Puttur: ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣ ಉತ್ಸವ, ಹಸಿರು ಹೊರೆಕಾಣಿಕೆ ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Puttur: ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣ ಉತ್ಸವ, ಹಸಿರು ಹೊರೆಕಾಣಿಕೆ ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Last Updated:November 30, 2025 10:43 AM IST ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಮೆರವಣಿಗೆ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ (Srinivasa Kalyanotsava) ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Temple) ದೇವರಮಾರು ಗದ್ದೆಯಲ್ಲಿ ನ.29 ಮತ್ತು 30 ರಂದು ನಡೆಯುವ…

Read More
Strange Dog: ಅಬ್ಬಬ್ಬಾ, ಏನ್‌ ಸಖತ್‌ ಆ್ಯಕ್ಟಿಂಗು! ಇಡೀ ಊರಿಗೇ ಚಮಕ್‌ ಕೊಟ್ಟ ಬೀದಿ ನಾಯಿ; ಸವಾರರು ಅಯೋಮಯ! | Dakshina Kannada street dog cleverness shocks Operation Dog team | ದಕ್ಷಿಣ ಕನ್ನಡ

Strange Dog: ಅಬ್ಬಬ್ಬಾ, ಏನ್‌ ಸಖತ್‌ ಆ್ಯಕ್ಟಿಂಗು! ಇಡೀ ಊರಿಗೇ ಚಮಕ್‌ ಕೊಟ್ಟ ಬೀದಿ ನಾಯಿ; ಸವಾರರು ಅಯೋಮಯ! | Dakshina Kannada street dog cleverness shocks Operation Dog team | ದಕ್ಷಿಣ ಕನ್ನಡ

Last Updated:November 29, 2025 3:04 PM IST ದಕ್ಷಿಣ ಕನ್ನಡದ ಕೋಟೆಕಾರು ಪಟ್ಟಣದಲ್ಲಿ Animal Care ತಂಡ ಬೀದಿ ನಾಯಿಗಳನ್ನು ಹಿಡಿಯುವಾಗ ಹೆಣ್ಣು ನಾಯಿ ಚಾಲಾಕಿತನದಿಂದ ತಪ್ಪಿಸಿಕೊಂಡು ವಾಹನಗಳ ಮಧ್ಯೆ ರಸ್ತೆ ದಾಟಿ ಪಾರಾದ ರೋಚಕ ಘಟನೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಸಾರ್ವಜನಿಕ ಸ್ಥಳಗಳಲ್ಲಿ (Public Place) ಬೀದಿ ನಾಯಿಗಳ ನಿಯಂತ್ರಣಕ್ಕೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ತಕ್ಷಣದಿಂದಲೇ ಕಾರ್ಯಾಚರಣೆ (Operation) ನಡೆಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ…

Read More
Special Festival: ಕುಡುಪು ಕ್ಷೇತ್ರದ ಜಾತ್ರೆಗೆ ನಾಂದಿ, ಜನೆವರಿವರೆಗೂ ನಾಗಕ್ಷೇತ್ರದಲ್ಲಿ ಸಂಭ್ರಮವೋ ಸಂಭ್ರಮ! | Kudupu Shri Ananthapadmanabha Devasthana Shashti Mahotsava Celebration Splendor | ದಕ್ಷಿಣ ಕನ್ನಡ

Special Festival: ಕುಡುಪು ಕ್ಷೇತ್ರದ ಜಾತ್ರೆಗೆ ನಾಂದಿ, ಜನೆವರಿವರೆಗೂ ನಾಗಕ್ಷೇತ್ರದಲ್ಲಿ ಸಂಭ್ರಮವೋ ಸಂಭ್ರಮ! | Kudupu Shri Ananthapadmanabha Devasthana Shashti Mahotsava Celebration Splendor | ದಕ್ಷಿಣ ಕನ್ನಡ

Last Updated:November 29, 2025 12:35 PM IST ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ, ಬ್ರಹ್ಮ ರಥೋತ್ಸವ, ಮಡೆಸ್ನಾನ, ಭದ್ರಾ ತೀರ್ಥದ ಮಹತ್ವ ಹಾಗೂ ಸುಬ್ರಹ್ಮಣ್ಯ ದೇವರ ವರದ ಕಥೆ ಭಕ್ತರನ್ನು ಆಕರ್ಷಿಸಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ (Holy Place) ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ (Celebration) ಮುಗಿಲು ಮುಟ್ಟಿದೆ. ಷಷ್ಠಿಯ ವಾರ್ಷಿಕ ಉತ್ಸವಕ್ಕಾಗಿ ಕ್ಷೇತ್ರ ಸಂಪೂರ್ಣ ಅಲಂಕೃತ…

Read More
Yakshagana Mystery: ಈ ಯಕ್ಷಗಾನ ನೋಡಲು ದುರ್ಗೆಯೇ ಬರುತ್ತಾಳೆ! ಈ ಮೇಳ ದೇವಿಯ ಸಂಚಾರ ರೂಪ!! | Yakshagana service to Kateelu Shri Durgaparameshwari Devi loved by devotees | ಭವಿಷ್ಯ

Yakshagana Mystery: ಈ ಯಕ್ಷಗಾನ ನೋಡಲು ದುರ್ಗೆಯೇ ಬರುತ್ತಾಳೆ! ಈ ಮೇಳ ದೇವಿಯ ಸಂಚಾರ ರೂಪ!! | Yakshagana service to Kateelu Shri Durgaparameshwari Devi loved by devotees | ಭವಿಷ್ಯ

Last Updated:November 29, 2025 11:47 AM IST ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನ ಅತ್ಯಂತ ಪ್ರೀತಿ, ಅರ್ಚಕರು ವಿಶೇಷ ಮಂತ್ರದಿಂದ ಆರಾಧನೆ ಆರಂಭಿಸಿ, ಭಕ್ತರು ಹಾಗೂ ಅನ್ಯಮತೀಯರೂ ಹರಕೆ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಂದ್ರೆ ತುಳುನಾಡಿನ ಜನರಿಗೆ ತುಂಬಾ ಪ್ರೀತಿ. ತಾಯಿ ಸ್ವರೂಪಿಣಿ ಶ್ರೀ ದೇವಿ ನಂಬಿದ ಭಕ್ತರನ್ನು (Devotees) ಪೊರೆಯುತ್ತಾಳೆ. ಅಮ್ಮನ ಪ್ರೀತಿ (Love) ತೋರಿಸುತ್ತಾಳೆ. ಎಡವಿದವರಿಗೆ  ಸರಿ ದಾರಿ (Correction)…

Read More
Free Scheme: ಈ ಪರೀಕ್ಷೆ ಪಾಸಾದ್ರೆ ಸಾಕು ನಿಮ್‌ ಪಿಯುಸಿ ಕಲಿಕೆ ಸಂಪೂರ್ಣ ಉಚಿತ! 1.25 ಲಕ್ಷ ರೂಪಾಯಿ ಗೆಲ್ಲುವ ಅವಕಾಶ; ಈ ಎಕ್ಸಾಮ್‌ ಬರೆಯೋದು ಎಲ್ಲಿ? | Vivekananda PU College free education scheme exam required registration starts | ಶಿಕ್ಷಣ

Free Scheme: ಈ ಪರೀಕ್ಷೆ ಪಾಸಾದ್ರೆ ಸಾಕು ನಿಮ್‌ ಪಿಯುಸಿ ಕಲಿಕೆ ಸಂಪೂರ್ಣ ಉಚಿತ! 1.25 ಲಕ್ಷ ರೂಪಾಯಿ ಗೆಲ್ಲುವ ಅವಕಾಶ; ಈ ಎಕ್ಸಾಮ್‌ ಬರೆಯೋದು ಎಲ್ಲಿ? | Vivekananda PU College free education scheme exam required registration starts | ಶಿಕ್ಷಣ

ಆರು ದಶಕಗಳಿಂದ ವಿದ್ಯಾರ್ಥಿಗಳ ಹಿತ ಕಾಯ್ದ ಸಂಸ್ಥೆ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ, ಸುಮಾರು ಆರು ದಶಕಗಳ ಸಮೃದ್ಧ ಶೈಕ್ಷಣಿಕ ಪರಂಪರೆಯುಳ್ಳ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಇಲ್ಲಿ ಈ ಕಂಡಿಶನ್ ಪಾಸಾದರೆ 100% ಶಿಕ್ಷಣ ಉಚಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯವನ್ನು ಒದಗಿಸುತ್ತಾ ಬಂದಿರುವ ಈ  ಸಂಸ್ಥೆಯು ಮೇಧಾ 2026 ಎಂಬ ಶೀರ್ಷಿಕೆಯೊಂದಿಗೆ ಉಚಿತ ಶಿಕ್ಷಣ ಯೋಜನೆಯನ್ನು…

Read More
Kola:ಇಲ್ಲಿ ಕೋಲ ಕೊಡಬೇಕೆಂದರೆ 35 ವರ್ಷ ಕಾಯಬೇಕು! ಕಲ್ಲುರ್ಟಿಯೆಂಬ ಬೆಂಕಿಯಂತ ದೈವದ ಕಾರ್ಣಿಕ ಕ್ಷೇತ್ರ | Panolibailu Kallurti Daivasthana Nema Kola services booked for 35 years | ದಕ್ಷಿಣ ಕನ್ನಡ

Kola:ಇಲ್ಲಿ ಕೋಲ ಕೊಡಬೇಕೆಂದರೆ 35 ವರ್ಷ ಕಾಯಬೇಕು! ಕಲ್ಲುರ್ಟಿಯೆಂಬ ಬೆಂಕಿಯಂತ ದೈವದ ಕಾರ್ಣಿಕ ಕ್ಷೇತ್ರ | Panolibailu Kallurti Daivasthana Nema Kola services booked for 35 years | ದಕ್ಷಿಣ ಕನ್ನಡ

Last Updated:November 27, 2025 4:59 PM IST ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಅದ್ಧೂರಿಯಾಗಿ ನಡೆಯಿತು. ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಾಗಿ, ಪೂರ್ಣಗೊಳಿಸಲು ಕನಿಷ್ಠ 35 ವರ್ಷ ಬೇಕು ಎಂದು ಅಂದಾಜಿಸಲಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇಡೀ ತುಳುನಾಡಲ್ಲಿ ಅತೀ ಹೆಚ್ಚು ಆರಾಧಿಸುವ ದೈವವೆಂದರೆ (Demi God) ಪಂಜುರ್ಲಿಯ ನಂತರ ಬಹುಷಃ ಕಲ್ಲುರ್ಟಿಯೇ! ದೇವರಿಗಿಂತ (God) ಏಳು ಹೆಜ್ಜೆ ಹಿಂದೆ, ದೈವಗಳಿಗಿಂತ ಏಳು ಹೆಜ್ಜೆ ಮುಂದೆ ಎಂದು ಈ ದೈವದ…

Read More
]Achievement: ಬರೋಬ್ಬರಿ 1150 ಗಂಟೆ ವ್ಯಯಿಸಿ ಕುರ್‌- ಆನ್‌ ಬರೆದ ಯುವತಿ, ಧರ್ಮಗ್ರಂಥಕ್ಕಾಗಿ 3 ವರ್ಷದ ಶ್ರಮ! | Uppinangadi Fatimath Abeer writes 610 page Quran by hand | ದಕ್ಷಿಣ ಕನ್ನಡ

]Achievement: ಬರೋಬ್ಬರಿ 1150 ಗಂಟೆ ವ್ಯಯಿಸಿ ಕುರ್‌- ಆನ್‌ ಬರೆದ ಯುವತಿ, ಧರ್ಮಗ್ರಂಥಕ್ಕಾಗಿ 3 ವರ್ಷದ ಶ್ರಮ! | Uppinangadi Fatimath Abeer writes 610 page Quran by hand | ದಕ್ಷಿಣ ಕನ್ನಡ

Last Updated:November 27, 2025 11:20 AM IST ಉಪ್ಪಿನಂಗಡಿ ಫಾತಿಮತ್ ಅಬೀರ 2 ವರ್ಷ 7 ತಿಂಗಳಲ್ಲಿ 610 ಪುಟಗಳ ಕುರಾನ್ ನ್ನು ಕೈ ಬರಹದಲ್ಲಿ ಬರೆದು ಸಾಧನೆ ಮಾಡಿದ್ದಾರೆ. ಈ ಪವಿತ್ರ ಗ್ರಂಥ 2 ಕೆಜಿ ತೂಕ, 13×9 ಇಂಚು ಗಾತ್ರದಲ್ಲಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುರ್-ಆನ್ (Quran) ಮಹಮ್ಮದೀಯರ ಪವಿತ್ರ ಗ್ರಂಥ, ದೇವವಾಣಿ ಎಂಬ ಗೌರವ ಪಡೆದಿರುವ ಪೈಗಂಬರ್ ಇಂದ ಬರೆಯಲ್ಪಟ್ಟಿರುವ ಈ ಪುಸ್ತಕವನ್ನು (Book) ಮುಸ್ಲಿಮರು ಅತ್ಯಂತ…

Read More
Pahalgam Ground Report-Part 2: ಕಾಶ್ಮೀರಿಗರ ಬಾಯಲ್ಲಿ ಬೆಂಗಳೂರಿನ ಹೆಸರು! ಪಹಲ್ಗಾಮ್ ನಂಟಿಗೆ ರೊಟ್ಟಿಯ ಆತಿಥ್ಯ! | news18 ground report in pahalgam after terror attack and operation sindoor part 2 | ದಕ್ಷಿಣ ಕನ್ನಡ

Pahalgam Ground Report-Part 2: ಕಾಶ್ಮೀರಿಗರ ಬಾಯಲ್ಲಿ ಬೆಂಗಳೂರಿನ ಹೆಸರು! ಪಹಲ್ಗಾಮ್ ನಂಟಿಗೆ ರೊಟ್ಟಿಯ ಆತಿಥ್ಯ! | news18 ground report in pahalgam after terror attack and operation sindoor part 2 | ದಕ್ಷಿಣ ಕನ್ನಡ

ನನ್ನ ಜೊತೆಗಿದ್ದ ಗೆಳೆಯ ಗೈಡ್ ಪರ್ವೀಜ್ ಜೊತೆಗೆ ಮಾತಿಗಿಳಿದು, ಅವನಲ್ಲಿದ್ದ ಪ್ರಶ್ನೆಗಳನ್ನು ಕೇಳ ತೊಡಗಿದ. ಮಂಜು ಸೇರಿ ಹಾಲು ಗಟ್ಟಿಯಾಗಿ ಮೂಟೆಯಂತಿದ್ದ ಹಿಮಗಳ ಮೇಲೆ ಕೂತು ನಾನೂ ಇವರಿಬ್ಬರ ಸಂಭಾಷಣೆಗೆ ಕಿವಿಯಾದೆ. ಒಂದೇ ಮಾತಿಗೆ, ನಮ್ಮಲ್ಲಿ ಸಿಕಂದರ್ ಬಟ್ಷಿಖಾನ್ ಕೂಡ ಇದ್ದಾರೆ. ಝೈನುಲ್ ಆಬಿದ್ ನಂತವರೂ ಇದ್ದಾರೆ ಎನ್ನುತ್ತಾನೆ ಗೈಡ್ ಪರ್ವೀಜ್. ಕಾಶ್ಮೀರ ಕಂಡಂಥಾ ಅತ್ಯಂತ ಸಹಿಷ್ಣು ಆಡಳಿಗಾರನಂತೆ ಝೈನುಲ್ ಆಬಿದ್. 1400ರ ಸಮಯದಲ್ಲಿ ಕಾಶ್ಮೀರವನ್ನು ಆಳಿದ್ದು ಝೈನುಲ್ ಆಬಿದ್. ಈತ ರಾಜನಲ್ಲ. ಆಗಿದ್ದ ರಾಜನೊಬ್ಬನ ಆಡಳಿತಗಾರ….

Read More
Yakshana Bird: ಯಕ್ಷಗಾನದ ಸನ್ನಿವೇಶಕ್ಕೆ ತಕ್ಕಂತೆ ಬಂದು ಕೂತ ಹಕ್ಕಿ, ಎಲ್ಲರಲ್ಲೂ ಆಶ್ಚರ್ಯ! | Yakshagana bird incident | ದಕ್ಷಿಣ ಕನ್ನಡ

Yakshana Bird: ಯಕ್ಷಗಾನದ ಸನ್ನಿವೇಶಕ್ಕೆ ತಕ್ಕಂತೆ ಬಂದು ಕೂತ ಹಕ್ಕಿ, ಎಲ್ಲರಲ್ಲೂ ಆಶ್ಚರ್ಯ! | Yakshagana bird incident | ದಕ್ಷಿಣ ಕನ್ನಡ

Last Updated:November 26, 2025 6:05 PM IST ಯಕ್ಷಗಾನದ ಪ್ರದರ್ಶನದಲ್ಲಿ ಸಂದೀಪ್ ಕೊಳ್ಯೂರು ದೇವಿ ಪಾತ್ರಧಾರಿಯ ಶಿರದಲ್ಲಿ ಕಾಡುಹಕ್ಕಿ ಕೂತು ಜನರಲ್ಲಿ ಆಶ್ಚರ್ಯ ಮೂಡಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಯಕ್ಷಗಾನದ (Yakshagana) ಚೆಂಡಿನ ಸದ್ದು, ಭಾಗವತರ ಪದ್ಯ, ಉಯ್ಯಾಲೆಯಲ್ಲಿ ದೇವಿ ಪಾತ್ರಧಾರಿ ತೂಗುತ್ತಿದ್ದರೂ ಕಾಡುಹಕ್ಕಿ ಮಾತ್ರ ಯಾವುದೇ ಗದ್ದಲಕ್ಕೆ ಕ್ಯಾರೇ ಮಾಡದೇ ದೇವಿ ಪಾತ್ರಧಾರಿಯ ಶಿರದಲ್ಲಿ ಕೂತ ವಿಸ್ಮಯಕಾರಿ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ…

Read More
Kukke Rathotsava: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಂಭ್ರಮ, ಅಪಾರ ಭಕ್ತರ ಸಡಗರ! | Kukke Subramanya Rathotsava | ದಕ್ಷಿಣ ಕನ್ನಡ

Kukke Rathotsava: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಂಭ್ರಮ, ಅಪಾರ ಭಕ್ತರ ಸಡಗರ! | Kukke Subramanya Rathotsava | ದಕ್ಷಿಣ ಕನ್ನಡ

Last Updated:November 26, 2025 5:33 PM IST ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತಿ-ಸಡಗರ-ಸಂಭ್ರಮದೊಂದಿಗೆ ನೆರವೇರಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆ (Kukke) ಪುರದೊಡೆಯ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ (Rathotsava) ಭಕ್ತಿ-ಸಡಗರ-ಸಂಭ್ರಮದೊಂದಿಗೆ ನೆರವೇರಿದೆ. ಬೆಳಗ್ಗಿನ 7.29 ರ ವೃಶ್ಚಿಕ ಲಗ್ನದಲ್ಲಿ ಸ್ವಾಮಿಯು ರಥಾರೂಢನಾಗಿದ್ದು, ಆ ಬಳಿಕ ನಡೆದ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಭಕ್ತರು ರಥವನ್ನು ಎಳೆದು ಪುನೀತರಾದರು. ರಥೋತ್ಸವಕ್ಕೆ ಮೊದಲು ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯ ಜೊತೆಗೆ ಶಿವ-ಪಾರ್ವತಿಯರ ಉತ್ಸವಮೂರ್ತಿಗಳನ್ನು ದೇವಳದ…

Read More