Dakshina Kannada: ಸ್ವರ್ಗಕ್ಕೆ ಹೋಗ್ಬೇಕು ಅನ್ನೋರು ಇಲ್ಲಿಗೆ ಭೇಟಿ ನೀಡ್ಬೇಕು! | Swarga village near Puttur unveils beauty of green environment in Dakshina Kannada | ದಕ್ಷಿಣ ಕನ್ನಡ

Dakshina Kannada: ಸ್ವರ್ಗಕ್ಕೆ ಹೋಗ್ಬೇಕು ಅನ್ನೋರು ಇಲ್ಲಿಗೆ ಭೇಟಿ ನೀಡ್ಬೇಕು! | Swarga village near Puttur unveils beauty of green environment in Dakshina Kannada | ದಕ್ಷಿಣ ಕನ್ನಡ

Last Updated:Jan 04, 2026 4:34 PM IST ಕಾಸರಗೋಡು ಜಿಲ್ಲೆ ಎಣ್ಮಕಜೆ ಪಂಚಾಯ್ತಿ ವ್ಯಾಪ್ತಿಯ ಸ್ವರ್ಗ ಎಲ್ಲರ ಗಮನ ಸೆಳೆಯುತ್ತದೆ. ಪುತ್ತೂರಿನ ಪಾಣಾಜೆ ಪಕ್ಕದ ಊರೇ ಈ ಸ್ವರ್ಗ. ಎಲ್ಲರ ಕಣ್ಮನ ಸೆಳೆಯುತ್ತಿದೆ ‘ಸ್ವರ್ಗ’ ಅನ್ನೋ ಊರು ಪುತ್ತೂರು: ಹಿಂದೂಗಳ ಪ್ರಕಾರ ಮನುಷ್ಯ (Hindu Rituals ) ತನ್ನ ಒಳ್ಳೆತನ, ಕೆಟ್ಟತನದ ಆಧಾರದಲ್ಲಿ ಸ್ವರ್ಗ ಮತ್ತು ನರಕ (Heaven and Hell) ಸೇರುತ್ತಾನೆ ಅನ್ನೋ ಪ್ರತೀತಿ. ಆದರೆ ಪುತ್ತೂರಿನಲ್ಲಿ (Puttur) ಜನರು ಸಾಯದೆ ಇದ್ದರೂ ಸ್ವರ್ಗಕ್ಕೆ…

Read More
Star Fruit: ನಿಮ್ಮ ಬಾಲ್ಯದ ಸವಿ ಘಳಿಗೆಗೆ ಜೊತೆಯಾದ ಹುಳಿ ಹಣ್ಣಿನ ನೆನಪುಂಟಾ? ಇದು ತುಂಬಾ ಫೇಮಸ್‌ ಫಲ! | Star Fruit medicinal benefits revealed | ದಕ್ಷಿಣ ಕನ್ನಡ

Star Fruit: ನಿಮ್ಮ ಬಾಲ್ಯದ ಸವಿ ಘಳಿಗೆಗೆ ಜೊತೆಯಾದ ಹುಳಿ ಹಣ್ಣಿನ ನೆನಪುಂಟಾ? ಇದು ತುಂಬಾ ಫೇಮಸ್‌ ಫಲ! | Star Fruit medicinal benefits revealed | ದಕ್ಷಿಣ ಕನ್ನಡ

Last Updated:Jan 03, 2026 3:22 PM IST ಸ್ಟಾರ್ ಫ್ರೂಟ್ ಅಥವಾ ಧಾರೆ ಹುಳಿ ಆಗ್ನೇಯ ಏಷ್ಯಾ ಮೂಲದ ಹಣ್ಣು, ಆಯುರ್ವೇದದಲ್ಲಿ ಬಳಸಲಾಗುತ್ತಿದ್ದು, ಜೀರ್ಣಕ್ರಿಯೆ ಹಾಗೂ ದೇಹಕ್ಕೆ ನೀರಿನಾಂಶ ನೀಡುವ ಔಷಧೀಯ ಗುಣಗಳಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಧಾರೆ ಹುಳಿ ಹಣ್ಣು (Star Fruit) ಸಾಮಾನ್ಯವಾಗಿ ಎಲ್ಲಾ ಹವಾಗುಣದಲ್ಲೂ ಬೆಳೆಯುವ ಹಣ್ಣಾಗಿದ್ದು, ಅತ್ಯಂತ ಹೆಚ್ಚು ಔಷಧೀಯ ಗುಣಗಳನ್ನು (Medicinal Value) ಹೊಂದಿರುವ ಹಣ್ಣಾಗಿಯೂ ಇದು ಗುರುತಿಸಲ್ಪಟ್ಟಿದೆ. ಆಯುರ್ವೇದದಲ್ಲಿ ಈ ಹಣ್ಣನ್ನು ಬಳಸಲಾಗುತ್ತಿದ್ದು,…

Read More
Mahalakshmi: ಕಟೀಲಮ್ಮನ ಪಕ್ಕದಲ್ಲಿದ್ದಾಳೆ ಮಹಾಲಕ್ಷ್ಮಮ್ಮ, ಈಕೆ ಆಶೀವಾರ್ದ ಮಾಡೋದಿಲ್ಲ, ಆನಂದ ಕೊಡ್ತಾಳೆ! | Katil Gajarani Mahalakshmi performance wins hearts with dance | ದಕ್ಷಿಣ ಕನ್ನಡ

Mahalakshmi: ಕಟೀಲಮ್ಮನ ಪಕ್ಕದಲ್ಲಿದ್ದಾಳೆ ಮಹಾಲಕ್ಷ್ಮಮ್ಮ, ಈಕೆ ಆಶೀವಾರ್ದ ಮಾಡೋದಿಲ್ಲ, ಆನಂದ ಕೊಡ್ತಾಳೆ! | Katil Gajarani Mahalakshmi performance wins hearts with dance | ದಕ್ಷಿಣ ಕನ್ನಡ

Last Updated:Jan 03, 2026 1:26 PM IST ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 39 ವರ್ಷದ ಗಜರಾಣಿ ಮಹಾಲಕ್ಷ್ಮಿ ಫುಟ್‌ಬಾಲ್ ಕ್ರಿಕೆಟ್ ಆಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಭಕ್ತರ ಪ್ರೀತಿಗೆ ಪಾತ್ರಳಾಗಿದ್ದಾಳೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಅದೇನು ಮನಮೋಹಕ ನೃತ್ಯ, ಅದೆಂಥಾ ಅದ್ಭುತ ಆಟ! ಮನುಷ್ಯರೇ ನಾಚಿಕೊಳ್ಳೋ ಜೀವನ ಪ್ರೀತಿ ಹೊಂದಿದ ಈ ಗಜರಾಣಿಗೆ ಎಲ್ಲರೂ ಅಭಿಮಾನಿಗಳೇ! ಕಟೀಲಿನ ಗಜರಾಣಿ ಮಹಾಲಕ್ಷ್ಮಿ. ಕಟೀಲಿನ ಶ್ರೀ ದುರ್ಗಾಪರಮೇಶ್ವರಿಯನ್ನು ಕಂಡ ಬಳಿಕ ಪ್ರತೀ ಭಕ್ತ (Devotees) ತೆರಳೋದು…

Read More
Vande Bharat: ಇನ್ಮೇಲೆ ಬೆಂಗಳೂರಿಂದ ಮಂಗಳೂರು ಕೇವಲ 5 ತಾಸಿನ ಹಾದಿ! ಹೌದು, ಬರಲಿದೆ ವಂದೇ ಭಾರತ್‌ | Ghat electrification success Vande Bharat gets green signal | ದಕ್ಷಿಣ ಕನ್ನಡ

Vande Bharat: ಇನ್ಮೇಲೆ ಬೆಂಗಳೂರಿಂದ ಮಂಗಳೂರು ಕೇವಲ 5 ತಾಸಿನ ಹಾದಿ! ಹೌದು, ಬರಲಿದೆ ವಂದೇ ಭಾರತ್‌ | Ghat electrification success Vande Bharat gets green signal | ದಕ್ಷಿಣ ಕನ್ನಡ

Last Updated:Jan 03, 2026 11:22 AM IST ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣ, ವಂದೇ ಭಾರತ್ ರೈಲು ಸಂಚಾರಕ್ಕೆ ಸಾಧ್ಯತೆ. ವಿ. ಸೋಮಣ್ಣ ಸಿಹಿ ಸುದ್ದಿ, ಬೆಂಗಳೂರು-ಮಂಗಳೂರು ಸಂಪರ್ಕ ಬಲಪಡಿಕೆ. ಗ್ರೀನ್‌ ಸಿಗ್ನಲ್! ದಕ್ಷಿಣ ಕನ್ನಡ: ದೇಶದ ಅತ್ಯಂತ ಕಠಿಣ ರೈಲ್ವೆ ಜಾಲಗಳಲ್ಲಿ (Rail Route) ಒಂದಾದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಘಾಟ್ ರೈಲು ಮಾರ್ಗದ ವಿದ್ಯುದೀಕರಣ (Electrification) ಸಂಪೂರ್ಣಗೊಂಡಿದೆ. ಅಲ್ಲದೆ ಪ್ರಾಯೋಗಿಕ ರೈಲು ಸಂಚಾರ ಕೂಡ ಸಕ್ಸಸ್ (Success) ಆಗಿದೆ. ಇದರ…

Read More
Kambala Record: ಕಂಬಳದಲ್ಲಿ ಮತ್ತೊಂದು ಹೊಸ ದಾಖಲೆ, ಇನ್ನೊಂದು ಇತಿಹಾಸ ನಿರ್ಮಿಸಿದ್ದು ಇವರೇ ನೋಡಿ! | Kambala race | ದಕ್ಷಿಣ ಕನ್ನಡ

Kambala Record: ಕಂಬಳದಲ್ಲಿ ಮತ್ತೊಂದು ಹೊಸ ದಾಖಲೆ, ಇನ್ನೊಂದು ಇತಿಹಾಸ ನಿರ್ಮಿಸಿದ್ದು ಇವರೇ ನೋಡಿ! | Kambala race | ದಕ್ಷಿಣ ಕನ್ನಡ

Last Updated:Jan 03, 2026 10:04 AM IST ಮಂಗಳೂರು ಕಂಬಳದಲ್ಲಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ 125 ಮೀಟರ್ ಓಟವನ್ನು 10.87 ಸೆಕೆಂಡಿನಲ್ಲಿ ಪೂರೈಸಿ ಶ್ರೀನಿವಾಸ ಗೌಡರ ದಾಖಲೆಯನ್ನು ಮೀರಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಾಲ್ಕು ವರ್ಷಗಳ ಹಿಂದೆ ಕಂಬಳದ (Kambala) ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್ ಓಟವನ್ನು ಕೇವಲ 8.76 ಸೆಕೆಂಡಿನಲ್ಲಿ ಪೂರೈಸುವ ಮೂಲಕ ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದ್ದು ದೇಶದ…

Read More
Lord Ayyappa: ದಕ್ಷಿಣ ಕನ್ನಡದಲ್ಲಿ ಅಯ್ಯಪ್ಪ ದೀಪೋತ್ಸವ ಸಂಭ್ರಮ, ಈ ಸೇವೆ ಮಾಡಿದ ಭಕ್ತರು! | Sabarimala Ayyappa | ದಕ್ಷಿಣ ಕನ್ನಡ

Lord Ayyappa: ದಕ್ಷಿಣ ಕನ್ನಡದಲ್ಲಿ ಅಯ್ಯಪ್ಪ ದೀಪೋತ್ಸವ ಸಂಭ್ರಮ, ಈ ಸೇವೆ ಮಾಡಿದ ಭಕ್ತರು! | Sabarimala Ayyappa | ದಕ್ಷಿಣ ಕನ್ನಡ

Last Updated:Jan 02, 2026 6:28 PM IST ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದಲ್ಲಿ ಮಾಲಾಧಾರಿಗಳು ಶಬರಿಮಲಾ ಶೈಲಿಯಲ್ಲಿ ಕೆಂಡ ಸೇವೆ ಹಾಗೂ ಎಣ್ಣೆಯಲ್ಲಿ ಅಪ್ಪ ತೆಗೆಯುವ ವಿಧಿ ನೆರವೇರಿಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅಯ್ಯಪ್ಪ ಸ್ವಾಮಿಯ (Lord Ayyappa) ಪ್ರಮುಖ ಕ್ಷೇತ್ರವಾದ ಶಬರಿಮಲೆಯಲ್ಲಿ (Sabarimala) ಜನವರಿ 14 ರಂದು ಮಕರ ಸಂಕ್ರಮಣದ ಸಂಭ್ರಮ ಕಂಡು ಬರಲಿದೆ. ಈ ನಡುವೆ ಅಯ್ಯಪ್ಪ ಮಾಲಾಧಾರಿಗಳು ತಮ್ಮ ತಮ್ಮ ಶಿಬಿರಗಳಲ್ಲಿ ಹಲವು…

Read More
Army Procession: ಪುತ್ತೂರಿಗೆ ಬಂದರು ಕಾರ್ಗಿಲ್‌ ಕ್ಯಾಪ್ಟನ್‌, ದೇಶದಲ್ಲೇ ಇವರದ್ದು ವಿಶೇಷ ಸಾಧನೆ! | Lieutenant Sanjay Kumar visits Puttur unveils Paramveer Chakra achievement | ದಕ್ಷಿಣ ಕನ್ನಡ

Army Procession: ಪುತ್ತೂರಿಗೆ ಬಂದರು ಕಾರ್ಗಿಲ್‌ ಕ್ಯಾಪ್ಟನ್‌, ದೇಶದಲ್ಲೇ ಇವರದ್ದು ವಿಶೇಷ ಸಾಧನೆ! | Lieutenant Sanjay Kumar visits Puttur unveils Paramveer Chakra achievement | ದಕ್ಷಿಣ ಕನ್ನಡ

Last Updated:Jan 01, 2026 6:21 PM IST ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆ ಹಾಗೂ ಮಾಜಿ ಸೈನಿಕರ ಸಂಘ ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸನ್ಮಾನಿಸಿ ದೇಶಭಕ್ತಿಗೆ ಪ್ರೇರಣೆ ನೀಡಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ದೇಶದ ಗಡಿ ಕಾಯುವ ಸೈನಿಕರಿಗೆ ಎಷ್ಟು ಗೌರವ (Respect) ಕೊಟ್ಟರೂ ಕಡಿಮೆಯೇ. ದೇಶಕ್ಕಾಗಿ‌ ಸೈನಿಕ‌‌ ಹುತಾತ್ಮರಾದಾಗ (Martyr) ಅಥವಾ ಸೈನಿಕರ ದಿನಾಚರಣೆಯಂತಹ ಕಾರ್ಯಕ್ರಮಗಳು ನಡೆದಾಗ ಸೈನಿಕರ (Soldier) ನೆನಪಾಗುತ್ತೆ….

Read More
ಮದುವೆ ಆದ್ರೆ ಹಿಂಗ್‌ ಆಗ್ಬೇಕು ಕಣ್ರೀ! ಪ್ರಕೃತಿಯೂ ಖುಷ್‌, ಪರಿವಾರವೂ ಖುಷ್

ಮದುವೆ ಆದ್ರೆ ಹಿಂಗ್‌ ಆಗ್ಬೇಕು ಕಣ್ರೀ! ಪ್ರಕೃತಿಯೂ ಖುಷ್‌, ಪರಿವಾರವೂ ಖುಷ್

ಮಂಗಳೂರು ನಗರದಲ್ಲಿ ರೋಶನ್ ರೈ ಮತ್ತು ರೋಹಿತ ಅವರ ಮದುವೆ ‘ಝೀರೋ ವೇಸ್ಟ್ ಈವೆಂಟ್’ ಆಗಿ 1333 ಕೆಜಿ ತ್ಯಾಜ್ಯವನ್ನು ಮರುಬಳಕೆ ಮಾಡಿ ಪ್ಲಾಸ್ಟಿಕ್ ಮುಕ್ತ ಮಾದರಿ ಕಾರ್ಯಕ್ರಮವಾಗಿ ಗುರುತಿಸಿಕೊಂಡಿತು.

Read More
Puttur: 2 ವರ್ಷದಿಂದ ಸೂರಿಗಾಗಿ ಅಲೆದಾಟ; ನ್ಯಾಯ ಕೊಡ್ಸಿ ಅಂದ್ರು ಡೋಂಟ್​ಕೇರ್​​ | Elderly couple protest after losing home government negligence exposed in dakshina kannada puttur | ದಕ್ಷಿಣ ಕನ್ನಡ

Puttur: 2 ವರ್ಷದಿಂದ ಸೂರಿಗಾಗಿ ಅಲೆದಾಟ; ನ್ಯಾಯ ಕೊಡ್ಸಿ ಅಂದ್ರು ಡೋಂಟ್​ಕೇರ್​​ | Elderly couple protest after losing home government negligence exposed in dakshina kannada puttur | ದಕ್ಷಿಣ ಕನ್ನಡ

Last Updated:Dec 31, 2025 3:39 PM IST ಅವ್ರು ವೃದ್ಧ ದಂಪತಿ, ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ವಾಸವಾಗಿದ್ರು. ಆದ್ರೆ ಅಧಿಕಾರಿಗಳು ಏಕಾಏಕಿ ತಮ್ಮ ಮನೆ ಧ್ವಂಸ ಮಾಡಿದ್ದಾರೆಂದು ಕಣ್ಣೀರು ಹಾಕ್ತಿದ್ದಾರೆ. ನ್ಯಾಯ ಸಿಗೋವರೆಗೂ ಧರಣಿ ಮಾಡ್ತೀವಿ ಅಂತಿದ್ದಾರೆ. ಮನೆಗಾಗಿ ಧರಣಿ ಕುಳಿತ ವೃದ್ಧ ದಂಪತಿ ಮಂಗಳೂರು: ಕಳೆದ ಎರಡು ವರ್ಷದಿಂದ ಈ ವೃದ್ಧ ದಂಪತಿ ಗೋಳು (Old Couple) ಕೇಳೋರಿಲ್ಲದಂತಾಗಿದೆ. ಮನೆ ಕಳ್ಕೊಂಡು ಕಚೇರಿ ಕಚೇರಿ (Government Office) ಅಲೀತಿದ್ರು ಯಾರೊಬ್ಬರು ಕ್ಯಾರೆ ಅಂತಿಲ್ಲ. ಸ್ವಾಮಿ…

Read More
Cricket: ಸಂಘರ್ಷದ ಅಪವಾದ ಕಳೆಯುತ್ತಿರುವ ಸೌಹಾರ್ದದ ಕ್ರೀಡೆ! ಇಲ್ಲಿದೆ ಗ್ರಾಮ-ಗ್ರಾಮದ ಜನರ ಪ್ರತಿಭೆಗೆ ಅವಕಾಶ | Amar Akbar Antony Trophy cricket begins in Puttur | ದಕ್ಷಿಣ ಕನ್ನಡ

Cricket: ಸಂಘರ್ಷದ ಅಪವಾದ ಕಳೆಯುತ್ತಿರುವ ಸೌಹಾರ್ದದ ಕ್ರೀಡೆ! ಇಲ್ಲಿದೆ ಗ್ರಾಮ-ಗ್ರಾಮದ ಜನರ ಪ್ರತಿಭೆಗೆ ಅವಕಾಶ | Amar Akbar Antony Trophy cricket begins in Puttur | ದಕ್ಷಿಣ ಕನ್ನಡ

Last Updated:Dec 30, 2025 5:48 PM IST ಪುತ್ತೂರಿನ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ಹದಿನೈದು ವರ್ಷಗಳಿಂದ ನಡೆಯುತ್ತಿರುವ ಅಮರ್ ಅಕ್ಬರ್ ಅಂತೋಣಿ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿದ್ದು, ಸೌಹಾರ್ದತೆಗೂ ಮಾದರಿ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕ್ರಿಕೆಟ್ ಇಂದು ವಿಶ್ವದೆಲ್ಲೆಡೆ (World) ಪ್ರಖ್ಯಾತಿ ಹೊಂದಿದ್ದು, ಎಲ್ಲಾ ವಯೋಮಾನದವರನ್ನೂ ಇದು ಆಕರ್ಷಿಸುತ್ತಿದೆ. ಎಲ್ಲೆಡೆ ಓವರ್ ಆರ್ಮ್ ಕ್ರಿಕೆಟ್ (Cricket) ಚಾಲ್ತಿಯಲ್ಲಿದ್ದರೆ, ಕರಾವಳಿ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆ ಮಾತ್ರ ಅಂಡರ್ ಆರ್ಮ್…

Read More