
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಂಗಾ ಶಶಿಧರನ್ ವಯಲಿನ್ ವಾದನ, ನರಸಿಂಹ ಜಯಂತಿ ಮಹೋತ್ಸವ | Violin magician Ganga Shashidharan mesmerizes at Kukke Subrahmanya
Last Updated:May 15, 2025 4:31 PM IST ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ ನರಸಿಂಹ ಜಯಂತಿ ಮಹೋತ್ಸವದಲ್ಲಿ 11 ವರ್ಷದ ಗಂಗಾ ಶಶಿಧರನ್ ವಯಲಿನ್ ವಾದನದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. X ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ (Kukke Subramanya Temple) ನರಸಿಂಹ ಸಂಪುಟ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ (Narasimha Jayanti Celebration) ಕಾರ್ಯಕ್ರಮ ನಡೆಯುತ್ತಿದೆ. ನರಸಿಂಹ ಸಂಪುಟ ಮಠದ ಸ್ವಾಮೀಜಿ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರ (Shri…