Srinivasa Kalyana: ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣ, ಸಕಲ ಸಿದ್ಧತೆ! | Srinivasa Kalyana in Puttur | ದಕ್ಷಿಣ ಕನ್ನಡ

Srinivasa Kalyana: ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣ, ಸಕಲ ಸಿದ್ಧತೆ! | Srinivasa Kalyana in Puttur | ದಕ್ಷಿಣ ಕನ್ನಡ

Last Updated:November 26, 2025 3:47 PM IST ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಮೂರನೇ ಶ್ರೀನಿವಾಸ ಕಲ್ಯಾಣಕ್ಕೆ ಭರದ ಸಿದ್ಧತೆ ನಡೆದಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪುತ್ತೂರಿನಲ್ಲಿ (Putturu) ಪುತ್ತಿಲ ಪರಿವಾರದ ಮೂರನೇ ಶ್ರೀನಿವಾಸ ಕಲ್ಯಾಣಕ್ಕೆ (Srinivasa Kalyana) ಭರದ ಸಿದ್ಧತೆ (Preparation) ನಡೆದಿದೆ. ಕಳೆದ ಎರಡು ವರ್ಷಗಳಿಂದ ಭಕ್ತಿ ಮತ್ತು ಶ್ರದ್ಧೆಯಿಂದ ಹಿಂದೂ (Hindu) ಬಂಧುಗಳ ಸಹಕಾರದಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇದೀಗ 3ನೇ ಬಾರಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡುವ…

Read More
Anjaneyana Kola: ಇಲ್ಲಿ ನಡೆಯುತ್ತೆ ಆಂಜನೇಯನ ಕೋಲ, ಹನುಮ ಹಾಕುವ ಎಲೆ ಆಧಾರದ ಮೇಲೆ ಸಮೃದ್ಧಿ ಬೆಳೆ! | Hanuman worship | ದಕ್ಷಿಣ ಕನ್ನಡ

Anjaneyana Kola: ಇಲ್ಲಿ ನಡೆಯುತ್ತೆ ಆಂಜನೇಯನ ಕೋಲ, ಹನುಮ ಹಾಕುವ ಎಲೆ ಆಧಾರದ ಮೇಲೆ ಸಮೃದ್ಧಿ ಬೆಳೆ! | Hanuman worship | ದಕ್ಷಿಣ ಕನ್ನಡ

Last Updated:November 26, 2025 12:23 PM IST ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಳಂತಾಜೆ ಮನೆತನದಲ್ಲಿ ಆಂಜನೇಯನ ಕೋಲ ಆಚರಣೆ ನಡೆಯುತ್ತದೆ. ಹನುಮಂತ ವೇಷಧಾರಿ ಮೌನ ವೃತ ಪಾಲಿಸಿ, ಕೃಷಿ ಚಟುವಟಿಕೆ ನಡೆಸುತ್ತಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೀರಾಮ ಧೂತ ಹನುಮಂತನನ್ನು ಭಕ್ತರು (Devotees) ದೇವತಾ ರೂಪವಾಗಿಯೇ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಕುಟುಂಬವೊಂದು ಈ ವಾನರ ಮೂರ್ತಿಯನ್ನು ದೈವದ ರೂಪದಲ್ಲಿ ಆರಾಧಿಸಿಕೊಂಡು…

Read More
Wild Animals: ಕಾಡು ಪ್ರಾಣಿಗಳಿಂದ ನಮ್ಮನ್ನು ರಕ್ಷಿಸಿ, ಸುಳ್ಯ ತಾಲೂಕಿನ ಜನರ ಮನವಿ ಇದು! | Human wildlife conflict | ದಕ್ಷಿಣ ಕನ್ನಡ

Wild Animals: ಕಾಡು ಪ್ರಾಣಿಗಳಿಂದ ನಮ್ಮನ್ನು ರಕ್ಷಿಸಿ, ಸುಳ್ಯ ತಾಲೂಕಿನ ಜನರ ಮನವಿ ಇದು! | Human wildlife conflict | ದಕ್ಷಿಣ ಕನ್ನಡ

Last Updated:November 26, 2025 8:46 AM IST ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಗೋಲು ಗ್ರಾಮದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಸರಕಾರ ಮತ್ತು ಅರಣ್ಯ ಇಲಾಖೆಗೆ ಸೋಲಾರ್ ಬೇಲಿ ನಿರ್ಮಾಣದ ಒತ್ತಾಯದೊಂದಿಗೆ ಹೋರಾಟ ಆರಂಭಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಆ ಊರಿನ ಜನ ಆನಾದಿಕಾಲದಿಂದಲೂ ಕಾಡಿನಂಚಿನಲ್ಲೇ ಬದುಕಿ ಬೆಳೆದವರು. ವನ್ಯಜೀವಿಗಳು ಮತ್ತು ಮನುಷ್ಯ ಅನ್ಯೋನ್ಯವಾಗಿ ಬದುಕುತ್ತಿದ್ದ ಆ ಊರಿನ ಚಿತ್ರಣ ಇತ್ತೀಚಿನ ದಿನಗಳಲ್ಲಿ ತುಂಬಾ ಬದಲಾಗಿದೆ. ಅನ್ಯೋನ್ಯತೆಯಿಂದ ಇದ್ದ…

Read More
Kukke Subrahmanya: ಕುಕ್ಕೆಯಲ್ಲಿ ಎಡೆಮಡೆಸ್ನಾನ ನೆರವೇರಿಸಿದ ಭಕ್ತರು, ಚರ್ಮ ರೋಗಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ! | Champa Shashti festival | ದಕ್ಷಿಣ ಕನ್ನಡ

Kukke Subrahmanya: ಕುಕ್ಕೆಯಲ್ಲಿ ಎಡೆಮಡೆಸ್ನಾನ ನೆರವೇರಿಸಿದ ಭಕ್ತರು, ಚರ್ಮ ರೋಗಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ! | Champa Shashti festival | ದಕ್ಷಿಣ ಕನ್ನಡ

Last Updated:November 26, 2025 8:30 AM IST ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂರು ದಿನಗಳ ಚಂಪಾಷಷ್ಠಿ ಮಹೋತ್ಸವ ನಡೆಯುತ್ತಿದ್ದು, ಭಕ್ತರು ಎಡೆಮಡೆಸ್ನಾನ ಹಾಗೂ ಉರುಳುಸೇವೆ ಮಾಡುತ್ತಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಾಡಿನ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ (Kukke Subrahmanya) ಮೂರು ದಿನಗಳ ಕಾಲ ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ. ಚೌತಿ, ಪಂಚಮಿ ಮತ್ತು ಷಷ್ಢಿ ಈ ಮೂರು ನಕ್ಷತ್ರಗಳ ದಿನದಂದು ಈ ಉತ್ಸವಗಳು ನಡೆಯುತ್ತವೆ….

Read More
Champa Shashti: ನಾಳೆ ಚಂಪಾ ಷಷ್ಠಿ, ಇಲ್ಲಿದೆ ನೀವೆಂದೂ ನೋಡದ ಕುಕ್ಕೆಯ ಚಿತ್ರಣ; ಇದು ಅಪರೂಪದ ಪಟಗಳ ತೋರಣ! | Rare 1934 photos of Kukke Subrahmanya Champa Shashti Festival revealed | ದಕ್ಷಿಣ ಕನ್ನಡ

Champa Shashti: ನಾಳೆ ಚಂಪಾ ಷಷ್ಠಿ, ಇಲ್ಲಿದೆ ನೀವೆಂದೂ ನೋಡದ ಕುಕ್ಕೆಯ ಚಿತ್ರಣ; ಇದು ಅಪರೂಪದ ಪಟಗಳ ತೋರಣ! | Rare 1934 photos of Kukke Subrahmanya Champa Shashti Festival revealed | ದಕ್ಷಿಣ ಕನ್ನಡ

ರಥಬೀದಿಯ ಸುತ್ತ ಮುಳಿಹುಲ್ಲಿನಿಂದ ಹೊದ್ದ ಗುಡಿಸಲುಗಳು, ಮುಳಿ ಹುಲ್ಲಿನ ಹಾಸಿನ ಛತ್ರಗಳ ಸಾಲಿನ ಮಧ್ಯೆ ರಥಬೀದಿ, ಅಂದಿನ ಜನರ ವೇಷಭೂಷಣಗಳು, ರಥಬೀದಿ ಮತ್ತು ಕ್ಷೇತ್ರದ ಸುತ್ತ ಇರುವ ದಟ್ಟವಾದ ಕಾಡುಗಳು, ಈಗಿನಂತೆ ರಸ್ತೆಗಳಿಲ್ಲದ ಕಾರಣ ಜಾತ್ರೆಗೆ ಬಂದ ಭಕ್ತಾಧಿಗಳು ನಿಲ್ಲಿಸಿರುವ ಎತ್ತಿನಗಾಡಿ ಅಂದಿನ ಜಾತ್ರೆಯ ವೈಭವವನ್ನು ತಿಳಿಸುತ್ತಿದೆ.

Read More
Dharmasthala Case: ಮಾಸ್ಕ್ ​​ಮ್ಯಾನ್ ಚಿನ್ನಯ್ಯನಿಗೆ ಬಿಡುಗಡೆ ಭಾಗ್ಯ! 12 ಕಂಡೀಷನ್​ಗಳ ಮೇಲೆ ಬೇಲ್ | dharmasthala Case mask man chinnaiah released on bail on conditions | ದಕ್ಷಿಣ ಕನ್ನಡ

Dharmasthala Case: ಮಾಸ್ಕ್ ​​ಮ್ಯಾನ್ ಚಿನ್ನಯ್ಯನಿಗೆ ಬಿಡುಗಡೆ ಭಾಗ್ಯ! 12 ಕಂಡೀಷನ್​ಗಳ ಮೇಲೆ ಬೇಲ್ | dharmasthala Case mask man chinnaiah released on bail on conditions | ದಕ್ಷಿಣ ಕನ್ನಡ

Last Updated:November 24, 2025 6:58 PM IST ಮಾಸ್ಕ್​ಮ್ಯಾನ್​ ಚಿನ್ನಯ್ಯನಿಗೆ ಮೂರು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಮಾಸ್ಕ್​ಮ್ಯಾನ್​​ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ. ಮಾಸ್ಕ್​ ಮ್ಯಾನ್​ ಚಿನ್ನಯ್ಯ ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಆರೋಪಿಸಿದ್ದ ಪ್ರಕರಣ (Dharmasthala Case) ರಾಜ್ಯ ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿತ್ತು. ಮಾಸ್ಕ್​ ಹಾಕಿಕ್ಕೊಂಡು, ತಲೆ ಬುರುಡೆ ಹಿಡಿದು ಧರ್ಮಸ್ಥಳಕ್ಕೆ ನಿಗೂಢವಾಗಿ ಬಂದಿದ್ದ ವ್ಯಕ್ತಿ ನೂರಾರು…

Read More
Narendra Modi: ರಾಜ್ಯಕ್ಕೆ ಆಗಮಿಸಲಿದ್ದಾರೆ ಜನ ಮೆಚ್ಚಿದ ನಾಯಕ, ಕೃಷ್ಣನೂರಲ್ಲಿ ಸಂಭ್ರಮ; ಕಡಲತಡಿಗೆ ಎಸ್‌ ಪಿ ಜಿ! | Lakshakantha Geeta Parayana in Udupi PMO confirms Modi visit | ಉಡುಪಿ

Narendra Modi: ರಾಜ್ಯಕ್ಕೆ ಆಗಮಿಸಲಿದ್ದಾರೆ ಜನ ಮೆಚ್ಚಿದ ನಾಯಕ, ಕೃಷ್ಣನೂರಲ್ಲಿ ಸಂಭ್ರಮ; ಕಡಲತಡಿಗೆ ಎಸ್‌ ಪಿ ಜಿ! | Lakshakantha Geeta Parayana in Udupi PMO confirms Modi visit | ಉಡುಪಿ

Last Updated:November 24, 2025 12:21 PM IST ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣಕ್ಕೆ ನರೇಂದ್ರ ಮೋದಿ ಅಧಿಕೃತವಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ದೃಢಪಡಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಪರ್ಯಾಯ ಪುತ್ತಿಗೆ ಮಠ-ಶ್ರೀ ಕೃಷ್ಣ ಮಠದಲ್ಲಿ (Krishna Mutt) ನಡೆಯುತ್ತಿರುವ ಬೃಹತ್ ಗೀತೋತ್ಸವದ ನಿಮಿತ್ತ ನವೆಂಬರ್ 28 ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)…

Read More
Gee Deepa: ಪುತ್ತೂರಿನಲ್ಲಿ ತುಪ್ಪದ ದೀಪ ಸೇವೆಗೆ ಹೆಚ್ಚಿದ ಬೇಡಿಕೆ, ದೇವಸ್ಥಾನಕ್ಕೂ ಆದಾಯ! | Ghee Deepa Service | ದಕ್ಷಿಣ ಕನ್ನಡ

Gee Deepa: ಪುತ್ತೂರಿನಲ್ಲಿ ತುಪ್ಪದ ದೀಪ ಸೇವೆಗೆ ಹೆಚ್ಚಿದ ಬೇಡಿಕೆ, ದೇವಸ್ಥಾನಕ್ಕೂ ಆದಾಯ! | Ghee Deepa Service | ದಕ್ಷಿಣ ಕನ್ನಡ

Last Updated:November 22, 2025 10:37 AM IST ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಸೇವೆ ಆರಂಭವಾಗಿದೆ. ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮೊದಲ ದಿನವೇ 30 ಸಾವಿರ ರೂಪಾಯಿ ಸಮರ್ಪಣೆಯಾಗಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕೇರಳ ಭಾಗದ ದೇವಸ್ಥಾನಗಳಲ್ಲಿ (Temples) ಇರುವಂತಹ ತುಪ್ಪದ ದೀಪ (Ghee Deepa) ಸೇವೆಯನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಆರಂಭಿಸಲಾಗಿದೆ. ಭಕ್ತಾಧಿಗಳಿಂದ ಈ ಸೇವೆಗೆ ಉತ್ತಮ…

Read More
Sabarimala: ಶಬರಿಮಲೆಯಲ್ಲಿ ಹೆಚ್ಚಾದ ಭಕ್ತರು, ಮಂಡಲ ಪೂಜೆಗಾಗಿ ಸೇರಿದ ಜನ! | Kerala pilgrimage | ದಕ್ಷಿಣ ಕನ್ನಡ

Sabarimala: ಶಬರಿಮಲೆಯಲ್ಲಿ ಹೆಚ್ಚಾದ ಭಕ್ತರು, ಮಂಡಲ ಪೂಜೆಗಾಗಿ ಸೇರಿದ ಜನ! | Kerala pilgrimage | ದಕ್ಷಿಣ ಕನ್ನಡ

Last Updated:November 21, 2025 1:37 PM IST ಶಬರಿಮಲೆ ಮಂಡಲ ಪೂಜೆಯು ಅಯ್ಯಪ್ಪ ಸ್ವಾಮಿಯ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಭಾಗವಾಗಿದೆ. + ಇಲ್ಲಿ ವಿಡಿಯೋ ನೋಡಿ ವಿಶ್ವದ ಅತೀ ಹೆಚ್ಚು ಭಕ್ತರನ್ನು ಸೆಳೆಯುವ ಕ್ಷೇತ್ರವಾದ ಕೇರಳದ (Kerala) ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲೀಗ (Temple) ಭಕ್ತರ ದಂಡೇ ಕಾಣಿಸಿಕೊಳ್ಳತೊಡಗಿದೆ. ಈ ಬಾರಿ ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಲಕ್ಷಕ್ಕೂ ಮಿಕ್ಕಿದ ಜನ ಸ್ವಾಮಿಯ ಸನ್ನಿಧಾನಕ್ಕೆ ಸೇರುತ್ತಿದ್ದಾರೆ. ಇಂದು ಶಬರಿಮಲೆಯಲ್ಲಿ ಮಂಡಲ…

Read More
Laksha Deepotsava: ಪುತ್ತೂರು ಮಹಾಲಿಂಗನ ಸಾನಿಧ್ಯದಲ್ಲಿ ಹೊತ್ತಿದ ಲಕ್ಷ ಹಣತೆಗಳು, ಝಗಮಗಿಸಿದ ದೇವಳ | Lakshadeepotsava dazzles devotees at Mahalingeshwara Devalaya in Puttur | ದಕ್ಷಿಣ ಕನ್ನಡ

Laksha Deepotsava: ಪುತ್ತೂರು ಮಹಾಲಿಂಗನ ಸಾನಿಧ್ಯದಲ್ಲಿ ಹೊತ್ತಿದ ಲಕ್ಷ ಹಣತೆಗಳು, ಝಗಮಗಿಸಿದ ದೇವಳ | Lakshadeepotsava dazzles devotees at Mahalingeshwara Devalaya in Puttur | ದಕ್ಷಿಣ ಕನ್ನಡ

Last Updated:November 20, 2025 4:19 PM IST ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಿತು, ಸಾವಿರಾರು ಭಕ್ತರು ಭಾಗವಹಿಸಿ ದೀಪಾಲಂಕಾರ, ಭಜನೆ, ರಂಗೋಲಿ, ತೆಪ್ಪೋತ್ಸವದಲ್ಲಿ ಸಾಂಸ್ಕೃತಿಕ ವೈಭವ ಕಂಡರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಪುತ್ತೂರಿನ (Puttur) ಮುತ್ತು, ಮಹತೋಭಾರ ಮಹಾಲಿಂಗನ ಸನ್ನಿಧಾನ ದೀಪಾಲಂಕಾರದಿಂದ ನಿನ್ನೆ ಕಂಗೊಳಿಸಿತು. ಮಹಾಲಿಂಗೇಶ್ವರ ದೇವಳದಲ್ಲಿ ಲಕ್ಷದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ (Grand) ನಡೆಯಿತು. ಅಮಾವಾಸ್ಯೆಯ ದಿನ ಚಂದಿರ (Moon) ಇರದಿದ್ದರೂ ಭೂಮಿಗೆ ತಾರೆಗಳು ಇಳಿದ…

Read More