Porcupine: ಇದರಿಂದ ಪುತ್ತೂರಿನಲ್ಲಿ ಪೇಚಾಟಕ್ಕೆ ಸಿಲುಕಿದ ಮಂದಿ, ಸಾಧು ಪ್ರಾಣಿಯಾದ್ರೂ ಅದರ ತಂಟೆಗೆ ಹೋದ್ರೆ ಚುಚ್ಚೇ ಬಿಡುತ್ತೆ! | rare animal sighting | ಮಂಗಳೂರು ನ್ಯೂಸ್ (Mangaluru News)
Last Updated:Feb 13, 2026 11:21 AM IST ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಪೇಟೆಯಲ್ಲಿ ಸಿಲುಕಿದ್ದ ಅಪರೂಪದ ಮುಳ್ಳುಹಂದಿ ಜನರಲ್ಲಿ ಕುತೂಹಲ, ಆತಂಕ ಮೂಡಿಸಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪುತ್ತೂರಿನ (Puttu) ಪೇಟೆಗೆ ಆಗಮಿಸಿದ ಅಪರೂಪದ ಅತಿಥಿಯೊಂದು ಸಾರ್ವಜನಿಕರ (Public) ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಸಾಧು ಮತ್ತು ಅಪಾಯಕಾರಿ ಎನ್ನುವ ಎರಡೂ ಗುಣಗಳನ್ನು ಹೊಂದಿರುವ ಈ ಅತಿಥಿಯನ್ನು ನೋಡಲು ಜನರೂ ಅದೇ ರೀತಿಯಲ್ಲಿ ಆತಂಕದಲ್ಲಿ ಸೇರಿದ್ದರು. ಹೌದು ಇಂತಹ ಕುತೂಹಲಕ್ಕೆ…