Kukke: ಮಕ್ಕಳೊಂದಿಗೆ ಆಡಿದ ದೇಗುಲದ ಆನೆ, ಚಂಪಾಷಷ್ಠಿ ಜಾತ್ರೆಗೆ ಶುಭಂ! | Kukke Shri Subrahmanya God Champashashti Festival Neerabandi Celebration | ದಕ್ಷಿಣ ಕನ್ನಡ

Kukke: ಮಕ್ಕಳೊಂದಿಗೆ ಆಡಿದ ದೇಗುಲದ ಆನೆ, ಚಂಪಾಷಷ್ಠಿ ಜಾತ್ರೆಗೆ ಶುಭಂ! | Kukke Shri Subrahmanya God Champashashti Festival Neerabandi Celebration | ದಕ್ಷಿಣ ಕನ್ನಡ

Last Updated:December 04, 2025 6:08 PM IST ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರೆ ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯವಾಯಿತು, ಯಶಸ್ವಿ ಆನೆ ನೀರಾಟ ಕಾರ್ಯಕ್ರಮದ ಹೈಲೈಟ್ ಆಗಿತ್ತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ (God) ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ (Festival) ಮಂಗಳವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪ್ತಿಗೊಂಡಿತು. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ಜರುಗಿತು. ಈ ದಿನದ ಪ್ರಸಾದ ಬಲು ವಿಶೇಷ ಮಂಗಳವಾರ ಮುಂಜಾನೆ ಶ್ರೀ…

Read More
Mangaluru: ಬೈಕ್‌‌ ಚಕ್ರಕ್ಕೆ ಸಿಲುಕಿದ ಸೀರೆ, ನೆಲಕಪ್ಪಳಿಸಿದ ಮಹಿಳೆ! ಒಂದೇ ಒಂದು ಕ್ಷಣ, ಎದೆ ನಡುಗಿಸುತ್ತೆ ದೃಶ್ಯ! | Mangaluru woman injured as saree gets stuck in bike wheel admitted to hospital | ದಕ್ಷಿಣ ಕನ್ನಡ

Mangaluru: ಬೈಕ್‌‌ ಚಕ್ರಕ್ಕೆ ಸಿಲುಕಿದ ಸೀರೆ, ನೆಲಕಪ್ಪಳಿಸಿದ ಮಹಿಳೆ! ಒಂದೇ ಒಂದು ಕ್ಷಣ, ಎದೆ ನಡುಗಿಸುತ್ತೆ ದೃಶ್ಯ! | Mangaluru woman injured as saree gets stuck in bike wheel admitted to hospital | ದಕ್ಷಿಣ ಕನ್ನಡ

Last Updated:December 04, 2025 5:58 PM IST ಬೈಕ್ ನಲ್ಲಿ ಹೋಗೋ ಮಹಿಳೆಯರು ಈ ಸ್ಟೋರಿ ನೋಡಲೇಬೇಕು. ಮಂಗಳೂರಿನಲ್ಲಿ ಮಗನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ತಾಯಿಯೋರ್ವರ ಸೀರೆ ಬೈಕ್ ಚಕ್ರಕ್ಕೆ ಸಿಲುಕಿ ರಸ್ತೆಯಲ್ಲಿ ಬಿದ್ದಿದ್ದಾರೆ. ಬೈಕ್ ನಲ್ಲಿ ಹೋಗೋ ಮಹಿಳೆಯರು ಈ ಸ್ಟೋರಿ ನೋಡಲೇಬೇಕು ಮಂಗಳೂರು: ಬೈಕ್‌ ಆಗಲಿ, ಕಾರೇ ಆಗಲಿ..  (Bike or Car) ವಾಹನದಲ್ಲಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರ್ಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ನಡೆಯೋದು (Awareness) ದುರಂತವೇ. ಅದರಲ್ಲೂ ಬೈಕ್‌ನಲ್ಲಿ ಹೋಗುವಾಗ್ಲಂತೂ…

Read More
Sports: ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಉತ್ತಮ ಅವಕಾಶ, ನಿಮ್ಮ ಟ್ಯಾಲೆಂಟ್‌ಗೆ ಸಜ್ಜಾಗಿದೆ ಅಖಾಡ! | Karnataka volleyball team selection begins in Bengaluru opportunity | ಕ್ರೀಡೆ

Sports: ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಉತ್ತಮ ಅವಕಾಶ, ನಿಮ್ಮ ಟ್ಯಾಲೆಂಟ್‌ಗೆ ಸಜ್ಜಾಗಿದೆ ಅಖಾಡ! | Karnataka volleyball team selection begins in Bengaluru opportunity | ಕ್ರೀಡೆ

Last Updated:December 04, 2025 2:54 PM IST ಕರ್ನಾಟಕ ವಾಲಿಬಾಲ್ ತಂಡ ಆಯ್ಕೆ 08 ಡಿಸೆಂಬರ್ 2025 ರಂದು SAI NSSC ಬೆಂಗಳೂರಿನಲ್ಲಿ ನಡೆಯಲಿದೆ. ಆಯ್ಕೆಯಾದವರು ವಾರಣಾಸಿ ಚಾಂಪಿಯನ್‌ಶಿಪ್‌ಗೆ ಹಾಜರಾಗಬಹುದು. ವಾಲಿಬಾಲ್‌ ಪಂದ್ಯಾವಳಿ ದಕ್ಷಿಣಕನ್ನಡ: ವಾಲಿಬಾಲ್ ತಂಡಕ್ಕೆ (Team) ಸೇರೋದು ಎಲ್ಲರ ಬಾಲ್ಯದ ಕನಸಾಗಿರುತ್ತದೆ. ಕ್ರಿಕೆಟ್, ಕಬಡ್ಡಿಯಂತೆಯೇ ವಾಲಿಬಾಲ್ ಕೂಡ ಅತ್ಯಂತ ಜನಮನ್ನಣೆ (Popular) ಹೊಂದಿರುವ ಆಟ. ನೀವು ಒಂದು ವೇಳೆ ವಾಲಿಬಾಲ್‌ನ ಒಳ್ಳೆಯ ಆಟಗಾರರಾಗಿದ್ದರೆ ನಿಮಗೆ ಶುಭ ಸುದ್ದಿ (Good News) ಕಾದಿದೆ. ಹೌದು,…

Read More
Koragajja: ಮಂಗಳೂರು ಏರ್‌ ಪೋರ್ಟ್‌ ಪಕ್ಕದಲ್ಲೇ ಇದೆ ಕೊರಗಜ್ಜನ ಸನ್ನಿಧಾನ, ದೂರದೂರಿಂದ ಬರೋರಿಗೆ ಹತ್ತಿರ ಈ ಕ್ಷೇತ್ರ! | Mangaluru Padavinangadi Koragajja miracles attract devotees | ಭವಿಷ್ಯ

Koragajja: ಮಂಗಳೂರು ಏರ್‌ ಪೋರ್ಟ್‌ ಪಕ್ಕದಲ್ಲೇ ಇದೆ ಕೊರಗಜ್ಜನ ಸನ್ನಿಧಾನ, ದೂರದೂರಿಂದ ಬರೋರಿಗೆ ಹತ್ತಿರ ಈ ಕ್ಷೇತ್ರ! | Mangaluru Padavinangadi Koragajja miracles attract devotees | ಭವಿಷ್ಯ

Last Updated:December 03, 2025 1:17 PM IST ಪದವಿನಂಗಡಿ ಕೊರಗಜ್ಜ ಕ್ಷೇತ್ರ ಮಂಗಳೂರಿನಲ್ಲಿ ಪ್ರಸಿದ್ಧ. ಕೊರಗಜ್ಜನಿಗೆ ತುಳುನಾಡಿನ ಜನರು ಭಯಭಕ್ತಿಯಿಂದ ಆರಾಧನೆ, ಅಗೇಲು ಸೇವೆ ಸಲ್ಲಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ  ದೈವ – ದೇವರುಗಳ ನೆಲೆಬೀಡು. ಇಲ್ಲಿ ದೇವರಷ್ಟೇ ದೈವಗಳಿಗೂ ಮಾನ್ಯತೆ, ಆರಾಧನೆಯಿದೆ. ಇಲ್ಲಿನ ಜನರು (People) ದೈವಗಳನ್ನು ಭಯ-ಭಕ್ತಿಯಿಂದ ನಂಬಿ, ಆರಾಧಿಸುತ್ತಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿರುವ ದೈವಗಳಲ್ಲಿ ಕೊರಗಜ್ಜ ದೈವವೂ (Demi…

Read More
Hospital Rules: ಆಸ್ಪತ್ರೆಗೆ ಬರುವಾಗ ಇವುಗಳನ್ನು ತರಬೇಡಿ, ತಂದವರಿಂದ ಏಳೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ! | Dakshina Kannada Govt Hospital | ದಕ್ಷಿಣ ಕನ್ನಡ

Hospital Rules: ಆಸ್ಪತ್ರೆಗೆ ಬರುವಾಗ ಇವುಗಳನ್ನು ತರಬೇಡಿ, ತಂದವರಿಂದ ಏಳೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ! | Dakshina Kannada Govt Hospital | ದಕ್ಷಿಣ ಕನ್ನಡ

Last Updated:December 03, 2025 1:02 PM IST ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಾದಕ ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ  (Dakshina Kannada) ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ (Govt Hospital) ಮಾದಕ ವ್ಯಸನಿಗಳ (Drug Addicts) ಕಾಟ ಅಧಿಕವಾಗಿದ್ದು, ಕೇವಲ ಏಳೇ ತಿಂಗಳಲ್ಲಿ 2ಲಕ್ಷ ದಂಡ (Fine) ವಸೂಲಿಯಾಗಿದೆ. ವೆನ್ಲಾಕ್ ಆಸ್ಪತ್ರೆ ಒಳಗೆ ಮದ್ಯದ ಪ್ಯಾಕೆಟ್, ಬಾಟಲಿ, ಸಿಗರೇಟ್, ಗುಟ್ಕಾ ತೆಗೆದುಕೊಂಡು ಹೋದವರಿಗೆ ದಂಡ ಹಾಕಲಾಗುತ್ತಿದೆ….

Read More
Gramajanya: ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಪುತ್ತೂರಿನ ‘ಗ್ರಾಮಜನ್ಯ’ ಜೇನು, ಕೃಷಿಕರೇ ಹುಟ್ಟಿ ಹಾಕಿದ ಸಂಸ್ಥೆಗೆ ಪ್ರಧಾನಿ ಪ್ರಶಂಸೆ! | Bee farming | ದಕ್ಷಿಣ ಕನ್ನಡ

Gramajanya: ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಪುತ್ತೂರಿನ ‘ಗ್ರಾಮಜನ್ಯ’ ಜೇನು, ಕೃಷಿಕರೇ ಹುಟ್ಟಿ ಹಾಕಿದ ಸಂಸ್ಥೆಗೆ ಪ್ರಧಾನಿ ಪ್ರಶಂಸೆ! | Bee farming | ದಕ್ಷಿಣ ಕನ್ನಡ

Last Updated:December 03, 2025 11:24 AM IST ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಪುತ್ತೂರಿನ ಗ್ರಾಮಜನ್ಯ ಜೇನು ಉತ್ಪಾದನೆಯನ್ನು ಶ್ಲಾಘಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರ ಉತ್ಪಾದಕಾ ಸಂಸ್ಥೆಯೊಂದು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಪುತ್ತೂರಿನ (Puttur) ಕೆಲವು ಕೃಷಿಕರು ಹುಟ್ಟುಹಾಕಿದ ಗ್ರಾಮಜನ್ಯ (Gramajanya) ಎನ್ನುವ ಜೇನು ಉತ್ಪಾದಕಾ ಸಂಸ್ಥೆಯ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು (PM Modi) ತಮ್ಮ ಮನ್…

Read More
Mass Marriage: ಹೊಸ ಜೀವನಕ್ಕೆ ಕಾಲಿಟ್ಟ 16 ಜೋಡಿ, ಪುತ್ತೂರಿನ ಸಾಮೂಹಿಕ ಮದುವೆ ಸಂಭ್ರಮ ಇದು! | Srinivasa Kalyanotsava | ದಕ್ಷಿಣ ಕನ್ನಡ

Mass Marriage: ಹೊಸ ಜೀವನಕ್ಕೆ ಕಾಲಿಟ್ಟ 16 ಜೋಡಿ, ಪುತ್ತೂರಿನ ಸಾಮೂಹಿಕ ಮದುವೆ ಸಂಭ್ರಮ ಇದು! | Srinivasa Kalyanotsava | ದಕ್ಷಿಣ ಕನ್ನಡ

Last Updated:December 01, 2025 4:21 PM IST ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮದಿಂದ ನಡೆಯಿತು + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ (Srinivasa) ದೇವರಿಗೆ (God) ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಅದಕ್ಕೂ ಮುಂದಚೆ ಸಮಿತಿ ವತಿಯಿಂದ ಇತಿಹಾಸ ಪ್ರಸಿದ ಪುತ್ತೂರು (Puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Temple) ದೇವರಮಾರು…

Read More
Airport: ಪ್ರಯಾಣಿಕರ ಗಮನಕ್ಕೆ, ಮಂಗಳೂರಿನ ಜನರಿಗೆ ಖುಷಿಯ ಸುದ್ದಿ, ಮಾಯಾನಗರಿಗೆ ಇನ್ಮೇಲೆ ದಿನವೂ ಹಾರಲಿದೆ ವಿಮಾನ | Mangaluru Navi Mumbai direct daily flight service starts from December 25 | ದಕ್ಷಿಣ ಕನ್ನಡ

Airport: ಪ್ರಯಾಣಿಕರ ಗಮನಕ್ಕೆ, ಮಂಗಳೂರಿನ ಜನರಿಗೆ ಖುಷಿಯ ಸುದ್ದಿ, ಮಾಯಾನಗರಿಗೆ ಇನ್ಮೇಲೆ ದಿನವೂ ಹಾರಲಿದೆ ವಿಮಾನ | Mangaluru Navi Mumbai direct daily flight service starts from December 25 | ದಕ್ಷಿಣ ಕನ್ನಡ

Last Updated:November 30, 2025 5:23 PM IST ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವಿ ಮುಂಬೈಗೆ ಡಿಸೆಂಬರ್ 25ರಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೈನಂದಿನ 5 ನೇರ ವಿಮಾನ ಸೇವೆ ಆರಂಭವಾಗಲಿದೆ. ವಿಮಾನ ನಿಲ್ದಾಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಡಿಸೆಂಬರ್ 25 ರಿಂದ ನೇರ ದೈನಂದಿನ (Daily) ವಿಮಾನ ಸೇವೆ ಆರಂಭವಾಗಲಿದೆ. ಈ ಸೇವೆಯನ್ನು ದೇಶದ ಪ್ರಮುಖ ವಿಮಾನಯಾನ ಸಂಸ್ಥೆ…

Read More
World Peace: ಸೈಕಲ್‌ ಏರಿದ ಸಂತ, 6 ವರ್ಷದಲ್ಲಿ 20 ರಾಜ್ಯಗಳ ಭೇಟಿ; ಎಲ್ಲಿಯೂ ನಿಲ್ಲದ ಪಯಣ! ಕಾರಣವೇನು?‌ | Nagaraj Gowda toured 20 states on old cycle spreading world peace message | ದಕ್ಷಿಣ ಕನ್ನಡ

World Peace: ಸೈಕಲ್‌ ಏರಿದ ಸಂತ, 6 ವರ್ಷದಲ್ಲಿ 20 ರಾಜ್ಯಗಳ ಭೇಟಿ; ಎಲ್ಲಿಯೂ ನಿಲ್ಲದ ಪಯಣ! ಕಾರಣವೇನು?‌ | Nagaraj Gowda toured 20 states on old cycle spreading world peace message | ದಕ್ಷಿಣ ಕನ್ನಡ

Last Updated:November 30, 2025 11:22 AM IST ಹಾಸನ ಮೂಲದ ನಾಗರಾಜ ಗೌಡ ಆರು ವರ್ಷಗಳಿಂದ ಹಳೆಯ ಸೈಕಲ್ ನಲ್ಲಿ ಭಾರತ ಯಾತ್ರೆ ನಡೆಸಿ, 20 ರಾಜ್ಯಗಳಲ್ಲಿ ವಿಶ್ವಶಾಂತಿ ಜಾಗೃತಿ ಪಯಣ ಮಾಡಿದ್ದಾರೆ. ಸದ್ಯ ಮಂಗಳೂರು ಮೂಲಕ ಗೋಕರ್ಣ ಕಡೆಗೆ ಸಾಗುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಕೆಲವರು ವಿಶಿಷ್ಟ ಹವ್ಯಾಸಗಳನ್ನು ಹೊಂದಿರುತ್ತಾರೆ. ಹಾಸನ (Hassan) ಮೂಲದ ನಾಗರಾಜ ಗೌಡ  ಇಂತಹದ್ದೇ ವಿಶಿಷ್ಟ ಹವ್ಯಾಸವುಳ್ಳವರು‌.‌ ಇವರು ಕಳೆದ ಆರು ವರ್ಷಗಳಲ್ಲಿ…

Read More
Kateelu: ಪ್ಲೀಸ್‌, ಇದೊಂದು ಮಾಡಬೇಡಿ! ಯಕ್ಷಗಾನ ಕಲಾವಿದರಿಂದ ಸವಿನಯ ಪ್ರಾರ್ಥನೆ, ಕಿರಿಕಿರಿ ಮಾಡುತ್ತಿದೆ ಈ ವಿಷಯ! | Kateelu Mela Fireworks Rules and Artist Health Awareness | ದಕ್ಷಿಣ ಕನ್ನಡ

Kateelu: ಪ್ಲೀಸ್‌, ಇದೊಂದು ಮಾಡಬೇಡಿ! ಯಕ್ಷಗಾನ ಕಲಾವಿದರಿಂದ ಸವಿನಯ ಪ್ರಾರ್ಥನೆ, ಕಿರಿಕಿರಿ ಮಾಡುತ್ತಿದೆ ಈ ವಿಷಯ! | Kateelu Mela Fireworks Rules and Artist Health Awareness | ದಕ್ಷಿಣ ಕನ್ನಡ

Last Updated:November 30, 2025 11:02 AM IST ಮಹಿಷನ ಆರ್ಭಟದ ವೇಳೆ ಪಟಾಕಿ ಸದ್ದು ಮತ್ತು ಹೊಗೆಯಿಂದ ಕಲಾವಿದರ ಆರೋಗ್ಯ ಹಾನಿಯಾಗುತ್ತಿರುವುದರಿಂದ ಕಟೀಲು ಮೇಳ ಆಡಳಿತ ಮಂಡಳಿ ಪಟಾಕಿ ಪ್ರದರ್ಶನಕ್ಕೆ ನಿಯಮ ರೂಪಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮಗನೇ ಮಹಿಷ, ಈ ಡೈಲಾಗ್‌ ಯಕ್ಷ ವೇದಿಕೆಯಲ್ಲಿ ಕೇಳಿದರೆ ಸಾಕು, ಜನ ರಂಗ ಬಿಟ್ಟು ಎದುರಿನ ಮೈದಾನಕ್ಕೆ (Ground) ಓಡುತ್ತಾರೆ. ಯಾಕೆಂದರೆ ಮಹಿಷನ ಆರ್ಭಟ, ಅವನ ಮೆರವಣಿಗೆ ಇಡೀ ದೇವಿ ಮಹಾತ್ಮೆಯಲ್ಲಿ ಜನಮಾನಸದಲ್ಲಿ ಉತ್ಸಾಹ…

Read More