Rainy Season: ಮಳೆಗಾಲ ಬಂತೆಂದರೆ ಸಾಕು ವೈರಲ್ ಆಗುತ್ತೆ ಕಪ್ಪೆಗಳ ವಟಗುಟ್ಟುವಿಕೆ!| Rainy Season: If the rainy season is getting viral, frogs chatter!

Rainy Season: ಮಳೆಗಾಲ ಬಂತೆಂದರೆ ಸಾಕು ವೈರಲ್ ಆಗುತ್ತೆ ಕಪ್ಪೆಗಳ ವಟಗುಟ್ಟುವಿಕೆ!| Rainy Season: If the rainy season is getting viral, frogs chatter!

Last Updated:May 24, 2025 4:13 PM IST ದಕ್ಷಿಣ ಕನ್ನಡ: ಮಳೆಗಾಲದಲ್ಲಿ ಕಪ್ಪೆಗಳ ವಟಗುಟ್ಟುವಿಕೆ ಗ್ರಾಮೀಣ ಭಾಗದ ಜನರಿಗೆ ಸಾಮಾನ್ಯ. ಈ ಶಬ್ದಗಳು ಕೃಷಿಕರಿಗೆ ಭತ್ತದ ನಾಟಿ ಸೇರಿದಂತೆ ಇತರ ಕಾರ್ಯಗಳಿಗೆ ಸೂಚನೆ ನೀಡುತ್ತವೆ. X News18 ದಕ್ಷಿಣ ಕನ್ನಡ: ಮಳೆಗಾಲ(Rainy Season) ಬಂತೆಂದರೆ ನಮಗೆ ಮೊದಲು ಕೇಳಿಸೋದು ಕಪ್ಪೆಗಳ(Frogs) ವಟಗುಟ್ಟುವಿಕೆ. ನಗರ ಪ್ರದೇಶದ ಜನರಿಗೆ(People) ಈ ಶಬ್ದಗಳು ಕೇಳಿಸೋದು ಅಪರೂಪವಾಗಿದ್ದರೂ, ಗ್ರಾಮೀಣ ಭಾಗದ ಜನರಿಗೆ ಇದು ಸಾಮಾನ್ಯ. ಮಳೆ ಬಂದು ನೀರು ಕೆರೆ,ಹೊಳೆ, ಬಾವಿಗಳಲ್ಲಿ…

Read More
Flight Accident: ಮಾಸದ ಮಂಗಳೂರು ವಿಮಾನ ದುರಂತದ ಕಹಿನೆನಪು- ಶ್ರದ್ದಾಂಜಲಿ ಅರ್ಪಿಸಿದ ದ.ಕ.ಜಿಲ್ಲಾಡಳಿತ | Dakshina Kannada 15 years for mangaluru flight accident

Flight Accident: ಮಾಸದ ಮಂಗಳೂರು ವಿಮಾನ ದುರಂತದ ಕಹಿನೆನಪು- ಶ್ರದ್ದಾಂಜಲಿ ಅರ್ಪಿಸಿದ ದ.ಕ.ಜಿಲ್ಲಾಡಳಿತ | Dakshina Kannada 15 years for mangaluru flight accident

Last Updated:May 24, 2025 3:51 PM IST ದಕ್ಷಿಣ ಕನ್ನಡ: ಮಂಗಳೂರಿನ ಕೆಂಜಾರಿನಲ್ಲಿ ನಡೆದ ವಿಮಾನ ದುರಂತಕ್ಕೆ 15 ವರ್ಷ. ದ.ಕ.ಜಿಲ್ಲಾಡಳಿತ ತಣ್ಣೀರುಬಾವಿ ಸ್ಮಾರಕದ ಮುಂಭಾಗ ಶ್ರದ್ಧಾಂಜಲಿ ಸಲ್ಲಿಸಿತು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಕೆಂಜಾರಿನಲ್ಲಿ ನಡೆದ ವಿಮಾನ ದುರಂತಕ್ಕೆ(Mangaluru Flight Accident) ಮೇ 22ಕ್ಕೆ 15ವರ್ಷ ತುಂಬಿತು. ಆದರೂ ಇನ್ನೂ ಅದರ ಕರಿನೆನಪು ಮಾಸಿಲ್ಲ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತ(Dakshina Kannada District Administration) ತಣ್ಣೀರುಬಾವಿ ನದಿ ಕಿನಾರೆಯಲ್ಲಿರುವ…

Read More
Mangaluru: ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ ಕರ್ನಾಟಕದ ಅತಿದೊಡ್ಡ ಮಸೀದಿ; ಏಕಕಾಲದಲ್ಲಿ 10 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ | Taj Mahal style mosque construction plan in Ullal Karnataka

Mangaluru: ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ ಕರ್ನಾಟಕದ ಅತಿದೊಡ್ಡ ಮಸೀದಿ; ಏಕಕಾಲದಲ್ಲಿ 10 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ | Taj Mahal style mosque construction plan in Ullal Karnataka

Last Updated:May 24, 2025 11:34 AM IST ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ಲಾ ಮದನಿ ದರ್ಗಾ ಬಳಿ ತಾಜ್‌ಮಹಲ್ ಶೈಲಿಯ ಕರ್ನಾಟಕದ ಅತಿದೊಡ್ಡ ಮಸೀದಿ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. 10 ಸಾವಿರ ಮಂದಿ ಪ್ರಾರ್ಥಿಸಬಹುದು. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಉಳ್ಳಾಲದ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ (Ullal Juma Masjid) ದಕ್ಷಿಣ ಭಾರತದ (South India) ಅಜ್ಮೀರ್ ಎಂದೇ ಪ್ರಸಿದ್ಧಿ. ಇದೀಗ ಈ ದರ್ಗಾದ ಬಳಿಯಲ್ಲಿ ತಾಜ್‌ಮಹಲ್ (Tajmahal) ವಾಸ್ತುಶಿಲ್ಪ ಶೈಲಿಯ…

Read More
Mangaluru: ಕರಾವಳಿಯಲ್ಲಿ ಮಳೆಗಾಲ ಆರಂಭ- ಯಕ್ಷಗಾನ ಮೇಳಗಳ ವಾರ್ಷಿಕ ತಿರುಗಾಟ ಸಮಾಪ್ತಿ! | Mangaluru: Monsoon season begins on the coast – annual tour of Yakshagana fairs ends!

Mangaluru: ಕರಾವಳಿಯಲ್ಲಿ ಮಳೆಗಾಲ ಆರಂಭ- ಯಕ್ಷಗಾನ ಮೇಳಗಳ ವಾರ್ಷಿಕ ತಿರುಗಾಟ ಸಮಾಪ್ತಿ! | Mangaluru: Monsoon season begins on the coast – annual tour of Yakshagana fairs ends!

Last Updated:May 22, 2025 4:30 PM IST ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿದೆ. ಮೇ 24ರ ಪತ್ತನಾಜೆ ದಿನದಂದು ಧರ್ಮಸ್ಥಳದಲ್ಲಿ ವಿಶೇಷ ಉತ್ಸವ, ಯಕ್ಷಗಾನ ಮೇಳಗಳ ಸಮಾಪ್ತಿ, ಮತ್ತು ದೈವ ದೇವರ ಸೇವೆಗಳು ನಡೆಯುತ್ತವೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಗಾಲ(Rainy Season) ಆರಂಭವಾಗಿದೆ. ತುಳುನಾಡು ಕ್ಯಾಲೆಂಡರ್ ತಿಂಗಳಲ್ಲಿ ವೃಷಭ ಮಾಸದ ಹತ್ತನೇ ದಿನ ತುಳು ಆಡು ಮಾತಿನಲ್ಲಿ ಪತ್ತನಾಜೆ ಎಂದು ಪ್ರತೀತಿ. ಈ ಪತ್ತನಾಜೆ ದೈವ ದೇವರ ಉತ್ಸವಗಳಿಗೆ…

Read More
Dakshina Kannada: ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಶಾಖಾ ಮಠ! | Dakshina Kannada: Branch Math of Sri Ramkshetra Mahasansthanam to come up in Ayodhya!

Dakshina Kannada: ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಶಾಖಾ ಮಠ! | Dakshina Kannada: Branch Math of Sri Ramkshetra Mahasansthanam to come up in Ayodhya!

Last Updated:May 22, 2025 1:20 PM IST ದಕ್ಷಿಣ ಕನ್ನಡ: ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಸ್ವಾಮಿ ಬ್ರಹ್ಮಾನಂದ ಸರಸ್ವತಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಾಖಾ ಮಠ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಮೇ 19 ರಂದು ನಡೆಯಿತು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ. ಇಂತಹ…

Read More
Dakshina Kannada: 48 ವರ್ಷಗಳ ಬಳಿಕ ಮತ್ತೆ ಧರ್ಮ ಭೇಟಿಗೆ ಸಾಕ್ಷಿಯಾದ ಕದ್ರಿ ಮಂಜುನಾಥನ ಕ್ಷೇತ್ರ!| Dakshina Kannada: Kadri Manjunatha’s place witnessed another religious visit after 48 years!

Dakshina Kannada: 48 ವರ್ಷಗಳ ಬಳಿಕ ಮತ್ತೆ ಧರ್ಮ ಭೇಟಿಗೆ ಸಾಕ್ಷಿಯಾದ ಕದ್ರಿ ಮಂಜುನಾಥನ ಕ್ಷೇತ್ರ!| Dakshina Kannada: Kadri Manjunatha’s place witnessed another religious visit after 48 years!

Last Updated:May 22, 2025 11:40 AM IST ಕದ್ರಿ ಮಂಜುನಾಥ ದೇವರ ಮತ್ತು ಜಾರಂದಾಯ ದೈವದ 48 ವರ್ಷಗಳ ಬಳಿಕ ಅಪೂರ್ವ ಭೇಟಿ ಮಂಗಳೂರಿನಲ್ಲಿ ನಡೆದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: 48 ವರ್ಷಗಳ ಹಿಂದೆ‌ ನಿಂತು ಹೋಗಿದ್ದ ಧರ್ಮ ಭೇಟಿಗೆ ಮಂಗಳೂರು(Mangaluru) ಮತ್ತೆ ಸಾಕ್ಷಿಯಾಗಿದೆ. ಅರಸು ಧರ್ಮ‌ ಜಾರಂದಾಯ ದೈವ ಮತ್ತು ಕದ್ರಿ ಮಂಜುನಾಥ ದೇವರ ಭೇಟಿ 48 ವರ್ಷಗಳ ಬಳಿಕ ನಡೆದಿದೆ. ಈ ಮೂಲಕ ಕದ್ರಿ…

Read More
Dakshina Kannada: ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ- 4 ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ! | Dakshina Kannada Ullal Urs program ended.

Dakshina Kannada: ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ- 4 ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ! | Dakshina Kannada Ullal Urs program ended.

Last Updated:May 21, 2025 12:07 PM IST ಉಳ್ಳಾಲದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಅನ್ನದಾನ ಸ್ವೀಕರಿಸಿದರು. 40,000 ಕೆಜಿ ಅನ್ನ, 15-20 ಟನ್ ಮಾಂಸ ಬಡಿಸಲಾಯಿತು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಉಳ್ಳಾಲದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮಕ್ಕೆ(Urs Program) ಸಂಭ್ರಮದ ತೆರೆ ಬಿದ್ದಿದೆ. ಪ್ರತೀ ಐದು ವರ್ಷಗಳಿಗೊಮ್ಮೆ ನಡೆಯುವ ಉಳ್ಳಾಲ ಉರೂಸ್(Ullal Urs) ಕಾರ್ಯಕ್ರಮದ ಕೊನೆಯ ದಿನ…

Read More
Dakshina Kannada: ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ನಿರ್ಮಾಣ! | Dakshina Kannada: Construction of Brahmashree Narayan Guru Gnan Mandir in Rai, Bantwala!

Dakshina Kannada: ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ನಿರ್ಮಾಣ! | Dakshina Kannada: Construction of Brahmashree Narayan Guru Gnan Mandir in Rai, Bantwala!

Last Updated:May 20, 2025 5:00 PM IST ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ನಿರ್ಮಾಣಗೊಂಡಿದ್ದು, 550 ಮಂದಿಗೆ ಆಸನವಿರುವ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆಗೊಂಡಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕೇರಳದ ಶಿವಗಿರಿ(Kerala Shivagiri) ಮಾದರಿಯಲ್ಲಿ ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ(Brahmashri Narayana Guru Jnana Mandir) ನಿರ್ಮಾಣಗೊಂಡಿದೆ. ಬಂಟ್ವಾಳ ತಾಲೂಕಿನ ರಾಯಿ- ಕೊಯಿಲ- ಅರಳ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ…

Read More
Dakshina Kannada: ಕುಪ್ಪೆಪದವಿನ ಈ ಮಸೀದಿ ಕರಾವಳಿಯ ಸಾಮರಸ್ಯದ ಮಸೀದಿ! ಯಾಕೆ ಅಂತೀರಾ? | Dakshina Kannada: This mosque is a harmonious mosque on the coast!

Dakshina Kannada: ಕುಪ್ಪೆಪದವಿನ ಈ ಮಸೀದಿ ಕರಾವಳಿಯ ಸಾಮರಸ್ಯದ ಮಸೀದಿ! ಯಾಕೆ ಅಂತೀರಾ? | Dakshina Kannada: This mosque is a harmonious mosque on the coast!

Last Updated:May 20, 2025 12:01 PM IST ದಕ್ಷಿಣ ಕನ್ನಡದ ಕುಪ್ಪೆಪದವಿನ ಬದ್ರಿಯಾ ಜಮಾ ಮಸೀದಿ 72 ವರ್ಷಗಳ ನಂತರ ನವೀಕೃತವಾಗುತ್ತಿದೆ. ಹಿಂದೂ ಶಿಲ್ಪಿಗಳು ಕೆತ್ತನೆ ಮಾಡುತ್ತಿದ್ದು, ಕ್ರೈಸ್ತರು ಮರ ಒದಗಿಸಿದ್ದಾರೆ. ಇದು ಕೋಮು ಸೌಹಾರ್ದತೆಯ ಉದಾಹರಣೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ದಕ್ಷಿಣ ಕನ್ನಡ(Dakshina Kannada) ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಜಿಲ್ಲೆ. ಆರ್ಥಿಕ, ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದೆ.. ಆದ್ರೆ‌ ಕೋಮು ಸಂಘರ್ಷದ(Communal Conflict) ಹಣೆಪಟ್ಟಿ ಇದೆ. ಆದ್ರೂ ಇದಕ್ಕೆ ಮೀರಿದ ಕೋಮು ಸೌಹಾರ್ದ ಸಹಬಾಳ್ವೆ…

Read More
Dakshina Kannada: ದ.ಕ.ಜಿಲ್ಲಾಧಿಕಾರಿ ನೂತನ ಸಂಕೀರ್ಣ ಪ್ರಜಾಸೌಧಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ! | CM Siddaramaiah drives the new complex Prajasaudah of Dakshina Kannada

Dakshina Kannada: ದ.ಕ.ಜಿಲ್ಲಾಧಿಕಾರಿ ನೂತನ ಸಂಕೀರ್ಣ ಪ್ರಜಾಸೌಧಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ! | CM Siddaramaiah drives the new complex Prajasaudah of Dakshina Kannada

ದ.ಕ. ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ಆಶ್ರಯದಲ್ಲಿ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ಮೂರು ಮಹಡಿಗಳ ಈ ಸಂಕೀರ್ಣ ಒಟ್ಟು 2,53,159.67 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಮಂಗಳೂರು ವನ್ ಕಚೇರಿ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಅಂಚೆ ಕಚೇರಿ, ಪೊಲೀಸ್ ಚೌಕಿ, ಕ್ಯಾಂಟೀನ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಬ್ಯಾಂಕ್, ಖಜಾನೆ ಮತ್ತು ಭದ್ರತಾ ಕೊಠಡಿ, ಜಿಲ್ಲಾ ಆರೋಗ್ಯ ಕೇಂದ್ರ, ದಾಸ್ತಾನು ಕೊಠಡಿಯನ್ನು ಹೊಂದಿರಲಿದೆ. ನೆಲ…

Read More