Panjurli: ವರಾಹ ರೂಪಂ ದೈವ ವರಿಷ್ಠಂ! ಗೆರಟೆಯಲ್ಲಿ ಮೂಡಿಬಂದ ಗಣಮಣಿ…! | Satchidananda Prabhu created Panjurli Daiva Gerate mask and drew attention | ದಕ್ಷಿಣ ಕನ್ನಡ

Panjurli: ವರಾಹ ರೂಪಂ ದೈವ ವರಿಷ್ಠಂ! ಗೆರಟೆಯಲ್ಲಿ ಮೂಡಿಬಂದ ಗಣಮಣಿ…! | Satchidananda Prabhu created Panjurli Daiva Gerate mask and drew attention | ದಕ್ಷಿಣ ಕನ್ನಡ

Last Updated:October 11, 2025 6:24 PM IST ಕಾಂತಾರ ಸಿನಿಮಾದ ಜೀವಾಳ ಪಂಜುರ್ಲಿ ದೈವದ ಮುಖವಾಡವನ್ನು ಪುಣಚದ ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ತಯಾರಿಸಿ ಜನರ ಗಮನಸೆಳೆದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಗಣಮಣಿ, ದೈವಗಳ ಮುಖ್ಯಸ್ಥ, ಶಿವ-ಪಾರ್ವತಿಯರ ಮುದ್ದಿನ ಮಗ, ಪ್ರಾಣಿ ಮೂಲದ ದೈವಗಳಲ್ಲೇ (Demi God) ಶ್ರೇಷ್ಠ, ಗಡಿ ಕಾಯುವ, ಊರು ಕಾಯುವ, ಮನೆಗೆ ಕಾವಲಿರುವ ಕ್ಷೇತ್ರಪಾಲ, ಕಾಡು ಕೇಪುಲ ಹೂವಿಗೆ ಒಲಿದು ಕೈಯಲ್ಲಿ ಧರ್ಮದ ಜ್ಯೋತಿ (Light) ಉರಿಸುವ ಸೂಟೆ…

Read More
Tourism: ಝಗಮಗಿಸಲಿದೆ ಪುತ್ತೂರಿನ ಬಿರುಮಲೆ! ಇಡೀ ಬೆಟ್ಟಕ್ಕೆ ಹೊಳೆಯುವ ಬೆಳಕನ್ನು ನೀಡಲಿದೆ ಈ ಸ್ಥಾವರ | Digital Light Tree worth 2 crore unveiled at Puttur Birumale Betta | ದಕ್ಷಿಣ ಕನ್ನಡ

Tourism: ಝಗಮಗಿಸಲಿದೆ ಪುತ್ತೂರಿನ ಬಿರುಮಲೆ! ಇಡೀ ಬೆಟ್ಟಕ್ಕೆ ಹೊಳೆಯುವ ಬೆಳಕನ್ನು ನೀಡಲಿದೆ ಈ ಸ್ಥಾವರ | Digital Light Tree worth 2 crore unveiled at Puttur Birumale Betta | ದಕ್ಷಿಣ ಕನ್ನಡ

Last Updated:October 09, 2025 3:33 PM IST ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ, ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮುತ್ತಿನ ಊರು, ಮಹಾಲಿಂಗೇಶ್ವರನ ತವರು ಪುತ್ತೂರು‌ (Putturu) ಮಲೆಕಾಡುಗಳ ಚಪ್ಪರದಡಿಯ ಸುಂದರ ನಗರ. ತನ್ನ ಅದ್ಭುತ ಗಿರಿಸೌಷ್ಟವ್ಯದೊಂದಿಗೆ ಕಂಗೊಳಿಸೋ ದಟ್ಟ ಕಾಡುಗಳ ಮೇಲೆ ಎತ್ತರದ ಬಿಳಿಯ ಆಕೃತಿಯೊಂದು (Structure) ಕಣ್ಸೆಳೆಯುತ್ತಿದೆ.‌ ಇದು ಬೆಳಕಿನ ಮರ!‌ ಹೌದು, ನಿಜ. ಆದರೆ…

Read More
ರೀ, ಕ್ಷಮಿಸಿ ನಾನು ಸೋತೆ…! 134 ದಿನದ ನಂತರ ಉಸಿರು ಕೈ ಚೆಲ್ಲಿದ ಅಪೂರ್ವ, ಆಶೀಶ್‌ ಅವರ ಬದುಕು ಅಪೂರ್ಣ..

ರೀ, ಕ್ಷಮಿಸಿ ನಾನು ಸೋತೆ…! 134 ದಿನದ ನಂತರ ಉಸಿರು ಕೈ ಚೆಲ್ಲಿದ ಅಪೂರ್ವ, ಆಶೀಶ್‌ ಅವರ ಬದುಕು ಅಪೂರ್ಣ..

ಪುತ್ತೂರಿನ ಅಪೂರ್ವ ಕೆ ಭಟ್ ಭೀಕರ ಬಸ್ ಅಪಘಾತದ ನಂತರ 134 ದಿನಗಳ ಹೋರಾಟದ ಬಳಿಕ ಮಂಗಳೂರಿನಲ್ಲಿ ನಿಧನರಾದರು; ಪತಿ ಆಶೀಶ್ ಸಾರಡ್ಕ ಮತ್ತು ಕುಟುಂಬಕ್ಕೆ ಆಘಾತ.

Read More
Puttur Temple: ದೇವರಿಗೆ ಶುದ್ದ ಎಳ್ಳೆಣ್ಣೆ ಅಭಿಷೇಕಕ್ಕೆ ಸಕಲ ತಯಾರಿ, ಶಿವನಿಗೆ ಪ್ರಾರ್ಥಿಸಿ ಅಕ್ಟೋಬರ್ 18 ರಂದು ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Puttur Temple: ದೇವರಿಗೆ ಶುದ್ದ ಎಳ್ಳೆಣ್ಣೆ ಅಭಿಷೇಕಕ್ಕೆ ಸಕಲ ತಯಾರಿ, ಶಿವನಿಗೆ ಪ್ರಾರ್ಥಿಸಿ ಅಕ್ಟೋಬರ್ 18 ರಂದು ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Last Updated:October 08, 2025 12:43 PM IST ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೊದಲ ಬಾರಿ ಶಿವಲಿಂಗಕ್ಕೆ ಎಳ್ಳೆಣ್ಣೆ ಅಭಿಷೇಕ ಆರಂಭ, ಈಶ್ವರ ಭಟ್ ಪಂಜಿಗುಡ್ಡೆ ನೇತೃತ್ವದಲ್ಲಿ ಭಕ್ತರಿಗೆ ಸಮರ್ಪಣೆ ಅವಕಾಶ ನೀಡಲಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ಮಹತೋಭಾರ ಮಹಲಿಂಗೇಶ್ವರ (Mahalingeshwara) ದೇವಸ್ಥಾನದಲ್ಲಿ (Temple) ಇತಿಹಾಸದಲ್ಲೇ ಮೊದಲ ಬಾರಿಗೆ ದೇವರ ವಿಗ್ರಹಕ್ಕೆ ಎಳ್ಳೆಣ್ಣೆ ಅಭಿಷೇಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ…

Read More
Lightning Rod: ಸಿಡಿಲಿನ ಭೀತಿಗೆ ಬ್ರೇಕ್, ಜೀವಹಾನಿ ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ! | Lightning rod installation | ದಕ್ಷಿಣ ಕನ್ನಡ

Lightning Rod: ಸಿಡಿಲಿನ ಭೀತಿಗೆ ಬ್ರೇಕ್, ಜೀವಹಾನಿ ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ! | Lightning rod installation | ದಕ್ಷಿಣ ಕನ್ನಡ

Last Updated:October 08, 2025 8:18 AM IST ಪುತ್ತೂರಿನ ಬಿರುಮಲೆ ಗುಡ್ಡದಲ್ಲಿ ಎಎಂಆರ್ ಮೈನಿಂಗ್ ಕಂಪನಿ ಸಿಎಸ್‍ಆರ್ ಫಂಡ್ ಮೂಲಕ ಮೊದಲ ಮಿಂಚುಬಂಧಕ ಅಳವಡಿಕೆ ಪೂರ್ಣಗೊಂಡಿದೆ, ಜೀವಹಾನಿ ತಡೆಯಲು ಪ್ರಮುಖ ಕ್ರಮ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಳೆಗಾಲ ಆರಂಭದೊಂದಿಗೆ ಕರಾವಳಿ (Coastal) ಜನತೆಗೆ ಜಲಕಂಟಕದ ಜತೆಗೆ ಸಿಡಿಲಿನ ಭೀತಿಯೂ ಆವರಿಸಿಕೊಳ್ಳುತ್ತದೆ. ಸಿಡಿಲಿನ (Thunderbolt And Lightning) ಆಘಾತಕ್ಕೆ ಸಿಲುಕಿ ಅನೇಕ ಜೀವಹಾನಿಗಳೂ ಇಲ್ಲಿ ನಡೆದಿದೆ. ಹಿಂದೆ ಬ್ರಿಟಿಷರು ಈ ಭಾಗದಲ್ಲಿ `ಮಿಂಚುಬಂಧಕ’…

Read More
Bannanje Govindacharya: ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ದಾರ್ಶನಿಕರಿಗೆ ಗೌರವ, ಬನ್ನಂಜೆ ಅವರಿಗೆ 90ರ ನಮನ! | ದಕ್ಷಿಣ ಕನ್ನಡ

Bannanje Govindacharya: ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ದಾರ್ಶನಿಕರಿಗೆ ಗೌರವ, ಬನ್ನಂಜೆ ಅವರಿಗೆ 90ರ ನಮನ! | ದಕ್ಷಿಣ ಕನ್ನಡ

Last Updated:October 07, 2025 12:49 PM IST ಬನ್ನಂಜೆ ಗೋವಿಂದಾಚಾರ್ಯರ 90ನೇ ವರ್ಷದ ನೆನಪಿಗಾಗಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ದೇಶದಾದ್ಯಂತ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮಗಳನ್ನು ಉಡುಪಿ മുതൽ ಹರಿದ್ವಾರವರೆಗೆ ಆಯೋಜಿಸಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ಕಾದಂಬರಿಕಾರ (Novelist), ಪತ್ರಕರ್ತ (Journalist) ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿರುವ ಬನ್ನಂಜೆ ಗೋವಿಂದಾಚಾರ್ಯರ (Bannanje Govindacharya) ನೆನಪಿಗಾಗಿ ಈ ವರ್ಷ ವಿಶ್ವ ಬನ್ನಂಜೆ 90…

Read More
Mystery Flower: ಹಿಮಾಲಯಕ್ಕೂ ತುಳುನಾಡಿಗೂ ಸಂಬಂಧ ಕಲ್ಪಿಸುವ ಈ ಹೂವು ʼಕುಬೇರನ ಹೂದೋಟʼದ್ದು! | Suruli Sugandhi flower Himalayan wonder grown in Dakshina Kannada | ದಕ್ಷಿಣ ಕನ್ನಡ

Mystery Flower: ಹಿಮಾಲಯಕ್ಕೂ ತುಳುನಾಡಿಗೂ ಸಂಬಂಧ ಕಲ್ಪಿಸುವ ಈ ಹೂವು ʼಕುಬೇರನ ಹೂದೋಟʼದ್ದು! | Suruli Sugandhi flower Himalayan wonder grown in Dakshina Kannada | ದಕ್ಷಿಣ ಕನ್ನಡ

Last Updated:October 06, 2025 7:25 PM IST ಸುರುಳಿ ಸುಗಂಧಿ ಅಥವಾ ವೈಟ್ ಬಟರ್‌ಫ್ಲೈ ಜಿಂಜರ್ ಲಿಲಿ, ನೇಪಾಳ ಹಿಮಾಲಯ ಮತ್ತು ದಕ್ಷಿಣ ಕನ್ನಡದಲ್ಲಿ ಬೆಳೆಯುವ ಸುಗಂಧಿ ಹೂವು, ಕ್ಯೂಬ ದೇಶದ ರಾಷ್ಟ್ರೀಯ ಹೂವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬೆಳ್ಳಗೆ ಹಾಲಿನಂತೆ ಕಂಗೊಳಿಸುವ ಈ ಹೂವು ಸುಗಂಧಿ ಹೂವು. ಸುರುಳಿ ಹೂವು ಎಂದು ಕರೆಯಲ್ಪಡುವ ಈ ಹೂವು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುವ ಹೂವಾಗಿದೆ. ಈ ಹೂವನ್ನು   ಭೀಮನು ದ್ರೌಪದಿಗೆ …

Read More
Sharada Visarjane: ಎಷ್ಟೋ ಜನರ ಶ್ರಮ ಹಾಗೂ ಶೃದ್ಧೆ ಎರಡನ್ನೂ ಉಳಿಸಿತು ಈ ಉಪಕರಣ, ಪುತ್ತೂರು ಜನರಿಗೆ ಹ್ಯಾಟ್ಸಾಫ್! | Lift model device unveiled for Sharada idol immersion in Puttur | ದಕ್ಷಿಣ ಕನ್ನಡ

Sharada Visarjane: ಎಷ್ಟೋ ಜನರ ಶ್ರಮ ಹಾಗೂ ಶೃದ್ಧೆ ಎರಡನ್ನೂ ಉಳಿಸಿತು ಈ ಉಪಕರಣ, ಪುತ್ತೂರು ಜನರಿಗೆ ಹ್ಯಾಟ್ಸಾಫ್! | Lift model device unveiled for Sharada idol immersion in Puttur | ದಕ್ಷಿಣ ಕನ್ನಡ

Last Updated:October 05, 2025 9:45 AM IST ಪುತ್ತೂರಿನ ಶಾರದಾ ಉತ್ಸವ ವಿಗ್ರಹ ವಿಸರ್ಜನೆಗೆ ಲಿಫ್ಟ್ ಮಾದರಿಯ ಉಪಕರಣ ಬಳಸಿ ಪಾವಿತ್ರ್ಯ ಮತ್ತು ಗೌರವ ಕಾಪಾಡಲಾಗಿದೆ ಇದು ದಕ್ಷಿಣ ಕನ್ನಡದ ಅನುಕರಣೀಯ ವಿಧಾನ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಂಡಾದ ಗಣೇಶನ ವಿಗ್ರಹ, ಅರೆ ಬರೆ ತೇಲುವ ಡೊಳ್ಳುಹೊಟ್ಟೆಯ ಭಗ್ನ ಮೂರ್ತಿಗಳು ಇವೆಲ್ಲಾ ಪ್ರತೀ ಉತ್ಸವದ ನಂತರವೂ ರೀಲ್ಸ್ ಗಳಲ್ಲಿ (Reels) ವೈರಲ್ ಆಗುತ್ತಾ ಬಂದಿವೆ. ಸಾರ್ವಜನಿಕ ಉತ್ಸವದ ಪೆಂಡಾಲುಗಳಲ್ಲಿ ವಿಗ್ರಹಗಳನ್ನು (Idols)…

Read More
Sharada Utsava: 91 ವರ್ಷ ಇತಿಹಾಸದ ಪುತ್ತೂರು ಶಾರದಾ ಉತ್ಸವ ಸಮಾಪ್ತಿ, ಗಮನಸೆಳೆದ ಕಲಾತಂಡಗಳು! | Navaratri festival | ದಕ್ಷಿಣ ಕನ್ನಡ

Sharada Utsava: 91 ವರ್ಷ ಇತಿಹಾಸದ ಪುತ್ತೂರು ಶಾರದಾ ಉತ್ಸವ ಸಮಾಪ್ತಿ, ಗಮನಸೆಳೆದ ಕಲಾತಂಡಗಳು! | Navaratri festival | ದಕ್ಷಿಣ ಕನ್ನಡ

Last Updated:October 03, 2025 5:52 PM IST ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಶಾರದ ಮಂದಿರದ ನವರಾತ್ರಿ ಉತ್ಸವದ ಶಾರದಾ ವಿಸರ್ಜನಾ ಮೆರವಣಿಗೆ ಕಲಾತಂಡದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಡಿಜೆ ಪಟಾಕಿ ನಿಷೇಧ ಪ್ರಥಮ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಳೆದ ಹನ್ನೊಂದು ದಿನಗಳಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಶಾರದಾ (Sharada) ಮಂದಿರದಲ್ಲಿ ನಡೆಯುತ್ತಿದ್ದ ನವರಾತ್ರಿ (Navaratri) ಉತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಮಂದಿರದಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶಾರದಾ…

Read More