Dakshina Kannada: ಮನೆಗೆ ಸೈನಿಕನ ಹೆಸರಿಟ್ಟು ಗೌರವ- ಯಾರೀ ಸೈನಿಕ ಗೊತ್ತಾ? | Dakshina Kannada: Honor the name of the soldier

Dakshina Kannada: ಮನೆಗೆ ಸೈನಿಕನ ಹೆಸರಿಟ್ಟು ಗೌರವ- ಯಾರೀ ಸೈನಿಕ ಗೊತ್ತಾ? | Dakshina Kannada: Honor the name of the soldier

Last Updated:May 19, 2025 2:06 PM IST ದಕ್ಷಿಣ ಕನ್ನಡದ ಕುಶಾಲಪ್ಪರು ತಮ್ಮ ಮನೆಗೆ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿಟ್ಟಿದ್ದಾರೆ. 2019ರಲ್ಲಿ ಪುಲ್ವಾಮ ದಾಳಿ ನಂತರ ಅಭಿನಂದನ್ ಪಾಕ್ ವಶದಲ್ಲಿದ್ದಾಗ, ಅವರ ಶೌರ್ಯಕ್ಕೆ ಗೌರವ ಸೂಚಿಸಲು ಈ ಹೆಸರನ್ನು ಇಡಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ದೇಶ ಸೇವೆಗಾಗಿ(Country Service) ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬಿದಿಗಿಟ್ಟು ಸೇವೆ ಮಾಡುವ ಸೈನಿಕನಿಗೆ(Soldier) ಸಾಮಾನ್ಯ ಜನ ಎಷ್ಟು ಗೌರವಿಸಿದರೂ(Respect) ಕಡಿಮೆಯೇ. ಇಂಥ ಸೈನಿಕನಿಗೆ ತನ್ನ ಕೈಲಾದ ಗೌರವ…

Read More
Dakshina Kannada: ಕಸ ಎಸೆಯುವವರಿಗಾಗಿ ಸಿದ್ಧವಾಗಿದೆ ಖಾರದ ಬರಹಗಳು! | Dakshina Kannada: Ready for garbage throwing writings!

Dakshina Kannada: ಕಸ ಎಸೆಯುವವರಿಗಾಗಿ ಸಿದ್ಧವಾಗಿದೆ ಖಾರದ ಬರಹಗಳು! | Dakshina Kannada: Ready for garbage throwing writings!

Last Updated:May 19, 2025 1:25 PM IST ದಕ್ಷಿಣ ಕನ್ನಡದಲ್ಲಿ ಕಸ ಎಸೆಯುವವರ ವಿರುದ್ಧ ಸ್ಥಳೀಯ ಆಡಳಿತಗಳು ಸಿಸಿ ಕ್ಯಾಮರಾ ಅಳವಡಿಸಿ ಕ್ರಮ ಕೈಗೊಂಡಿವೆ. ಸಾರ್ವಜನಿಕರು ಖಾರದ ಬರಹಗಳನ್ನು ಬಳಸಿ ಎಚ್ಚರಿಕೆ ನೀಡುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ರಸ್ತೆ ಬದಿಯಲ್ಲಿ(Road Side), ಖಾಲಿ ಇದ್ದ ಜಾಗದಲ್ಲಿ, ನದಿ-ತೊರೆ-ತೋಡುಗಳಲ್ಲಿ ಕಸ(Garbage) ಎಸೆಯಬೇಡಿ ಎಂದು ಊರಿಡೀ ಡಂಗುರ ಹೊಡಿಸಿದರೂ ಕೆಲವರು ಮಾತ್ರ ಇನ್ನೂ ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸ್ಥಳೀಯ ಆಡಳಿತಗಳು ಕಸ ಎಸೆಯುವ ನಿರ್ದಿಷ್ಟ…

Read More
Blood Donate: ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ- ರಕ್ತದಾನ ಅಭಿಯಾನ ಆರಂಭ | Blood Donate: Blood shortage in blood banks – blood donation campaign begins

Blood Donate: ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ- ರಕ್ತದಾನ ಅಭಿಯಾನ ಆರಂಭ | Blood Donate: Blood shortage in blood banks – blood donation campaign begins

Last Updated:May 18, 2025 6:23 PM IST ಮಂಗಳೂರು ನಗರದ ಬ್ಲಡ್ ಬ್ಯಾಂಕ್‌ಗಳಲ್ಲಿ ಭಾರೀ ರಕ್ತದ ಕೊರತೆ ಉಂಟಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 500 ಯುನಿಟ್‌ಗಳ ಬದಲು ಕೇವಲ 90 ಯುನಿಟ್‌ಗಳಷ್ಟೇ ರಕ್ತವಿದೆ. ಡಾ. ಶರತ್ ಕುಮಾರ್ ರಕ್ತದಾನ ಅಭಿಯಾನ ಆರಂಭಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಂಗಳೂರು ನಗರದ ಬ್ಲಡ್ ಬ್ಯಾಂಕ್‌ಗಳಲ್ಲಿ(Blood Bank) ಭಾರೀ ರಕ್ತದ ಅಭಾವ(Lack of Blood) ಉಂಟಾಗಿದೆ. ಪರಿಣಾಮ ವಿವಿಧ ಆಸ್ಪತ್ರೆಗಳಲ್ಲಿ(Various Hospitals) ಬೇಡಿಕೆಗೆ ಅನುಗುಣವಾಗಿ ರಕ್ತ ದೊರೆಯುತ್ತಿಲ್ಲ…

Read More
Dakshina Kannada: ಸೋಮೇಶ್ವರ ಕಡಲ ಕಿನಾರೆಯಲ್ಲಿ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Watching the sunset at Someshwara beach is a feast for the eyes!

Dakshina Kannada: ಸೋಮೇಶ್ವರ ಕಡಲ ಕಿನಾರೆಯಲ್ಲಿ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Watching the sunset at Someshwara beach is a feast for the eyes!

Last Updated:May 17, 2025 4:26 PM IST ಸದ್ಯಕ್ಕೆ ಇಲ್ಲಿ ಎಲ್ಲವೂ ಪ್ರಕ್ರಿಯೆಯಿಂದಲೇ ನಿರ್ಮಾಣಗೊಂಡ ವ್ಯವಸ್ಥೆಗಳು ಮಾತ್ರ ಇರೋದು. ಕಡಲ ಕಿನಾರೆಗೆ ಬಂದವರಿಗೆ ಇಲ್ಲಿ ಆಸನದ ವ್ಯವಸ್ಥೆಯಿಲ್ಲ. ಕಡಲ ತಡಿಯ ಮರಳಿನಲ್ಲೇ ಕುಳಿತು ಸೂರ್ಯಾಸ್ತ ನೋಡಬಹುದಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಪ್ರಕೃತಿಯ ಸೊಬಗನ್ನು(Nature Beauty) ಸವಿಯಲೆಂದೇ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸುಂದರ ತಾಣಗಳತ್ತ ಪ್ರವಾಸ(Tour) ತೆರಳುತ್ತಾರೆ. ಅದರಲ್ಲೂ ಪ್ರಕೃತಿಯ ಸಹಜ ಪ್ರಕ್ರಿಯೆಯಾದ ಸೂರ್ಯೋದಯ(Sunrise) ಮತ್ತು ಸೂರ್ಯಾಸ್ತವನ್ನು(Sunset) ನೋಡೋದು ಕಣ್ಣಿಗೊಂದು…

Read More
B Y Vijayendra | Koragajja Nemotsava | ಕೊರಗಜ್ಜ ದೈವದ ನೇಮೋತ್ಸವದಲ್ಲಿ ಭಾಗಿಯಾದ ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ | N18V

B Y Vijayendra | Koragajja Nemotsava | ಕೊರಗಜ್ಜ ದೈವದ ನೇಮೋತ್ಸವದಲ್ಲಿ ಭಾಗಿಯಾದ ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ | N18V

B Y Vijayendra | Koragajja Nemotsava | ಕೊರಗಜ್ಜ ದೈವದ ನೇಮೋತ್ಸವದಲ್ಲಿ ಭಾಗಿಯಾದ ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ | N18V

Read More
Dakshina kannada: ಕದ್ರಿ ಪಾರ್ಕ್‌ನಲ್ಲಿ ಮಾವು- ಹಲಸು ಮೇಳ, ಖರೀದಿ ಭರಾಟೆ ಬಲು ಜೋರು! | Dakshina kannada mango mela at Kadri park

Dakshina kannada: ಕದ್ರಿ ಪಾರ್ಕ್‌ನಲ್ಲಿ ಮಾವು- ಹಲಸು ಮೇಳ, ಖರೀದಿ ಭರಾಟೆ ಬಲು ಜೋರು! | Dakshina kannada mango mela at Kadri park

Last Updated:May 17, 2025 2:18 PM IST ಈಗಾಗಲೇ ಸುಮಾರು 15ಕ್ಕೂ ಅಧಿಕ ಮಳಿಗೆಗಳು ತೆರೆಯಲ್ಪಟ್ಟಿದ್ದು, ಅಲ್ಫೋನ್ಸೋ, ರತ್ನಗಿರಿ ಅಲ್ಫೋನ್ಸೋ, ಕಲಪಾಡಿ, ಚಿಟ್ಟೆ ಬಾದಾಮಿ, ಶುಗರ್ ಬೇಬಿ, ರಸಪೂರಿ, ಸರ್ವಋತು ಹಲಸಿನ ಹಣ್ಣು ಮೇಳದಲ್ಲಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಬಿರು ಬಿಸಿಲ ಧಗೆಯ ನಡುವೆ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ(Kadri Park) ಮಾವು, ಹಲಸು ಮೇಳ ಆರಂಭವಾಗಿದೆ. ವಿವಿಧ ತಳಿಗಳ ಮಾವು, ಹಲಸಿನ ಹಣ್ಣುಗಳನ್ನು(Mango and Jackfruit) ಈ ಮೇಳದಲ್ಲಿ ಪ್ರದರ್ಶಿಸಲಾಗಿದ್ದು,…

Read More
Dakshina Kannada: ಕರಾವಳಿಯಲ್ಲಿ ಮೇ 21ರ ತನಕ ಪೂರ್ವ ಮುಂಗಾರು ಅಬ್ಬರ- ಹವಾಮಾನ ಇಲಾಖೆ ಮುನ್ಸೂಚನೆ! | Dakshina Kannada: Eastern monsoon forecasts till May 21st on the coast- Meteorological Department forecasts!

Dakshina Kannada: ಕರಾವಳಿಯಲ್ಲಿ ಮೇ 21ರ ತನಕ ಪೂರ್ವ ಮುಂಗಾರು ಅಬ್ಬರ- ಹವಾಮಾನ ಇಲಾಖೆ ಮುನ್ಸೂಚನೆ! | Dakshina Kannada: Eastern monsoon forecasts till May 21st on the coast- Meteorological Department forecasts!

Last Updated:May 17, 2025 11:54 AM IST ಭಾರೀ ಬಿರುಗಾಳಿ ಜೊತೆಗೆ ಗುಡುಗು ಮಿಂಚಿನ ಮಳೆಯಾಗುವ ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಜನರ ಮುನ್ನಚ್ಚೆರಿಕಾ ಕ್ರಮ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜನರಿಗೆ ಮನವಿ ನೀಡಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿಯಲ್ಲಿ(Coastal) ಪೂರ್ವ ಮುಂಗಾರು(Eastern Monsoon) ಚುರುಕು ಪಡೆದಿದೆ. ಮಂಗಳೂರು ನಗರ(Mangaluru City) ಸೇರಿದಂತೆ ಇಡೀ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ(Good Rain). ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡ ಕವಿದ…

Read More
Dakshina Kannada: ಮಣ್ಣು ಮತ್ತು ಜಲ ಶುದ್ಧಿಗೆ ಆರಂಭಗೊಂಡ ಬೀದಿ ನಾಟಕ! | Dakshina Kannada: Street play begins for soil and water purification!

Dakshina Kannada: ಮಣ್ಣು ಮತ್ತು ಜಲ ಶುದ್ಧಿಗೆ ಆರಂಭಗೊಂಡ ಬೀದಿ ನಾಟಕ! | Dakshina Kannada: Street play begins for soil and water purification!

Last Updated:May 16, 2025 6:03 PM IST ಸಂತೆ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಮತ್ತು ಹಸಿ ತ್ಯಾಜ್ಯದ ಬಗ್ಗೆಯೇ ಹೆಚ್ಚಿನ ಗಮನಹರಿಸಬೇಕು ಮತ್ತು ಅದನ್ನ ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ವಿಚಾರಕಷ್ಟೇ ಈ ತಂಡ ತನ್ನ ಗಮನವನ್ನು ಕೇಂದ್ರೀಕರಿಸಿ ನಾಟಕ ಪ್ರದರ್ಶನವನ್ನು ನೀಡುತ್ತಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿ ಉಭಯ ಜಿಲ್ಲೆಗಳಾದ ಉಡುಪಿ(Udupi) ಮತ್ತು ದಕ್ಷಿಣ ಕನ್ನಡದ(Dakshina Kannada) ಮಣ್ಣು ಮತ್ತು ನೀರಿನ ಮೂಲವನ್ನು ಶುದ್ಧಗೊಳಿಸಲು ಪಣ ತೊಟ್ಟಿರುವ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್(Green…

Read More
Dakshina Kannada: ಪ್ರವಾಸಿಗರ ಪಾಲಿನ ಸ್ವರ್ಗ ಕರಾವಳಿಯ ಈ ಬೀಚ್!‌ | Sasihitlu Beach Mangaluru New Tourist Attraction

Dakshina Kannada: ಪ್ರವಾಸಿಗರ ಪಾಲಿನ ಸ್ವರ್ಗ ಕರಾವಳಿಯ ಈ ಬೀಚ್!‌ | Sasihitlu Beach Mangaluru New Tourist Attraction

Last Updated:May 16, 2025 2:44 PM IST ಮಂಗಳೂರಿನ ಸಸಿಹಿತ್ಲು ಬೀಚ್ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿದೆ. ವಯಸ್ಕರಿಗೆ 20 ರೂಪಾಯಿ, ಮಕ್ಕಳಿಗೆ 10 ರೂಪಾಯಿ ಟಿಕೆಟ್ ದರ. ಸೀವಾಕ್ ಪಾಥ್, ನದಿ-ಕಡಲ ಸೇರುವ ಎಂಡ್ ಪಾಯಿಂಟ್, ಹಸಿರ ನಡುವೆ ಕಡಲ ನೀರು ನದಿ ಸೇರೋ ದೃಶ್ಯ ಆಕರ್ಷಕ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೆ ಪ್ರವಾಸಕ್ಕೆ ಬರುವ ಅತೀ ಹೆಚ್ಚು ಪ್ರವಾಸಿಗರು (Tourist) ಹೋಗೋದು ಒಂದು ದೇವಸ್ಥಾನಗಳಿಗೆ…

Read More
Dakshina Kannada: ವಾರ್ಷಿಕ ಜಾತ್ರೆ ಅಂಗವಾಗಿ ನಂದಿನಿ ನದಿಯಲ್ಲಿ ನಾಮಕಾವಸ್ಥೆಗೆ ಮತ್ಸ್ಯಬೇಟೆ! | Nandini River Pollution Disappoints Khandevu Festival Fishing

Dakshina Kannada: ವಾರ್ಷಿಕ ಜಾತ್ರೆ ಅಂಗವಾಗಿ ನಂದಿನಿ ನದಿಯಲ್ಲಿ ನಾಮಕಾವಸ್ಥೆಗೆ ಮತ್ಸ್ಯಬೇಟೆ! | Nandini River Pollution Disappoints Khandevu Festival Fishing

Last Updated:May 16, 2025 12:57 PM IST ನಂದಿನಿ ನದಿಯಲ್ಲಿ ಕಲುಷಿತ ನೀರಿನ ಕಾರಣದಿಂದ ಖಂಡಿಗೆ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಮತ್ಸ್ಯಬೇಟೆ ನಿರಾಶಾದಾಯಕವಾಗಿತ್ತು. ಮೀನುಗಳ ಅಭಾವದಿಂದ ಭಕ್ತರಲ್ಲಿ ನಿರಾಶೆ ಮೂಡಿತು. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಹಳೆಯಂಗಡಿ ಸಮೀಪದ ಕಂಡೇವು ಎಂದು ತುಳುವಿನಲ್ಲಿ (Tulunadu) ಕರೆಯಲ್ಪಡುವ ಖಂಡಿಗೆ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ (Sri Dharma Arasu Ullaya Devasthanam) ವಾರ್ಷಿಕ ಜಾತ್ರೆ ಅಂಗವಾಗಿ ನಂದಿನಿ ನದಿಯಲ್ಲಿ ನಾಮಕಾವಸ್ಥೆಗೆ ಮತ್ಸ್ಯಬೇಟೆ ನಡೆಯಿತು….

Read More