National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

Last Updated:May 06, 2025 11:24 AM IST ಆದರೆ ತೊಕ್ಕೊಟ್ಟುವಿನಲ್ಲಿ ಕಳೆದ ಎರಡು ದಿನಗಳಿಂದ ಧ್ವಜ ಹಾರುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸಿರಿರಲಿಲ್ಲ. ಈ ಬಗ್ಗೆ ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜವನ್ನು ತೆಗೆದು ಹೊಸ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಉಳ್ಳಾಲದ ತೊಕ್ಕೊಟ್ಟಿನಲ್ಲಿ(Ullal Tokkottu) ಹರಿದು ವಿರೂಪಗೊಂಡು ರಾಷ್ಟ್ರಧ್ವಜ(National Flag) ಹಾರುತ್ತಿದ್ದ ಬಗ್ಗೆ ಲೋಕಲ್ 18 ನಲ್ಲಿ ವರದಿ ಮಾಡಲಾಗಿತ್ತು. ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜಕ್ಕೆ ಮುಕ್ತಿ ಸಿಕ್ಕಿದ್ದು, ಬಾನೆತ್ತರದಲ್ಲಿ…

Read More
Dakshina Kannada: ಇದು ಕೇವಲ ಮನೆಯಲ್ಲ, ಪ್ರಾಚ್ಯವಸ್ತು ಸಂಗ್ರಹಾಲಯ- ಇಲ್ಲಿವೆ ಹಳೆಯ ಅಪೂರ್ವ ವಸ್ತುಗಳು! | Dakshina Kannada: This is not just a house, it is an archaeological museum

Dakshina Kannada: ಇದು ಕೇವಲ ಮನೆಯಲ್ಲ, ಪ್ರಾಚ್ಯವಸ್ತು ಸಂಗ್ರಹಾಲಯ- ಇಲ್ಲಿವೆ ಹಳೆಯ ಅಪೂರ್ವ ವಸ್ತುಗಳು! | Dakshina Kannada: This is not just a house, it is an archaeological museum

ಹೌದು.. ಮಂಗಳೂರಿನ ಮಣ್ಣಗುಡ್ಡದಿಂದ ಬೊಕ್ಕಪಟ್ಣ ಕಡೆಗೆ ಸಾಗುವ ದಾರಿಯಲ್ಲಿದೆ ಈ ಮನೆ. ರಘುನಾಥ ಪ್ರಭು ಪಾಣೆ ಮಂಗಳೂರು ಈ ವಸ್ತುಸಂಗ್ರಹಾಲಯದ ರೂವಾರಿ. ಇವರು ನಿವೃತ್ತ ಬ್ಯಾಂಕ್ ನೌಕರ. ಹಳೆಯ ಅಪೂರ್ವ ವಸ್ತುಗಳು ಇವರಲ್ಲಿದೆ. ಅವರ ತಂದೆಗೆ ನಾಣ್ಯ ಸಂಗ್ರಹ ಹಾಗೂ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವಿತ್ತು. ಇದರಿಂದ ಪ್ರೇರಿತರಾಗಿ ರಘುನಾಥ ಪ್ರಭು ಅವರೂ ಈ ಹ್ಯಾಸ ರೂಢಿಸಿಕೊಂಡರಂತೆ. ನೂರಾರು ವರ್ಷಗಳ ಹಳೆಯದಾದ ವಸ್ತುಗಳು ಇವರ ಸಂಗ್ರಹಲ್ಲಿದೆ. ಮಣ್ಣು, ಕಲ್ಲು, ಮರ, ಕಂಚು, ಹಿತ್ತಾಳೆ, ತಾಮ್ರ, ಕಬ್ಬಿಣ, ಬೆಳ್ಳಿ, ಗಾಜು,…

Read More
Dakshina Kannada: ದೇಶದಲ್ಲಿ ಮೊದಲ ಬಾರಿಗೆ ಜ್ಯುವೆಲ್ಲರಿ ಶಾಪ್‌ನಲ್ಲಿ ವಜ್ರ ಪರೀಕ್ಷೆಯ ಯಂತ್ರ ಅಳವಡಿಸಿದ ಪುತ್ತೂರಿನ ಮಳಿಗೆ! | A Puttur-based jewelry store is the first in the country to install a diamond testing machine!

Dakshina Kannada: ದೇಶದಲ್ಲಿ ಮೊದಲ ಬಾರಿಗೆ ಜ್ಯುವೆಲ್ಲರಿ ಶಾಪ್‌ನಲ್ಲಿ ವಜ್ರ ಪರೀಕ್ಷೆಯ ಯಂತ್ರ ಅಳವಡಿಸಿದ ಪುತ್ತೂರಿನ ಮಳಿಗೆ! | A Puttur-based jewelry store is the first in the country to install a diamond testing machine!

Last Updated:May 05, 2025 3:52 PM IST ಈ ಯಂತ್ರಗಳು ಕೇವಲ ವಜ್ರ ತಯಾರಿಸುವ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಮಾತ್ರ ಕಾಣಬಹುದಾಗಿದ್ದು, ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜ್ಯುವೆಲ್ಲರಿ ಶೋರೂಂ ನಲ್ಲಿ ಇದನ್ನು ಅಳವಡಿಸಲಾಗಿದೆ. X News18 ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಇಲ್ಲದ ವಸ್ತುಗಳು ಸಿಗೋದು ಅಷ್ಟು ಸುಲಭದ ಮಾತಲ್ಲ. ತಿನ್ನುವ ಆಹಾರ ಪದಾರ್ಥಗಳಿಂದ ಹಿಡಿದು, ಧರಿಸುವ ಆಭರಣದವರೆಗೂ ಇಂದು ಕಲಬೆರಕೆಯಿದೆ. ಅದರಲ್ಲೂ ತನ್ನ ದುಡಿಮೆಯಲ್ಲಿ ಕೂಡಿಟ್ಟು ಆಭರಣಗಳನ್ನು(Jewels) ತೆಗೆಯುವ ಸಂದರ್ಭದಲ್ಲಿ ಅಸಲಿ…

Read More
Mango Crop: ದಕ್ಷಿಣ ಕನ್ನಡ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಂಗನಪಲ್ಲಿ ಮಾವು- ಇದರ ವಿಶೇಷತೆ ಏನು ಗೊತ್ತಾ? | Banganapalle mango has entered the Dakshina Kannada market

Mango Crop: ದಕ್ಷಿಣ ಕನ್ನಡ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಂಗನಪಲ್ಲಿ ಮಾವು- ಇದರ ವಿಶೇಷತೆ ಏನು ಗೊತ್ತಾ? | Banganapalle mango has entered the Dakshina Kannada market

Last Updated:May 04, 2025 9:45 AM IST ಈ ಮಾವಿನ ಕಾರಣಕ್ಕೇ ಬಂಗನಪಲ್ಲಿ ಎನ್ನುವ ಗ್ರಾಮವೂ ದೇಶದಲ್ಲಿ ಗುರುತಿಸಿಕೊಂಡಿರೋದು. ಏಪ್ರಿಲ್ ನಿಂದ ಜೂನ್ ತನಕ ಈ ಮಾವಿನ ಕಟಾವು ಮಾಡಲಾಗಿ, ಆ ಬಳಿಕ ಮಾವನ್ನು ದೇಶ ಮತ್ತು ವಿದೇಶೀ ಮಾರುಕಟ್ಟೆಗೂ ರಫ್ತು ಮಾಡಲಾಗುತ್ತದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಹಣ್ಣುಗಳ ರಾಜ ಮಾವಿನ ಹಣ್ಣೆಂದರೆ(Mango Fruit) ಯಾರಿಗೆ ಇಷ್ಟವಿಲ್ಲ ಹೇಳಿ. ಮಾವಿನ ಸೀಸನ್ ಬಂದಾಗ ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ(Market) ಅದೆಷ್ಟೇ ಬೆಲೆ ಇದ್ದರೂ,…

Read More
Dakshina Kannada: ಮಾರುಕಟ್ಟೆಯಲ್ಲಿ ಬೆಲೆ ಜಿಗಿತದ ನಿರೀಕ್ಷೆಯಲ್ಲಿ ಅಡಿಕೆ ಬೆಳೆ! | Dakshina Kannada: Areca nut crop in anticipation of price hike in the market!

Dakshina Kannada: ಮಾರುಕಟ್ಟೆಯಲ್ಲಿ ಬೆಲೆ ಜಿಗಿತದ ನಿರೀಕ್ಷೆಯಲ್ಲಿ ಅಡಿಕೆ ಬೆಳೆ! | Dakshina Kannada: Areca nut crop in anticipation of price hike in the market!

Last Updated:May 03, 2025 7:08 PM IST ಗಡಿ ಬಂದಿನಿಂದಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಿಗೆ ಕಡಿವಾಣ ಬಿದ್ದು, ಪಟೋರಾ ಉಳ್ಳಿ ಕರಿಗೋಟ್ ಮತ್ತು ಉತ್ತಮ ದರ್ಜೆಯ ಅಡಿಕೆಗೆ ಆಂತರಿಕವಾಗಿ ಬೇಡಿಕೆ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಲೆನಾಡು(Malnad), ಕರಾವಳಿ ಭಾಗದಲ್ಲಿ(Coastal) ಮಾತ್ರವೇ ಇದ್ದ ಅಡಿಕೆ ಬೆಳೆ(Areca nut crop) ಈಗ ವಿಸ್ತರಣೆಯಾಗಿದೆ. ಮಲೆನಾಡಿನಲ್ಲಿ ಈ ಬಾರಿ ಹವಾಮಾನದ(Weather) ಕಾರಣದಿಂದ ಅಡಿಕೆ ಬೆಳೆ ಕುಸಿತವಾಗಿತ್ತು. ಚಾಲಿ ಅಡಿಕೆ…

Read More
Dakshina Kannada: ಬೆರ್ಮೆರ್ ದೇವರ ಮೂಲಸ್ಥಾನ ಪತ್ತೆ- ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ | Dakshina Kannada: Locating the Origin of God Bermer – Drive for Field Development

Dakshina Kannada: ಬೆರ್ಮೆರ್ ದೇವರ ಮೂಲಸ್ಥಾನ ಪತ್ತೆ- ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ | Dakshina Kannada: Locating the Origin of God Bermer – Drive for Field Development

Last Updated:May 03, 2025 12:41 PM IST ಪ್ರಶ್ನಾಚಿಂತನೆಯಲ್ಲಿ ಮುಗೇರರ ಮೂಲ ದೇವರಾದ ಬೆರ್ಮೆರ್ ಗೆ ಸಂಬಂಧಪಟ್ಟ ಜಾಗ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಬೆರ್ಮೆರ್ ಮತ್ತು ವೀರ ಪುರುಷರಾದ ಮುಗೇರ್ಕಳರ ಆರಾಧನೆಗೆ ಕ್ಷೇತ್ರವನ್ನು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನ(Tulunadu) ದೈವಾರಾಧನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದವರು ಇಲ್ಲಿನ ಮೂಲನಿವಾಸಿಗಳಲ್ಲಿ ಒಬ್ಬರಾದ ಮುಗೇರರು(Mugeraru). ಈ ಮುಗೇರ ಸಮುದಾಯದ ಮೂಲ ದೇವರು ಬೆರ್ಮೆರ್ (ಬ್ರಹ್ಮರು) ಆಗಿದ್ದರೂ, ಈ ದೇವರ ಮೂಲಸ್ಥಾನ ಯಾವುದು…

Read More
Human-Wildlife Conflict: ಹೆಚ್ಚುತ್ತಿರುವ ಮಾನವ-ಪ್ರಾಣಿಗಳ ನಡುವಿನ ಸಂಘರ್ಷ- ಕಾಡಿನೊಳಗೆ ಆಹಾರ ವ್ಯವಸ್ಥೆಗೆ ಚಿಂತನೆ! | Increasing human-animal conflict – Thinking about a food system within the forest!

Human-Wildlife Conflict: ಹೆಚ್ಚುತ್ತಿರುವ ಮಾನವ-ಪ್ರಾಣಿಗಳ ನಡುವಿನ ಸಂಘರ್ಷ- ಕಾಡಿನೊಳಗೆ ಆಹಾರ ವ್ಯವಸ್ಥೆಗೆ ಚಿಂತನೆ! | Increasing human-animal conflict – Thinking about a food system within the forest!

Last Updated:May 02, 2025 11:45 AM IST ಪ್ರಾಣಿಗಳಿಗೆ ಅವುಗಳಿಗೆ ಬೇಕಾದಷ್ಟು ನೀರು ಮತ್ತು ಆಹಾರದ ಪೂರೈಕೆ ಕಾಡಿನಲ್ಲೇ ದೊರೆತಲ್ಲಿ ನಾಡಿನತ್ತ ಅವುಗಳು ಬರುವ ಸನ್ನಿವೇಶಗಳನ್ನು ಕೊಂಚ ಪ್ರಮಾಣದಲ್ಲಾದರೂ ತಪ್ಪಿಸಬಹುದಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣಕನ್ನಡ: ಕಾಡು ಪ್ರಾಣಿಗಳು(Wild Animals) ಮತ್ತು ಮನುಷ್ಯನ ನಡುವೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗುತ್ತಿದೆ. ನಗರೀಕರಣ(Urbanization) ಹೆಚ್ಚಾದಂತೆಲ್ಲಾ ಕಾಡುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾದ ಹಿನ್ನಲೆಯಲ್ಲಿ ಕಾಡುಪ್ರಾಣಿಗಳು ಇಂದು ಆಹಾರ, ನೀರು ಅರಸಿ ನಾಡಿನತ್ತ ಬರೋ ಘಟನೆಗಳು ಸಾಮಾನ್ಯವಾಗಿವೆ. ಈ…

Read More
Dakshina Kannada: ಮದುವೆ ದಿಬ್ಬಣಕ್ಕೆ‌ ವಿಂಟೇಜ್‌ ಕಾರುಗಳನ್ನು ರೆಂಟ್‌ ನೀಡ್ತಿದ್ದಾರೆ ಈ ಫೋಟೋಗ್ರಾಫರ್!

Dakshina Kannada: ಮದುವೆ ದಿಬ್ಬಣಕ್ಕೆ‌ ವಿಂಟೇಜ್‌ ಕಾರುಗಳನ್ನು ರೆಂಟ್‌ ನೀಡ್ತಿದ್ದಾರೆ ಈ ಫೋಟೋಗ್ರಾಫರ್!

Last Updated:May 02, 2025 10:53 AM IST ಬಜಪೆಯ ಕರಾವಳಿ ಸ್ಟೋಡಿಯೋದ ಮಾಲಿಕ ರತ್ನಾಕರ ಅವರ ಹಳೆಯ ಕಾರುಗಳ ಮೇಲಿನ ಆಸಕ್ತಿ ಈಗ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮದುವೆಯನ್ನು ಡಿಫೆರೆಂಟ್ ಆಗಿ ಮಾಡಬೇಕೆನ್ನೋದು ಎಲ್ಲರ ಆಸೆ. ಡಿಫೆರೆಂಟ್ ಆಲೋಚನೆಗೆ ತಕ್ಕಂತೆ ನವನವೀನತೆಯನ್ನು ಮದುವೆಗಳಲ್ಲಿ(Marriages) ಕಾಣುತ್ತೇವೆ. ಯುವಕರ ವಿಂಟೇಜ್ ಕಾರ್‌ನ ಕ್ರೇಜ್‌ನ್ನೇ ಉದ್ಯಮವಾಗಿ(Business) ಬಳಸಿ ಯಶಸ್ವಿಯಾಗಿದ್ದಾರೆ ಮಂಗಳೂರಿನ ಫೋಟೋಗ್ರಾಫರ್‌. ಹೌದು, ಮದುವೆಗಳಲ್ಲಿ ವಧು-ವರರ ದಿಬ್ಬಣಕ್ಕಾಗಿ ವಿಂಟೇಜ್ ಕಾರ್ ಗಳನ್ನು(Vintage…

Read More
Dakshina Kannada: The gods who go to the mosque and invite people to a fair!

Dakshina Kannada: The gods who go to the mosque and invite people to a fair!

Last Updated:May 01, 2025 6:09 PM IST ಉದ್ಯಾವರ ಅರಸು ಮಂಜಿಷ್ಣಾರ್‌ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಮಸೀದಿ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಧರ್ಮದ ಹೆಸರಿನಲ್ಲಿ, ಆಚರಣೆಯ ಹೆಸರಿನಲ್ಲಿ ಇಂದು ಧರ್ಮ -ಧರ್ಮಗಳ ಮಧ್ಯೆ ಕಚ್ಚಾಟ ನಡೆಯುತ್ತಿದೆ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಸಮಾಜ ಎಷ್ಟೇ ಬದಲಾದರೂ, ಈ ಕ್ಷೇತ್ರದ ಕಟ್ಟುಪಾಡು ಮಾತ್ರ ಬದಲಾಗಿಲ್ಲ. ಹಿಂದೂಗಳ…

Read More
Dakshina Kannada: ಕತ್ತಲ ಬದುಕಿಗೆ ಹೊಸ ಸ್ಪೂರ್ತಿ ನೀಡಿದ ಕಸೂತಿ- ಇದು ಕರಾವಳಿ ಮಹಿಳೆಯ ಯಶೋಗಾಥೆ! | Dakshina Kannada: Embroidery that gave new inspiration to the dark life

Dakshina Kannada: ಕತ್ತಲ ಬದುಕಿಗೆ ಹೊಸ ಸ್ಪೂರ್ತಿ ನೀಡಿದ ಕಸೂತಿ- ಇದು ಕರಾವಳಿ ಮಹಿಳೆಯ ಯಶೋಗಾಥೆ! | Dakshina Kannada: Embroidery that gave new inspiration to the dark life

Last Updated:May 01, 2025 1:58 PM IST ಆ ಅಪಘಾತ ಪೂರ್ಣಿಮಾ ಅವರ ಬದುಕನ್ನೇ ಕತ್ತಲಿನ ದಾರಿಯತ್ತ ಕೊಂಡೊಯ್ಯುವ ಯತ್ನ ಮಾಡಿತು. ನಡೆದಾಡಲು ಆಗದ ಸ್ಥಿತಿ, ಬೆನ್ನಿನ ಕೆಳಗಿನ ಸ್ವಾಧೀನವೇ ಕಳೆದುಕೊಳ್ಳುವ ಪರಿಸ್ಥಿತಿಯಿಂದಾಗಿ ವ್ಹೀಲ್ ಚೇರ್ ನಲ್ಲೇ ಓಡಾಡುವ ಸನ್ನಿವೇಶ ನಿರ್ಮಾಣವಾಗಿತ್ತು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸಮಸ್ಯೆಗಳು(Problems) ಎದುರಾದಾಗ ಅದಕ್ಕೆ ಹೆದರಿ ಬದುಕೋದೋ ಅಥವಾ ಅದನ್ನು ಎದುರಿಸುವುದೋ ಎಂಬ ಪ್ರಶ್ನೆಗಳ ಗೊಂದಲಗಳು ಮನದಲ್ಲಿ ಮೂಡೋದು ಸಾಮಾನ್ಯ ತನ್ನ ಸಮಸ್ಯೆಗಳನ್ನು ಮೂರನೇ ವ್ಯಕ್ತಿಯಲ್ಲಿ…

Read More