Kanchanotsava: ಹಾಡಿನ ಮೂಲಕ ನೆರೆದಿದ್ದವರನ್ನು ಆಕರ್ಷಿದ ಮಕ್ಕಳು, ಸುಮಧುರ ಸಂಗೀತವ ಕೇಳಿ! | Dakshina Kannada music academy | ಮಂಗಳೂರು ನ್ಯೂಸ್ (Mangaluru News)
Last Updated:Feb 11, 2026 12:36 PM IST ಸಂಗೀತ ಸೇವೆ, ಮಕ್ಕಳ ಹಾಡುಗಳು ಹಾಗೂ ವಿವಿಧ ವಾದ್ಯ ವಾದನಗಳು ವಿಜೃಂಭಣೆಯಿಂದ ನೆರವೇರಿದವು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಹೆಸರಾಂತ ಸಂಗೀತ (Music) ವಿದ್ಯಾಲಯವಾದ ಕಡಬ ತಾಲೂಕಿನ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಕಾಂಚನೋತ್ಸವದಲ್ಲಿ (Kanchanotsava) ಪಸರಿದ ಸಂಗೀತದ ಹೊನಲು ನಡೆದಿದೆ. ಸ್ಥಾಪಕ ಗುರು, ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯ ಅವರ 105…