Panjurli: ವರಾಹ ರೂಪಂ ದೈವ ವರಿಷ್ಠಂ! ಗೆರಟೆಯಲ್ಲಿ ಮೂಡಿಬಂದ ಗಣಮಣಿ…! | Satchidananda Prabhu created Panjurli Daiva Gerate mask and drew attention | ದಕ್ಷಿಣ ಕನ್ನಡ
Last Updated:October 11, 2025 6:24 PM IST ಕಾಂತಾರ ಸಿನಿಮಾದ ಜೀವಾಳ ಪಂಜುರ್ಲಿ ದೈವದ ಮುಖವಾಡವನ್ನು ಪುಣಚದ ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ತಯಾರಿಸಿ ಜನರ ಗಮನಸೆಳೆದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಗಣಮಣಿ, ದೈವಗಳ ಮುಖ್ಯಸ್ಥ, ಶಿವ-ಪಾರ್ವತಿಯರ ಮುದ್ದಿನ ಮಗ, ಪ್ರಾಣಿ ಮೂಲದ ದೈವಗಳಲ್ಲೇ (Demi God) ಶ್ರೇಷ್ಠ, ಗಡಿ ಕಾಯುವ, ಊರು ಕಾಯುವ, ಮನೆಗೆ ಕಾವಲಿರುವ ಕ್ಷೇತ್ರಪಾಲ, ಕಾಡು ಕೇಪುಲ ಹೂವಿಗೆ ಒಲಿದು ಕೈಯಲ್ಲಿ ಧರ್ಮದ ಜ್ಯೋತಿ (Light) ಉರಿಸುವ ಸೂಟೆ…