Garbage: ಶ್ರೀ ಕ್ಷೇತ್ರ ಪಣೋಲಿಬೈಲು ಬಳಿ ಬರುವ ಪ್ರವಾಸಿಗರಿಗೆ ಮುಜುಗರ ತಂದ ಅನಾಗರಿಕ ನಡೆ, ಕಣ್ಮುಚ್ಚಿ ಕುಳಿತಿದೆಯೇ ಪಂಚಾಯ್ತಿ?! | Panolibailu garbage stench troubles people in Sajip Munnur village | ದಕ್ಷಿಣ ಕನ್ನಡ

Garbage: ಶ್ರೀ ಕ್ಷೇತ್ರ ಪಣೋಲಿಬೈಲು ಬಳಿ ಬರುವ ಪ್ರವಾಸಿಗರಿಗೆ ಮುಜುಗರ ತಂದ ಅನಾಗರಿಕ ನಡೆ, ಕಣ್ಮುಚ್ಚಿ ಕುಳಿತಿದೆಯೇ ಪಂಚಾಯ್ತಿ?! | Panolibailu garbage stench troubles people in Sajip Munnur village | ದಕ್ಷಿಣ ಕನ್ನಡ

Last Updated:Jan 11, 2026 9:25 AM IST ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಪಣೋಲಿಬೈಲು ಕ್ರಾಸ್ ಬಳಿ ಕಸದ ಗಬ್ಬು ವಾಸನೆ, ಬೀದಿ ನಾಯಿಗಳ ಸಮಸ್ಯೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ನೆಗೆಟಿವ್ ಇಮೇಜ್. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಜಗತ್ತಿನ ಒಂದೊಂದು ಪ್ರದೇಶ (Place) ತನ್ನ ವಿಶೇಷತೆಗಳಿಂದಾಗಿ ಎಲ್ಲೆಡೆ ಗುರುತಿಸಿಕೊಳ್ಳುತ್ತವೆ. ಅದೇ ರೀತಿ ನಮ್ಮ ದಕ್ಷಿಣ ಕನ್ನಡದಲ್ಲಿ(Dakshina Kannada) ಇದೇ ರೀತಿಯ ಹಲವಾರು ವಿಶೇಷತೆಯ ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ಕೆಲವು…

Read More
Wild Life Conflict: ಇದು ʼಗಜ ಗಂಡಾಂತರʼ, ಈ ಊರಿನ ಹುಡುಗರ ಮದುವೆಗೆ ಆನೆಗಳದ್ದೇ ಅಡ್ಡಗಾಲು!‌ | Kaadanekolu village elephant menace disrupts wedding youth future in doubt | ದಕ್ಷಿಣ ಕನ್ನಡ

Wild Life Conflict: ಇದು ʼಗಜ ಗಂಡಾಂತರʼ, ಈ ಊರಿನ ಹುಡುಗರ ಮದುವೆಗೆ ಆನೆಗಳದ್ದೇ ಅಡ್ಡಗಾಲು!‌ | Kaadanekolu village elephant menace disrupts wedding youth future in doubt | ದಕ್ಷಿಣ ಕನ್ನಡ

Last Updated:Jan 09, 2026 1:55 PM IST ಮಂಡೆಕೋಲು ಗ್ರಾಮ ಗೇಟ್‌ ವೇ ಆಫ್‌ ಎಲಿಫೆಂಟ್ ಎಂದು ಪ್ರಸಿದ್ಧಿ ಪಡೆದಿದ್ದು, ಕಾಡಾನೆ ಸಮಸ್ಯೆಯಿಂದ ಹುಡುಗರಿಗೆ ಮದುವೆ ಸಮಸ್ಯೆ, ಜನರು ಹೆಣ್ಣು ಕೊಡಲು ಹಿಂಜರಿಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಈ ಗ್ರಾಮದ (Village) ಮದುವೆಯಾಗುವ ವಯಸ್ಸಿನ ಹುಡುಗರಿಗೆ ಹೆಣ್ಣು ಕೊಡಲು ಜನ ಹಿಂದೆಮುಂದೆ ನೋಡುತ್ತಾರೆ. ಯಾಕೆ ಈ ರೀತಿಯ ಗೊಂದಲ ಈ ಗ್ರಾಮದ ಮೇಲೆ ಅನ್ನೋದಕ್ಕೆ ಪ್ರಮುಖ ಕಾರಣವೇ…

Read More
Mudappa Seve: ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಈ ಸೇವೆ, ಬಾಲಗಣಪತಿಗೆ ವಿಶೇಷ ಪೂಜೆ! | Puttur Mahalingeshwara Temple puja | ದಕ್ಷಿಣ ಕನ್ನಡ

Mudappa Seve: ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಈ ಸೇವೆ, ಬಾಲಗಣಪತಿಗೆ ವಿಶೇಷ ಪೂಜೆ! | Puttur Mahalingeshwara Temple puja | ದಕ್ಷಿಣ ಕನ್ನಡ

Last Updated:Jan 09, 2026 8:44 AM IST ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ 7 ವರ್ಷಗಳ ಬಳಿಕ 108 ಕಾಯಿ ಗಣಪತಿ ಹೋಮ, ಮಹಾರಂಗಪೂಜೆ, ಮೂಡಪ್ಪ ಸೇವೆ ವಿಜೃಂಭಣೆಯಿಂದ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ದ ಸೀಮಾಧಿಪತಿ ಮಹತೋಭಾರ ಪುತ್ತೂರು (Putturu) ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿತ್ಯ ಆರಾಧಿಸಲ್ಪಡುವ ಮಹಾಗಣಪತಿಗೆ ಲೋಕ ಕಲ್ಯಾಣಾರ್ಥವಾಗಿ 108 ಕಾಯಿ ಗಣಪತಿ ಹೋಮ, ಮಹಾರಂಗ ಪೂಜೆ, ಮೂಡಪ್ಪ (Mudappa) ಸೇವೆ ಏಳು ವರ್ಷಗಳ (7…

Read More
Interesting Story: ಕಾಳಿಕಾಂಬೆಗಾಗಿ ಗೀತೆ ಬರೆದು ಹಾಡಿದ ಮುಸ್ಲಿಂ ಯುವಕ! ಇದು ರಮ್ಲಾನ್‌ ಎಂಬ ದೇವಿಭಕ್ತ ಗಾಯಕನ ಕಥೆ | Beltangadi Ramlan music breaks religious barriers devotional songs viral | ದಕ್ಷಿಣ ಕನ್ನಡ

Interesting Story: ಕಾಳಿಕಾಂಬೆಗಾಗಿ ಗೀತೆ ಬರೆದು ಹಾಡಿದ ಮುಸ್ಲಿಂ ಯುವಕ! ಇದು ರಮ್ಲಾನ್‌ ಎಂಬ ದೇವಿಭಕ್ತ ಗಾಯಕನ ಕಥೆ | Beltangadi Ramlan music breaks religious barriers devotional songs viral | ದಕ್ಷಿಣ ಕನ್ನಡ

Last Updated:Jan 08, 2026 2:04 PM IST ಬೆಳ್ತಂಗಡಿ ಮೂಲದ ರಮ್ಲಾನ್, ಇಸ್ಲಾಂನಲ್ಲಿ ಹುಟ್ಟಿ ದುರ್ಗಾಕಾಳಿಕಾಂಬೆ ದೇವಿಯ ಭಕ್ತಿಗೀತೆಗಳನ್ನು ಹಾಡಿ, ಧರ್ಮದ ಅಂತರವಿಲ್ಲ ಎಂಬುದನ್ನು ತಮ್ಮ ಸಂಗೀತದಿಂದ ಸಾಬೀತುಪಡಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ದಿನವೂ ಗಂಗೆಯನ್ನು (Ganga) ನೆನೆಯುತ್ತಾ ಕಾಶಿ ವಿಶ್ವನಾಥನಿಗಾಗಿ ಶಹನಾಯಿ ನುಡಿಸಿದ ಉಸ್ತಾದ್‌ ಬಿಸ್ಮಿಲ್ಲ ಖಾನ್‌, ನಮ್ಮ ನಾಡಿನ ತತ್ವಜ್ಞಾನ ಶಿರೋಮಣಿ ಗೋವಿಂದ ಭಟ್ಟರ ಪಟ್ಟ ಶಿಷ್ಯ ಸಂತ ಶಿಶುನಾಳ ಷರೀಫ ಇವರೆಲ್ಲಾ ಸಾಮಗಾನದ ದೇವಿ (Goddess) ಶಾರದೆಯನ್ನು ಒಲಿಸಿಕೊಂಡು…

Read More
Jail: ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದೆ ಈ ಜಿಲ್ಲೆಯಲ್ಲಿ, 2ನೇ ಹಂತದ ಕಾಮಗಾರಿ ಮಾತ್ರ ಬಾಕಿ! | Asia’s largest jail | ದಕ್ಷಿಣ ಕನ್ನಡ

Jail: ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದೆ ಈ ಜಿಲ್ಲೆಯಲ್ಲಿ, 2ನೇ ಹಂತದ ಕಾಮಗಾರಿ ಮಾತ್ರ ಬಾಕಿ! | Asia’s largest jail | ದಕ್ಷಿಣ ಕನ್ನಡ

Last Updated:Jan 07, 2026 9:20 AM IST ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದ್ದು, ಮೊದಲ ಹಂತದ 110 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣವಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮುಡಿಪುವಿನಲ್ಲಿ (Mudipu) ತಲೆ ಎತ್ತುತ್ತಿದೆ ಏಷ್ಯಾದ ದೊಡ್ಡ ಕಾರಾಗೃಹ (Jail), ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಅನುದಾನಕ್ಕಾಗಿ ಒತ್ತಾಯ ಹಾಕಲಾಗ್ತಿದೆ. ಹೌದು ಮಂಗಳೂರು (Mangaluru) ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾರಾಗೃಹಕ್ಕೆ ಎರಡನೇ…

Read More
Arecanut: ಅಡಿಕೆ ಬೆಳೆಗೆ ಕಾಡ್ತಿದೆ ಈ ಕೀಟ, ಬೆಳೆಗಾರರಿಗೆ ತಪ್ಪುತ್ತಿಲ್ಲ ಕಾಟ! | Arecanut disease | ದಕ್ಷಿಣ ಕನ್ನಡ

Arecanut: ಅಡಿಕೆ ಬೆಳೆಗೆ ಕಾಡ್ತಿದೆ ಈ ಕೀಟ, ಬೆಳೆಗಾರರಿಗೆ ತಪ್ಪುತ್ತಿಲ್ಲ ಕಾಟ! | Arecanut disease | ದಕ್ಷಿಣ ಕನ್ನಡ

Last Updated:Jan 07, 2026 8:30 AM IST ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಸೊಳ್ಳೆಗಿಂತ ಚಿಕ್ಕ ಕೀಟದಿಂದ ಈ ರೋಗ ತೋಟದ ಎಲ್ಲಾ ಗಿಡಗಳಿಗೆ ಹರಡುತ್ತಿದ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಕೊನೆಗೆ ಗಿಡ ಸಾಯುತ್ತದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅಭಿನಯದ ಚಿತ್ರ ಯಶ್ವಂತ್ ಪಾಟೇಕರ್ ಹೇಳಿದ ಡೈಲಾಗ್ ಒಂದು ಭಾರೀ ಫೇಮಸ್ ಆಗಿತ್ತು. ಏಕ್ ಮಚ್ಚರ್…

Read More
Tulu Language: ಹುಟ್ಟಿದ್ದೂ,ಬೆಳೆದಿದ್ದೂ ಎಲ್ಲಾ ಆಂಧ್ರದಲ್ಲಿ ಆದ್ರೂ ಜನರಿಗೆ ಇವರು ತುಳುವಿನಿಂದ ಹತ್ತಿರ! ಮಾದರಿ ಎಸ್.ಪಿ ಸುಧೀರ್ | Mangaluru Sp raises awareness against drugs in Tulu | ದಕ್ಷಿಣ ಕನ್ನಡ

Tulu Language: ಹುಟ್ಟಿದ್ದೂ,ಬೆಳೆದಿದ್ದೂ ಎಲ್ಲಾ ಆಂಧ್ರದಲ್ಲಿ ಆದ್ರೂ ಜನರಿಗೆ ಇವರು ತುಳುವಿನಿಂದ ಹತ್ತಿರ! ಮಾದರಿ ಎಸ್.ಪಿ ಸುಧೀರ್ | Mangaluru Sp raises awareness against drugs in Tulu | ದಕ್ಷಿಣ ಕನ್ನಡ

Last Updated:Jan 06, 2026 1:23 PM IST ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತುಳುವಿನಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ಯುವಕರಿಗೆ ಅಪರಾಧದಿಂದ ದೂರ ಇರಲು ಮನವಿ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಹುಟ್ಟಿದ್ದು ಆಂಧ್ರದಲ್ಲಿ, ಬೆಳೆದಿದ್ದೂ ಆಂಧ್ರದಲ್ಲಿ, ಆದರೆ ಇವರು ಮಾಡಿದ್ದು ಮಾತ್ರ ಸಮಸ್ತ ತುಳುನಾಡು ಮೆಚ್ಚುವಂತಹ ಕಾರ್ಯ. ಹಿಂದೆ ಅಣ್ಣಾಮಲೈ ಉಡುಪಿ (Udupi) ಜನರ ಮನಸು ಗೆದ್ದಿದ್ದರು. ಈಗ ಸುಧೀರ್‌ ಕುಮಾರ್‌ ರೆಡ್ಡಿಯವರ ಸರದಿ. ಪೊಲೀಸ್‌ ಕಮಿಷನರ್‌…

Read More
Durga Japa Yajna: ಬರೋಬ್ಬರಿ 5800 ಮಂದಿಯಿಂದ ʼವಂದೇ ಮಾತರಂʼಗಾಗಿ ಮಹಾಯಜ್ಞ, ಕಟೀಲಲ್ಲಿ ದೇಶಭಕ್ತಿಯ ಕೈಂಕರ್ಯ | Kateelu Durga Japa Yajna 5800 devotees online registration shatter | ದಕ್ಷಿಣ ಕನ್ನಡ

Durga Japa Yajna: ಬರೋಬ್ಬರಿ 5800 ಮಂದಿಯಿಂದ ʼವಂದೇ ಮಾತರಂʼಗಾಗಿ ಮಹಾಯಜ್ಞ, ಕಟೀಲಲ್ಲಿ ದೇಶಭಕ್ತಿಯ ಕೈಂಕರ್ಯ | Kateelu Durga Japa Yajna 5800 devotees online registration shatter | ದಕ್ಷಿಣ ಕನ್ನಡ

Last Updated:Jan 06, 2026 12:24 PM IST ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಂಕಿಮ್ ಚಂದ್ರರ ವಂದೇ ಮಾತರಂ 150ನೇ ವರ್ಷಾಚರಣೆಗೆ ದುರ್ಗಾ ಜಪ ಯಜ್ಞ ಆಯೋಜನೆ, 5800 ಭಕ್ತರು ಆನ್‌ಲೈನ್ ನೋಂದಣಿ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ‘ತ್ವಾಂ ಹಿ ದುರ್ಗಾ ದಶಪ್ರಹರಣಧಾರಿಣಿ’ ಇದು ಬಂಕಿಮ್‌ ಚಂದ್ರ ಚಟರ್ಜಿಯವರು ತಮ್ಮ ವಂದೇ ಮಾತರಂ ಗೀತೆಯಲ್ಲಿ (Song) ಹೇಳಿದ ಮಾತು. ಭಾರತಾಂಬೆಗೂ ದುರ್ಗೆಗೂ (Durga) ಯಾವುದೇ ಭೇದವಿಲ್ಲ! ಇಂತಹ ತತ್ವದಿಂದ ಕಟೀಲಲ್ಲಿ (Kateelu) ಮೂಡಿದ್ದು…

Read More
Helicopter Ride: ಮಂಗಳೂರಲ್ಲಿ ಸಖತ್‌ ಸೌಂಡ್‌ ಮಾಡ್ತಿದೆ ಹೆಲಿಕ್ಯಾಪ್ಟರ್‌ ರೆಕ್ಕೆಗಳು; ದುಬಾರಿ ಆದ್ರೂ ಜನರಿಗೆ ಇಷ್ಟ ಈ ಪಯಣ! | Mangaluru Karavali Utsava helicopter ride attracts tourists | ದಕ್ಷಿಣ ಕನ್ನಡ

Helicopter Ride: ಮಂಗಳೂರಲ್ಲಿ ಸಖತ್‌ ಸೌಂಡ್‌ ಮಾಡ್ತಿದೆ ಹೆಲಿಕ್ಯಾಪ್ಟರ್‌ ರೆಕ್ಕೆಗಳು; ದುಬಾರಿ ಆದ್ರೂ ಜನರಿಗೆ ಇಷ್ಟ ಈ ಪಯಣ! | Mangaluru Karavali Utsava helicopter ride attracts tourists | ದಕ್ಷಿಣ ಕನ್ನಡ

Last Updated:Jan 05, 2026 2:08 PM IST ಮಂಗಳೂರು ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ರೈಡ್ ಆರಂಭ, ಸುಲ್ತಾನ್ ಬತ್ತೇರಿಯಿಂದ 7 ನಿಮಿಷಗಳ ವೈಮಾನಿಕ ಪ್ರವಾಸ, ಪ್ರತಿ ಸದಸ್ಯರಿಗೆ 3500 ರೂ ದರ, ನಗರ ಮತ್ತು ಕಡಲತೀರದ ನೋಟ ಆಕರ್ಷಣೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಹೊಸ ವರ್ಷಾಚರಣೆಗೆ (New Year) ಮಂಗಳೂರು ಪ್ರವಾಸಿಗರಿಂದ ತುಂಬಿದೆ. ಧಾರ್ಮಿಕ ಕ್ಷೇತ್ರಗಳ ಜೊತೆಗೆ ಪ್ರವಾಸಿ ತಾಣಗಳೂ (Tourist Place) ಜನರಿಂದ ತುಂಬಿ ಹೋಗಿದೆ. ಪ್ರವಾಸಿಗರಿಗೆ ಮಂಗಳೂರನ್ನು ಪಕ್ಷಿನೋಟದಲ್ಲೂ ಕಾಣುವ…

Read More
Inspirational Story: ಬಡತನದ ಹೊರತಾಗಿಯೂ ಗಿಡಗಳಿಗಾಗಿ ಬದುಕುತ್ತಿರುವ ಪರಿಸರ ಪ್ರೇಮಿ, ಅಣ್ಣಾದೊರೈ ಎಂಬ ಅಪರೂಪ! | Mangaluru Annadorai green campaign boosts strength | ದಕ್ಷಿಣ ಕನ್ನಡ

Inspirational Story: ಬಡತನದ ಹೊರತಾಗಿಯೂ ಗಿಡಗಳಿಗಾಗಿ ಬದುಕುತ್ತಿರುವ ಪರಿಸರ ಪ್ರೇಮಿ, ಅಣ್ಣಾದೊರೈ ಎಂಬ ಅಪರೂಪ! | Mangaluru Annadorai green campaign boosts strength | ದಕ್ಷಿಣ ಕನ್ನಡ

Last Updated:Jan 05, 2026 11:50 AM IST ಅಣ್ಣಾದೊರೈ, ಚಿಕ್ಕಮಗಳೂರಿನವರು, ಮಂಗಳೂರು ಬೆಂದೂರುವೆಲ್ ಜಂಕ್ಷನ್‌ನಲ್ಲಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಸ್ವಂತ ಖರ್ಚಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ನಗರ ಸ್ಮಾರ್ಟ್ (Smart City) ಆಗಬೇಕು, ಜೊತೆಗೆ ಹಸಿರಾಗಬೇಕು ಎಂದು ಹಾರೈಸುವ ಮನಗಳೆಷ್ಟೋ ಇವೆ. ಆದರೆ ಅದಕ್ಕಾಗಿ ಶ್ರಮ (Effort) ಪಡುವವರ ಸಂಖ್ಯೆ ಮಾತ್ರ ಸೀಮಿತ. ಹಾಗಿರುವಾಗ ಮಂಗಳೂರು ನಗರದಲ್ಲಿ ಚಪ್ಪಲಿ ಹೊಲಿಯುವ ಹಿರಿಯರೊಬ್ಬರು ಮಾತ್ರ ತಮ್ಮ ಹತ್ತಿರದ…

Read More