆನ್ಸ್ ಸೇವೆ ಮಂಗಳೂರು: ಇಲ್ನೋಡಿ ನದಿಯ ಮಧ್ಯೆ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ. ತಕ್ಷಣ ರಕ್ಷಣೆಗೆ ಬಂದ ಬೋಟ್ ಆಂಬ್ಯುಲೆನ್ಸ್‌ ಕ್ಷಣ ಮಾತ್ರದಲ್ಲೇ ಆ ವ್ಯಕ್ತಿಯನ್ನ…

Read More
Koli Anka: ಕೋಳಿ ಅಂಕ ಬೇಕು ಎಂದು ಪಟ್ಟು ಹಿಡಿದ ಈ ಜಿಲ್ಲೆ ಜನ, ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ! | Traditional games Karnataka | ಮಂಗಳೂರು ನ್ಯೂಸ್ (Mangaluru News)

Koli Anka: ಕೋಳಿ ಅಂಕ ಬೇಕು ಎಂದು ಪಟ್ಟು ಹಿಡಿದ ಈ ಜಿಲ್ಲೆ ಜನ, ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ! | Traditional games Karnataka | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 9:12 AM IST ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕದ ಮೇಲೆ ಪೊಲೀಸರ ದಾಳಿಗೆ ಸ್ಥಳೀಯರು ಹಾಗೂ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಇತ್ತೀಚಿನ ಎರಡು ವರ್ಷಗಳಲ್ಲಿ ಕೋಳಿ ಅಂಕಕ್ಕೆ (Koli Anka) ಪೊಲೀಸರ (Police) ದಾಳಿ ಕೋಳಿ ಅಂಕ ಪ್ರಿಯರ ನಿದ್ದೆಗೆಡಿಸಿದೆ. ಕೋಳಿಅಂಕಕ್ಕೆ ದಾಳಿ ನಡೆಸುವ ಮೂಲಕ ಪೊಲೀಸ್ ಇಲಾಖೆ ಜಿಲ್ಲೆಯ ಸಾಂಪ್ರದಾಯಿಕ…

Read More
Sirijatre: 9ಕ್ಕೂ ಹೆಚ್ಚು ಕಡೆ ತುಳುನಾಡಲ್ಲಿ ನಡೆಯುತ್ತೆ ಈ ಒಂದು ಜಾತ್ರೆ, ದೇವರಿಗೆ ಹರಕೆ ಮಾಡಿಕೊಂಡ್ರೆ ಕಷ್ಟಗಳಿಗೆ ಸಿಗುತ್ತೆ ಪರಿಹಾರ! | Dakshina Kannada festival | ಮಂಗಳೂರು ನ್ಯೂಸ್ (Mangaluru News)

Sirijatre: 9ಕ್ಕೂ ಹೆಚ್ಚು ಕಡೆ ತುಳುನಾಡಲ್ಲಿ ನಡೆಯುತ್ತೆ ಈ ಒಂದು ಜಾತ್ರೆ, ದೇವರಿಗೆ ಹರಕೆ ಮಾಡಿಕೊಂಡ್ರೆ ಕಷ್ಟಗಳಿಗೆ ಸಿಗುತ್ತೆ ಪರಿಹಾರ! | Dakshina Kannada festival | ಮಂಗಳೂರು ನ್ಯೂಸ್ (Mangaluru News)

Last Updated:Feb 09, 2026 7:42 AM IST Dakshina Kannada ಮತ್ತು Udupi ಜಿಲ್ಲೆಗಳ Sirijatre ತುಳುವಿನ ಸುಗ್ಗಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಮರೋಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ 800 ವರ್ಷಗಳ ಇತಿಹಾಸ ಹೊಂದಿದ್ದು ಪ್ರವಾಸಿಗರ ಆಕರ್ಷಣೆಯಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿ ಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ (1 Month) ಮಾತ್ರ ಆಚರಿಸಲಾಗುವ ಈ…

Read More
Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Last Updated:Feb 07, 2026 4:34 PM IST ಪುತ್ತೂರಿನ ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ 31ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೇಮೋತ್ಸವ ಜರುಗಿದ್ದು, ಮಹಾಮ್ಮಾಯಿ ದೇವಿಗೆ ವಿಶೇಷ ಪೂಜೆ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಅತೀ ಹೆಚ್ಚು ಜನರು (People) ನಂಬುವ ದೈವಗಳ ಪೈಕಿ ಕಲ್ಕುಡ-ಕಲ್ಲುರ್ಟಿಗೆ ವಿಶೇಷ ಸ್ಥಾನವಿದೆ. ಭೈರವರಸನ ಅನ್ಯಾಯಕ್ಕೆ (Injustice) ತಾಳದೇ ಕೊನೆಯುಸಿರುಳೆಯುವ ಶಂಭೂ ಕಲ್ಕುಡ ಹಾಗೆ ಆತನ ತಂಗಿ ಕಾಳಿಯೇ ಈಗಿನ ಕಲ್ಕುಡ-ಕಲ್ಲುರ್ಟಿ; ಇವರ ಜಾತ್ರೆ…

Read More
Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Last Updated:Feb 06, 2026 9:21 AM IST ಶ್ರೀಲಂಕಾ ತಮಿಳು ನಿರಾಶ್ರಿತರು ದಕ್ಷಿಣ ಕನ್ನಡದಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗದಿಂದ ನಿವೃತ್ತಿಯಾಗುತ್ತಿದ್ದಂತೆ ಮನೆ ತೆರವುಗೊಳಿಸಬೇಕಾದ ಸ್ಥಿತಿ ಎದುರಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೀಲಂಕಾ (Sri Lanka), ತಮಿಳು (Tamil) ನಿರಾಶ್ರಿತರಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿಯ ನಡುವೆ ಬದುಕುತ್ತಿದೆ. ಕೆಲಸದಿಂದ (Job) ನಿವೃತ್ತಿ ಹಂತಕ್ಕೆ…

Read More
Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು! | Arecanut health risks | ಮಂಗಳೂರು ನ್ಯೂಸ್ (Mangaluru News)

Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು! | Arecanut health risks | ಮಂಗಳೂರು ನ್ಯೂಸ್ (Mangaluru News)

Last Updated:Feb 06, 2026 8:30 AM IST ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಉತ್ಪನ್ನಗಳ ಸಾಲಿಗೆ ಸೇರಿಸಲು ಚಿಂತನೆ ನಡೆಸುತ್ತಿದೆ. ಈ ನಿರ್ಧಾರದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅಡಿಕೆ (Arecanut) ಬೆಳೆಯನ್ನು ಕ್ಯಾನ್ಸರ್ (Cancer) ಕಾರಕ ಉತ್ಪನ್ನಗಳಾದ ಮದ್ಯ ,ಪಾನೀಯ ಹಾಗೂ ತಂಬಾಕುಗಳ ಸಾಲಿಗೆ ಸೇರ್ಪಡೆ ಮಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಉತ್ಸುಕವಾಗಿದೆ. ಈ ಬಗ್ಗೆ ಭಾರತವೂ (India)…

Read More