ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಂಗಾ ಶಶಿಧರನ್ ವಯಲಿನ್ ವಾದನ, ನರಸಿಂಹ ಜಯಂತಿ ಮಹೋತ್ಸವ | Violin magician Ganga Shashidharan mesmerizes at Kukke Subrahmanya

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಂಗಾ ಶಶಿಧರನ್ ವಯಲಿನ್ ವಾದನ, ನರಸಿಂಹ ಜಯಂತಿ ಮಹೋತ್ಸವ | Violin magician Ganga Shashidharan mesmerizes at Kukke Subrahmanya

Last Updated:May 15, 2025 4:31 PM IST ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ ನರಸಿಂಹ ಜಯಂತಿ ಮಹೋತ್ಸವದಲ್ಲಿ 11 ವರ್ಷದ ಗಂಗಾ ಶಶಿಧರನ್ ವಯಲಿನ್ ವಾದನದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ (Kukke Subramanya Temple) ನರಸಿಂಹ ಸಂಪುಟ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ (Narasimha Jayanti Celebration) ಕಾರ್ಯಕ್ರಮ ನಡೆಯುತ್ತಿದೆ. ನರಸಿಂಹ ಸಂಪುಟ ಮಠದ ಸ್ವಾಮೀಜಿ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರ (Shri…

Read More
Dakshina Kannada: ಈ ಕೆರೆಯ ಬಳಿ ಸೂರ್ಯಾಸ್ತ ನೋಡೋದೆ ಚಂದ- ಅಷ್ಟು ಅದ್ಭುತವಾಗಿದೆ ಗುರುವಾಯನಕೆರೆ! | Guruvayanakere Belthangady taluk of Dakshina Kannada district shines like gold at sunset

Dakshina Kannada: ಈ ಕೆರೆಯ ಬಳಿ ಸೂರ್ಯಾಸ್ತ ನೋಡೋದೆ ಚಂದ- ಅಷ್ಟು ಅದ್ಭುತವಾಗಿದೆ ಗುರುವಾಯನಕೆರೆ! | Guruvayanakere Belthangady taluk of Dakshina Kannada district shines like gold at sunset

Last Updated:May 15, 2025 11:56 AM IST ಗುರುವಾಯನಕೆರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಮುಖ ಆಕರ್ಷಣೆ. 15 ಎಕರೆ ವಿಸ್ತೀರ್ಣದ ಈ ಕೆರೆ ಸೂರ್ಯಾಸ್ತದ ಸಮಯದಲ್ಲಿ ಚಿನ್ನದಂತೆ ಹೊಳೆಯುತ್ತದೆ. ಆದರೆ, ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ರಸ್ತೆಯ ಬದಿಯಲ್ಲಿ ವಿಶಾಲವಾದ ಕೆರೆ (Lake View). ಸೂರ್ಯ ಸಂಪೂರ್ಣ (Sunset) ಅಸ್ತಂಗತವಾಗುವ ಹೊತ್ತಿಗೆ ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ. ಆಕಾಶದ ಕೆಂಪು ಬಣ್ಣ ಆ ಕೆರೆಯ ನೀರಿನ…

Read More
Mango Festival: ಧಾರವಾಡದಲ್ಲಿ ಮಿಯಾಜಾಕಿ ಮಾವಿನ ಮೋಡಿ: ಕೆಜಿಗೆ 10 ಸಾವಿರ, ರೈತರ ಮೊಗದಲ್ಲಿ ಮಂದಹಾಸ | Dharwad Miyazaki Mango Fair 10000 Rupees for one mango sale

Mango Festival: ಧಾರವಾಡದಲ್ಲಿ ಮಿಯಾಜಾಕಿ ಮಾವಿನ ಮೋಡಿ: ಕೆಜಿಗೆ 10 ಸಾವಿರ, ರೈತರ ಮೊಗದಲ್ಲಿ ಮಂದಹಾಸ | Dharwad Miyazaki Mango Fair 10000 Rupees for one mango sale

ಪ್ರತಿವರ್ಷ ಏಪ್ರಿಲ್ -ಮೇ ತಿಂಗಳು ಬಂದರೆ ಸಾಕು ಮಾವು ಚಪ್ಪರಿಸುವ ಆ ಸುಂದರ ಸವಿಗಾಲ ಆರಂಭವಾಗಿದೆ.ಮಾವಿನ ರುಚಿಯೇ ಅಂಥದ್ದು. ಅದರಲ್ಲೂ ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯೋ ಧಾರವಾಡ ಜಿಲ್ಲೆಯ ಆಪೋಸಾ ಹಾಗೂ ಮಿಯಾಜಾಕಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಮಾವು ರಾಜಾ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣು ಗ್ರಾಹಕರನ್ನು ಕೈ ಬಿಸಿ ಕರೆಯುತ್ತೇವೆ.ಈ ಬಾರಿ ಮೀಯಾ ಜಾಕಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರವಾಡದ ಪ್ರಮೋದ ಗಾಂವಕರ್ ಎಂಬ ಮಾವು ಬೆಳೆಗಾರ ತಮ್ಮ ಮಾವಿನ ತೋಟದಲ್ಲಿ ಈ…

Read More
ಭೈರವ ಕಲ್ಲು ಬೆಟ್ಟದ ಮೇಲಿದ್ದಾನೆ ಪುರುಷರಾಯ – ಈ ದೈವಕ್ಕೆ ಭಕ್ತರು ಒಪ್ಪಿಸುವ ಹರಕೆ ಬೀಡಿ! | Savanal Village Bhairav Kallu Betta Festival Attracts Devotees

ಭೈರವ ಕಲ್ಲು ಬೆಟ್ಟದ ಮೇಲಿದ್ದಾನೆ ಪುರುಷರಾಯ – ಈ ದೈವಕ್ಕೆ ಭಕ್ತರು ಒಪ್ಪಿಸುವ ಹರಕೆ ಬೀಡಿ! | Savanal Village Bhairav Kallu Betta Festival Attracts Devotees

Last Updated:May 14, 2025 7:06 PM IST ಸವಣಾಲು ಗ್ರಾಮದ ಭೈರವ ಕಲ್ಲು ಬೆಟ್ಟದ ದೈವಸ್ಥಾನವು ಭಕ್ತರನ್ನು ಸೆಳೆಯುತ್ತದೆ. ಪುರುಷರಾಯ ದೈವದ ನೇಮೋತ್ಸವದಲ್ಲಿ ಭಕ್ತರು ಶ್ರದ್ದಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ದೈವದ ಆರಾಧನೆ, ನಂಬಿಕೆಗಳು ಇಂದಿಗೂ ಜೀವಂತವಾಗಿವೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಬೆಟ್ಟದ ಮೇಲಿರುವ ದೈವಸ್ಥಾನಗಳು (Devotional Places) ಹಲವಾರು ಇವೆ. ಆ ಬೆಟ್ಟಗಳ ಇತಿಹಾಸ, ಅಲ್ಲಿನ ಶ್ರದ್ಧೆ, ಜನರ ಆರಾಧನೆ ಎಲ್ಲವೂ ವೈಶಿಷ್ಟ್ಯವಾಗಿದೆ. ಈ ರೀತಿ ಬೆಟ್ಟದ ಮೇಲಿರುವ ದೈವಸ್ಥಾನಗಳ ಪೈಕಿ…

Read More
Dakshina Kannada: ಈ ನೇರಳೆ ಹಣ್ಣಿಗೆ ಇಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್! | Jamun fruit in high demand during mango jackfruit season good for health

Dakshina Kannada: ಈ ನೇರಳೆ ಹಣ್ಣಿಗೆ ಇಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್! | Jamun fruit in high demand during mango jackfruit season good for health

Last Updated:May 14, 2025 5:39 PM IST ದಕ್ಷಿಣ ಕನ್ನಡದಲ್ಲಿ ಮಾವು, ಹಲಸಿನ ಸೀಸನ್ ನಡುವೆ ನೇರಳೆ ಹಣ್ಣು ಭಾರೀ ಬೇಡಿಕೆ ಹೊಂದಿದೆ. ಪುತ್ತೂರಿನ ಮೊಟ್ಟತ್ತಡ್ಕದಲ್ಲಿ NRCC ಗೇರುಬೀಜದ ನಡುವೆ ನೇರಳೆ ಗಿಡಗಳನ್ನು ನೆಟ್ಟಿದ್ದು, ಜನರು ಕಲ್ಲೆಸೆದು ಹಣ್ಣು ತಿನ್ನುತ್ತಿದ್ದಾರೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಏಪ್ರಿಲ್, ಮೇ ತಿಂಗಳು ಬಂತೆಂದರೆ ಸಾಕು ಮಾವಿನ ಹಣ್ಣು (Mango Fruit), ಹಲಸಿನ ಹಣ್ಣುಗಳ (Jackfruit) ಘಮ ಘಮ ಮೂಗಿಗೆ ಬಡಿಯುತ್ತವೆ. ಈ ಮಾವು, ಹಲಸಿನ…

Read More
Dakshina Kannada: ಗುಳಿಗ ಪಾತ್ರದಲ್ಲಿ ಮಿಂಚಿದ ಸಸಿಹಿತ್ಲು ಮೇಳದ ಉಮೇಶ್ ಕೊಳಂಬೆ! | Guliga Vesha in Yakshagana Gains Popularity New Experience for Audience

Dakshina Kannada: ಗುಳಿಗ ಪಾತ್ರದಲ್ಲಿ ಮಿಂಚಿದ ಸಸಿಹಿತ್ಲು ಮೇಳದ ಉಮೇಶ್ ಕೊಳಂಬೆ! | Guliga Vesha in Yakshagana Gains Popularity New Experience for Audience

Last Updated:May 14, 2025 4:45 PM IST ಯಕ್ಷಗಾನದಲ್ಲಿ ಇತ್ತೀಚೆಗೆ ಭಾರೀ ಪ್ರಸಿದ್ಧಿಯಾಗಿರುವ ವೇಷ ಗುಳಿಗ ವೇಷ. ಸಸಿಹಿತ್ಲು ಮೇಳದ ಉಮೇಶ್ ಕೊಳಂಬೆ ಈ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದು, ನೂರಾರು ಜನರನ್ನು ಆಕರ್ಷಿಸುತ್ತಿದ್ದಾರೆ. X ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರಾವಳಿಯ (coastal karnataka) ಜನರ ಜೀವನದಲ್ಲಿ ಹಾಸುಹೊಕ್ಕಾಗಿರೋದು ಯಕ್ಷಗಾನ (yakshagana). ಪ್ರತೀ ದಿನ ರಾತ್ರಿ ಚೆಂಡೆಯ ಅಬ್ಬರ ಕೇಳದ ಊರುಗಳಿಲ್ಲ. ಹತ್ತಾರು ಯಕ್ಷಗಾನ ಮೇಳಗಳು ಕರಾವಳಿಯಲ್ಲಿ ಇದ್ದರೂ, ಪ್ರತೀ ದಿನ ಯಕ್ಷಗಾನ ನಡೆಯುತ್ತಿದ್ದರೂ ಯಕ್ಷಗಾನ…

Read More
Dakshina Kannada: ಹೆದ್ದಾರಿಯಲ್ಲಿ ಸತ್ತು ಬಿದ್ದ ನಾಗರಹಾವಿಗೆ ತುಳುನಾಡಿನ ಜನರ ಸ್ಪಂದನೆ! | Dakshina Kannada: People of Tulu Nadu express their condolences over a cobra that fell dead on the highway!

Dakshina Kannada: ಹೆದ್ದಾರಿಯಲ್ಲಿ ಸತ್ತು ಬಿದ್ದ ನಾಗರಹಾವಿಗೆ ತುಳುನಾಡಿನ ಜನರ ಸ್ಪಂದನೆ! | Dakshina Kannada: People of Tulu Nadu express their condolences over a cobra that fell dead on the highway!

Last Updated:May 12, 2025 4:09 PM IST ಯಾವ ರೀತಿ ವ್ಯಕ್ತಿಯೊಬ್ಬ ಸತ್ತಲ್ಲಿ ಅವನ ಕ್ರಿಯಗಳನ್ನು ಮಾಡಲಾಗುತ್ತದೋ, ಅದಕ್ಕಿಂತಲೂ ಹೆಚ್ಚಿನ ಕ್ರಮಗಳನ್ನು ಬಳಸಿಕೊಂಡು ಸರ್ಪದ ಸಂಸ್ಕಾರವನ್ನು ನಡೆಸಲಾಗುತ್ತದೆ. ಸಂಸ್ಕಾರ ನಡೆಸುವ ಅರ್ಚಕನಿಗೆ 16 ದಿನಗಳು ಸೂತಕವೂ ಇರುತ್ತದೆ. ಸರ್ಪದ ಸಂಸ್ಕಾರ ನಡೆಸಿದ ಬಳಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನೂ ಮಾಡಬೇಕಾಗುತ್ತದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನ ಮಣ್ಣು ನಾಗನ ಭೂಮಿ, ಇಲ್ಲಿನ ಪ್ರತಿಯೊಂದು ವಸ್ತು ನಾಗನಿಗೆ ಸೇರಿದ್ದು ಎನ್ನುವ ನಂಬಿಕೆ…

Read More
Dakshina Kannada: ವಿದೇಶಿ ಹಣ್ಣುಗಳ ಪ್ರಯೋಗಾಲಯ ದಕ್ಷಿಣ ಕನ್ನಡದ ಈ ಕೃಷಿತೋಟ! | This farm in Dakshina Kannada is a laboratory for foreign fruits!

Dakshina Kannada: ವಿದೇಶಿ ಹಣ್ಣುಗಳ ಪ್ರಯೋಗಾಲಯ ದಕ್ಷಿಣ ಕನ್ನಡದ ಈ ಕೃಷಿತೋಟ! | This farm in Dakshina Kannada is a laboratory for foreign fruits!

Last Updated:May 12, 2025 2:16 PM IST ಮೂರು ತಿಂಗಳಿಗೊಮ್ಮೆ ವಿದೇಶ ಸುತ್ತಿ ಬರುವ ಇವರು ವಿದೇಶದಲ್ಲಿ ಬೆಳೆಯುವ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ಜಿಲ್ಲೆಗೆ ತರುತ್ತಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆಯೇ ಎನ್ನುವ ಪ್ರಶ್ನೆಗೆ ಅಡಿಕೆ ಬೆಳೆಗಾರರಲ್ಲೇ(Nut growers) ಗೊಂದಲವಿದೆ. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಷ್ಟೇ ಹೆಚ್ಚಾಗಿ ಬೆಳೆಯುತ್ತಿದ್ದ ಅಡಿಕೆ, ಇದೀಗ ರಾಜ್ಯದ ಗಡಿದಾಟಿ ಬೇರೆ ರಾಜ್ಯಗಳಲ್ಲೂ ಅಲ್ಲಿನ…

Read More
Dakshina Kannada: ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಶಿವನ ಮೂರ್ತಿ ನಿರ್ಮಾಣ- ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ! | Dakshina Kannada: Construction of the largest Shiva statue in South India – Brahmakalashot soon

Dakshina Kannada: ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಶಿವನ ಮೂರ್ತಿ ನಿರ್ಮಾಣ- ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ! | Dakshina Kannada: Construction of the largest Shiva statue in South India – Brahmakalashot soon

Last Updated:May 12, 2025 11:43 AM IST ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆ, ಧ್ಯಾನ ಮಾಡುವವರಿಗೆ ಧ್ಯಾನ ಕೇಂದ್ರ, ನೃತ್ಯ, ಸಂಗೀತ ಕಛೇರಿಗೆ ಮಂದಿರ ನಿರ್ಮಾಣ, ವಸತಿ ಗೃಹದ ನಿರ್ಮಾಣ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಮದುವೆ ಸಭಾಂಗಣದ ನಿರ್ಮಾಣ ಮಾಡಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಸಾಮಾನ್ಯವಾಗಿ ಶಿವನ ಆರಾಧನೆ(Worship of Shiva) ಲಿಂಗರೂಪದಲ್ಲಿ ಇರುತ್ತದೆ‌. ಇದಕ್ಕೆ ಅಪವಾದವೆಂಬಂತೆ ಮುರುಡೇಶ್ವರದಲ್ಲಿ, ಕೊಯಮತ್ತೂರಿನ ಈಶದಲ್ಲಿ ಬೃಹತ್ ಗಾತ್ರದ ಶಿವನ ಮೂರ್ತಿಯನ್ನು ಕಾಣಬಹುದು. ಇದೀಗ ಮಂಗಳೂರಿನಲ್ಲಿ ದಕ್ಷಿಣ…

Read More
Dakshina Kannada: ಸಮೀಪಿಸುತ್ತಿದೆ ಮಳೆಗಾಲ- ಕಿಂಡಿ ಅಣೆಕಟ್ಟುಗಳ ನಿರ್ವಹಣೆಯತ್ತ ಗಮನ ಹರಿಸಬೇಕಿದೆ ಇಲಾಖೆ! | The rainy season is approaching – the department needs to focus on the maintenance of Kindi dams!

Dakshina Kannada: ಸಮೀಪಿಸುತ್ತಿದೆ ಮಳೆಗಾಲ- ಕಿಂಡಿ ಅಣೆಕಟ್ಟುಗಳ ನಿರ್ವಹಣೆಯತ್ತ ಗಮನ ಹರಿಸಬೇಕಿದೆ ಇಲಾಖೆ! | The rainy season is approaching – the department needs to focus on the maintenance of Kindi dams!

6 ವರ್ಷಗಳ ಹಿಂದೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಮಳೆಗಾಲದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ ವ್ಯಾಪಕ ಪ್ರಮಾಣದ ಹಾನಿ ಉಂಟಾಗಿತ್ತು. ಇದಕ್ಕೆ ಅಣೆಕಟ್ಟು, ಸೇತುವೆಗಳಲ್ಲಿ ತುಂಬಿದ್ದ ಮರಮುಟ್ಟುಗಳನ್ನು ತೆರವುಗೊಳಿಸದೇ ನೀರಿನ ಸರಾಗ ಹರಿವಿಗೆ ತಡೆಯುಂಟಾಗಿರುವುದೂ ಒಂದು ಕಾರಣವಾಗಿತ್ತು. ಇದನ್ನು ಅಧ್ಯಯನಕಾರರ ಮೂಲಕ ಅರಿತ ಆಗಿನ ಸರಕಾರ ಅಣೆಕಟ್ಟುಗಳಲ್ಲಿ ಮರ, ಕಸಗಳನ್ನು ಆದ್ಯತೆಯಲ್ಲಿ ತೆರವುಗೊಳಿಸಲು ಆದೇಶಿಸಿತ್ತು. ಬಯಲು ಸೀಮೆಗಳಂತೆ ಕರಾವಳಿಯಲ್ಲಿ ಕಾಲುವೆ ವ್ಯವಸ್ಥೆಗಳಿಲ್ಲ. ಆದರೆ, ಇಲ್ಲಿನ ಪರಿಸರಕ್ಕೆ ಪೂರಕವಾಗಿ ಪಿಲ್ಲರ್‌ಗಳ ಮೂಲಕ ನದಿ, ಸಣ್ಣ ಹೊಳೆಗಳಿಗೆ ನಿರ್ಮಿಸಲಾದ ಸೇತುವೆ,…

Read More