Rudraksha: ರುದ್ರಾಕ್ಷ ಧರಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ಗೊತ್ತಾ? | Rudraksha medicinal properties health peace and tranquility benefits from Dakshina Kannada

Rudraksha: ರುದ್ರಾಕ್ಷ ಧರಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ಗೊತ್ತಾ? | Rudraksha medicinal properties health peace and tranquility benefits from Dakshina Kannada

Last Updated:June 12, 2025 11:55 AM IST ರುದ್ರಾಕ್ಷಿ ಧಾರಣೆ ಧುರಿತ ನಿವಾರಣೆ, ಶಾಂತಿ, ಆರೋಗ್ಯ ವೃದ್ಧಿಗೆ ಸಹಾಯಕ ಎಂದು ನಂಬಲಾಗುತ್ತದೆ. 1-21 ಮುಖದ ರುದ್ರಾಕ್ಷಿಗಳು ಪುರಾಣ ಪ್ರಕಾರ ಪ್ರಚಲಿತ. ಔಷಧೀಯ ಗುಣಗಳಿಂದ ಜನರು ಆಕರ್ಷಿತರಾಗಿದ್ದಾರೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಹಾ ಶಿವನ ಆರಾಧಕರು (Lord Shiva) ರುದ್ರಾಕ್ಷಿಯನ್ನು ಹೆಚ್ಚಾಗಿ ಮಾಲೆಯ ರೂಪದಲ್ಲಿ ಧರಿಸುತ್ತಾರೆ. ಈ ರುದ್ರಾಕ್ಷಿ ಮಾಲೆಯನ್ನು (Rudraksha) ಧಾರಣೆ ಮಾಡಿದರೆ ದುರಿತಗಳ ನಿವಾರಣೆಯಾಗುತ್ತದೆ, ಶಾಂತಿ, ನೆಮ್ಮದಿ ಸಿಗುತ್ತದೆ, ಆರೋಗ್ಯ…

Read More
Dakshina Kannada: ಪುತ್ತೂರು ನಗರಸಭೆಯ ಮೊದಲ ಪ್ರಯತ್ನ; ಇ ತ್ಯಾಜ್ಯ ಸಂಗ್ರಹಕ್ಕೆ ಮುಂದಾದ ನಗರಸಭೆ‌ | Puttur City Cooperation Council Launches E Waste Disposal Project

Dakshina Kannada: ಪುತ್ತೂರು ನಗರಸಭೆಯ ಮೊದಲ ಪ್ರಯತ್ನ; ಇ ತ್ಯಾಜ್ಯ ಸಂಗ್ರಹಕ್ಕೆ ಮುಂದಾದ ನಗರಸಭೆ‌ | Puttur City Cooperation Council Launches E Waste Disposal Project

Last Updated:June 12, 2025 11:32 AM IST ಪುತ್ತೂರು ನಗರ ಸಭೆ ಇ-ತ್ಯಾಜ್ಯ ಸಂಗ್ರಹಿಸಿ ವೈಜ್ಞಾನಿಕ ವಿಲೇವಾರಿ ಮಾಡಲು ಹೊಸ ಯೋಜನೆ ಆರಂಭಿಸಿದೆ. ಮಂಗಳೂರಿನ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಿದೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹಸಿತ್ಯಾಜ್ಯದಿಂದ ಸಿಎನ್‌ಜಿ ಉತ್ಪಾದಿಸುವ (CNG Production From Vegetable Waste) ಮೂಲಕ ರಾಜ್ಯದಲ್ಲಿ ಮಾದರಿಯಾಗಿಸಿಕೊಂಡಿದ್ದ, ಪುತ್ತೂರು ನಗರ ಸಭೆ (Puttur City Corporation ) ಇದೀಗ ಮತ್ತೊಂದು ಹೊಸ ಯೋಜನೆ…

Read More
Dakshina Kannada: ಮಕ್ಕಳ ಭವಿಷ್ಯಕ್ಕೆ ಬುನಾದಿ; ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸಂವಹನ, ಕೌಶಲ್ಯಾಭಿವೃದ್ಧಿಗೆ ಹೊಸ ಯೋಜನೆ | Dakshina Kannada 10 Government Schools Start English Training For Students

Dakshina Kannada: ಮಕ್ಕಳ ಭವಿಷ್ಯಕ್ಕೆ ಬುನಾದಿ; ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸಂವಹನ, ಕೌಶಲ್ಯಾಭಿವೃದ್ಧಿಗೆ ಹೊಸ ಯೋಜನೆ | Dakshina Kannada 10 Government Schools Start English Training For Students

ದಕ್ಷಿಣ ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಬಲ ಜನಶಿಕ್ಷಣ ಟ್ರಸ್ಟ್ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲೆಯ 10 ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ, ಭಾಷೆಯ ಬಗ್ಗೆ ಹಿಂಜರಿತ ಮನೋಭಾವವನ್ನು ತೊಡೆದುಹಾಕುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇಂಗ್ಲಿಷ್ ತರಬೇತಿಯ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೂ ಈ ಯೋಜನೆ ಪೂರಕವಾಗಲಿದೆ. ಜನಶಿಕ್ಷಣ ಟ್ರಸ್ಟ್‌ನಿಂದ ಸರ್ಕಾರಿ ಶಾಲೆಗಳಿಗೆ…

Read More
Dakshina Kannada: 40 ವರ್ಷಗಳ ದೇಶ ಸೇವೆ; ಅಪರೇಷನ್ ಸಿಂಧೂರ್ ನಲ್ಲಿ ಭಾಗವಹಿಸಿದ್ದ ಸೈನಿಕನಿಗೆ ಪುತ್ತೂರಿನಲ್ಲಿ ಭವ್ಯ ಗೌರವ | honor to Padmanabha Gowda of Sindagi Kemmai in Dakshina Kannada district who participated in operation sindoor

Dakshina Kannada: 40 ವರ್ಷಗಳ ದೇಶ ಸೇವೆ; ಅಪರೇಷನ್ ಸಿಂಧೂರ್ ನಲ್ಲಿ ಭಾಗವಹಿಸಿದ್ದ ಸೈನಿಕನಿಗೆ ಪುತ್ತೂರಿನಲ್ಲಿ ಭವ್ಯ ಗೌರವ | honor to Padmanabha Gowda of Sindagi Kemmai in Dakshina Kannada district who participated in operation sindoor

Last Updated:June 10, 2025 4:10 PM IST ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪದ್ಮನಾಭ ಗೌಡರನ್ನು ಪುತ್ತೂರಿನಲ್ಲಿ ಗೌರವಿಸಲಾಯಿತು. 40 ವರ್ಷಗಳಿಂದ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪಹಲ್ಗಾಮ್ ನಲ್ಲಿ (pahalgam) ಉಗ್ರರ ದಾಳಿಯಾದ (terror attack) ಬಳಿಕ ಭಾರತೀಯ ಸೇನೆ (indian army) ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಮೇಲೆ ದಾಳಿ ನಡೆಸಿದೆ. ಸೇನೆಯ ಈ ದಿಟ್ಟ…

Read More
Dakshina Kannada: ತುಳುನಾಡಿನ ಸಾಂಪ್ರದಾಯಿಕ ಆಕರ್ಷಣೆ ಕೋಳಿ ಅಂಕ; 1968ರ ಆಮಂತ್ರಣ ಪತ್ರಿಕೆ ವೈರಲ್! | coastal karnataka tulu traditional 1968 Invitation Card Goes Viral on Social Media

Dakshina Kannada: ತುಳುನಾಡಿನ ಸಾಂಪ್ರದಾಯಿಕ ಆಕರ್ಷಣೆ ಕೋಳಿ ಅಂಕ; 1968ರ ಆಮಂತ್ರಣ ಪತ್ರಿಕೆ ವೈರಲ್! | coastal karnataka tulu traditional 1968 Invitation Card Goes Viral on Social Media

Last Updated:June 10, 2025 10:56 AM IST ಕರಾವಳಿಯ ಕೋಳಿ ಅಂಕದ ಸಾಂಪ್ರದಾಯಿಕ ಮಹತ್ವ, 1968 ರ ಆಮಂತ್ರಣ ಪತ್ರಿಕೆಯ ವೈರಲ್, ನಿರ್ಬಂಧಗಳ ನಂತರದ ಬದಲಾವಣೆಗಳು, ಜೂಜು ಮತ್ತು ಕತ್ತಿ ಇಲ್ಲದ ಅಂಕದ ಅನುಮತಿ, ಆಮಂತ್ರಣದ ರಹಸ್ಯ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕರಾವಳಿ ಭಾಗದಲ್ಲಿ (Karnataka Coastal ) ನಡೆಯುವ ಕೋಳಿ ಅಂಕಕ್ಕೆ (Cockfighting) ತನ್ನದೇ ಶದ ಮಹತ್ವವಿದೆ. ಕರಾವಳಿಯ ಜನ ಸಾಂಪ್ರದಾಯಿಕ ಹಿನ್ನಲೆಯಲ್ಲಿ ಕೋಳಿ ಅಂಗವನ್ನು ನೋಡುತ್ತಿದ್ದು, ತುಳುನಾಡಿನಲ್ಲಿ (Tulu)…

Read More
Dakshina Kannada: ಗುರುಕುಲ ಮಾದರಿಯಲ್ಲಿ ಮಕ್ಕಳ ಸ್ವಾಗತ; ತಿಲಕ, ಆರತಿಯೊಂದಿಗೆ ವಿದ್ಯಾರ್ಥಿಗಳ ಬರಮಾಡಿಕೊಂಡ ಶಿಕ್ಷಕರು | Grand Welcome for Children at Puttur Vivekananda School like gurukula style

Dakshina Kannada: ಗುರುಕುಲ ಮಾದರಿಯಲ್ಲಿ ಮಕ್ಕಳ ಸ್ವಾಗತ; ತಿಲಕ, ಆರತಿಯೊಂದಿಗೆ ವಿದ್ಯಾರ್ಥಿಗಳ ಬರಮಾಡಿಕೊಂಡ ಶಿಕ್ಷಕರು | Grand Welcome for Children at Puttur Vivekananda School like gurukula style

Last Updated:June 09, 2025 12:17 PM IST ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಂಡಿದ್ದು, ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಶಾಲೆಯ ಶಿಸ್ತು, ನಿಯಮಗಳ ಪರಿಚಯ ಕಾರ್ಯಕ್ರಮವೂ ಆಯೋಜಿಸಲಾಯಿತು. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆಯಲ್ಲೂ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಕೃತಿ- ಸಂಸ್ಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವ ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಗುರುಕುಲ ಮಾದರಿಯಲ್ಲಿ ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ…

Read More
Dakshina Kannada: ಕರಾವಳಿಯಲ್ಲಿ ಬಕ್ರೀದ್‌ನ ಆತ್ಮೀಯ ಆಚರಣೆ; ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ | Mangaluru Bakrid Celebrations Muslims Offer Mass Prayers

Dakshina Kannada: ಕರಾವಳಿಯಲ್ಲಿ ಬಕ್ರೀದ್‌ನ ಆತ್ಮೀಯ ಆಚರಣೆ; ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ | Mangaluru Bakrid Celebrations Muslims Offer Mass Prayers

Last Updated:June 08, 2025 12:11 PM IST ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಂಗಳೂರು ಲೈಟ್‌ಹೌಸ್ ಹಿಲ್ ರಸ್ತೆಯ ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು (Bakrid Celebration) ಸಂಭ್ರಮ ಮತ್ತು ಸಡಗರದಿಂದ ಆಚರಿಸಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈ ಪವಿತ್ರ…

Read More
Dakshina Kannada: ಮಂಗಳೂರಿನಲ್ಲಿ ಪರಿಸರ ಸಂರಕ್ಷಣೆಗೆ 4,500 ಗಿಡಗಳ ನೆಡುವಿಕೆ; ರತ್ನಗಂಧಿ ಗಿಡಗಳಿಂದ ನಗರ ಸೌಂದರ್ಯಕ್ಕೆ ಮೆರುಗು | Mangalore plants 4500 Peacock Flower trees for environmental conservation

Dakshina Kannada: ಮಂಗಳೂರಿನಲ್ಲಿ ಪರಿಸರ ಸಂರಕ್ಷಣೆಗೆ 4,500 ಗಿಡಗಳ ನೆಡುವಿಕೆ; ರತ್ನಗಂಧಿ ಗಿಡಗಳಿಂದ ನಗರ ಸೌಂದರ್ಯಕ್ಕೆ ಮೆರುಗು | Mangalore plants 4500 Peacock Flower trees for environmental conservation

Last Updated:June 06, 2025 6:44 PM IST ಮಂಗಳೂರು: ಜೀತ್ ಮಿಲನ್ ರೋಚ್, ವಿಶ್ವ ಪರಿಸರ ದಿನದ ಅಂಗವಾಗಿ 4,500 ರತ್ನಗಂಧಿ ಗಿಡಗಳನ್ನು ರಸ್ತೆ ಡಿವೈಡರ್‌ಗಳಲ್ಲಿ ನೆಡುವ ಯೋಜನೆ ಕೈಗೊಂಡಿದ್ದಾರೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ (World Environment Day) ಆಚರಿಸಲಾಗುತ್ತದೆ. ಪರಿಸರ ದಿನದ ಅಂಗವಾಗಿ ಮಂಗಳೂರಿನ (Mangaluru) ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್, ರಸ್ತೆ ಡಿವೈಡರ್‌ಗಳಲ್ಲಿ ಬರೋಬ್ಬರಿ 4,500 ರತ್ನಗಂಧಿ ಗಿಡಗಳನ್ನು (Peacock Flower)…

Read More
Dakshina Kannada: ಕಲ್ಲಡ್ಕ ಚತುಷ್ಪಥ ಫ್ಲೈ ಓವರ್ ಉದ್ಘಾಟನೆ: ಮಂಗಳೂರು-ಬೆಂಗಳೂರು ಸಂಚಾರಕ್ಕೆ ಮಹತ್ವದ ಮೈಲಿಗಲ್ಲು | Kalladka flyover Inaugurated under the leadership of Dr Prabhakar Bhat fulfilling public dream

Dakshina Kannada: ಕಲ್ಲಡ್ಕ ಚತುಷ್ಪಥ ಫ್ಲೈ ಓವರ್ ಉದ್ಘಾಟನೆ: ಮಂಗಳೂರು-ಬೆಂಗಳೂರು ಸಂಚಾರಕ್ಕೆ ಮಹತ್ವದ ಮೈಲಿಗಲ್ಲು | Kalladka flyover Inaugurated under the leadership of Dr Prabhakar Bhat fulfilling public dream

Last Updated:June 06, 2025 2:54 PM IST ಮಂಗಳೂರಿನ ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ ಕೊನೆಗೂ ಸಂಚಾರಕ್ಕೆ ತೆರೆದುಕೊಂಡಿದೆ. ಡಾ.ಪ್ರಭಾಕರ್ ಭಟ್ ನೇತೃತ್ವದಲ್ಲಿ ಉದ್ಘಾಟನೆಗೊಂಡ ಈ ಮೇಲ್ಸೇತುವೆ 2.1 ಕಿಮೀ ಉದ್ದವಿದ್ದು, ಜನರ ಸಂಕಷ್ಟ ನಿವಾರಣೆ ಮಾಡಿದೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಳೆದ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ (Mangaluru) ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಭಾಗವಾಗಿ ನಿರ್ಮಾಣಗೊಂಡ ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ (Kalladka Flyover) ಕೊನೆಗೂ…

Read More