Deepotsava: ಭಕ್ತರನ್ನು ಸೆಳೆದ ಈ ಅದ್ಧೂರಿ ದೀಪೋತ್ಸವ, ಪಡುಮಲೆಯಲ್ಲಿ ಸಂಭ್ರಮವೋ ಸಂಭ್ರಮ! | Padumale Deepotsava | ಮಂಗಳೂರು ನ್ಯೂಸ್ (Mangaluru News)

Deepotsava: ಭಕ್ತರನ್ನು ಸೆಳೆದ ಈ ಅದ್ಧೂರಿ ದೀಪೋತ್ಸವ, ಪಡುಮಲೆಯಲ್ಲಿ ಸಂಭ್ರಮವೋ ಸಂಭ್ರಮ! | Padumale Deepotsava | ಮಂಗಳೂರು ನ್ಯೂಸ್ (Mangaluru News)

Last Updated:Jan 28, 2026 6:15 PM IST ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪಡುಮಲೆ ಶ್ರೀ ನಾಗ ಬೆರ್ಮರ್ ಮತ್ತು ಮಹಾಮಾತೆ ದೇಯಿ ಬೈದ್ಯೆತಿ ಸಾನಿಧ್ಯದಲ್ಲಿ ವಿಶೇಷ ರೀತಿಯ ದೀಪೋತ್ಸವ ಕಾರ್ಯಕ್ರಮ ನಡೆದಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ನಡೆದ…

Read More
Kambala: ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳದ ಕಲರವ ಇದು, ನೀವೂ ನೋಡಿ! | Jodukare Kambala | ಮಂಗಳೂರು ನ್ಯೂಸ್ (Mangaluru News)

Kambala: ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳದ ಕಲರವ ಇದು, ನೀವೂ ನೋಡಿ! | Jodukare Kambala | ಮಂಗಳೂರು ನ್ಯೂಸ್ (Mangaluru News)

Last Updated:Jan 28, 2026 2:20 PM IST ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳದಲ್ಲಿ 157 ಜೊತೆ ಕೋಣಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ 33ನೇ ವರ್ಷದ ಪುತ್ತೂರು (Puttur) ಕೋಟಿ-ಚೆನ್ನಯ ಜೋಡುಕರೆ (Jodukare) ಕಂಬಳ (Kambala) ಸ್ಪರ್ಧೆ ಅದ್ಧೂರಿಯಾಗಿ ನಡೆದಿದೆ. ಸ್ಪರ್ಧೆಯಲ್ಲಿ ಒಟ್ಟು 157 ಜೊತೆ ಕೋಣಗಳು ಭಾಗವಹಿಸಿದ್ದು, ಜನವರಿ 24 ರಂದು ಆರಂಭವಾಗಿ ಜನವರಿ 25ರಂದು ತಡರಾತ್ರಿ ಸಂಪನ್ನಗೊಂಡಿದೆ. ಕಂಬಳದಲ್ಲಿ ಹಲವು…

Read More
Kambala: ಕಂಬಳದಲ್ಲಿ ಹಲವು ವಿಶೇಷತೆ ಅಳವಡಿಸಿದ ಪುತ್ತೂರು, ಈ ಆಟ ಆಯೋಜನೆ ಮೂಲಕ ಸದ್ದು ಮಾಡಿದ ಊರು! | Puttur Kambala | ಮಂಗಳೂರು ನ್ಯೂಸ್ (Mangaluru News)

Kambala: ಕಂಬಳದಲ್ಲಿ ಹಲವು ವಿಶೇಷತೆ ಅಳವಡಿಸಿದ ಪುತ್ತೂರು, ಈ ಆಟ ಆಯೋಜನೆ ಮೂಲಕ ಸದ್ದು ಮಾಡಿದ ಊರು! | Puttur Kambala | ಮಂಗಳೂರು ನ್ಯೂಸ್ (Mangaluru News)

Last Updated:Jan 27, 2026 7:47 PM IST ಪುತ್ತೂರು ಕಂಬಳದಲ್ಲಿ ಈ ಬಾರಿ ರಿಲೇ ಆಟ ಆಯೋಜನೆ, ಟೈಮಿಂಗ್ ತಂತ್ರಜ್ಞಾನ ಬಳಕೆ, ಓಟಗಾರರಿಗೆ ಅವಕಾಶ, ಕೋಣಗಳ ಮಾಲಕರಿಗೆ ಗೌರವ ಪ್ರಶಸ್ತಿ ಸೇರಿದಂತೆ ಹಲವು ವಿಶೇಷತೆಗಳು ದಾಖಲೆಗೊಂಡಿವೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಂಬಳದಲ್ಲಿ (Kambala) ಹಲವು ವಿಶೇಷತೆಗಳನ್ನು, ವಿನೂತನ ಪ್ರಯೋಗಗಳನ್ನು ಪರಿಚಯಿಸಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Putturu) ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ನಡೆಯುವ ಪುತ್ತೂರು ಕಂಬಳದಲ್ಲಿ ಈ ಬಾರಿಯೂ…

Read More
Mangauru: ಉರ್ವ ಮಾರಿಗುಡಿ ಕ್ರಾಸ್ ಜೋಡಿ ಕೊಲೆ ಕೇಸ್​​; 29 ವರ್ಷಗಳ ಬಳಿಕ ಆರೋಪಿ ಅರೆಸ್ಟ್! ಪಾಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? | Dandupalya gang Chikka Hanuma arrested in Andhra after 29 years in Mangaluru crime Case | ಮಂಗಳೂರು ನ್ಯೂಸ್ (Mangaluru News)

Mangauru: ಉರ್ವ ಮಾರಿಗುಡಿ ಕ್ರಾಸ್ ಜೋಡಿ ಕೊಲೆ ಕೇಸ್​​; 29 ವರ್ಷಗಳ ಬಳಿಕ ಆರೋಪಿ ಅರೆಸ್ಟ್! ಪಾಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? | Dandupalya gang Chikka Hanuma arrested in Andhra after 29 years in Mangaluru crime Case | ಮಂಗಳೂರು ನ್ಯೂಸ್ (Mangaluru News)

Last Updated:Jan 26, 2026 4:48 PM IST 29 ವರ್ಷಗಳ ಹಿಂದೆ ಮಂಗಳೂರಲ್ಲಿ ಜೋಡಿ ಕೊಲೆಯಾಗಿತ್ತು. ಕತ್ತಲ ರಾತ್ರಿಯಲ್ಲಿ ಇಬ್ಬರ ಹೆಣ ಉರುಳಿಸಿದ ದಂಡು ಪಾಳ್ಯದ ಸೈಲೆಂಟ್‌ ಕಿಲ್ಲರ್‌ ಯಾರ ಕೈಗೂ ಸಿಕ್ಕಿರ್ಲಿಲ್ಲ. ಆಂಧ್ರದಲ್ಲಿ ತಲೆಮರಿಸಿಕೊಂಡಿದ್ದವ್ನನ್ನ ಈಗ ಲಾಕ್‌ ಮಾಡಲಾಗಿದೆ. ಆಂಧ್ರದಲ್ಲಿ ಅಡಗಿ ಕೂತಿದ್ದವನಿಗೆ ಖಾಕಿ ಖೆಡ್ಡಾ ಬೆಂಗಳೂರು: ದಂಡುಪಾಳ್ಯ ಸಿನಿಮಾದವನ್ನು (Dandupalya Cinema) ಬಹುತೇಕ ಮಂದಿ ನೋಡಿರುತ್ತೀರಿ. ಅಲ್ಲದೇ ಸಿನಿಮಾ ನೋಡಿದವ್ರು ಅಕ್ಷರಶಃ ನಿಬ್ಬೆರಗಾಗಿ ಹೋಗೋದು ಗ್ಯಾರಂಟಿ. ಮನುಷ್ಯ ರೂಪದ ರಾಕ್ಷಸರ ಅಟ್ಟಹಾಸ ಕಂಡು…

Read More
Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ! | Mango Ginger medicinal benefits price uses revealed by experts |

Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ! | Mango Ginger medicinal benefits price uses revealed by experts |

Last Updated:Jan 24, 2026 4:09 PM IST ಮಾವಿನಶುಂಠಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಪ್ರಸಿದ್ಧ, ಆಯುರ್ವೇದದಲ್ಲಿ ಉಪಯೋಗವಾಗುವ ಈ ಗೆಡ್ಡೆ ಅಜೀರ್ಣ ನಿವಾರಣೆ, ರುಚಿ ಹೆಚ್ಚಿಸುವುದು, ಚರ್ಮ ತುರಿಕೆ ತಡೆಯಲು ಸಹಕಾರಿ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಾವಿನ ಕಾಯಿ ಪರಿಮಳ (Smell) ಹೊರಸೂಸುವ ಶುಂಠಿಯಂತೆ ಕಾಣುವ ಈ ಗೆಡ್ಡೆಗಳು ಸಾಮಾನ್ಯವಾಗಿ (Common) ಎಲ್ಲಾ ಕಡೆಗಳಲ್ಲಿ ಕಂಡುಬರುತ್ತವೆ. ಮಾವಿನ ಪರಿಮಳ ಹೊಂದಿರುವ ಕಾರಣಕ್ಕೆ ಮತ್ತು ಶುಂಠಿಯಂತೆ ಕಾಣುವ ಕಾರಣಕ್ಕೆ ಈ ಗೆಡ್ಡೆಗೆ…

Read More
Farming Hack: ಬೆಳಗಾದ್ರೆ ಆನೆ ಕಾಟ, ಪರಿಹಾರ ಕೇಳಿ ಬೇಸತ್ತ ರೈತ; ಈಗ ಆನೆಗಳ ರೂಟೇ ಬದಲಾಯ್ತು! ಹಾಗಾದ್ರೆ ಏನಿದು ಉಪಾಯ? | CP John suggests building trench in Dakshina Kannada to stop elephant menace |

Farming Hack: ಬೆಳಗಾದ್ರೆ ಆನೆ ಕಾಟ, ಪರಿಹಾರ ಕೇಳಿ ಬೇಸತ್ತ ರೈತ; ಈಗ ಆನೆಗಳ ರೂಟೇ ಬದಲಾಯ್ತು! ಹಾಗಾದ್ರೆ ಏನಿದು ಉಪಾಯ? | CP John suggests building trench in Dakshina Kannada to stop elephant menace |

Last Updated:Jan 24, 2026 8:13 AM IST ಸಿ.ಪಿ.ಜಾನ್ ದಕ್ಷಿಣ ಕನ್ನಡದ ಕೊಣಾಜೆಯಲ್ಲಿ ಸ್ವಂತ ಖರ್ಚಿನಲ್ಲಿ 200 ಮೀಟರ್ ಉದ್ದದ ಆನೆ ಕಂದಕ ನಿರ್ಮಿಸಿ ತೋಟವನ್ನು ಕಾಡಾನೆ ಹಾವಳಿಯಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತಮ್ಮ ಮುಂದಾಗುವ ಸಣ್ಣ-ಪುಟ್ಟ ಸಮಸ್ಯೆಗಳಿಗೆ (Problem) ತಾವೇ ಯಾವುದಾದರೂ ದಾರಿಯಲ್ಲಿ ಪರಿಹಾರ ಕಂಡುಕೊಳ್ಳುವ ಜನರ ನಡುವೆ ಸರಕಾರದ (Government) ಮಟ್ಟದಲ್ಲಿ ಮಾತ್ರ ಆಗುವ ಪರಿಹಾರವನ್ನು (Solution) ತನ್ನದೇ ರೀತಿಯಲ್ಲಿ ಪರಿಹರಿಸಿದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ…

Read More
Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Last Updated:Jan 23, 2026 5:43 PM IST ಪುತ್ತೂರಿನ ಭವ್ಯಾ ವಿ. ಶೆಟ್ಟಿ 50 ಸಾವಿರ ಸಾಲದಿಂದ ಆರಂಭಿಸಿದ ಕಜೆ ನರ್ಸರಿ ಇಂದು 20 ಲಕ್ಷ ವಹಿವಾಟು ನಡೆಸಿ ಮಹಿಳಾ ಉದ್ಯಮದಲ್ಲಿ ಮಾದರಿಯಾಗಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಬದುಕುವುದಕ್ಕೆ ನೂರಾರು ದಾರಿ ಇದೆ. ಆದರೆ ಬಹುತೇಕ ಮಂದಿ ತಮ್ಮ ಆಯ್ಕೆಯಲ್ಲಿಯೇ ಸೋಲುತ್ತಾರೆ. ಎಷ್ಟೋ ಮಂದಿ ಅವಕಾಶಗಳನ್ನು (Opportunity) ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಮುಂದಾಗುವುದಿಲ್ಲ. ತರಕಾರಿ ಬೆಳೆಸಿಯೂ ಸಾಧನೆ (Achievement) ಮಾಡಿದವರಿದ್ದಾರೆ. ವಿಶೇಷವಾಗಿ ಮಹಿಳೆಯರು…

Read More
Bharatanatya: 30 ವರ್ಷಗಳ ಹಿಂದೆಯೂ ಅದೇ ಘಟನೆ, ಇಂದು ಅದೇ ಮರುಸೃಷ್ಟಿ! | Bharatanatyam performance | ಮಂಗಳೂರು ನ್ಯೂಸ್ (Mangaluru News)

Bharatanatya: 30 ವರ್ಷಗಳ ಹಿಂದೆಯೂ ಅದೇ ಘಟನೆ, ಇಂದು ಅದೇ ಮರುಸೃಷ್ಟಿ! | Bharatanatyam performance | ಮಂಗಳೂರು ನ್ಯೂಸ್ (Mangaluru News)

Last Updated:Jan 23, 2026 11:13 AM IST ಪುತ್ತೂರಿನ ಭರತನಾಟ್ಯ ಕಲಾವಿದ ಬಿ. ದೀಪಕ್ ಕುಮಾರ್ ಅವರು 30 ವರ್ಷಗಳ ಬಳಿಕ ತಮ್ಮ ರಂಗಪ್ರವೇಶದ ನೃತ್ಯಗಳನ್ನು ಪುನಃ ಪ್ರಸ್ತುತಪಡಿಸಿ ಕಲಾರಾಧಕರನ್ನು ಮಂತ್ರಮುಗ್ದಗೊಳಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: 30 ವರ್ಷದ ಹಿಂದೆ 17 ರ ತರುಣನಾಗಿದ್ದು ಪುತ್ತೂರಿನ (Puutur)  ಖ್ಯಾತ ಭರತನಾಟ್ಯ ಕಲಾವಿದ (Bharatanatya Artist) ಬಿ. ದೀಪಕ್ ಕುಮಾರ್ ಅವರು ತನ್ನ ರಂಗಪ್ರವೇಶದ ಕ್ಷಣವನ್ನು 30 ವರ್ಷದ ಬಳಿಕ (30 Years)…

Read More
Special Day: ಹಬ್ಬಕ್ಕೆ ಒಂದು ಅರ್ಥ ಕೊಟ್ಟ ಈ ಸಂಭ್ರಮ, ಇಲ್ಲಿ ಎಲ್ಲವೂ ವಿಶೇಷ! | Special children care | ಮಂಗಳೂರು ನ್ಯೂಸ್ (Mangaluru News)

Special Day: ಹಬ್ಬಕ್ಕೆ ಒಂದು ಅರ್ಥ ಕೊಟ್ಟ ಈ ಸಂಭ್ರಮ, ಇಲ್ಲಿ ಎಲ್ಲವೂ ವಿಶೇಷ! | Special children care | ಮಂಗಳೂರು ನ್ಯೂಸ್ (Mangaluru News)

Last Updated:Jan 21, 2026 7:37 PM IST ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ವಿಶೇಷ ಮಕ್ಕಳಿಗೆ ಸೇವೆ ಸಲ್ಲಿಸಲಾಗುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮನೆಯಲ್ಲಿ ಒಂದಿಬ್ಬರು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳೋದೇ ಪೋಷಕರಿಗೆ ಒಂದು ತ್ರಾಸದ ಕೆಲಸವೇ ಆಗಿದೆ. ಹೀಗಿರುವಾಗ ಹತ್ತಾರು ವಿಶೇಷ ಚೇತನದ ಮಕ್ಕಳನ್ನು (Special Children’s) ನೋಡಿಕೊಳ್ಳೋದು ಸಾಮಾನ್ಯರ ಊಹೆಗೂ ನಿಲುಕದ ಮಾತು. ಆದರೆ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ವಿಶೇಷ ಚೇತನ ಮಕ್ಕಳನ್ನು ಲಾಲನೆ-ಪಾಲನೆಯಲ್ಲಿ…

Read More
World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

Last Updated:Jan 21, 2026 10:15 AM IST ಉಡುಪಿಯ ದೀಕ್ಷಾ ರಾಮಕೃಷ್ಣ ಭರತನಾಟ್ಯದಲ್ಲಿ 6 ಗಂಟೆ 13 ನಿಮಿಷಗಳ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಲೆಯಲ್ಲಿ ಶ್ರೇಷ್ಠ ಸಾಧನೆ ತೋರಬೇಕು ಎನ್ನುವ ಕಾರಣಕ್ಕೆ ಕಲಾವಿದರು ನಿರಂತರವಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಬೆಳಗ್ಗಿನಿಂದ ರಾತ್ರಿ ತನಕ ನಿರಂತರವಾಗಿ ತಮ್ಮ ಕಲೆಯನ್ನು (Art) ತೋರ್ಪಡಿಸುವ ಮೂಲಕ ಸಾಧನೆಯ ಉತ್ತುಂಗಕ್ಕೆ ಏರಿದ ಕಲಾವಿದರ ಸಾಲಿಗೆ ಇದೀಗ…

Read More