Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 5:27 PM IST ಮಂಗಳೂರಿನ ಶ್ರೀ ಗೋಕುಲಧಾಮದಲ್ಲಿ ರೂಪಶ್ರೀ ಗಾಂಧಾರಿ ವಿದ್ಯೆ ಶಿಬಿರ ನಡೆಸಿ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಓದು ಬರಹ ಚೆಸ್ ಆಟ ಕಲಿಸುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿದರೂ ಈ ಮಕ್ಕಳು (Children) ಓದುತ್ತಾರೆ, ಬರೆಯುತ್ತಾರೆ, ಚೆಸ್ ಆಡುತ್ತಾರೆ, ದೂರದಲ್ಲಿರುವ ವಸ್ತುವನ್ನು (Items) ಗುರುತಿಸುತ್ತಾರೆ. ಅಬ್ಬಾ ಏನಿವರ ಶಕ್ತಿ? ಹೇಗಿದು ಸಾಧ್ಯ? ಎಂದು ಎದುರಿಗಿರುವವರು ಒಂದು ಕ್ಷಣ ದಂಗಾಗಿಯೇ ಆಗುತ್ತಾರೆ. ಗೋಕುಲಧಾಮದಿಂದ…

Read More
Great Man: ನಡುಗಡ್ಡೆಯ ಶಾಲೆಗೆ ಶಾಶ್ವತ ʼಬೆಳಕುʼ ನೀಡಿದ ಮಕ್ಕಳು; ಇದಕ್ಕೆ ಕಾರಣವಾಗಿದ್ದು 76 ವರ್ಷದ ಹಿರಿಯ ಕಲಾವಿದ! | Mangaluru artist Dayanand buys inverter for school from charcoal art sales | ಮಂಗಳೂರು ನ್ಯೂಸ್ (Mangaluru News)

Great Man: ನಡುಗಡ್ಡೆಯ ಶಾಲೆಗೆ ಶಾಶ್ವತ ʼಬೆಳಕುʼ ನೀಡಿದ ಮಕ್ಕಳು; ಇದಕ್ಕೆ ಕಾರಣವಾಗಿದ್ದು 76 ವರ್ಷದ ಹಿರಿಯ ಕಲಾವಿದ! | Mangaluru artist Dayanand buys inverter for school from charcoal art sales | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 1:00 PM IST ಮಂಗಳೂರು ದಯಾನಂದ ಅವರು ಬೆಂಗ್ರೆ ಶಾಲಾ ಮಕ್ಕಳಿಗೆ ಚಾರ್‌ಕೋಲ್ ಆರ್ಟ್ ಕಲಿಸಿ, ಅವರ ಚಿತ್ರಗಳನ್ನು ಮಾರಾಟ ಮಾಡಿ 35000 ರೂ. ಸಂಗ್ರಹಿಸಿ ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಲಾವಿದನೊಬ್ಬನಲ್ಲಿ (Artist)  ಮಾನವೀಯ ಗುಣವಿದ್ದಲ್ಲಿ ಆತ ನಿಜವಾಗಿಯೂ ಶ್ರೇಷ್ಠ ಕಲಾವಿದ ಎನಿಸಿಕೊಳ್ಳುತ್ತಾನೆ. ಈ ಮಾತಿಗೆ ಮಂಗಳೂರಿನ (Mangaluru) ದಯಾನಂದ ಎಂಬ ಈ ಕಲಾ ಶಿಕ್ಷಕ ಅಪ್ಪಟ ಉದಾಹರಣೆ. ಇವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ…

Read More
Grahalakshmi: ಬದುಕೇ ಕಷ್ಟ ಎಂದವಳ ಕೈ ಹಿಡೀತು ಗೃಹಲಕ್ಷ್ಮಿ; ಯಜಮಾನ ಫಿಲ್ಮ್‌ ನೆನಪಿಸೋ ಕಥೆ ಇದು! | Mangaluru Zeenath buys scooter with Gruha Lakshmi scheme money success | ಮಂಗಳೂರು ನ್ಯೂಸ್ (Mangaluru News)

Grahalakshmi: ಬದುಕೇ ಕಷ್ಟ ಎಂದವಳ ಕೈ ಹಿಡೀತು ಗೃಹಲಕ್ಷ್ಮಿ; ಯಜಮಾನ ಫಿಲ್ಮ್‌ ನೆನಪಿಸೋ ಕಥೆ ಇದು! | Mangaluru Zeenath buys scooter with Gruha Lakshmi scheme money success | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 12:40 PM IST ಝೀನತ್ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ಕೂಟರ್ ಖರೀದಿ ಮಾಡಿ ಉಪ್ಪಿನಕಾಯಿ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ಫೋಟೋ ಸ್ಕೂಟರ್ ಮೇಲೆ ಅಂಟಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Scheme) ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ (Use) ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಕೆಲವರು ಹಣ ಕೂಡಿಟ್ಟು, ಫ್ರಿಡ್ಜ್‌, ಮಗನಿಗೆ ಗಾಡಿ, ಫ್ಯಾನ್ಸಿ ಅಂಗಡಿ,…

Read More
Mangaluru Tourism: ಮಂಗಳೂರಿಗೆ ಹೊರಟಿದ್ದೀರಾ? ಈ ದೇಗುಲ ದರ್ಶನ ಮಿಸ್‌ ಮಾಡಲೇಬೇಡಿ; ಎಲ್ಲಾ ದೇವರ ಸಾನಿಧ್ಯ ಒಂದೇ ಕಡೆ! | Kudroli Gokarnanatheshwara Temple history and Dasara festival fame revealed | ಮಂಗಳೂರು ನ್ಯೂಸ್ (Mangaluru News)

Mangaluru Tourism: ಮಂಗಳೂರಿಗೆ ಹೊರಟಿದ್ದೀರಾ? ಈ ದೇಗುಲ ದರ್ಶನ ಮಿಸ್‌ ಮಾಡಲೇಬೇಡಿ; ಎಲ್ಲಾ ದೇವರ ಸಾನಿಧ್ಯ ಒಂದೇ ಕಡೆ! | Kudroli Gokarnanatheshwara Temple history and Dasara festival fame revealed | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 11:03 AM IST ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯವನ್ನು 1912ರಲ್ಲಿ ಕೊರಗಪ್ಪ ಮತ್ತು ಶ್ರೀ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು, ಮಂಗಳೂರು ದಸರಾ ಹಬ್ಬಕ್ಕೆ ಪ್ರಸಿದ್ಧವಾಗಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು ನಗರದ ಅತೀ ಪ್ರಸಿದ್ಧ ದೇವಸ್ಥಾನ (Temple) ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ. ಕುದ್ರೋಳಿ ಗೋಕರ್ಣನಾಥ ದೇವಾಲಯವನ್ನು 1912 ರಲ್ಲಿ ನಿರ್ಮಿಸಲಾಗಿದೆ. ಕುದ್ರೋಳಿ ಪ್ರದೇಶದಲ್ಲಿ ಮುಖ್ಯ ಉದ್ಯಮಿಯಾಗಿದ್ದ ಕೊರಗಪ್ಪ ಎಂಬುವವರು ಎಲ್ಲಾ ಜಾತಿಗಳ (Caste) ಜನರ ಅಗತ್ಯತೆಗಳನ್ನು ಪೂರೈಸಲು ದೇವಾಲಯವನ್ನು ನಿರ್ಮಿಸಲು…

Read More
Kumbale Jatra: ಕಣಿಪುರ ಗೋಪಾಲಕೃಷ್ಣ ಜಾತ್ರೆ ಜೋರು, ಇಲ್ಲಿನ ಜನರು ತುಲಾಭಾರ ಸೇವೆ ಮಾಡುವುದೇ ವಿಶೇಷ! | Kumbale Kanipura Gopalakrishna Temple | ಮಂಗಳೂರು ನ್ಯೂಸ್ (Mangaluru News)

Kumbale Jatra: ಕಣಿಪುರ ಗೋಪಾಲಕೃಷ್ಣ ಜಾತ್ರೆ ಜೋರು, ಇಲ್ಲಿನ ಜನರು ತುಲಾಭಾರ ಸೇವೆ ಮಾಡುವುದೇ ವಿಶೇಷ! | Kumbale Kanipura Gopalakrishna Temple | ಮಂಗಳೂರು ನ್ಯೂಸ್ (Mangaluru News)

Last Updated:Jan 20, 2026 7:31 AM IST ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭವಾಗಿದೆ. ಐದು ದಿನ ಭಕ್ತರ ದಂಡು, ದೇವರ ಸವಾರಿ, ಸಿಡಿಮದ್ದು ಪ್ರದರ್ಶನ ನಡೆಯುತ್ತದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಗಡಿನಾಡ ಜಿಲ್ಲೆ ಕೇರಳದ (Kerala) ಕಾಸರಗೋಡಿನ ಪ್ರಸಿದ್ಧ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಕುಂಬಳೆಯ (Kumbale) ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ (Temple) ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿದೆ. ಮಕರ ಸಂಕ್ರಾತಿಯಂದು ಈ ಜಾತ್ರೋತ್ಸವಕ್ಕೆ ಕೊಡಿ ಮುಹೂರ್ತ ನೆರವೇರಿದ್ದು, ಮುಂದಿನ…

Read More
Kite Festival: ಗಾಳಿಪಟ ಹಾರಿಸಲು ಎಂಟು-ಹತ್ತು ಸಾವಿರ ಕಿ.ಮೀ ಪಯಣ; ತಣ್ಣೀರುಬಾವಿಯಲ್ಲಿ ವಿದೇಶಿಗರ ಸಂಗಮ! | Mangaluru beach kite festival with 15 countries attracted crowds | ಮಂಗಳೂರು ನ್ಯೂಸ್ (Mangaluru News)

Kite Festival: ಗಾಳಿಪಟ ಹಾರಿಸಲು ಎಂಟು-ಹತ್ತು ಸಾವಿರ ಕಿ.ಮೀ ಪಯಣ; ತಣ್ಣೀರುಬಾವಿಯಲ್ಲಿ ವಿದೇಶಿಗರ ಸಂಗಮ! | Mangaluru beach kite festival with 15 countries attracted crowds | ಮಂಗಳೂರು ನ್ಯೂಸ್ (Mangaluru News)

Last Updated:Jan 19, 2026 6:29 PM IST ಮಂಗಳೂರು ತಣ್ಣೀರುಬಾವಿ ಬೀಚ್‌ನಲ್ಲಿ ಟೀಮ್ ಮಂಗಳೂರು ಆಯೋಜಿಸಿದ 8ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 15 ದೇಶಗಳ ಸ್ಪರ್ಧಿಗಳು ಅಪರೂಪದ ಗಾಳಿಪಟಗಳೊಂದಿಗೆ ಭಾಗವಹಿಸಿದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಬಾನೆತ್ತರಕ್ಕೆ ಬಾನಾಡಿಗಳಂತೆ ಹಾರುತ್ತಿರುವ ಗಾಳಿಪಟಗಳು. ಒಂದಕ್ಕಿಂತ ಮತ್ತೊಂದು ಆಕರ್ಷಣೀಯ. ಮತ್ತೊಂದಕ್ಕಿಂತ ಮಗದೊಂದು ಭಿನ್ನ. ಕಣ್ಣುಹಾಯಿಸಿದಷ್ಟು ದೂರ  ಗಾಳಿಪಟಗಳದ್ದೇ ಕಾರುಬಾರು. ಟೀಮ್‌ ಮಂಗಳೂರು ಸಂಘಟನೆಯ ಸ್ಪರ್ಧೆ ಹೌದು, ಈ ದೃಶ್ಯ ಕಂಡುಬಂದಿದ್ದು ಟೀಮ್ ಮಂಗಳೂರು ಆಶ್ರಯದಲ್ಲಿ ನಗರದ ತಣ್ಣೀರುಬಾವಿ…

Read More
Israel Partnership: ಇಸ್ರೇಲ್ ಜೊತೆಗೆ ದಕ್ಷಿಣ ಕನ್ನಡ ಸಂಬಂಧ ಆರಂಭ, ದೂರದ ವಿದೇಶಕ್ಕೂ ಇಲ್ಲಿಗೂ ಇರುವ ನಂಟು ಇದೇ ನೋಡಿ!

Israel Partnership: ಇಸ್ರೇಲ್ ಜೊತೆಗೆ ದಕ್ಷಿಣ ಕನ್ನಡ ಸಂಬಂಧ ಆರಂಭ, ದೂರದ ವಿದೇಶಕ್ಕೂ ಇಲ್ಲಿಗೂ ಇರುವ ನಂಟು ಇದೇ ನೋಡಿ!

ಇಸ್ರೇಲ್ ಸರ್ಕಾರದ ಮಾಶಾವ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ನೀಡಲಾಗಿದೆ.

Read More
Koragajja: ಕೊರಗಜ್ಜನ ಸಾನಿಧ್ಯಕ್ಕೆ ಓಡೋಡಿ ಬಂದ ಬಾಲಿವುಡ್‌ ಸ್ಟಾರ್‌, ಅಳಿಯನ ಹಾದಿಯಲ್ಲಿ ಮಾವಯ್ಯ! | Sunil Shetty visits Koragajja Temple prays for Border2 success | ಮನರಂಜನೆ

Koragajja: ಕೊರಗಜ್ಜನ ಸಾನಿಧ್ಯಕ್ಕೆ ಓಡೋಡಿ ಬಂದ ಬಾಲಿವುಡ್‌ ಸ್ಟಾರ್‌, ಅಳಿಯನ ಹಾದಿಯಲ್ಲಿ ಮಾವಯ್ಯ! | Sunil Shetty visits Koragajja Temple prays for Border2 success | ಮನರಂಜನೆ

Last Updated:Jan 17, 2026 11:17 AM IST ಸುನೀಲ್‌ ಶೆಟ್ಟಿ ಅವರು ಮಂಗಳೂರು ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಮಗ ಆಹಾನ್‌ ಶೆಟ್ಟಿ ನಟನೆಯ ಬಾರ್ಡರ್-2 ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯರು ಗೌರವಿಸಿದರು. ಸುನೀಲ್‌ ಶೆಟ್ಟಿ ದಕ್ಷಿಣಕನ್ನಡ: ಕೊರಗಜ್ಜನ (Koragajja) ಕರುಣೆಗೆ ಒಳಗಾಗದವರು ಯಾರಿದ್ದಾರೆ? ಕೆ.ಎಲ್. ರಾಹುಲ್, ಕತ್ರಿನಾ ಇಂದ ಹಿಡಿದು ಕನ್ನಡದ ಎಲ್ಲಾ ತಾರೆಗಳು (Stars) ಕೊರಗಜ್ಜನ ಭಕ್ತರು. ಮುಲ್ಕಿಯಲ್ಲಿ ಹುಟ್ಟಿ ಬೆಳೆದು ಮುಂಬೈ ಸಿನಿ ಜಗತ್ತನ್ನು ʼಅಣ್ಣʼನಾಗಿ ಆಳಿದ ಸುನೀಲ್ ಶೆಟ್ಟಿ…

Read More
Retro Mode: ನಿಮ್ಮನ್ನು 80-90 ರ ದಶಕಕ್ಕೆ ಒಯ್ಯುತ್ತೆ ಈ ಹಳೆಯ ಲಕ್ಸುರಿ ಕಾರು, ಹಿಂದೊಮ್ಮೆ ಸರ್ಕಾರಿ ವಾಹನ, ಈಗ ಜನತೆಯ ನೆಚ್ಚಿನ ಟ್ಯಾಕ್ಸಿ | Ambassador cars lose glory in Dakshina Kannada drivers face hardships | ದಕ್ಷಿಣ ಕನ್ನಡ

Retro Mode: ನಿಮ್ಮನ್ನು 80-90 ರ ದಶಕಕ್ಕೆ ಒಯ್ಯುತ್ತೆ ಈ ಹಳೆಯ ಲಕ್ಸುರಿ ಕಾರು, ಹಿಂದೊಮ್ಮೆ ಸರ್ಕಾರಿ ವಾಹನ, ಈಗ ಜನತೆಯ ನೆಚ್ಚಿನ ಟ್ಯಾಕ್ಸಿ | Ambassador cars lose glory in Dakshina Kannada drivers face hardships | ದಕ್ಷಿಣ ಕನ್ನಡ

Last Updated:Jan 16, 2026 2:34 PM IST ದಕ್ಷಿಣ ಕನ್ನಡ ಗ್ರಾಮೀಣ ಭಾಗದಲ್ಲಿ ಅಂಬಾಸಿಡರ್ ಕಾರುಗಳು ಒಂದು ಕಾಲದಲ್ಲಿ ಪ್ರಮುಖ ಸಾರಿಗೆವಾಗಿದ್ದವು, ಈಗ ಬಸ್ ಸೇವೆ ಮತ್ತು ಸರ್ಕಾರದ ನಿಯಮಗಳಿಂದ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಒಂದು ಕಾಲದಲ್ಲಿ ದೇಶದ (Nation) ಪ್ರಧಾನಿಯಿಂದ ಹಿಡಿದು ಶಾಸಕನವರೆಗೂ ಉಪಯೋಗದಲ್ಲಿದ್ದ ಅಂಬಾಸಿಡರ್ ಕಾರುಗಳು (Car) ಇಂದು ತನ್ನ ಆ ವೈಭವದ ದಿನಗಳಿಂದ ನೇಪಥ್ಯಕ್ಕೆ ಸರಿಯುತ್ತಿವೆ. ಅದರಲ್ಲೂ ದಕ್ಷಿಣಕನ್ನಡ (Dakshina Kannada)…

Read More
MRPL: ತೈಲ ತಿಕ್ಕಾಟದ ನಡುವೆ MRPL ಗೆ 5 ಪಟ್ಟು ಆದಾಯ, ಸಾವಿರಾರು ಕೋಟಿ ಲಾಭ! ಟ್ರಂಪ್‌ ಕಣ್ಣು ಬೀಳದಿರಲಿ | MRPL third quarter results announced 1445 crore profit Shatter | ದಕ್ಷಿಣ ಕನ್ನಡ

MRPL: ತೈಲ ತಿಕ್ಕಾಟದ ನಡುವೆ MRPL ಗೆ 5 ಪಟ್ಟು ಆದಾಯ, ಸಾವಿರಾರು ಕೋಟಿ ಲಾಭ! ಟ್ರಂಪ್‌ ಕಣ್ಣು ಬೀಳದಿರಲಿ | MRPL third quarter results announced 1445 crore profit Shatter | ದಕ್ಷಿಣ ಕನ್ನಡ

Last Updated:Jan 16, 2026 12:48 PM IST MRPL 2025-26 ಮೂರನೇ ತ್ರೈಮಾಸಿಕದಲ್ಲಿ ₹1445 ಕೋಟಿ ಲಾಭ ಗಳಿಸಿದೆ. ₹29720 ಕೋಟಿ ಆದಾಯ, ಲಿಬಿಯಾದಿಂದ ಸರಿರ್ ಮೆಸ್ಲಾ ಕಚ್ಚಾ ತೈಲ ಸಂಸ್ಕರಣೆ ಮೊದಲ ಬಾರಿ ನಡೆದಿದೆ. ಎಂ ಆರ್‌ ಪಿ ಎಲ್ ದಕ್ಷಿಣ ಕನ್ನಡ : ಸರ್ಕಾರಿ ಸ್ವಾಮ್ಯದ ಮಂಗಳೂರು (Mangaluru) ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL), 2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ (Result) ಪ್ರಕಟಿಸಿದ್ದು, ಬರೋಬ್ಬರಿ 1445 ಕೋಟಿ ಲಾಭಗಳಿಸುವ…

Read More