Palm Fruit: ತಮಿಳುನಾಡಿನಿಂದ ಬಂದ ತಾಳೆ ಹಣ್ಣು, ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಡಿಮ್ಯಾಂಡ್! | ದಕ್ಷಿಣ ಕನ್ನಡ

Palm Fruit: ತಮಿಳುನಾಡಿನಿಂದ ಬಂದ ತಾಳೆ ಹಣ್ಣು, ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಡಿಮ್ಯಾಂಡ್! | ದಕ್ಷಿಣ ಕನ್ನಡ

Last Updated:December 15, 2025 4:14 PM IST ದಕ್ಷಿಣ ಕನ್ನಡದಲ್ಲಿ ಬೇಸಿಗೆ ಕಾಲದ ತಾಟಿ ಹಣ್ಣು ಈಗ ತಮಿಳುನಾಡಿನಿಂದ ಬರುತ್ತಿದ್ದು, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲೇ ಸಿಗುತ್ತಿದೆ. ತಾಟಿ ಹಣ್ಣು ದೇಹದ ಉಷ್ಣಾಂಶ ತಗ್ಗಿಸಲು ಜನಪ್ರಿಯವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬೇಸಿಗೆ (Summer) ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆ ತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ. ಉದಾಹರಣೆಗೆ ಎಳನೀರು, ನಿಂಬೆಹಣ್ಣು, ತಾಳೆಹಣ್ಣು, ಕರ್ಬುಜ ಹಣ್ಣು, ಇವೆಲ್ಲವೂ ಸಹ ಬೇಸಿಗೆ…

Read More
Tradition: ಕಂಬಳ ಗದ್ದೆಗಳಲ್ಲಿ ಪ್ರಚಲಿತ ಈ ಸಂಪ್ರದಾಯ, ನಾಟಿ ಮಾಡುವ ಮೊದಲು ಇದನ್ನು ಮಾಡಲೇಬೇಕು! | Coastal Karnataka agriculture | ದಕ್ಷಿಣ ಕನ್ನಡ

Tradition: ಕಂಬಳ ಗದ್ದೆಗಳಲ್ಲಿ ಪ್ರಚಲಿತ ಈ ಸಂಪ್ರದಾಯ, ನಾಟಿ ಮಾಡುವ ಮೊದಲು ಇದನ್ನು ಮಾಡಲೇಬೇಕು! | Coastal Karnataka agriculture | ದಕ್ಷಿಣ ಕನ್ನಡ

Last Updated:December 15, 2025 11:59 AM IST ದಕ್ಷಿಣ ಕನ್ನಡದ ಕರಾವಳಿಯಲ್ಲಿ ಕಂಡ ವಸಾಯಿ ಸಂಪ್ರದಾಯದಲ್ಲಿ ಪೂಕರೆ ಅಥವಾ ಬಾಳೆಗಿಡ ನೆಡುವುದು, ದೈವಗಳ ಪಾಲ್ಗೊಳ್ಳುವಿಕೆ, ಕೋಲ್ತಿರಿ ಬೆಳಕು, ಬ್ರಹ್ಮೆರೆ ದೈವದ ಕಟ್ಟಲೆ ಪ್ರಮುಖ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕೃಷಿ ಪ್ರಧಾನ ಕರಾವಳಿ (Coastal) ಭಾಗದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಒಂದಕ್ಕಿಂತ ಒಂದು ಭಿನ್ನವಾದ ಆಚರಣಾ ಪದ್ಧತಿಗಳಿವೆ. ಕರಾವಳಿಯ ಜನ ಹಿಂದಿನಿಂದಲೂ ಭತ್ತದ (Paddy) ಕೃಷಿಯನ್ನೇ (Agriculture) ನೆಚ್ಚಿಕೊಂಡು ಬಂದಿದ್ದರಾದರೂ, ಇಂದು ವಾಣಿಜ್ಯ ಬೆಳೆಯಾದ…

Read More
Agriculture: ಪುತ್ತೂರಲ್ಲಿ ಕಾಫಿ ಹಂಗಾಮಾ, 20 ಎಕರೆಯಲ್ಲಿ ಮೈದುಂಬಿದ ಮಲೆನಾಡ ಆಸ್ತಿ! | Ajitprasad Rai revealed coffee cultivation success in Dakshina Kannada | ದಕ್ಷಿಣ ಕನ್ನಡ

Agriculture: ಪುತ್ತೂರಲ್ಲಿ ಕಾಫಿ ಹಂಗಾಮಾ, 20 ಎಕರೆಯಲ್ಲಿ ಮೈದುಂಬಿದ ಮಲೆನಾಡ ಆಸ್ತಿ! | Ajitprasad Rai revealed coffee cultivation success in Dakshina Kannada | ದಕ್ಷಿಣ ಕನ್ನಡ

Last Updated:December 14, 2025 6:18 PM IST ಅಜಿತಪ್ರಸಾದ್ ರೈ ಪುತ್ತೂರಿನ ದಾರಂದಕುಕ್ಕು ಪ್ರದೇಶದಲ್ಲಿ 20 ಎಕರೆ ಕೃಷಿಭೂಮಿಯಲ್ಲಿ ಅಡಿಕೆ ಜೊತೆಗೆ ರೊಬಸ್ಟಾ ಮತ್ತು ಅರೆಬಿಕಾ ಕಾಫಿ ಬೆಳೆಯುತ್ತಿದ್ದಾರೆ. ಕಾಫಿಗೆ ಉತ್ತಮ ಇಳುವರಿ ನಿರೀಕ್ಷೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕರಾವಳಿ (Coastal) ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಇಂದು‌ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದೆಡೆ ಹವಾಮಾನ‌ ವೈಪರೀತ್ಯದಿಂದ ಕುಸಿಯುತ್ತಿರುವ ಇಳುವರಿ, ಇನ್ನೊಂದೆಡೆ ಮಾರುಕಟ್ಟೆ ಅಸ್ಥಿರತೆ ಅಡಿಕೆ ಬೆಳೆಯ (Crop)…

Read More
World Record: ಕಾಲಿಗೆ ಗೆಜ್ಜೆ, ಪಾದಕ್ಕೆ ಸ್ಕೇಟ್‌ ಬೂಟ್!‌ ಕಠಿಣವಾದದ್ದನ್ನು ಸಾಧಿಸಿ ವಿಶ್ವದಾಖಲೆ ಬರೆದ ಕುಡ್ಲದ ಕನ್ಯೆ! | Sushravya skating dance shatters Golden Book of World Record | ದಕ್ಷಿಣ ಕನ್ನಡ

World Record: ಕಾಲಿಗೆ ಗೆಜ್ಜೆ, ಪಾದಕ್ಕೆ ಸ್ಕೇಟ್‌ ಬೂಟ್!‌ ಕಠಿಣವಾದದ್ದನ್ನು ಸಾಧಿಸಿ ವಿಶ್ವದಾಖಲೆ ಬರೆದ ಕುಡ್ಲದ ಕನ್ಯೆ! | Sushravya skating dance shatters Golden Book of World Record | ದಕ್ಷಿಣ ಕನ್ನಡ

Last Updated:December 14, 2025 5:52 PM IST ಸುಶ್ರಾವ್ಯ, ಸಂತ ಆಗ್ನೆಸ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ, 4 ಗಂಟೆಗಳ ಸ್ಕೇಟಿಂಗ್ ನೃತ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಸಾಧಿಸಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು ನಗರದ ಸಂತ ಆಗ್ನೇಸ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ, ಸುಶ್ರಾವ್ಯಾ ಸ್ಕೇಟಿಂಗ್ ನೃತ್ಯದ ಮೂಲಕ  ವಿಶ್ವ ದಾಖಲೆ (World Record) ಮಾಡಿದ್ದಾರೆ. ಡಿಸೆಂಬರ್ 12 ಬೆಳಿಗ್ಗೆ…

Read More
Inspirational Story: ಇಲ್ಲಿ ಎಲ್ಲರಿಗೂ ಸಿಗುತ್ತೆ ಉಚಿತ ಊಟ, ಇದು ದೇಗುಲವಲ್ಲ, ದೇವಾಲಯದಂತಹ ಹೋಟೆಲ್! | Puttur Shivakrupe Hotel offers free meals to the hungry | ದಕ್ಷಿಣ ಕನ್ನಡ

Inspirational Story: ಇಲ್ಲಿ ಎಲ್ಲರಿಗೂ ಸಿಗುತ್ತೆ ಉಚಿತ ಊಟ, ಇದು ದೇಗುಲವಲ್ಲ, ದೇವಾಲಯದಂತಹ ಹೋಟೆಲ್! | Puttur Shivakrupe Hotel offers free meals to the hungry | ದಕ್ಷಿಣ ಕನ್ನಡ

Last Updated:December 12, 2025 2:54 PM IST ಪುತ್ತೂರಿನ ಶಿವಕೃಪೆ ಹೋಟೆಲ್‌ನಲ್ಲಿ ದಿನೇಶ್ ಹೆಗಡೆ ಉಚಿತ ಊಟ ಸೇವೆ ನಡೆಸುತ್ತಿದ್ದಾರೆ. ಗ್ರಾಹಕರು ಕೂಪನ್ ಮೂಲಕ ದಾನ ಮಾಡಬಹುದು. ಬಡವರಿಗೆ, ಮಕ್ಕಳಿಗೆ ಉಚಿತ ಊಟ ಸಿಗುತ್ತದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹಲವು ಪ್ರಕಾರಗಳಲ್ಲಿ ದಾನಧರ್ಮಗಳನ್ನು ಮಾಡೋ ಜನ (People) ಜಗತ್ತಿನೆಲ್ಲೆಡೆ ಇದ್ದಾರೆ. ಆ ಮೂಲಕ ದೀನದಲಿತರ ಬಾಳಿಗೆ ಬೆಳಕಾಗಿದ್ದಾರೆ. ಎಲ್ಲಾ ದಾನಗಳಿಗಿಂತ (Donate) ದಾನ ಹಸಿದವನಿಗೆ ಒಂದು ತುತ್ತು ಅನ್ನ ನೀಡೋ ದಾನವಾಗಿದೆ….

Read More
Daiva: ತುಳುನಾಡಿನ ಮಂತ್ರದೇವತೆ ದೈವದ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ! | Mantra Devate | ದಕ್ಷಿಣ ಕನ್ನಡ

Daiva: ತುಳುನಾಡಿನ ಮಂತ್ರದೇವತೆ ದೈವದ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ! | Mantra Devate | ದಕ್ಷಿಣ ಕನ್ನಡ

Last Updated:December 12, 2025 12:48 PM IST ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ಆರಾಧನೆ ಪ್ರಸಿದ್ಧ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಲ್ಲುರ್ಟಿ (Kallurti) ಎನ್ನುವ ದೇವಿ ಸ್ವರೂಪಿ ದೈವದ (Daiva) ಆರಾಧನೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ದೈವದ ಆರಾಧನೆಯ ಜೊತೆಗೆ ಮಂತ್ರದೇವತೆ (Mantra Devate) ಎನ್ನುವ ಇನ್ನೊಂದು ದೇವಿ ಸ್ವರೂಪದ ದೈವದ ಆರಾಧನೆಯೂ ಕೆಲವು…

Read More
Thovve Sambar: ತೋವೆ ಸಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಬಲು ಬೇಡಿಕೆ! ಹೀಗೊಮ್ಮೆ ನೀವು ಟ್ರೈ ಮಾಡಿ / Thovve Sambar: The Most Loved Transport Dish in Dakshina Kannada—Try This Flavorful Recipe! | ಲೈಫ್ ಸ್ಟೈಲ್

Thovve Sambar: ತೋವೆ ಸಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಬಲು ಬೇಡಿಕೆ! ಹೀಗೊಮ್ಮೆ ನೀವು ಟ್ರೈ ಮಾಡಿ / Thovve Sambar: The Most Loved Transport Dish in Dakshina Kannada—Try This Flavorful Recipe! | ಲೈಫ್ ಸ್ಟೈಲ್

ಈ ಸಾರಿನಲ್ಲಿ ತೊಗರಿಬೇಳೆ ಹಾಕಿದರೂ, ಸಾರು ರೆಡಿಯಾದ ಬಳಿಕ ತೊಗರಿಬೇಳೆ ಕಾಣುವುದೇ ಇಲ್ಲ. ತೊಗರಿಬೇಳೆಯನ್ನು ಅಷ್ಟು ಪ್ರಮಾಣದಲ್ಲಿ ಬೇಯಿಸಿ, ನೀರಿನಲ್ಲಿ ಬೇಳೆಯ ಅಂಶ ಮಿಶ್ರಣವಾಗುತ್ತದೆ. ಈ ತೊಗರಿಬೇಳೆಯ ನೀರಿನ ಮಿಶ್ರಣಕ್ಕೆ ಇಲ್ಲಿ ತೋವೆ ಎನ್ನುತ್ತಾರೆ. ಬಲು ಬೇಡಿಕೆಯ ತೋವೆ ಸಾರು! ತೋವೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶೇಷ ಮಹತ್ವವೂ ಇದೆ‌. ಈ ತೋವೆ ಇಲ್ಲಿನ ಸಾರಸ್ವತ ಬ್ರಾಹ್ಮಣ ಸಮುದಾಯದ ಊಟದ ಟ್ರೇಡ್ ಮಾರ್ಕ್. ಸಾರಸ್ವರ ಬ್ರಾಹ್ಮಣರ ಯಾವುದೇ ಶುಭ-ಸಮಾರಂಭಗಳಲ್ಲಿ ತೋವೆ ಇಲ್ಲದ ಊಟ ಪರಿಪೂರ್ಣವಾಗೋದಿಲ್ಲ. ಪ್ರತಿಯೊಂದು ಸಾರಸ್ವತ ಬ್ರಾಹ್ಮಣರ…

Read More
Areca: ಅಡಿಕೆಗೆ ಬಂತು ಆಮʼದುʼಶಂಕೆ, ಬೀಳುತ್ತಿದೆ ರೇಟು; ರೈತನ ಹೊಟ್ಟೆ ಮೇಲೆ ಏಟು! | Mangaluru Chali Areca price falls import fear farmers worried | ದಕ್ಷಿಣ ಕನ್ನಡ

Areca: ಅಡಿಕೆಗೆ ಬಂತು ಆಮʼದುʼಶಂಕೆ, ಬೀಳುತ್ತಿದೆ ರೇಟು; ರೈತನ ಹೊಟ್ಟೆ ಮೇಲೆ ಏಟು! | Mangaluru Chali Areca price falls import fear farmers worried | ದಕ್ಷಿಣ ಕನ್ನಡ

Last Updated:December 11, 2025 3:06 PM IST ಮಂಗಳೂರು ಚಾಲಿ ಅಡಕೆ ದರ ಕಳೆದೊಂದು ವಾರದಿಂದ ಇಳಿಕೆಯಾಗಿದ್ದು, ಹಳೆ ಅಡಕೆ 520 ರೂಪಾಯಿ, ಹೊಸದು 410 ರೂಪಾಯಿ. ಮಳೆ, ರೋಗ, ಆಮದು ಕಾರಣಕ್ಕೆ ಕೃಷಿಕರು ಆತಂಕದಲ್ಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಉತ್ತಮ ದರದಿಂದ (Rate) ಸಂತಸಗೊಂಡಿದ್ದ ಕರಾವಳಿಯ ಅಡಿಕೆ ಬೆಳೆಗಾರರ ಮುಖದಲ್ಲಿ ಮತ್ತೆ ನಿರಾಸೆ ಮೂಡಿದೆ. ಕಳೆದೊಂದು ವಾರದಿಂದ (Week) ಮಂಗಳೂರು ಚಾಲಿ ಅಡಕೆ ದರ ಕುಸಿಯುತ್ತಿದ್ದು, ಇಳಿಕೆಯ ಹಾದಿ ಹಿಡಿದಿದೆ. ಇದರಿಂದ…

Read More
Inspirational Story: ಟ್ರೋಲ್‌ ಮಾಡೋರು ಈಗೇನಂತಾರೆ? ಗಂಡಸರಿಗೇ ಕಷ್ಟ ಆಗೋ ಕೆಲಸವನ್ನು ತರಬೇತಿ ಪಡೆಯದೇ ಮಾಡ್ತಿರೋ ಗಟ್ಟಿಗಿತ್ತಿಇವರು! | Shankravva Lambani from Dakshina Kannada excels in road roller driving | ದಕ್ಷಿಣ ಕನ್ನಡ

Inspirational Story: ಟ್ರೋಲ್‌ ಮಾಡೋರು ಈಗೇನಂತಾರೆ? ಗಂಡಸರಿಗೇ ಕಷ್ಟ ಆಗೋ ಕೆಲಸವನ್ನು ತರಬೇತಿ ಪಡೆಯದೇ ಮಾಡ್ತಿರೋ ಗಟ್ಟಿಗಿತ್ತಿಇವರು! | Shankravva Lambani from Dakshina Kannada excels in road roller driving | ದಕ್ಷಿಣ ಕನ್ನಡ

Last Updated:December 11, 2025 2:44 PM IST ಶಂಕ್ರವ್ವ ಲಂಬಾಣಿ ಹಾವೇರಿಯಿಂದ ದಕ್ಷಿಣ ಕನ್ನಡಕ್ಕೆ ಬಂದು ರೋಡ್ ರೋಲರ್ ಚಾಲಕಿಯಾಗಿ ಸಾಧನೆ ಮಾಡಿದ್ದಾರೆ. ರಾಧಾಕೃಷ್ಣ ನಾಯಕ್ ಅವರ ಕಂಪನಿಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹೆಣ್ಣು ಒಂದು ಅಬಲೆಯಲ್ಲ, ಸಬಲೆ ಅನ್ನೋದನ್ನ ಸಾಬೀತುಪಡಿಸುವ ಸಾಕಷ್ಟು ಉದಾಹರಣೆಗಳು (Example) ನಮ್ಮ ನಿಮ್ಮ ಮುಂದಿದೆ. ಬೈಕ್, ಕಾರಿನಿಂದ‌ ಹಿಡಿದು ಯುದ್ಧ ವಿಮಾನಗಳನ್ನು ಓಡಿಸುವಷ್ಟು ಸಾಮರ್ಥ್ಯದ (Ability)  ಮೂಲಕ ಯಶಸ್ಸನ್ನೂ ಗಳಿಸಿಕೊಂಡಿದ್ದಾಳೆ. ರೋಡ್‌…

Read More
Gandhari Vidya: ಗಾಂಧಾರಿ ವಿದ್ಯೆ ಕಲಿತು ದಾಖಲೆ ಬರೆದ ಪುತ್ತೂರಿನ ಬಾಲಕಿ, ಅದ್ವಿತೀಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ! | Asia Golden Book of Records | ದಕ್ಷಿಣ ಕನ್ನಡ

Gandhari Vidya: ಗಾಂಧಾರಿ ವಿದ್ಯೆ ಕಲಿತು ದಾಖಲೆ ಬರೆದ ಪುತ್ತೂರಿನ ಬಾಲಕಿ, ಅದ್ವಿತೀಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ! | Asia Golden Book of Records | ದಕ್ಷಿಣ ಕನ್ನಡ

Last Updated:December 11, 2025 1:47 PM IST ಉಪ್ಪಿನಂಗಡಿ ಹಿರೆಬಂಡಾಡಿ ಗ್ರಾಮದ ಶಮಿಕಾ 24 ಗಂಟೆಗಳಲ್ಲಿ 350 ಮರಳುಚಿತ್ರ ಬಿಡಿಸಿಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾಳೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಲೆ ಎಲ್ಲರಿಗೂ ಸಾಮಾನ್ಯವಾಗಿ ಒಲಿಯಲ್ಲ. ಅದರಲ್ಲೂ ಕಣ್ಣು ತೆರೆದು ಚಿತ್ರಗಳನ್ನು ಬಿಡಿಸುವುದು ಕಷ್ಟ. ಆದ್ರೆ ಕಳೆದ 4 ವರ್ಷಗಳಿಂದ ಗಾಂಧಾರಿ ವಿದ್ಯೆಯನ್ನು (Gandhari Vidya) ಅಭ್ಯಸಿಸುತ್ತಿದ್ದ ಉಪ್ಪಿನಂಗಡಿ (Uppinangadi) ಬಳಿಯ ಹಿರೆಬಂಡಾಡಿ ಗ್ರಾಮದ 14 ರ…

Read More