Kalaparaba: ಮಂಗಳೂರಲ್ಲಿ ಮೋಡಿ ಮಾಡಿದ ಕಲಾಪರ್ಬ, ಕರಾವಳಿ ಮಂದಿ ಫುಲ್ ಖುಷ್! | Mangaluru art exhibition | ದಕ್ಷಿಣ ಕನ್ನಡ

Kalaparaba: ಮಂಗಳೂರಲ್ಲಿ ಮೋಡಿ ಮಾಡಿದ ಕಲಾಪರ್ಬ, ಕರಾವಳಿ ಮಂದಿ ಫುಲ್ ಖುಷ್! | Mangaluru art exhibition | ದಕ್ಷಿಣ ಕನ್ನಡ

Last Updated:Jan 16, 2026 12:41 PM IST ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಕಲಾಪರ್ಬ ಚಿತ್ರಕಲಾ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಚಿತ್ರಕಲಾ ಮಳಿಗೆಗಳು ಭಾಗವಹಿಸಿ ವಿವಿಧ ಶೈಲಿಯ ಚಿತ್ರಕಲೆಗಳನ್ನು ಪ್ರದರ್ಶಿಸಿ ಜನರನ್ನು ಆಕರ್ಷಿಸಿವೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ವೀಕೆಂಡ್ ನಲ್ಲಿ ಬೀಚ್ ಅಥವಾ ಮಾಲ್ ಗಳನ್ನು ಸುತ್ತಾಡುವ ಮಂಗಳೂರಿನ ಜನತೆಗೆ ಕಳೆದ ವಾರ ರಸ್ತೆಯಲ್ಲಿ ಸುತ್ತಾಡಿ ಮಜಾ ಪಡುವ ಅವಕಾಶ ದೊರೆತಿತ್ತು. ಹೌದು ಮಂಗಳೂರಿನ (Mangaluru) ಕರಾವಳಿ (Coastal) ಉತ್ಸವದ ಅಂಗವಾಗಿ ದಕ್ಷಿಣ…

Read More
Chamundi Puja: ಪೊಲೀಸರಿಗಾಗಿ ದೇವರ ಮೊರೆ ಹೋದ ವೈದ್ಯ?! ಚಾಮುಂಡಿಗೆ ನೇರ ʼಕಂಪ್ಲೆಂಟು!ʼ | Doctor Sharath Shetty prays to God to stop police officers transfer | ದಕ್ಷಿಣ ಕನ್ನಡ

Chamundi Puja: ಪೊಲೀಸರಿಗಾಗಿ ದೇವರ ಮೊರೆ ಹೋದ ವೈದ್ಯ?! ಚಾಮುಂಡಿಗೆ ನೇರ ʼಕಂಪ್ಲೆಂಟು!ʼ | Doctor Sharath Shetty prays to God to stop police officers transfer | ದಕ್ಷಿಣ ಕನ್ನಡ

Last Updated:Jan 16, 2026 9:58 AM IST ಪುತ್ತೂರಿನ ಫಿಸಿಯೋಥೆರಪಿಸ್ಟ್ ಶರತ್ ಶೆಟ್ಟಿ, ಅರುಣ್ ಮತ್ತು ಸುಧೀರ್ ಕುಮಾರ್ ರೆಡ್ಡಿ ಜಿಲ್ಲೆಯಲ್ಲಿ ಉಳಿಯಲಿ ಎಂದು ಶಿರಾಡಿಘಾಟ್ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪೊಲೀಸರನ್ನ (Police) ಕಂಡ್ರೆ ಸಾಮಾನ್ಯ ಜನ ಮಾರು ದೂರ ಡಿಸ್ಟನ್ಸ್ ಕಾಪಾಡಿಕೊಳ್ತಾರೆ. ಯಾಕೆ ಬೇಕಪ್ಪಾ ನಮಗೆ ಠಾಣೆ, ಕೋರ್ಟು, ಕಚೇರಿ (Office) ಅಲೆದಾಟ ಅಂತಾನೂ ಹೇಳೋ ಜನ ಇದ್ದಾರೆ. ಕೆಲ ವರ್ಷಗಳ ಹಿಂದೆಯಂತೂ…

Read More
Puttur Temple: ಪುತ್ತೂರಲ್ಲಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತೆ ಈ ಪೂಜೆ, ಬಹುಮೌಲ್ಯದ ಬೆಳೆ ಬಾಳೋ ವಸ್ತುಗಳಿಂದ ಆಗುತ್ತೆ ಅಭಿಷೇಕ! | Puttur Mahalingeshwara Temple | ದಕ್ಷಿಣ ಕನ್ನಡ

Puttur Temple: ಪುತ್ತೂರಲ್ಲಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತೆ ಈ ಪೂಜೆ, ಬಹುಮೌಲ್ಯದ ಬೆಳೆ ಬಾಳೋ ವಸ್ತುಗಳಿಂದ ಆಗುತ್ತೆ ಅಭಿಷೇಕ! | Puttur Mahalingeshwara Temple | ದಕ್ಷಿಣ ಕನ್ನಡ

Last Updated:Jan 16, 2026 8:17 AM IST ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮಾತ್ರ ಧನುರ್ಮಾಸ ಮುಗಿದು ಮಕರ ಸಂಕ್ರಮಣದಂದು ಕನಕಾಭಿಷೇಕ ಹಾಗೂ ಬಲಿ ಉತ್ಸವ ವಿಜೃಂಭಣೆಯಿಂದ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು (Putturu) ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ (Temple) ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಜ.14ರ ಮಕರ ಸಂಕ್ರಮಣದಂದು (Sankranti) ರಾತ್ರಿ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀದೇವರಿಗೆ…

Read More
Makara Sankranti:ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮ, ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಬೇಡಿಕೆ! | Makara Sankranti | ದಕ್ಷಿಣ ಕನ್ನಡ

Makara Sankranti:ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮ, ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಬೇಡಿಕೆ! | Makara Sankranti | ದಕ್ಷಿಣ ಕನ್ನಡ

Last Updated:Jan 14, 2026 4:48 PM IST ದಕ್ಷಿಣ ಕನ್ನಡದ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ದೇವರ ದರ್ಶನ ಪಡೆದು ಬೆಳೆಗಳಿಗೆ ಪೂಜೆ ಸಲ್ಲಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ರಾಜ್ಯದ ಕೆಲವೆಡೆ ಇಂದು ಮಕರ ಸಂಕ್ರಾತಿ (Makara Sankranti) ಹಬ್ಬ ಮಾಡಿದ್ದಾರೆ. ಹಬ್ಬದ (Festival) ಸಂಭ್ರಮ ಮನೆಮಾಡಿದ್ದು, ಹೊಸ ಸಂಭ್ರಮದ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ (Temples) ವಿಶೇಷ ಪೂಜೆ (Special Puja) ಪುನಸ್ಕಾರಗಳು…

Read More
Birds Festival: ಹಕ್ಕಿಗಳನ್ನು ನೋಡೋಕೆ ಈ ಹಬ್ಬ, ಪಕ್ಷಿ ಪ್ರೇಮಿಗಳಿಗೆ ಖುಷಿಯೋ ಖುಷಿ! | Hakki Habba | ದಕ್ಷಿಣ ಕನ್ನಡ

Birds Festival: ಹಕ್ಕಿಗಳನ್ನು ನೋಡೋಕೆ ಈ ಹಬ್ಬ, ಪಕ್ಷಿ ಪ್ರೇಮಿಗಳಿಗೆ ಖುಷಿಯೋ ಖುಷಿ! | Hakki Habba | ದಕ್ಷಿಣ ಕನ್ನಡ

Last Updated:Jan 14, 2026 12:17 PM IST Mangaluru Pilikulaನಲ್ಲಿ Karnataka Tourism ಮತ್ತು ಅರಣ್ಯ ಇಲಾಖೆ ಹಮ್ಮಿಕೊಂಡ ಹಕ್ಕಿ ಹಬ್ಬದಲ್ಲಿ 12 ಕಡೆ ಪಕ್ಷಿ ವೀಕ್ಷಣೆ, ಅಧಿವೇಶನ, ಮಕ್ಕಳ ಭಾಗವಹಿಸುವಿಕೆ ಗಮನಸೆಳೆದಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಪಕ್ಷಿ, ಹಕ್ಕಿಗಳನ್ನು(Birds) ನೋಡುವುದೇ ಒಂದು ಚೆಂದ. ಅದರಲ್ಲೂ ಅದಕ್ಕಾಗಿ ಒಂದು ಹಬ್ಬ (Festival) ನಡೆಯುತ್ತೆ ಅಂದ್ರೆ ಅದು ಇನ್ನೂ ಖುಷಿ. ಹೌದು ಕರ್ನಾಟಕ ಪ್ರವಾಸೋದ್ಯಮ (Karnataka Tourism) ಅಭಿವೃದ್ಧಿ ಮಂಡಳಿ ಮತ್ತು ಅರಣ್ಯ ಇಲಾಖೆಯ…

Read More
Heavy Rain: ದಕ್ಷಿಣ ಕನ್ನಡದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ, ಅಕಾಲಿಕ ವರುಣನ ಆಗಮನದಿಂದ ಸಂಕಷ್ಟ! | unseasonal rain Dakshina Kannada | ದಕ್ಷಿಣ ಕನ್ನಡ

Heavy Rain: ದಕ್ಷಿಣ ಕನ್ನಡದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ, ಅಕಾಲಿಕ ವರುಣನ ಆಗಮನದಿಂದ ಸಂಕಷ್ಟ! | unseasonal rain Dakshina Kannada | ದಕ್ಷಿಣ ಕನ್ನಡ

Last Updated:Jan 14, 2026 11:18 AM IST ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಅಕಾಲಿಕ ಧಾರಾಕಾರ ಮಳೆ ಸುರಿಯಿತು. ಹೊಸ ವರ್ಷದ ಮೊದಲ ಮಳೆ ದಕ್ಷಿಣ ಕನ್ನಡ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಜನವರಿ 13 ರ ಮಂಗಳವಾರ ಭಾರೀ ಅಕಾಲಿಕ ಮಳೆ (Rain) ಸುರಿದಿದೆ. ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳು ಸೇರಿದಂತೆ ಕಡಬ, ನೆಟ್ಟಣ,…

Read More
Children’s Library: ಈ ಗ್ರಂಥಾಲಯಕ್ಕೆ ಆಕರ್ಷಣೆ ಆಗುತ್ತಿದ್ದಾರೆ ಮಕ್ಕಳು, ಇದರ ವಿಶೇಷತೆ ಏನು ಅಂತ ನೋಡಿ! | Children’s Activities | ದಕ್ಷಿಣ ಕನ್ನಡ

Children’s Library: ಈ ಗ್ರಂಥಾಲಯಕ್ಕೆ ಆಕರ್ಷಣೆ ಆಗುತ್ತಿದ್ದಾರೆ ಮಕ್ಕಳು, ಇದರ ವಿಶೇಷತೆ ಏನು ಅಂತ ನೋಡಿ! | Children’s Activities | ದಕ್ಷಿಣ ಕನ್ನಡ

Last Updated:Jan 12, 2026 11:41 AM IST ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಾವಿತ್ರಿ ರಾಮ್ ಕಣೆಮರಡ್ಕ ನೇತೃತ್ವದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ನೂತನ ಚಟುವಟಿಕೆಗಳು, ಪುಸ್ತಕ ದೇಣಿಗೆ, ಪ್ರಶಸ್ತಿ, ಉಮಾ ಮಹದೇವನ್ ಮೆಚ್ಚುಗೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ರಜೆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದ ಮಕ್ಕಳೆಲ್ಲ ಈಗ ಸನಿಹದ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Library) ಪುಸ್ತಕ ಓದಲು ಬರುತ್ತಿದ್ದಾರೆ. ಮೊಬೈಲ್ (Mobile) ಗೇಮ್ ಆಡುತ್ತಿದ್ದ ಮಕ್ಕಳು ಇದೇ ಗ್ರಂಥಾಲಯದಲ್ಲಿ…

Read More
Cycle Balance: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದವರ ಮೋಡಿ, ವರ್ಷಕ್ಕೊಮ್ಮೆ ಬರುವ ಇವರಿಗಾಗಿ ಕಾಯ್ತಾರೆ! | Stunt Performance | ದಕ್ಷಿಣ ಕನ್ನಡ

Cycle Balance: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದವರ ಮೋಡಿ, ವರ್ಷಕ್ಕೊಮ್ಮೆ ಬರುವ ಇವರಿಗಾಗಿ ಕಾಯ್ತಾರೆ! | Stunt Performance | ದಕ್ಷಿಣ ಕನ್ನಡ

Last Updated:Jan 11, 2026 5:26 PM IST ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಕಲ್ ಬ್ಯಾಲೆನ್ಸ್ ಸಾಹಸ ಪ್ರದರ್ಶನಗಳು ವಿರಳವಾಗಿದ್ದು, ಉತ್ತರ ಕರ್ನಾಟಕದ ತಂಡಗಳು ಮಾತ್ರ ಈ ಕಲೆ ತೋರಿಸುತ್ತಿವೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಸೈಕಲ್ ಬ್ಯಾಲೆನ್ಸ್ (Cycle Balance) ಎನ್ನುವ ಮನೋರಂಜನಾ ಕಾರ್ಯಕ್ರಮ ಸಾಮಾನ್ಯ. ಆದರೆ ದಕ್ಷಿಣ ಕನ್ನಡ (Dakshina Kannada) ಭಾಗದಲ್ಲಿ ಇಂತಹದೊಂದು ಕಾರ್ಯಕ್ರಮ ನಡೆಯಬೇಕಾದಲ್ಲಿ ಉತ್ತರ ಕರ್ನಾಟಕದ ಸಾಹಸಿಗರೇ ಬಂದು ತೋರ್ಪಡಿಸಬೇಕಾದ…

Read More
Akka Team: ಪುತ್ತೂರಿಗೂ ಕಾಲಿಟ್ಟಿತು ಅಕ್ಕ ಪಡೆ, ಎಲ್ಲೆಲ್ಲಿ ಕಾರ್ಯ ನಿರ್ವಹಣೆ? ಏನಿದರ ಮಹತ್ವ? | Akkapade launched at Puttur Police Station to strengthen womens safety | ದಕ್ಷಿಣ ಕನ್ನಡ

Akka Team: ಪುತ್ತೂರಿಗೂ ಕಾಲಿಟ್ಟಿತು ಅಕ್ಕ ಪಡೆ, ಎಲ್ಲೆಲ್ಲಿ ಕಾರ್ಯ ನಿರ್ವಹಣೆ? ಏನಿದರ ಮಹತ್ವ? | Akkapade launched at Puttur Police Station to strengthen womens safety | ದಕ್ಷಿಣ ಕನ್ನಡ

Last Updated:Jan 11, 2026 2:57 PM IST ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ಕ ಪಡೆಗೆ ಚಾಲನೆ, ಮಹಿಳೆ ಮತ್ತು ಮಕ್ಕಳಿಗೆ ತಕ್ಷಣ ಸಹಾಯ, 112 ಕರೆ ಮೂಲಕ ಸಂಪರ್ಕ, ಅನಿಲ್ ಬೂಮಾರೆಡ್ಡಿ ನೇತೃತ್ವದಲ್ಲಿ ದಕ್ಷಿಣ ಕನ್ನಡದಲ್ಲಿ ಕಾರ್ಯಾಚರಣೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಸಂಕಷ್ಟದಲ್ಲಿರುವ ಮಹಿಳೆಯರು (Women) ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಹಾಗೂ ಸಕಾಲಿಕವಾಗಿ ಸಹಾಯ ಹಸ್ತ (Help) ನೀಡುವ ಉದ್ದೇಶದಿಂದ (Reason) ರಾಜ್ಯ ಸರ್ಕಾರ ‘ಅಕ್ಕ ಪಡೆ’…

Read More
Mangaluru: ದ.ಕನ್ನಡದಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್; ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಹಿಂದೆ ಹುನ್ನಾರ ನಡೆದಿದ್ಯಾ? | Mangaluru POlice commissioner Dakshina Kannada SP transfer suspicion of plot behind transfer of strict police officers | ದಕ್ಷಿಣ ಕನ್ನಡ

Mangaluru: ದ.ಕನ್ನಡದಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್; ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಹಿಂದೆ ಹುನ್ನಾರ ನಡೆದಿದ್ಯಾ? | Mangaluru POlice commissioner Dakshina Kannada SP transfer suspicion of plot behind transfer of strict police officers | ದಕ್ಷಿಣ ಕನ್ನಡ

Last Updated:Jan 11, 2026 12:42 PM IST ಖಡಕ್ ಆಫೀಸರ್ಸ್​ ವರ್ಗಾವಣೆ ಹಿಂದೆ ಹುನ್ನಾರ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇಬ್ಬರು ಅಧಿಕಾರಿಗಳ ವರ್ಗಾವಣೆ ಚರ್ಚೆಗೆ ಶಾಸಕ ವೇದವ್ಯಾಸ ಕಾಮತ್ ವಿರೋಧಿಸಿದ್ದಾರೆ. ಇಬ್ಬರನ್ನ ವರ್ಗಾವಣೆ ಮಾಡದಂತೆ ಜನಾಗ್ರಹ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಕಳೆದ ಆರು ತಿಂಗಳಿನಿಂದ ಅಕ್ರಮ ಚಟುವಟಿಕೆಗಳು ನಿಂತಿದೆ. ಇದಕ್ಕೆ ಕಾರಣ, ಮಂಗಳೂರು ಪೊಲೀಸ್ ಕಮಿಷನರ್ (Managaluru Police Commissioner) ಹಾಗೂ ಎಸ್ಪಿ (Dakshina Kannada SP) ಅನ್ನೋದು ಸಹಮತದ…

Read More