Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)
Last Updated:Feb 06, 2026 9:21 AM IST ಶ್ರೀಲಂಕಾ ತಮಿಳು ನಿರಾಶ್ರಿತರು ದಕ್ಷಿಣ ಕನ್ನಡದಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗದಿಂದ ನಿವೃತ್ತಿಯಾಗುತ್ತಿದ್ದಂತೆ ಮನೆ ತೆರವುಗೊಳಿಸಬೇಕಾದ ಸ್ಥಿತಿ ಎದುರಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೀಲಂಕಾ (Sri Lanka), ತಮಿಳು (Tamil) ನಿರಾಶ್ರಿತರಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿಯ ನಡುವೆ ಬದುಕುತ್ತಿದೆ. ಕೆಲಸದಿಂದ (Job) ನಿವೃತ್ತಿ ಹಂತಕ್ಕೆ…