Flagpole: ಪುತ್ತೂರಿಗೆ ಬರಲಿದೆ ಅತ್ಯಾಧುನಿಕ ಧ್ವಜಸ್ತಂಭ, ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ! | Dream of 80 meter Nations Flag Pole construction realized in Puttur | ದಕ್ಷಿಣ ಕನ್ನಡ

Flagpole: ಪುತ್ತೂರಿಗೆ ಬರಲಿದೆ ಅತ್ಯಾಧುನಿಕ ಧ್ವಜಸ್ತಂಭ, ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ! | Dream of 80 meter Nations Flag Pole construction realized in Puttur | ದಕ್ಷಿಣ ಕನ್ನಡ

Last Updated:December 08, 2025 5:23 PM IST ಪುತ್ತೂರು ನೆಲ್ಲಿಕಟ್ಟೆಯಲ್ಲಿ 80 ಮೀಟರ್ ಎತ್ತರದ ರಾಷ್ಟ್ರ ಧ್ವಜಸ್ತಂಭ ನಿರ್ಮಾಣವಾಗುತ್ತಿದೆ, 1 ಕೋಟಿ ಅನುದಾನದಲ್ಲಿ, ಗಣರಾಜ್ಯೋತ್ಸವಕ್ಕೆ ಪೂರ್ಣಗೊಳ್ಳಲಿದೆ, ನಿರ್ವಹಣೆ ಪುತ್ತೂರು ನಗರಸಭೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕರ್ನಾಟಕದ ಮೂರನೇ ಅತೀ ಎತ್ತರದ (Hight) ರಾಷ್ಟ್ರ ಧ್ವಜಸ್ತಂಭವು ಪುತ್ತೂರು ನಗರದ ನೆಲ್ಲಿಕಟ್ಟೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಶಾಸಕರ ಅನುದಾನ ರೂ.25 ಲಕ್ಷ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ 35 ಲಕ್ಷ ಹಾಗೂ ನಗರಸಭೆಯ…

Read More
Kambala: ಕಂಬಳದ ನಿಯಮಗಳಲ್ಲಿ ಭಾರೀ ಬದಲಾವಣೆ! ಇವೆಲ್ಲವೂ ಓಟದಲ್ಲಿ ಭಾಗವಹಿಸುವಾಗ ಕಡ್ಡಾಯ | Kambala new rules in Kane Halage category stricter time control | ದಕ್ಷಿಣ ಕನ್ನಡ

Kambala: ಕಂಬಳದ ನಿಯಮಗಳಲ್ಲಿ ಭಾರೀ ಬದಲಾವಣೆ! ಇವೆಲ್ಲವೂ ಓಟದಲ್ಲಿ ಭಾಗವಹಿಸುವಾಗ ಕಡ್ಡಾಯ | Kambala new rules in Kane Halage category stricter time control | ದಕ್ಷಿಣ ಕನ್ನಡ

Last Updated:December 08, 2025 2:23 PM IST ಮಂಗಳೂರು ಕಂಬಳದಲ್ಲಿ ಈ ವರ್ಷ 6 ವಿಭಾಗ, ಹೊಸ ನಿಯಮಗಳು ಜಾರಿ, ಕನೆ ಹಲಗೆ ವಿಭಾಗದಲ್ಲಿ 6.5 ಮತ್ತು 7.5 ಕೋಲು ನಿಶಾನೆಗೆ ನೀರು ಹಾಯಿಸಿದರಷ್ಟೇ ಬಹುಮಾನ, ಸಮಯ ನಿಯಮಗಳು ಕಠಿಣವಾಗಿವೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ತುಳು ನಾಡಿನ ಕಂಬಳದ ಸ್ಪರ್ಧೆ (Competition) ಆರು ವಿಭಾಗಗಳಲ್ಲಿ ನಡೆಯುತ್ತದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ, ಕನೆಹಲಗೆ ಎಂಬ…

Read More
Wine Fest: ಕದ್ರಿ ಪಾರ್ಕ್‌ನಲ್ಲಿ ಜನ ಜಂಗುಳಿ, ಇದು ಪಕ್ಕಾ ನ್ಯೂ ಇಯರ್‌ ಸ್ಪೆಷಲ್‌ ಕಣ್ರೀ! | Mangaluru Kadri Park Wine Fair attracts crowds for purchase | ದಕ್ಷಿಣ ಕನ್ನಡ

Wine Fest: ಕದ್ರಿ ಪಾರ್ಕ್‌ನಲ್ಲಿ ಜನ ಜಂಗುಳಿ, ಇದು ಪಕ್ಕಾ ನ್ಯೂ ಇಯರ್‌ ಸ್ಪೆಷಲ್‌ ಕಣ್ರೀ! | Mangaluru Kadri Park Wine Fair attracts crowds for purchase | ದಕ್ಷಿಣ ಕನ್ನಡ

Last Updated:December 08, 2025 10:49 AM IST ಮಂಗಳೂರಿನ ಕದ್ರಿ ಪಾರ್ಕ್‌ನ ವೈನ್ ಮೇಳದಲ್ಲಿ ಜನ ವೈನ್ ಖರೀದಿಗೆ ಮುಗಿಬಿದ್ದು, ರತ್ನಾಸ್‌ ವೈನ್‌ ವಾಲ್ಟ್ ಮತ್ತು ಶೂಲನ್‌ ಗ್ರೂಪ್‌ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಹಬ್ಬದ ಸಂಭ್ರಮ ಹೆಚ್ಚಾಯಿತು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ (New Year) ದಿನಗಣನೆ ಆರಂಭವಾಗಿದೆ. ಕಡಲ ನಗರಿಯ ಜನ ಹಬ್ಬಕ್ಕೆ ಕಿಕ್ಕೇರಿಸಲು ಸಜ್ಜಾಗಿದ್ದಾರೆ. ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ (Kadri Park) ವೈನ್ ಮೇಳ ನಡೆದಿದ್ದು, ಜನ…

Read More
Puttur Bus Stand: ಆಹಾ, ಇದೇನು ಬಸ್‌ ನಿಲ್ದಾಣವೋ? ರೆಸಾರ್ಟೋ?! ಇಂತಹ ವೈಭೋಗ ಯಾವ ಹೈಟೆಕ್‌ ಸಿಟಿಯಲ್ಲೂ ಇಲ್ಲ!! | HiTech ecofriendly bus stand inaugurated at Adarsha Nagara Puttur | ದಕ್ಷಿಣ ಕನ್ನಡ

Puttur Bus Stand: ಆಹಾ, ಇದೇನು ಬಸ್‌ ನಿಲ್ದಾಣವೋ? ರೆಸಾರ್ಟೋ?! ಇಂತಹ ವೈಭೋಗ ಯಾವ ಹೈಟೆಕ್‌ ಸಿಟಿಯಲ್ಲೂ ಇಲ್ಲ!! | HiTech ecofriendly bus stand inaugurated at Adarsha Nagara Puttur | ದಕ್ಷಿಣ ಕನ್ನಡ

Last Updated:December 07, 2025 2:22 PM IST ಪುತ್ತೂರು ತಾಲೂಕಿನ ಆದರ್ಶ ನಗರದಲ್ಲಿ ಆಯುರ್ವೇದ ವೈದ್ಯರ ಕುಟುಂಬ 3 ಲಕ್ಷ ರೂ. ವೆಚ್ಚದಲ್ಲಿ ಕೆಂಪು ಕಲ್ಲಿನಿಂದ ಪರಿಸರಸ್ನೇಹಿ, ಪಾರಂಪರಿಕ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆದರ್ಶ ನಗರದಲ್ಲೊಂದು ಆದರ್ಶ ಬಸ್ ನಿಲ್ದಾಣವೊಂದು ತಲೆ ಎತ್ತಿ ನಿಂತಿದೆ. ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ (Route) ತೆರಳುವ ಯಾವ ಪ್ರಯಾಣಿಕನೂ ಈ ಬಸ್ ನಿಲ್ದಾಣವನ್ನೊಮ್ಮೆ ನೋಡದೆ ಮುಂದೆ…

Read More
Tragedy:70 ವರ್ಷದ ಗುರುವಪ್ಪನವರ ಬದುಕಿನ ಸವಾರಿ, ಕುಂಬಾರಿಕೆಗೆ ಬಂದ ಕುತ್ತಿಂದ ದಿನವೂ 20 ಕಿಲೋಮೀಟರ್‌ ಕಾಲ್ನಡಿಗೆ! | dakshina-kannada-guruvappanavar-pot-making-and-struggle-for-life-dakshina-kannada | ದಕ್ಷಿಣ ಕನ್ನಡ

Tragedy:70 ವರ್ಷದ ಗುರುವಪ್ಪನವರ ಬದುಕಿನ ಸವಾರಿ, ಕುಂಬಾರಿಕೆಗೆ ಬಂದ ಕುತ್ತಿಂದ ದಿನವೂ 20 ಕಿಲೋಮೀಟರ್‌ ಕಾಲ್ನಡಿಗೆ! | dakshina-kannada-guruvappanavar-pot-making-and-struggle-for-life-dakshina-kannada | ದಕ್ಷಿಣ ಕನ್ನಡ

Last Updated:December 07, 2025 1:33 PM IST ದಕ್ಷಿಣ ಕನ್ನಡದ ಉಪ್ಪಿನಂಗಡಿ ಗುರುವಪ್ಪ 70 ವರ್ಷ ಪ್ರಾಯದಲ್ಲಿ ಸಾಂಪ್ರದಾಯಿಕ ಕುಂಬಾರಿಕೆಯನ್ನು ಉಳಿಸಿಕೊಂಡು, 15-20 ಕಿಲೋಮೀಟರ್ ನಡೆದು ಸಣ್ಣ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಗರೀಕರಣ, ಯಾಂತ್ರೀಕರಣದ ಹೊಡೆತಕ್ಕೆ ಸಿಲುಕಿ ಇಂದು ಕೆಲವು ಸಾಂಪ್ರದಾಯಿಕ ಕುಲಕಸುಬುಗಳು (Family Trade) ಮಾಯವಾಗುತ್ತಿವೆ. ಒಂದೋ ಆಧುನೀಕರಣದ ಜೊತೆ ಓಡಬೇಕು ಇಲ್ಲವೇ ತನ್ನಷ್ಟಕ್ಕೆ ಸಿಕ್ಕಿದ್ದನ್ನು ಪಡೆದು ಉಳಿದುಕೊಳ್ಳಬೇಕು ಅನ್ನುವ ಸ್ಥಿತಿಗೆ (Situation) ಬದಲಾವಣೆ ತಲುಪಿದೆ….

Read More
Miracle: ಮಂಗಳೂರಲ್ಲಿ ನಡೆದಿದ್ದು ನಿಜಕ್ಕೂ ಅಚ್ಚರಿ, 7 ತಿಂಗಳ ಹಿಂದೆ ಅಭಯ ನೀಡಿದ್ದ ದೈವ! ರಿಷಬ್‌ ಒಪ್ಪಿಸಿದ ಹರಕೆಗಿತ್ತು ಭಾರೀ ಮಹತ್ವ!! | After success Rishab Shetty announces vow and Nema Utsava for Varaha | ಭವಿಷ್ಯ

Miracle: ಮಂಗಳೂರಲ್ಲಿ ನಡೆದಿದ್ದು ನಿಜಕ್ಕೂ ಅಚ್ಚರಿ, 7 ತಿಂಗಳ ಹಿಂದೆ ಅಭಯ ನೀಡಿದ್ದ ದೈವ! ರಿಷಬ್‌ ಒಪ್ಪಿಸಿದ ಹರಕೆಗಿತ್ತು ಭಾರೀ ಮಹತ್ವ!! | After success Rishab Shetty announces vow and Nema Utsava for Varaha | ಭವಿಷ್ಯ

Last Updated:December 07, 2025 11:48 AM IST ಕಾಂತಾರ ಚಾಪ್ಟರ್ -1 ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕುಟುಂಬ, ಹೊಂಬಾಳೆ ಫಿಲ್ಮ್ಸ್ ತಂಡ ಬಾರಬೈಲ್ ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆಯ ನೇಮೋತ್ಸವ ಸೇವೆ ಸಲ್ಲಿಸಿದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಾಂತಾರ ಚಾಪ್ಟರ್ -1 ರ ಅದ್ಭುತ ಯಶಸ್ಸಿನ (Success) ಬಳಿಕ ಹೊಂಬಾಳೆ ಚಿತ್ರತಂಡ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಒಪ್ಪಿಸಿದೆ. ಮಂಗಳೂರಿನ (Mangaluru) ಕಾರಣಿಕ ಪ್ರಸಿದ್ಧ ಬಾರಬೈಲ್ ನ ಜಾರಂದಾಯ ಮತ್ತು ವರಾಹ ಪಂಜುರ್ಲಿ…

Read More
Inspirational Story: ʼಮುದ್ದು ಕೃಷ್ಣನುʼ ಕೊಟ್ಟ ದುಡ್ಡು ನೊಂದ ಜೀವಕ್ಕೆ ಆಸರೆಯಾಯಿತು! ಇದು ಪುತ್ತೂರಿನ ಮುತ್ತಿನಂತಹ ಸಂಸ್ಥೆಯ ಕಾರ್ಯ | Dakshinakannada Muddukrishna contest funds 20000 rupees aid to Ashwini | ದಕ್ಷಿಣ ಕನ್ನಡ

Inspirational Story: ʼಮುದ್ದು ಕೃಷ್ಣನುʼ ಕೊಟ್ಟ ದುಡ್ಡು ನೊಂದ ಜೀವಕ್ಕೆ ಆಸರೆಯಾಯಿತು! ಇದು ಪುತ್ತೂರಿನ ಮುತ್ತಿನಂತಹ ಸಂಸ್ಥೆಯ ಕಾರ್ಯ | Dakshinakannada Muddukrishna contest funds 20000 rupees aid to Ashwini | ದಕ್ಷಿಣ ಕನ್ನಡ

Last Updated:December 06, 2025 9:06 PM IST ಉಳ್ಳಾಲದ ದುರಂತದಲ್ಲಿ ಕಾಲು ಕಳೆದುಕೊಂಡ ಅಶ್ವಿನಿಯವರಿಗೆ ಎಪಿಎನ್ ಕ್ರಿಯೇಷನ್ಸ್ ಮುದ್ದು ಕೃಷ್ಣ ಸ್ಪರ್ಧೆಯ ಮೂಲಕ 20000 ರೂಪಾಯಿ ಸಹಾಯಧನ ನೀಡಿದೆ. ಸಹಾಯಧನ ದಕ್ಷಿಣಕನ್ನಡ: ಮುದ್ದು ಕೃಷ್ಣ ಸ್ಪರ್ಧೆ ಬಹುಶಃ ಇಡೀ ಜಗತ್ತಿನಲ್ಲಿ (World) ಎಲ್ಲಾ ಕಡೆ ಮಾಡಲಾಗುತ್ತದೆ. ಏನೇನೋ ಮಸ್ತ್‌ ಮಸ್ತ್‌ ವೇಷಗಳೂ (Costume) ಹಾಗೆಯೇ ಹೊಸ ಹೊಸ ಅಳವಡಿಕೆಗಳು ಈಗೆಲ್ಲಾ ಯೋಜಿಸಿ ಕಾರ್ಯಕ್ರಮಗಳನ್ನು (Program) ಮಾಡಲಾಗುತ್ತದೆ. ಆದರೆ ಇಲ್ಲೊಂದು ಸಂಸ್ಥೆ ಉಂಟು, ಆ ಸಂಸ್ಥೆ ಮಾಡಿದ್ದೆಂತಹ…

Read More
Full Demand: ಮಳೆಗಾಲ ಕಳೆದ ಬಳಿಕ ಬೇಕು ಈ ನೀರಿನ ಮೂಲ, ಕೊಳವೆಬಾವಿ ನಿರ್ವಾಹಕರಿಗೆ ಹೆಚ್ಚಿನ ಬೇಡಿಕೆ! | Tube well maintenance | ದಕ್ಷಿಣ ಕನ್ನಡ

Full Demand: ಮಳೆಗಾಲ ಕಳೆದ ಬಳಿಕ ಬೇಕು ಈ ನೀರಿನ ಮೂಲ, ಕೊಳವೆಬಾವಿ ನಿರ್ವಾಹಕರಿಗೆ ಹೆಚ್ಚಿನ ಬೇಡಿಕೆ! | Tube well maintenance | ದಕ್ಷಿಣ ಕನ್ನಡ

Last Updated:December 05, 2025 8:19 PM IST ಮಳೆಗಾಲದ ನಂತರ ದಕ್ಷಿಣ ಕನ್ನಡದಲ್ಲಿ ಕೊಳವೆಬಾವಿ ನಿರ್ವಹಣೆ ಹೆಚ್ಚಾಗುತ್ತದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಳೆ (Rain) ನಿಂತ ಬಳಿಕ ನೀರಿನ ಮೂಲಗಳಿಂದಲೇ ಮುಂದಿನ ಮಳೆ ಬರೋ ತನಕ ನೀರನ್ನು (Water) ಉಪಯೋಗಿಸೋ ಅನಿವಾರ್ಯತೆಯಿದೆ. ಈ ಕಾರಣಕ್ಕೆ ಮಳೆಗಾಲದ ಸಂದರ್ಭದಲ್ಲಿ ಉಪಯೋಗಿಸದೇ ಬಿಟ್ಟ ನೀರಿನ ಮೂಲಗಳಲ್ಲಿ ಒಂದಾದ ಕೊಳವೆಬಾವಿಗಳನ್ನು (Tube Well) ಮತ್ತೆ ಆಕ್ಟೀವ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತೆ. ತೆರೆದ ಬಾವಿಯಂತೆ ಕೊಳವೆವಾವಿಗಳನ್ನು ನಿರ್ವಹಿಸೋದು…

Read More
Achievement: ವೇಗದ ಡ್ರೋನ್‌ ತಯಾರಿಸಿ ವಿಶ್ವ ದಾಖಲೆ ಬರೆದ ಕುಡ್ಲದ ಬಾಲಕ! ಆರನೇ ತರಗತಿ ಹುಡುಗನ ಅಪ್ರತಿಮ ಸಾಧನೆ | Mangaluru Eshan Palthadi unveils 150 kmph drone record | ದಕ್ಷಿಣ ಕನ್ನಡ

Achievement: ವೇಗದ ಡ್ರೋನ್‌ ತಯಾರಿಸಿ ವಿಶ್ವ ದಾಖಲೆ ಬರೆದ ಕುಡ್ಲದ ಬಾಲಕ! ಆರನೇ ತರಗತಿ ಹುಡುಗನ ಅಪ್ರತಿಮ ಸಾಧನೆ | Mangaluru Eshan Palthadi unveils 150 kmph drone record | ದಕ್ಷಿಣ ಕನ್ನಡ

Last Updated:December 05, 2025 5:05 PM IST ಮಂಗಳೂರಿನ ಈಶಾನ್ ವಿಕ್ರಮ್ ಪಾಲ್ತಾಡಿ 150 ಕಿ.ಮೀ ವೇಗದ ಡ್ರೋನ್ ತಯಾರಿಸಿ International Book Of Recordನಲ್ಲಿ ದಾಖಲೆ ಬರೆದಿದ್ದಾರೆ, ಸೂಪರ್ ಟ್ಯಾಲೆಂಟೆಡ್ ಕಿಡ್ ಗೌರವ ಪಡೆದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ಹನ್ನೊಂದರ ಹರೆಯದ ಪೋರ (Boy) ಅತೀ ವೇಗದ ಡ್ರೋನ್ ತಯಾರಿ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಸುರತ್ಕಲ್ನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ (School) ಆರನೇ ತರಗತಿ ವಿದ್ಯಾರ್ಥಿ ಈಶಾನ್ ವಿಕ್ರಮ್…

Read More
Kukke Festival: ಕುಕ್ಕೆ ಜಾತ್ರೆ ನೋಡೋಕೆ ಬರುತ್ತವೆ ಮೀನುಗಳು! ದೈವಕ್ಕೂ ಈ ಮತ್ಸ್ಯಗಳಿಗೂ ಇದೆ ವಿಶೇಷ ಸಂಬಂಧ | Kukke Subrahmanya Champa Shashti festival welcomes fish as guests | ದಕ್ಷಿಣ ಕನ್ನಡ

Kukke Festival: ಕುಕ್ಕೆ ಜಾತ್ರೆ ನೋಡೋಕೆ ಬರುತ್ತವೆ ಮೀನುಗಳು! ದೈವಕ್ಕೂ ಈ ಮತ್ಸ್ಯಗಳಿಗೂ ಇದೆ ವಿಶೇಷ ಸಂಬಂಧ | Kukke Subrahmanya Champa Shashti festival welcomes fish as guests | ದಕ್ಷಿಣ ಕನ್ನಡ

Last Updated:December 05, 2025 3:27 PM IST ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಜಾತ್ರೆಗೆ ಲಕ್ಷಾಂತರ ಭಕ್ತರು ಹಾಗೂ ಮೀನುಗಳು ಆಗಮಿಸುವುದು ವಿಶಿಷ್ಟ. ಪುರುಷರಾಯ ದೈವವು ಭೈರವನ ಅವತಾರ ಎಂದು ಪ್ರಸಿದ್ಧ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ಆದಿ ನಾಗಕ್ಷೇತ್ರ. ಇಲ್ಲಿ ಹೆಜ್ಜೆಗೊಂದೊಂದು ಅದ್ಭುತವಿದೆ. ಇಲ್ಲಿನ ಸರ್ಪಶಾಂತಿ ಪೂಜೆಗಳೊಡನೆ ಶಿವಪುತ್ರ, ದೇವಸೇನಾಧಿಪತಿ ಸ್ಕಂದನ ಚಂಪಾ ಷಷ್ಠಿ ಉತ್ಸವವೂ (Festival)  ಪ್ರಸಿದ್ಧ. ತಿಂಗಳುಗಟ್ಟಲೆ ನಡೆಯುವ ಈ ಪರ್ವದ ಅಂತ್ಯದ (End) ದಿನಗಳಲ್ಲಿ…

Read More