Dakshina Kannada: ತಾಳೆ ಕೃಷಿಯಲ್ಲಿ ದಕ್ಷಿಣ ಕನ್ನಡದ ಕೃಷಿಕರ ಹೊಸ ಹೆಜ್ಜೆ; ಕಡಿಮೆ ಬಂಡವಾಳ, ಹೆಚ್ಚಿನ ಲಾಭ | Palm tree farming Boost for Dakshina Kannada Farmers

Dakshina Kannada: ತಾಳೆ ಕೃಷಿಯಲ್ಲಿ ದಕ್ಷಿಣ ಕನ್ನಡದ ಕೃಷಿಕರ ಹೊಸ ಹೆಜ್ಜೆ; ಕಡಿಮೆ ಬಂಡವಾಳ, ಹೆಚ್ಚಿನ ಲಾಭ | Palm tree farming Boost for Dakshina Kannada Farmers

Last Updated:June 06, 2025 12:05 PM IST ದಕ್ಷಿಣಕನ್ನಡ ಜಿಲ್ಲೆಯ 200 ಕೃಷಿಕರು ತಾಳೆ ಕೃಷಿಯಲ್ಲಿ ತೊಡಗಿದ್ದು, 2000 ಟನ್ ತಾಳೆ ಉತ್ಪಾದನೆ ಮಾಡುತ್ತಿದ್ದಾರೆ. ತಾಳೆ ಹಣ್ಣಿಗೆ ಕಿಲೋವೊಂದಕ್ಕೆ 18 ರೂಪಾಯಿ ಬೆಲೆ ಇದೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರು ಇತ್ತೀಚಿನ ಕೆಲವು ವರ್ಷಗಳಲ್ಲಿ ಇತರ ಉಪಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹ ಉಪಬೆಳೆಗಳಲ್ಲಿ ತಾಳೆ ಕೃಷಿಯೂ (Oil Palm Plantation)…

Read More
Dakshina Kannada: 61 ದಿನಗಳ ನಿಷೇಧ; ಮಂಗಳೂರಿನಲ್ಲಿ ಮೀನುಗಾರಿಕೆಗೆ ಮಳೆಗಾಲದ ವಿರಾಮ, ಗಗನಕ್ಕೇರಿದ ಮೀನಿನ ಬೆಲೆ | Mangaluru Coast Fishing Ban for 61 Days as Monsoon Begins

Dakshina Kannada: 61 ದಿನಗಳ ನಿಷೇಧ; ಮಂಗಳೂರಿನಲ್ಲಿ ಮೀನುಗಾರಿಕೆಗೆ ಮಳೆಗಾಲದ ವಿರಾಮ, ಗಗನಕ್ಕೇರಿದ ಮೀನಿನ ಬೆಲೆ | Mangaluru Coast Fishing Ban for 61 Days as Monsoon Begins

Last Updated:June 05, 2025 4:52 PM IST ಮಂಗಳೂರು: ಮಳೆಗಾಲ ಆರಂಭದೊಂದಿಗೆ ಯಾಂತ್ರೀಕೃತ ಮೀನುಗಾರಿಕೆಗೆ ಜೂನ್ 1 ರಿಂದ ಜುಲೈ 31 ರವರೆಗೆ ನಿಷೇಧವಿದೆ. ಈ ಅವಧಿಯಲ್ಲಿ ಮೀನುಗಾರರು ಬೋಟ್ ನಿರ್ವಹಣೆ, ರಿಪೇರಿ ಕಾರ್ಯಗಳಲ್ಲಿ ತೊಡಗಿದ್ದಾರೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮಳೆಗಾಲ ಆರಂಭವಾಗಿದೆ. (Karnataka Rains) ಕಡಲು ಪ್ರಕ್ಷುಬ್ಧಗೊಳ್ಳುತ್ತಿದ್ದಂತೆಯೇ ಕಡಲ ಮಕ್ಕಳ ಮೀನಿನ ಬೇಟೆಗೆ (Fishing Ban) ತಾತ್ಕಾಲಿಕ ವಿರಾಮ ಸಿಕ್ಕಿದೆ. ಜೂನ್ ಒಂದರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು,…

Read More
Dakshina Kannada: ಭಾರೀ ಪ್ರವಾಹ- ಮನೆ ಸಾಮಾಗ್ರಿ ಹುಡುಕಿದ ಜನರ ದೃಶ್ಯಗಳು ವೈರಲ್! | Dakshina Kannada: Heavy flood- scenes of people who searched for home materials viral!

Dakshina Kannada: ಭಾರೀ ಪ್ರವಾಹ- ಮನೆ ಸಾಮಾಗ್ರಿ ಹುಡುಕಿದ ಜನರ ದೃಶ್ಯಗಳು ವೈರಲ್! | Dakshina Kannada: Heavy flood- scenes of people who searched for home materials viral!

Last Updated:May 31, 2025 6:18 PM IST ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಿಂದಾಗಿ ಗೌರಿ ಹೊಳೆ ಪ್ರವಾಹ ಉಂಟಾಗಿದೆ. ಜನರು ಸಂಕಷ್ಟದಲ್ಲಿದ್ದರೂ, ಪ್ರವಾಹದಲ್ಲಿ ಹರಿದು ಬಂದ ಮನೆ ಸಾಮಾಗ್ರಿಗಳನ್ನು ಹುಡುಕುತ್ತಿರುವ ದೃಶ್ಯ ಕಂಡುಬಂದಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿಯಾದ್ಯಂತ(Coastal) ಭಾರೀ ಮಳೆಯಾಗುತ್ತಿದ್ದು(Rainfall), ಮಳೆ ನೀರು ಇದೀಗ ಎಲ್ಲಾ ನದಿ, ತೊರೆ, ಹಳ್ಳಗಳನ್ನು ಭರ್ತಿ ಮಾಡಿದೆ. ಭಾರೀ ಮಳೆಗೆ ಪುತ್ತೂರಿನ ಸರ್ವೆ ಎನ್ನುವ ಭಾಗದಲ್ಲಿ ಹರಿಯುವ ಗೌರಿ ಹೊಳೆಯೂ ತುಳುಕಿದೆ. ಇದರಿಂದಾಗಿ ಸರ್ವೆ,…

Read More
Sandalwood Cinema: ತೆರೆಕಂಡ ಕರಾವಳಿ ಕಲಾವಿದರ ಕನ್ನಡ ಸಿನಿಮಾ ʻಸ್ಕೂಲ್ ಲೀಡರ್ʼ! | Coastal Artists Kannada Cinema ʻ School Leader release

Sandalwood Cinema: ತೆರೆಕಂಡ ಕರಾವಳಿ ಕಲಾವಿದರ ಕನ್ನಡ ಸಿನಿಮಾ ʻಸ್ಕೂಲ್ ಲೀಡರ್ʼ! | Coastal Artists Kannada Cinema ʻ School Leader release

Last Updated:May 31, 2025 11:31 AM IST ‘ಸ್ಕೂಲ್ ಲೀಡರ್’ ಕನ್ನಡ ಸಿನಿಮಾ ಮೇ 30ರಂದು ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಿಡುಗಡೆಯಾಗಿದೆ. 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದು, ಮಕ್ಕಳ ಶಿಕ್ಷಣ ಮತ್ತು ಗುರಿಯನ್ನು ಕೇಂದ್ರೀಕರಿಸಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸನ್ ಮ್ಯಾಟ್ರಿಕ್ಸ್(Sun Matrix) ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹು ನಿರೀಕ್ಷಿತ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’(School Leader Cinema) ಕರಾವಳಿಯಾದ್ಯಂತ ಮೇ 30ರಂದು ಶುಕ್ರವಾರ ತೆರೆಕಂಡಿದೆ. ಉಡುಪಿ,…

Read More
Dakshina Kannada: ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಫೇವರಿಟ್ ಸ್ಪಾಟ್ ಕೊಡಂಗಾಯಿ!| Dakshina Kannada: Kodangai is the favorite spot for picking coconuts during the rainy season!

Dakshina Kannada: ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಫೇವರಿಟ್ ಸ್ಪಾಟ್ ಕೊಡಂಗಾಯಿ!| Dakshina Kannada: Kodangai is the favorite spot for picking coconuts during the rainy season!

Last Updated:May 30, 2025 12:57 PM IST ದಕ್ಷಿಣ ಕನ್ನಡ ಜಿಲ್ಲೆಯ ಕೊಡಂಗಾಯಿ ಪ್ರದೇಶದಲ್ಲಿ ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಜನರ ಫೇವರೇಟ್ ಸ್ಪಾಟ್. ಪ್ರವಾಹದ ನೀರಿನಲ್ಲಿ ಕೊಚ್ಚಿ ಬರುವ ವಸ್ತುಗಳನ್ನು ಸುಲಭವಾಗಿ ಹಿಡಿಯುತ್ತಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಳೆಗಾಲ(Rainy Season) ಬಂತೆಂದರೆ ನದಿ-ಹಳ್ಳ, ತೋಡು- ತೊರೆಗಳಲ್ಲಿ ನೀರೇ ನೀರು. ಪ್ರವಾಹ(Flood) ಬಂತೆಂದರೆ ನೀರಿನ ಜೊತೆಗೆ ಮರ-ಮುಟ್ಟು, ಕಸ-ಕಡ್ಡಿ ಹೀಗೆ ಎಲ್ಲವೂ ಹರಿದು ಬರೋದು ಸಾಮಾನ್ಯ. ಹೀಗೆ ಹರಿದು ಬರುವ ವಸ್ತುಗಳನ್ನೇ ಹಿಡಿದು…

Read More
ಉಪ್ಪಿನಂಗಡಿ ಮಂಜಬೈದ್ಯನ ಪ್ರತಿಮೆ ಅಳವಡಿಕೆ: ದಕ್ಷಿಣ ಕನ್ನಡದ ಕ್ರಾಂತಿಕಾರಿ | Dakshina Kannada: Statue of farmer’s struggle revolutionary Manjabaidya installed in Uppinangady!

ಉಪ್ಪಿನಂಗಡಿ ಮಂಜಬೈದ್ಯನ ಪ್ರತಿಮೆ ಅಳವಡಿಕೆ: ದಕ್ಷಿಣ ಕನ್ನಡದ ಕ್ರಾಂತಿಕಾರಿ | Dakshina Kannada: Statue of farmer’s struggle revolutionary Manjabaidya installed in Uppinangady!

Last Updated:May 30, 2025 12:00 PM IST ಮಂಜಬೈದ್ಯ ಅವರು ವಿಶೇಷವಾದ ವ್ಯಕ್ತಿಯಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ 25 ವರ್ಷಗಳಿಗೂ ಹಿಂದೆ ದಕ್ಷಿಣ ಕನ್ನಡದಲ್ಲಿ(Dakshina Kannada District) ನಡೆದ ರೈತ ಬಂಡಾಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜಬೈದ್ಯ(Manjabaidya) ಅವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿರಿಸುವ ಕುರಿತು ಉಪ್ಪಿನಂಗಡಿ ವೃತ್ತದಲ್ಲಿ ಪ್ರತಿಮೆ…

Read More
Dakshina Kannada: ಯಾಂತ್ರೀಕರಣದ ಹೊಡೆತ- ಮಾಯವಾಗುವ ಹಂತಕ್ಕೆ ತಲುಪಿದ ಸಾಂಪ್ರದಾಯಿಕ ಕಮ್ಮಾರಿಕೆ ವೃತ್ತಿ! | the traditional profession of blacksmithing has reached the point of disappearing!

Dakshina Kannada: ಯಾಂತ್ರೀಕರಣದ ಹೊಡೆತ- ಮಾಯವಾಗುವ ಹಂತಕ್ಕೆ ತಲುಪಿದ ಸಾಂಪ್ರದಾಯಿಕ ಕಮ್ಮಾರಿಕೆ ವೃತ್ತಿ! | the traditional profession of blacksmithing has reached the point of disappearing!

Last Updated:May 29, 2025 5:38 PM IST ದಕ್ಷಿಣ ಕನ್ನಡ: ಸಾಂಪ್ರದಾಯಿಕ ಕಮ್ಮಾರಿಕೆ ಯಾಂತ್ರೀಕರಣದ ಹೊಡೆತದಿಂದ ಮಾಯವಾಗುವ ಹಂತಕ್ಕೆ ತಲುಪಿದೆ. ಆದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಬೇಡಿಕೆಯಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸಾಂಪ್ರದಾಯಿಕ ಕಮ್ಮಾರ ಕಸುಬು(Blacksmithing) ಇಂದು ಮಾಯವಾಗುವ ಹಂತಕ್ಕೆ‌ ತಲುಪಿದ್ದು, ಈಗ ಏನಿದ್ದರೂ ಯಂತ್ರೋಪಕರಣಗಳಿಂದ ಮಾಡಿದ ಕಬ್ಬಿಣದ ಆಯುಧಗಳೇ ಮಾರುಕಟ್ಟೆಯನ್ನು(Market) ತುಂಬಿಕೊಂಡಿವೆ. ಹೆಚ್ಚಾಗಿ ಕೃಷಿಗೆ ಬಳಸುವ ಕತ್ತಿ, ಹಾರೆ, ಪಿಕ್ಕಾಸು ಮೊದಲಾದ ಉಪಕರಣಗಳನ್ನು ಸಿದ್ಧಪಡಿಸುವ ಕಾಯಕವನ್ನು ನಡೆಸಿಕೊಂಡು ಬರುವವರನ್ನು ಕಮ್ಮಾರರು…

Read More
Dakshina Kannada: ಪವಾಡಗಳ ಸಾಕ್ಷಿಯಾದ ತುಳುನಾಡಿನ ಐತಿಹಾಸಿಕ ಸ್ಥಳ ಬೆರ್ಮೆರೆ ಗುಂಡಿ! Dakshina Kannada: Bermere Gundi, a historic place in Tulna that has witnessed miracles!

Dakshina Kannada: ಪವಾಡಗಳ ಸಾಕ್ಷಿಯಾದ ತುಳುನಾಡಿನ ಐತಿಹಾಸಿಕ ಸ್ಥಳ ಬೆರ್ಮೆರೆ ಗುಂಡಿ! Dakshina Kannada: Bermere Gundi, a historic place in Tulna that has witnessed miracles!

Last Updated:May 29, 2025 5:23 PM IST ತುಳುನಾಡಿನ ಬಿರ್ಮೆರೆ ಗುಂಡಿ: ಪಶ್ಚಿಮಘಟ್ಟದ ಕೊಂಬಾರು ಗ್ರಾಮದಲ್ಲಿರುವ ಈ ಐತಿಹಾಸಿಕ ಸ್ಥಳ, ಮಹಾಭಾರತದ ಭೀಮಾರ್ಜುನರ ಸ್ನಾನ ಸ್ಥಳವಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನಲ್ಲಿ(Tulunadu) ಹಲವಾರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶಗಳಿದ್ದು, ರಾಮಾಯಣ, ಮಹಾಭಾರತದ ಕಥೆಗಳಲ್ಲಿ ಬರುವ ಸ್ಥಳಗಳೂ ಇಲ್ಲಿದೆ. ಇಂತಹ ಐತಿಹಾಸಿಕ ಸ್ಥಳವೊಂದು ಪಶ್ಚಿಮಘಟ್ಟದ(Western Ghats) ತಪ್ಪಲಲ್ಲಿರುವ ಕೊಂಬಾರು ಗ್ರಾಮದ ಬೆರ್ಮೆರೆ ಗುಂಡಿ(Bermere Gundi) ಎಂಬಲ್ಲಿದೆ. ಈ ಸ್ಥಳಕ್ಕೆ ಈ ಹೆಸರು ಬರಲು ಕೂಡಾ…

Read More
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ, ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ- ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: NDRF team arrives in Dakshina Kannada district – flood management begins

ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ, ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ- ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: NDRF team arrives in Dakshina Kannada district – flood management begins

Last Updated:May 29, 2025 4:52 PM IST NDRF ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಭಾರೀ ಮಳೆಯ ಪರಿಣಾಮದ ಪ್ರಕೃತಿ ವಿಕೋಪ ನಿರ್ವಹಣೆಗೆ ಸಿದ್ಧವಾಗಿದೆ. 25 ಸದಸ್ಯರ ತಂಡ ಪುತ್ತೂರಿನಲ್ಲಿ ಕೇಂದ್ರವಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಾದ್ಯಂತ(Coastal) ಕಳೆದ ಒಂದು ವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದೆ(Rainy Season). ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಮಸ್ಯೆ…

Read More
Kateel Yakshagana Mela: 600 ದೇವಿ ಮಹಾತ್ಮೆ ಪ್ರದರ್ಶನದೊಂದಿಗೆ 179 ದಿನಗಳ ತಿರುಗಾಟ ಅಂತ್ಯ! | Kateel Yakshagana Mela: 179-day tour ends with 600 Devi Mahatme performances!

Kateel Yakshagana Mela: 600 ದೇವಿ ಮಹಾತ್ಮೆ ಪ್ರದರ್ಶನದೊಂದಿಗೆ 179 ದಿನಗಳ ತಿರುಗಾಟ ಅಂತ್ಯ! | Kateel Yakshagana Mela: 179-day tour ends with 600 Devi Mahatme performances!

Last Updated:May 29, 2025 3:18 PM IST ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 179 ದಿನಗಳ ತಿರುಗಾಟದಲ್ಲಿ 600 ದೇವಿ ಮಹಾತ್ಮ ಪ್ರದರ್ಶನ. 1,074 ಯಕ್ಷಗಾನ ಪ್ರದರ್ಶನಗಳಲ್ಲಿ 172 ಬಯಲಾಟಗಳು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕಟೀಲು ಶ್ರೀ ದುರ್ಗಾಪರಮೇಶ್ವರಿ(Kateel Durgaparameshwari) ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ಬಾರಿಯ 179 ದಿನಗಳ ತಿರುಗಾಟವು ದೇಗುಲದ ರಥಬೀದಿಯಲ್ಲಿ ನಡೆದ ಕೊನೆಯ ಸೇವೆಯಾಟದೊಂದಿಗೆ ಕೊನೆಗೊಂಡಿದೆ. ಕಟೀಲಿನ ಆರು ಮೇಳಗಳೂ ಜೊತೆಯಾಗಿ…

Read More