Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Last Updated:Feb 07, 2026 4:34 PM IST ಪುತ್ತೂರಿನ ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ 31ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೇಮೋತ್ಸವ ಜರುಗಿದ್ದು, ಮಹಾಮ್ಮಾಯಿ ದೇವಿಗೆ ವಿಶೇಷ ಪೂಜೆ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಅತೀ ಹೆಚ್ಚು ಜನರು (People) ನಂಬುವ ದೈವಗಳ ಪೈಕಿ ಕಲ್ಕುಡ-ಕಲ್ಲುರ್ಟಿಗೆ ವಿಶೇಷ ಸ್ಥಾನವಿದೆ. ಭೈರವರಸನ ಅನ್ಯಾಯಕ್ಕೆ (Injustice) ತಾಳದೇ ಕೊನೆಯುಸಿರುಳೆಯುವ ಶಂಭೂ ಕಲ್ಕುಡ ಹಾಗೆ ಆತನ ತಂಗಿ ಕಾಳಿಯೇ ಈಗಿನ ಕಲ್ಕುಡ-ಕಲ್ಲುರ್ಟಿ; ಇವರ ಜಾತ್ರೆ…

Read More
Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Last Updated:Feb 06, 2026 9:21 AM IST ಶ್ರೀಲಂಕಾ ತಮಿಳು ನಿರಾಶ್ರಿತರು ದಕ್ಷಿಣ ಕನ್ನಡದಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗದಿಂದ ನಿವೃತ್ತಿಯಾಗುತ್ತಿದ್ದಂತೆ ಮನೆ ತೆರವುಗೊಳಿಸಬೇಕಾದ ಸ್ಥಿತಿ ಎದುರಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೀಲಂಕಾ (Sri Lanka), ತಮಿಳು (Tamil) ನಿರಾಶ್ರಿತರಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿಯ ನಡುವೆ ಬದುಕುತ್ತಿದೆ. ಕೆಲಸದಿಂದ (Job) ನಿವೃತ್ತಿ ಹಂತಕ್ಕೆ…

Read More
Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು! | Arecanut health risks | ಮಂಗಳೂರು ನ್ಯೂಸ್ (Mangaluru News)

Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು! | Arecanut health risks | ಮಂಗಳೂರು ನ್ಯೂಸ್ (Mangaluru News)

Last Updated:Feb 06, 2026 8:30 AM IST ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಉತ್ಪನ್ನಗಳ ಸಾಲಿಗೆ ಸೇರಿಸಲು ಚಿಂತನೆ ನಡೆಸುತ್ತಿದೆ. ಈ ನಿರ್ಧಾರದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅಡಿಕೆ (Arecanut) ಬೆಳೆಯನ್ನು ಕ್ಯಾನ್ಸರ್ (Cancer) ಕಾರಕ ಉತ್ಪನ್ನಗಳಾದ ಮದ್ಯ ,ಪಾನೀಯ ಹಾಗೂ ತಂಬಾಕುಗಳ ಸಾಲಿಗೆ ಸೇರ್ಪಡೆ ಮಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಉತ್ಸುಕವಾಗಿದೆ. ಈ ಬಗ್ಗೆ ಭಾರತವೂ (India)…

Read More
Dharmasthala: ಮಹಾಮಸ್ತಾಭಿಷೇಕ ಮಿಸ್‌ ಮಾಡ್ಕೊಂಡಿದ್ರೆ ಈ ದಿನ ಧರ್ಮಸ್ಥಳಕ್ಕೆ ಬರಲೇಬೇಕು!ಪ್ರತೀ ವರ್ಷ ನಡೆಯುತ್ತೆ ಈ ಉತ್ಸವ!

Dharmasthala: ಮಹಾಮಸ್ತಾಭಿಷೇಕ ಮಿಸ್‌ ಮಾಡ್ಕೊಂಡಿದ್ರೆ ಈ ದಿನ ಧರ್ಮಸ್ಥಳಕ್ಕೆ ಬರಲೇಬೇಕು!ಪ್ರತೀ ವರ್ಷ ನಡೆಯುತ್ತೆ ಈ ಉತ್ಸವ!

ಧರ್ಮಸ್ಥಳ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ 44ನೇ ಪಾದಾಭಿಷೇಕ ಜರುಗಿತು. ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿ, 218 ಕಲಶಗಳಿಂದ ಜಲಾಭಿಷೇಕದ ವಿವರ ಇಲ್ಲಿದೆ

Read More
Water Testing: ನಾವು ಕುಡಿಯುವ ನೀರು ನಿಜಕ್ಕೂ ಆರೋಗ್ಯಕರವೇ? ನಮ್ಮ ಕಾಯಿಲೆಗೆ ಇದೇ ಕಾರಣವೇ? ದ.ಕ ಜಿಲ್ಲಾಡಳಿತ ತಂದಿದೆ ಹೊಸ ಅಭಿಯಾನ! | Dakshinakannada rural drinking water testing campaign launched strongly | ಮಂಗಳೂರು ನ್ಯೂಸ್ (Mangaluru News)

Water Testing: ನಾವು ಕುಡಿಯುವ ನೀರು ನಿಜಕ್ಕೂ ಆರೋಗ್ಯಕರವೇ? ನಮ್ಮ ಕಾಯಿಲೆಗೆ ಇದೇ ಕಾರಣವೇ? ದ.ಕ ಜಿಲ್ಲಾಡಳಿತ ತಂದಿದೆ ಹೊಸ ಅಭಿಯಾನ! | Dakshinakannada rural drinking water testing campaign launched strongly | ಮಂಗಳೂರು ನ್ಯೂಸ್ (Mangaluru News)

Last Updated:Feb 05, 2026 2:51 PM IST ದಕ್ಷಿಣಕನ್ನಡದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 12 ರೀತಿಯ ನೀರು ಪರೀಕ್ಷಾ ಕಿಟ್‌ಗಳ ತರಬೇತಿ ಅಭಿಯಾನ ಆರಂಭಿಸಿದೆ, 3 ತಿಂಗಳಿಗೊಮ್ಮೆ ನೀರು ಪರೀಕ್ಷೆ ಕಡ್ಡಾಯ. ಕಲುಷಿತ ನೀರು ದಕ್ಷಿಣಕನ್ನಡ: ಮನುಷ್ಯನ ಬದುಕಿಗೆ ನೀರೆಷ್ಟು (Water) ಮುಖ್ಯವೋ, ಒಂದು ವೇಳೆ ಅದೇ ನೀರು ಕಲುಷಿತಗೊಂಡರೆ ಬದುಕಿನ ನಾಶಕ್ಕೂ (Destroy) ಕಾರಣವಾಗುತ್ತದೆ. ಮಾನವನಿಗೆ ಬರುವ ಬಹಳಷ್ಟು ರೋಗಗಳು ನೀರಿನಿಂದಲೇ ಉಂಟಾಗುತ್ತವೆ. ಈ ಹಿನ್ನಲೆಯಲ್ಲಿ ಇದೀಗ ಗ್ರಾಮೀಣ ಕುಡಿಯುವ…

Read More
Gold Price: ಕಂಬಳ ಸಮಿತಿಯ ಮಹತ್ವದ ತೀರ್ಮಾನ, ಚಿನ್ನದ ಪದಕದಲ್ಲಿ ಬದಲಾವಣೆ; ಪ್ರತೀ ಸ್ಪರ್ಧೆಗೂ ಬೇಕು 14.4 ತೊಲೆ ಬಂಗಾರ! | Gold price rise reveals financial burden of Kambala event organizers face headache | ಕ್ರೀಡಾ ಸುದ್ದಿ

Gold Price: ಕಂಬಳ ಸಮಿತಿಯ ಮಹತ್ವದ ತೀರ್ಮಾನ, ಚಿನ್ನದ ಪದಕದಲ್ಲಿ ಬದಲಾವಣೆ; ಪ್ರತೀ ಸ್ಪರ್ಧೆಗೂ ಬೇಕು 14.4 ತೊಲೆ ಬಂಗಾರ! | Gold price rise reveals financial burden of Kambala event organizers face headache | ಕ್ರೀಡಾ ಸುದ್ದಿ

Last Updated:Feb 03, 2026 1:02 PM IST ಚಿನ್ನದ ಬೆಲೆ ಏರಿಕೆಯಿಂದ ಕಂಬಳ ಆಯೋಜಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಚಿನ್ನದ ಪದಕ ಬಹುಮಾನದಲ್ಲಿ ತೂಕ ಇಳಿಕೆ ಅಥವಾ ಪರ್ಯಾಯ ಬಹುಮಾನ ನೀಡುವ ಚಿಂತನೆ ನಡೆಯುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಚಿನ್ನದ ಬೆಲೆಯ (Gold Price) ನಾಗಾಲೋಟ ಈಗ ತಾರಕಕ್ಕೇರಿದೆ. ಒಮ್ಮೆ ಏರುತ್ತಾ ಇಳಿಯುತ್ತಾ ಮುಂದೊಂದು ದಿನ ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ (Common Man) ಸಿಗದಂತಹ ಹಂತಕ್ಕೆ ತಲುಪಲಿದೆ. ನಾಲ್ಕು ಲಕ್ಷ ತಲುಪಲಿದೆ…

Read More
Kambala: ಕಂಬಳದಲ್ಲಿ ದಾಖಲೆ ಬರೆದ ಇಂಜಿನಿಯರ್;‌ 22 ವರ್ಷದ ಯುವಕನಿಂದ 2 ರೆಕಾರ್ಡ್‌ ಪುಡಿ ಪುಡಿ! | Puttur Kambala Prithviraj Poojari breaks record in Few seconds | ಕ್ರೀಡಾ ಸುದ್ದಿ

Kambala: ಕಂಬಳದಲ್ಲಿ ದಾಖಲೆ ಬರೆದ ಇಂಜಿನಿಯರ್;‌ 22 ವರ್ಷದ ಯುವಕನಿಂದ 2 ರೆಕಾರ್ಡ್‌ ಪುಡಿ ಪುಡಿ! | Puttur Kambala Prithviraj Poojari breaks record in Few seconds | ಕ್ರೀಡಾ ಸುದ್ದಿ

Last Updated:Jan 30, 2026 5:43 PM IST ಪುತ್ತೂರು ಕಂಬಳದಲ್ಲಿ ಪೃಥ್ವಿರಾಜ್ ಪೂಜಾರಿ ನೇತೃತ್ವದ ಕೋಣಗಳು 125 ಮೀಟರ್ ಅನ್ನು 10.65 ಸೆಕೆಂಡುಗಳಲ್ಲಿ ದಾಟಿ ಹೊಸ ವೇಗದ ದಾಖಲೆ ನಿರ್ಮಿಸಿವೆ. ಕಂಬಳ ದಾಖಲೆ ದಕ್ಷಿಣಕನ್ನಡ: ಕಂಬಳದ ಕರೆಯಲ್ಲಿ ಅತಿವೇಗದ ಓಟಗಾರನೆಂಬ (Runner) ದಾಖಲೆ ತಿಂಗಳ ಅಂತರದಲ್ಲೇ ಮುರಿದಿದ್ದು, ಪುತ್ತೂರು ಕಂಬಳದಲ್ಲಿ ಹೊಸ ದಾಖಲೆ (Record) ಸೃಷ್ಟಿಯಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ (Paddy Field) ಜನವರಿ 24 ಮತ್ತು 25 ರಂದು ನಡೆದ…

Read More
Puttur: ರಾಜ್ಯದ ಪ್ರಪ್ರಥಮ ಈ ಯೋಜನೆಗೆ ಪುತ್ತೂರು ಆಯ್ಕೆ, ಇನ್ನೊಂದು ವಾರದಲ್ಲಿ ಸರ್ಕಾರದಿಂದ ಒಪ್ಪಿಗೆ ಸಾಧ್ಯತೆ! | Puttur drainage project | ಮಂಗಳೂರು ನ್ಯೂಸ್ (Mangaluru News)

Puttur: ರಾಜ್ಯದ ಪ್ರಪ್ರಥಮ ಈ ಯೋಜನೆಗೆ ಪುತ್ತೂರು ಆಯ್ಕೆ, ಇನ್ನೊಂದು ವಾರದಲ್ಲಿ ಸರ್ಕಾರದಿಂದ ಒಪ್ಪಿಗೆ ಸಾಧ್ಯತೆ! | Puttur drainage project | ಮಂಗಳೂರು ನ್ಯೂಸ್ (Mangaluru News)

Last Updated:Jan 30, 2026 1:29 PM IST ಪುತ್ತೂರು ನಗರದಲ್ಲಿ 100 ಕೋಟಿ ರೂಪಾಯಿಗಳ ಪಿಪಿಪಿ ಒಳಚರಂಡಿ ಯೋಜನೆಗೆ ಖುವಾಕ್ ಕಂಪನಿ ಗುತ್ತಿಗೆ ಪಡೆದು, ರಾಜ್ಯದ ಪ್ರಥಮ ಪೈಲಟ್ ಯೋಜನೆ ರೂಪುಗೊಳ್ಳಲಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಸಮಗ್ರ ಒಳಚರಂಡಿ (Drainage) ನಿರ್ಮಾಣ ಯೋಜನೆ ಬೇಡಿಕೆಯಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ. ಸರಕಾರಿ…

Read More
Baskara Parva: ಬದುಕು ಬೆಳಗಿದ ಗುರುವಿಗೆ ವಂದನಾರ್ಪಣೆ ಸಮಯ; ಪತ್ರಕರ್ತರ ಮೇಷ್ಟ್ರಿಗೆ ಪರ್ವದ ಸಂಭ್ರಮ! | ujire-dr-bhaskar-hegde-bhaskar-parva-special-honor-event | ಮಂಗಳೂರು ನ್ಯೂಸ್ (Mangaluru News)

Baskara Parva: ಬದುಕು ಬೆಳಗಿದ ಗುರುವಿಗೆ ವಂದನಾರ್ಪಣೆ ಸಮಯ; ಪತ್ರಕರ್ತರ ಮೇಷ್ಟ್ರಿಗೆ ಪರ್ವದ ಸಂಭ್ರಮ! | ujire-dr-bhaskar-hegde-bhaskar-parva-special-honor-event | ಮಂಗಳೂರು ನ್ಯೂಸ್ (Mangaluru News)

Last Updated:Jan 29, 2026 2:32 PM IST ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಡಾ. ಭಾಸ್ಕರ ಹೆಗಡೆ ನಿವೃತ್ತಿ ಗೌರವಕ್ಕೆ ಭಾಸ್ಕರ ಪರ್ವ ಕಾರ್ಯಕ್ರಮ, ಜನವರಿ 31ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ. ಭಾಸ್ಕರ ಪರ್ವ ದಕ್ಷಿಣ ಕನ್ನಡ: ಇವತ್ತಿಗೂ ಕೂಡ  ತುಳುನಾಡಿನ (Tulunad) ಎಲ್ಲರಿಗೂ ಆಕಾಶವಾಣಿ, ವಿವಿಧ ಭಾರತಿಯಷ್ಟೇ ಅಪ್ತವಾದ ಒಂದು ರೇಡೀಯೋ ಮಾಧ್ಯಮವಿದೆ. ಅದನ್ನು ರೇಡಿಯೋ (Radio) ನಿನಾದ ಅಂತ, ಪ್ರಾದೇಶಿಕತೆಯಿಂದ ವಿದೇಶ ಸುತ್ತಿ ಬರೋ ಆ ಮಾಧ್ಯಮ ಸಂಜೆಯ ಮನರಂಜನೆಯ ಜೀವಾಳ…

Read More
Fishing: ಇಲ್ಲಿ ಮೀನು ಹಿಡಿದರೆ ಅದು ಜೀವಂತ ಇರ್ಲೇಬೇಕು, ಅಪ್ಪಿ ತಪ್ಪಿ ಸತ್ರೆ ಒಂದು ಲಕ್ಷ ವೇಸ್ಟ್! | Rare Gale Fishing Competition at Mangaluru Panambur Beach | ಮಂಗಳೂರು ನ್ಯೂಸ್ (Mangaluru News)

Fishing: ಇಲ್ಲಿ ಮೀನು ಹಿಡಿದರೆ ಅದು ಜೀವಂತ ಇರ್ಲೇಬೇಕು, ಅಪ್ಪಿ ತಪ್ಪಿ ಸತ್ರೆ ಒಂದು ಲಕ್ಷ ವೇಸ್ಟ್! | Rare Gale Fishing Competition at Mangaluru Panambur Beach | ಮಂಗಳೂರು ನ್ಯೂಸ್ (Mangaluru News)

Last Updated:Jan 29, 2026 1:03 PM IST ಪಣಂಬೂರು ಸಮುದ್ರ ತೀರದಲ್ಲಿ Gifted India ಆಯೋಜಿಸಿದ ಅಪರೂಪದ ಮೀನುಗಾರಿಕಾ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಗಾಳ ಬಳಸಿ ಮೀನು ಹಿಡಿದು ತೂಕ ಮಾಡಿ ಮತ್ತೆ ಸಮುದ್ರಕ್ಕೆ ಬಿಡಲಾಯಿತು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ನದಿಗೆ, ತೋಡು, ಕೆರೆಗಳಿಗೆ ಗಾಳ (Fishing Net) ಹಾಕಿ ಮೀನು ಹಿಡಿಯುವುದನ್ನು ನಾವು ನೋಡಿದ್ದೇವೆ. ಆದರೆ ಕಡಲಿಗೆ ಗಾಳ ಹಾಕಿ ಮೀನು ಹಿಡಿಯುವ ಅಪೂರ್ವ ಸ್ಪರ್ಧೆಗೆ (Competition) ಮಂಗಳೂರು…

Read More