Shiradi Ghat: ಪ್ರಕೃತಿ ಪ್ರೇಮಿಗಳಿಗೆ ಹಸಿರ ಹಾದಿಯ ಸುಂದರ ಅನುಭವ ನೀಡುತ್ತೆ ಶಿರಾಡಿ ಘಾಟ್! | Shiradi Ghat gives nature a beautiful experience for nature lovers!

Shiradi Ghat: ಪ್ರಕೃತಿ ಪ್ರೇಮಿಗಳಿಗೆ ಹಸಿರ ಹಾದಿಯ ಸುಂದರ ಅನುಭವ ನೀಡುತ್ತೆ ಶಿರಾಡಿ ಘಾಟ್! | Shiradi Ghat gives nature a beautiful experience for nature lovers!

Last Updated:May 29, 2025 11:23 AM IST ಶಿರಾಡಿ ಘಾಟ್: ಮಂಗಳೂರು-ಬೆಂಗಳೂರು ಹೆದ್ದಾರಿಯ ಹಸಿರ ಕಾನನದ ಮಧ್ಯೆ ಶಿರಾಡಿ ಘಾಟ್ ರಸ್ತೆ, ಪ್ರಕೃತಿ ಪ್ರೇಮಿಗಳಿಗೆ ಆಕರ್ಷಣೆಯ ಕೇಂದ್ರ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಪ್ರಕೃತಿಯ ಸೊಬಗನ್ನು‌ ಸವಿಯಲೆಂದೇ ಕೆಲವು ಪ್ರಕೃತಿ ಪ್ರೇಮಿಗಳು(Nature Lovers) ವಿದೇಶಗಳನ್ನು ಸುತ್ತಿ ಬರೋದು ಸಾಮಾನ್ಯ. ಆದರೆ ನಮ್ಮ ದೇಶದಲ್ಲೇ, ನಮ್ಮ ನಮ್ಮ ಗ್ರಾಮದಲ್ಲೇ ಪ್ರಕೃತಿಯ ಸುಂದರ ದೃಶ್ಯಗಳು ಸಾಕಷ್ಟಿದ್ದು, ಇವುಗಳಲ್ಲಿ ಹಸಿರ ಕಾನನದ(Green Forest) ನಡುವಿನ ಮಧ್ಯೆ ಹಾದು‌…

Read More
Dakshina Kannada: ಹೈಕೋರ್ಟ್ ಆದೇಶದಿಂದ ಕೊಂಬಾರು ಗ್ರಾಮಕ್ಕೆ ರಸ್ತೆ, ಸೇತುವೆ ಭಾಗ್ಯ! | Dakshina Kannada: Road and bridge to Kombaru village due to High Court order!

Dakshina Kannada: ಹೈಕೋರ್ಟ್ ಆದೇಶದಿಂದ ಕೊಂಬಾರು ಗ್ರಾಮಕ್ಕೆ ರಸ್ತೆ, ಸೇತುವೆ ಭಾಗ್ಯ! | Dakshina Kannada: Road and bridge to Kombaru village due to High Court order!

Last Updated:May 27, 2025 4:17 PM IST ದಕ್ಷಿಣ ಕನ್ನಡ ಜಿಲ್ಲೆಯ ಕೊಂಬಾರು ಗ್ರಾಮಕ್ಕೆ ಹೈಕೋರ್ಟ್ ಆದೇಶದ ಮೇರೆಗೆ ರಸ್ತೆ ಮತ್ತು ಸೇತುವೆ ನಿರ್ಮಾಣ, ಗ್ರಾಮಸ್ಥರ ಹೋರಾಟಕ್ಕೆ ಯಶಸ್ಸು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸಾಮಾನ್ಯವಾಗಿ ಸರಕಾರಿ ಕಾಮಗಾರಿಗಳ(Government works) ಉದ್ಘಾಟನೆ ನಡೆಯುವಾಗ ಆ ಭಾಗದ ಬಿಳಿ ಕಾಲರ್ ನ ಜನಪ್ರತಿನಿಧಿಗಳು(Representatives), ಅವರ ಕೆಲವು ಬೆಂಬಲಿಗರು ಎದುರಿಗೇ ನಿಂತು ಫೋಸ್ ಕೊಡೋದು ಸಹಜ. ಆದರೆ ಇಲ್ಲೊಂದು ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿರಲಿಲ್ಲ, ಕೇವಲ…

Read More
Dakshina Kannada: ವಿದ್ಯಾರ್ಥಿಗಳಿಗಾಗಿ ಕಾರನ್ನೇ ಜಾಹೀರಾತು ಮಾಧ್ಯಮವಾಗಿ ಬದಲಿಸಿದ ಉಪನ್ಯಾಸಕಿ! | Dakshina Kannada: Lecturer turns car into advertising medium for students!

Dakshina Kannada: ವಿದ್ಯಾರ್ಥಿಗಳಿಗಾಗಿ ಕಾರನ್ನೇ ಜಾಹೀರಾತು ಮಾಧ್ಯಮವಾಗಿ ಬದಲಿಸಿದ ಉಪನ್ಯಾಸಕಿ! | Dakshina Kannada: Lecturer turns car into advertising medium for students!

Last Updated:May 27, 2025 12:22 PM IST ಉಪನ್ಯಾಸಕಿ ವೇದಶ್ರೀ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ, ತಮ್ಮ ಕಾರನ್ನು ಜಾಹೀರಾತು ಮಾಧ್ಯಮವಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸರಕಾರಿ ಉದ್ಯೋಗದಲ್ಲಿರುವವರು(Government Job) ತಮ್ಮ ಕೆಲಸಕ್ಕಷ್ಟೇ ಸೀಮಿತವಾಗಿರೋದು ಸಾಮಾನ್ಯ. ಇನ್ನು ಕೆಲವು ಸಿಬ್ಬಂದಿಗಳು ಸರಕಾರ ತಮಗೆ ನೀಡುವ ಸಂಬಳಕ್ಕೆ ಸರಿಯಾಗಿ ದುಡಿಯದೇ ಇರುವ ಜನರೂ ಇದ್ದಾರೆ. ನಾವಾಯ್ತು, ನಮ್ಮ ಕೆಲಸವಾಯ್ತು ಎಂದು…

Read More
May Flower: ದಕ್ಷಿಣ ಕನ್ನಡದಲ್ಲಿ ಮಳೆಗಾಲದ ಸೌಂದರ್ಯ- ಕಂಗೊಳಿಸುತ್ತಿದೆ ಪ್ರಕೃತಿ! | May Flower: The beauty of the rainy season in Dakshina Kannada – Nature is shining!

May Flower: ದಕ್ಷಿಣ ಕನ್ನಡದಲ್ಲಿ ಮಳೆಗಾಲದ ಸೌಂದರ್ಯ- ಕಂಗೊಳಿಸುತ್ತಿದೆ ಪ್ರಕೃತಿ! | May Flower: The beauty of the rainy season in Dakshina Kannada – Nature is shining!

Last Updated:May 27, 2025 11:55 AM IST ದಕ್ಷಿಣ ಕನ್ನಡ: ಮುಂಗಾರು ಮಳೆ ಆರಂಭವಾದಾಗ ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮೇ ಫ್ಲವರ್ ಮರಗಳು ಕೆಂಪು ಹೂಗಳಿಂದ ಕಂಗೊಳಿಸುತ್ತವೆ, ಇದು ನೋಡುಗರ ಆಕರ್ಷಣೆಯ ಕೇಂದ್ರಬಿಂದು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮುಂಗಾರು ಮಳೆ(Monsoon Rains) ಆಗಮಿಸಿದಂತೆ ಪ್ರಕೃತಿಯೂ(Nature) ತನ್ನ ಸೌಂದರ್ಯವನ್ನು(Beauty) ದುಪ್ಪಟ್ಟುಗೊಳಿಸುತ್ತದೆ. ಈ ಹಸಿರಿನ ಪ್ರಕೃತಿಯ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸಲೆಂದೇ ಗಿಡ-ಮರಗಳಲ್ಲಿ(Trees) ಬಣ್ಣ-ಬಣ್ಣದ ಹೂವುಗಳೂ(Colourful Flowers) ಅರಳುತ್ತವೆ. ಕೆಂಪು, ಗುಲಾಬಿ, ಬಿಳಿ, ನೀಲಿ, ನೇರಳೆ,…

Read More
Monsoon Rains: ಮಂಗಳೂರಿನಲ್ಲಿ ಮುಂಗಾರು ಮಳೆ- ಪ್ರವಾಸಿಗರಿಗೆ ಮಿನಿ ಊಟಿಯ ಅನುಭವ! | Monsoon rains in Mangalore – A mini Ooty experience for tourists!

Monsoon Rains: ಮಂಗಳೂರಿನಲ್ಲಿ ಮುಂಗಾರು ಮಳೆ- ಪ್ರವಾಸಿಗರಿಗೆ ಮಿನಿ ಊಟಿಯ ಅನುಭವ! | Monsoon rains in Mangalore – A mini Ooty experience for tourists!

Last Updated:May 27, 2025 11:10 AM IST ಮಂಗಳೂರಿನಲ್ಲಿ ಮುಂಗಾರು ಮಳೆ ಪ್ರವಾಸಿಗರಿಗೆ ಖುಷಿ ತಂದಿದೆ. ತಣ್ಣೀರು ಬಾವಿ ಬೀಚ್‌ನಲ್ಲಿ ಮಳೆಯ ಹಿನ್ನಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಯುವತಿಯರು ರೀಲ್ಸ್, ಫೋಟೋ ಶೂಟ್ ಮಾಡುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಮುಂಗಾರು(Monsoon Rains) ಆಗಮನ ಇಳೆಗೆ ಖುಷಿ ತಂದಿದೆ. ಜಸ್ಟ್ ಒಂದು ವಾರದ ಹಿಂದೆ ‘ವಾ ಶೆಕೆ ಮಾರ್ರೆ, ಅಂತಾ ಹೇಳುತ್ತಿದ್ದ ಜನ ಈಗ ‘ವಾ ಬರ್ಸ ಮಾರ್ರೆ’ ಅಂತಾ ಹೇಳುವಷ್ಟು ವಾತಾವರಣ…

Read More
Dakshina Kannada: ತುಳುನಾಡಿನ ಕೃಷಿ, ಯಕ್ಷಗಾನ ಮತ್ತು ಉತ್ಸವಗಳ ಸಂಧಿಕಾಲ ಈ ʼಪತ್ತನಾಜೆʼ! | Pattanaje: A time of agriculture, Yakshagana and festivals in Tulu Nadu!

Dakshina Kannada: ತುಳುನಾಡಿನ ಕೃಷಿ, ಯಕ್ಷಗಾನ ಮತ್ತು ಉತ್ಸವಗಳ ಸಂಧಿಕಾಲ ಈ ʼಪತ್ತನಾಜೆʼ! | Pattanaje: A time of agriculture, Yakshagana and festivals in Tulu Nadu!

Last Updated:May 26, 2025 4:28 PM IST ದಕ್ಷಿಣ ಕನ್ನಡ: ತುಳುನಾಡಿನ ಪತ್ತನಾಜೆ ಹಬ್ಬವು ಮೇ 24 ಅಥವಾ 25ರಂದು ನಡೆಯುತ್ತದೆ. ಈ ದಿನದ ಬಳಿಕ ಯಕ್ಷಗಾನ, ನೇಮ, ಉತ್ಸವಗಳು ನಿಂತು, ತುಳುವರು ಕೃಷಿಯತ್ತ ಮುಖ ಮಾಡುತ್ತಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನ ಆಚರಣೆ, ಆರಾಧನೆಗಳಲ್ಲಿ ಕೃಷಿ ಬದುಕು(Agriculture Life ) ಒಂದಿಲ್ಲೊಂದು ರೀತಿ ತಳುಕು ಹಾಕಿಕೊಂಡಿರುತ್ತದೆ. ಇದಕ್ಕೆ ಇದಕ್ಕೆ “ಪತ್ತನಾಜೆ”ಯೂ(Pattanaje) ಹೊರತಲ್ಲ. ಪತ್ತನಾಜೆ ಎಂದರೆ ಪ್ರಸ್ತುತ ಸಾಲಿನ ಜಾತ್ರೆ, ಅಂಕ,…

Read More
Dakshina Kannada: ಕರಾವಳಿಯಲ್ಲಿ ಭಾರೀ ಮಳೆ- ರೌದ್ರನರ್ತನ ಮಾಡುತ್ತಿರುವ ಅರಬ್ಬೀ ಸಮುದ್ರ! | Dakshina Kannada: Heavy rain on the coast – Arabian Sea dancing with fury!

Dakshina Kannada: ಕರಾವಳಿಯಲ್ಲಿ ಭಾರೀ ಮಳೆ- ರೌದ್ರನರ್ತನ ಮಾಡುತ್ತಿರುವ ಅರಬ್ಬೀ ಸಮುದ್ರ! | Dakshina Kannada: Heavy rain on the coast – Arabian Sea dancing with fury!

Last Updated:May 26, 2025 4:06 PM IST ದಕ್ಷಿಣ ಕನ್ನಡ: ಭಾರೀ ಮಳೆಯಿಂದ ನೇತ್ರಾವತಿ, ಕುಮಾರಧಾರ ನದಿಗಳು ತುಂಬಿ ಹರಿಯುತ್ತಿವೆ. ಅರಬ್ಬೀ ಸಮುದ್ರದ ಅಲೆಗಳು ಬಿರುಸಿನಿಂದ ಅಪ್ಪಳಿಸುತ್ತಿವೆ, ಜನ ಕಡಲ ತೀರಕ್ಕೆ ಹೆದರುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿಯಾದ್ಯಂತ(Coastal) ಕಳೆದ ಒಂದು ವಾರಂದಿಂದೀಚೆಗೆ ಭಾರೀ ಮಳೆಯಾಗುತ್ತಿದೆ (Heavy Rain). ಭಾರೀ ಮಳೆಯಿಂದಾಗಿ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ಸೇರಿದಂತೆ ಎಲ್ಲಾ ಹಳ್ಳ, ತೊರೆಗಳು ತುಂಬಿ ಹರಿಯಲಾರಂಭಿಸಿದೆ. ಈ ನದಿ-ತೊರೆಗಳ ನೀರು ಒಂದಲ್ಲ,…

Read More
Dakshina Kannada: ಮಳೆಗಾಲದಲ್ಲಿ ನರಕವಾಗುತ್ತೆ ಅದ್ಯಪಾಡಿ- ಇಲ್ಲಿನ ಜನರ ಗೋಳು ಕೇಳೋರಿಲ್ಲ! | Dakshina Kannada: Adhyapadi becomes hell during the rainy season

Dakshina Kannada: ಮಳೆಗಾಲದಲ್ಲಿ ನರಕವಾಗುತ್ತೆ ಅದ್ಯಪಾಡಿ- ಇಲ್ಲಿನ ಜನರ ಗೋಳು ಕೇಳೋರಿಲ್ಲ! | Dakshina Kannada: Adhyapadi becomes hell during the rainy season

Last Updated:May 26, 2025 1:10 PM IST ಮಂಗಳೂರು ವಿಮಾನ ನಿಲ್ದಾಣದ ಕೆಳಭಾಗದ ಅದ್ಯಪಾಡಿ ಊರು 13 ವರ್ಷಗಳಿಂದ ನೆರೆ ಸಮಸ್ಯೆಯಿಂದ ನರಕವಾಗಿದೆ. ಮರವೂರು ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ನಿರ್ಮಾಣವೇ ಕಾರಣ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಅದು ಮಂಗಳೂರು ವಿಮಾನ ನಿಲ್ದಾಣ(Mangaluru Airport) ಕೆಳಭಾಗದ ಸುಂದರ ಊರು. ಊರಿನ ಮುಂದೆ ಕಾಣುವ ಬೆಟ್ಟ, ಊರ ಹಿಂದೆ ಹರಿಯುವ ಫಲ್ಗುಣಿ ನದಿ ಇಡೀ ಊರನ್ನು ಸಮೃದ್ಧವನ್ನಾಗಿ ಮಾಡಿತ್ತು. ಆದರೆ ಕಳೆದ 13 ವರ್ಷಗಳಿಂದ…

Read More
Dakshina Kannada: ಕ್ಯಾನ್ಸರ್ ರೋಗಕ್ಕೆ ಪರಿಹಾರ ಕಂಡುಹಿಡಿದ ಆಯುರ್ವೇದಿಕ್‌ ತಜ್ಞೆ! | Dakshina Kannada: Ayurvedic expert finds cure for cancer!

Dakshina Kannada: ಕ್ಯಾನ್ಸರ್ ರೋಗಕ್ಕೆ ಪರಿಹಾರ ಕಂಡುಹಿಡಿದ ಆಯುರ್ವೇದಿಕ್‌ ತಜ್ಞೆ! | Dakshina Kannada: Ayurvedic expert finds cure for cancer!

Last Updated:May 26, 2025 11:45 AM IST ಮಂಗಳೂರು ಸಂಜೀವಿನಿ ಆಯುರ್ವೇದಿಕ್ ಕ್ಲಿನಿಕ್‌ನಲ್ಲಿ ಡಾ.ಮೀರಾ ರಾಡಿಷ್ ಮೈಕ್ರೋಗ್ರೀನ್‌ಗಳನ್ನು ಬೆಳೆಸಿ, ಕ್ಯಾನ್ಸರ್, ಫ್ಯಾಟಿ ಲಿವರ್, ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಪೌಷ್ಟಿಕ ಆಹಾರವಾಗಿ ನೀಡುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮೈಕ್ರೋಗ್ರೀನ್(Microgreen) ಅಂದರೆ ಏನಪ್ಪ ಅಂಥ ನೀವೊಮ್ಮೆ ಯೋಚಿಸಬಹುದು? ರೋಗತಡೆಗೆ ರಾಮಬಾಣ ಎಂದಾಗ ಮತ್ತೂ ಸ್ವಲ್ಪ ಚಿಂತಿಸಬಹುದು. ಅದಕ್ಕಾಗಿಯೇ ನಾವು ನಿಮ್ಮನ್ನು ಮೈಕ್ರೋಗ್ರೀನ್ ಬೆಳೆಯುವ ಸ್ಥಳಕ್ಕೆ ಕರೆದೊಯ್ದು, ಆಯುರ್ವೇದಿಕ್ ತಜ್ಞೆಯ(Ayurvedic Expert) ಮಾತಿನಿಂದಲೇ ಅದರ ಬಳಕೆ, ಉಪಯೋಗವನ್ನು…

Read More
Train Cancelled: ಮುಂದಿನ 5 ತಿಂಗಳು ಈ ಮಾರ್ಗದಲ್ಲಿ ರೈಲು ಸಂಚಾರ ಇಲ್ಲ! | Train Cancelled: No train service on this route for the next 5 months!

Train Cancelled: ಮುಂದಿನ 5 ತಿಂಗಳು ಈ ಮಾರ್ಗದಲ್ಲಿ ರೈಲು ಸಂಚಾರ ಇಲ್ಲ! | Train Cancelled: No train service on this route for the next 5 months!

ನೈರುತ್ಯ ರೈಲ್ವೆ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಕೋರಿದೆ. ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು – ಮಂಗಳೂರು, ಬೆಂಗಳೂರು – ಕಾರವಾರ ನಡುವೆ ಸಂಚಾರ ನಡೆಸುತ್ತಿದ್ದ 6 ರೈಲುಗಳು ಮುಂದಿನ 5 ತಿಂಗಳು ರದ್ದಾಗುತ್ತಿವೆ. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌, ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌ ವಾರದ ವಿಶೇಷ ಎಕ್ಸ್‌ಪ್ರೆಸ್‌ ಮುಂದಿನ 5 ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ. ಮಂಗಳೂರು –…

Read More