Inspiring Story: ಧೈರ್ಯೇ, ಸಾಹಸೇ ʼಲಕ್ಷ್ಮಿ!ʼ, ಢಾಕಾದಲ್ಲಿ ಧನಲಕ್ಷ್ಮಿಯ ಖದರ್‌; ಕಬಡ್ಡಿ ವಿಶ್ವಕಪ್‌ನಲ್ಲಿ ಕರುನಾಡ ಹುಡುಗಿ!! | Dhanalakshmi Poojari selected for World Cup Kabaddi team pride of Dakshina Kannada | ಕ್ರೀಡೆ

Inspiring Story: ಧೈರ್ಯೇ, ಸಾಹಸೇ ʼಲಕ್ಷ್ಮಿ!ʼ, ಢಾಕಾದಲ್ಲಿ ಧನಲಕ್ಷ್ಮಿಯ ಖದರ್‌; ಕಬಡ್ಡಿ ವಿಶ್ವಕಪ್‌ನಲ್ಲಿ ಕರುನಾಡ ಹುಡುಗಿ!! | Dhanalakshmi Poojari selected for World Cup Kabaddi team pride of Dakshina Kannada | ಕ್ರೀಡೆ

Last Updated:November 20, 2025 12:35 PM IST ಮೂಡಬಿದರೆಯ ಆಳ್ವಾಸ್ ಕಾಲೇಜಿನ ಧನಲಕ್ಷ್ಮಿ ಪೂಜಾರಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುವ ಮಹಿಳಾ ಕಬಡ್ಡಿ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಒಂದೊಂದೇ ಪಟ್ಟಿಗೆ ಪಂಟರುಗಳನ್ನೇ ನಡುಗಿಸುವ ಈ ಹುಡುಗಿ (Girl) ಗೆರೆ ದಾಟಿ ಬಂದಳೆಂದರೆ ತಂಡಕ್ಕೆ ಪಾಯಿಂಟ್ ನಿಕ್ಕಿ. ಇವಳೇನಾದರೂ ಅಖಾಡದಲ್ಲಿ (Ground) ತನ್ನ ಕರಾಮತ್ತು ತೋರಿಸಿದರೆ ಯಾರೂ ಕೂಡ ಎದುರಲ್ಲಿ ಇರೋಲ್ಲ. ಇಂತಹ ಪವರ್ ಫುಲ್ ಆಟಗಾರ್ತಿ (Player)…

Read More
ALVAS: ಇಡೀ ಭಾರತದ ಸಂಸ್ಕೃತಿಯನ್ನು ಪುತ್ತೂರಿನ ವೇದಿಕೆಗೆ ತಂದ ಆಳ್ವಾಸ್‌! ಭರ್ಜರಿ ಕಲಾ ಪ್ರದರ್ಶನ | Alvas Nudisiri Virasat Puttur unveils art grandeur before 10 thousand people | ದಕ್ಷಿಣ ಕನ್ನಡ

ALVAS: ಇಡೀ ಭಾರತದ ಸಂಸ್ಕೃತಿಯನ್ನು ಪುತ್ತೂರಿನ ವೇದಿಕೆಗೆ ತಂದ ಆಳ್ವಾಸ್‌! ಭರ್ಜರಿ ಕಲಾ ಪ್ರದರ್ಶನ | Alvas Nudisiri Virasat Puttur unveils art grandeur before 10 thousand people | ದಕ್ಷಿಣ ಕನ್ನಡ

Last Updated:November 19, 2025 6:17 PM IST ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರಿನ ಮಹಾಲಿಂಗೇಶ್ವರ ದೇಗುಲದಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ಯಕ್ಷಗಾನ, ಮಲ್ಲಕಂಬ ಪ್ರದರ್ಶನ, 10 ಸಾವಿರಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಆಳ್ವಾಸ್ ಎಜುಕೇಶನ್ ಫೌಂಡೇಶನ್ (ALVAS) ಇದರ ವತಿಯಿಂದ ಪುತ್ತೂರಿನಲ್ಲಿ ನಡೆಸಿದ ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರಿನ (Puttur) ಸಾಂಸ್ಕೃತಿಕ ಪ್ರಿಯರಿಗೆ ವಿವಿಧ ಕಲೆಗಳ ರಸದೌತಣವನ್ನು ಉಣಬಡಿಸಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ…

Read More
Special Fest: ಪೂಕರೆ ಇಲ್ಲದಿದ್ದರೆ ನಡೆಯೋಲ್ಲ ಕಂಬಳ, ನೇಮ! ಪುತ್ತೂರಿನ ಮಹಾಲಿಂಗನ ಸಾನಿಧ್ಯದಲ್ಲಿ ದೈವ-ದೇವರ ಸಮಾಗಮ! | Puttur Mahalingeshwara Temple hosts Pookare Utsava with grandeur | ದಕ್ಷಿಣ ಕನ್ನಡ

Special Fest: ಪೂಕರೆ ಇಲ್ಲದಿದ್ದರೆ ನಡೆಯೋಲ್ಲ ಕಂಬಳ, ನೇಮ! ಪುತ್ತೂರಿನ ಮಹಾಲಿಂಗನ ಸಾನಿಧ್ಯದಲ್ಲಿ ದೈವ-ದೇವರ ಸಮಾಗಮ! | Puttur Mahalingeshwara Temple hosts Pookare Utsava with grandeur | ದಕ್ಷಿಣ ಕನ್ನಡ

Last Updated:November 19, 2025 2:13 PM IST ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಪೂಕರೆ ಉತ್ಸವವು ನ.16 ರಂದು ವೈಭವದಿಂದ ನಡೆಯಿತು, ಶ್ರೀ ದೇವರಿಗೆ ಬಲಿ, ಪೂಜೆ, ಸೀಯಾಳ ಪ್ರಸಾದ ಮತ್ತು ವಿಶೇಷ ಸಂಪ್ರದಾಯಗಳು ಜರುಗಿದವು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ(Historical Prominence) ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರ ಪೂಜೆಯಂದು ಬಲಿಹೊರಟು, ಶ್ರೀದೇವರ (Almighty) ವರ್ಷದ ಪ್ರಥಮ ಸವಾರಿಯಾಗಿ ಪೂಕರೆ ಉತ್ಸವವು (Festival) ಕಾರ್ತಿಕ ಮಾಸದ…

Read More
Raj B Shetty: ಸಾಮಾನ್ಯರಲ್ಲಿ ಸಾಮಾನ್ಯರು ರಾಜ್. ಬಿ ಶೆಟ್ರು, ಹೊಸ ಸಿನಿಮಾದ ತಯಾರಿ ಜೋರು! | Kannada cinema director | ದಕ್ಷಿಣ ಕನ್ನಡ

Raj B Shetty: ಸಾಮಾನ್ಯರಲ್ಲಿ ಸಾಮಾನ್ಯರು ರಾಜ್. ಬಿ ಶೆಟ್ರು, ಹೊಸ ಸಿನಿಮಾದ ತಯಾರಿ ಜೋರು! | Kannada cinema director | ದಕ್ಷಿಣ ಕನ್ನಡ

Last Updated:November 19, 2025 8:13 AM IST ರಾಜ್ ಬಿ ಶೆಟ್ಟಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಬಿಸಿಲೆ ಪ್ರದೇಶದಲ್ಲಿ ಹೊಸ ಸಿನಿಮಾ ಶೂಟಿಂಗ್ ನಡೆಸುತ್ತಾ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಸು ಫ್ರಮ್ ಸೋ ಸಿನಿಮಾ (Film) ಪ್ರೇಕ್ಷಕರನ್ನು ಎಷ್ಟು ನಗಿಸಿದೆ ಎಂದು ಎಲ್ಲರಿಗೂ ಗೊತ್ತೆ ಇದೆ. ಅದರ ನಿರ್ಮಾಪಕರು, ಖ್ಯಾತ ಸಿನಿಮಾ ನಟ (Hero), ನಿರ್ದೇಶಕ ರಾಜ್.ಬಿ.ಶೆಟ್ಟಿ (Raj B Shetty) ತನ್ನ ಹೊಸ…

Read More
Yakshagana: ಈ ಪರಿಕರಗಳ ಬೆಲೆ ಕೋಟಿ ರೂಪಾಯಿ! ಯಕ್ಷಗಾನದ ಆಭೂಷಣಗಳಿಗೆ ಭರ್ಜರಿ ಮೆರವಣಿಗೆ, ವಿಜೃಂಭಣೆಯಿಂದ ಮೇಳಕ್ಕೆ ಚಾಲನೆ! | Kateelu Yakshagana Seventh Troupe gets 1 crore gold silver equipment donation | ದಕ್ಷಿಣ ಕನ್ನಡ

Yakshagana: ಈ ಪರಿಕರಗಳ ಬೆಲೆ ಕೋಟಿ ರೂಪಾಯಿ! ಯಕ್ಷಗಾನದ ಆಭೂಷಣಗಳಿಗೆ ಭರ್ಜರಿ ಮೆರವಣಿಗೆ, ವಿಜೃಂಭಣೆಯಿಂದ ಮೇಳಕ್ಕೆ ಚಾಲನೆ! | Kateelu Yakshagana Seventh Troupe gets 1 crore gold silver equipment donation | ದಕ್ಷಿಣ ಕನ್ನಡ

Last Updated:November 18, 2025 12:30 PM IST ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಮೆರವಣಿಗೆಯಲ್ಲಿ 1 ಕೋಟಿ ಚಿನ್ನ ಬೆಳ್ಳಿ ಪರಿಕರ ದೇಣಿಗೆ, 180 ಆಟಗಳ ಪ್ರದರ್ಶನ, ಸಾವಿರಾರು ಭಕ್ತರು ಭಾಗವಹಿಸಿದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಪರಿಕರಗಳ ಮೆರವಣಿಗೆ (Procession) ನಡೆದಿದೆ. ಬಜಪೆಯ ಶಾರಾದಾ ಮಂಟಪದಿಂದ ಹೊರಟ ಏಳು ಮೇಳಗಳ ಸ್ತಬ್ಧ ಚಿತ್ರಗಳು (Tablo) ಸಹಿತ ಏಳು ಮೇಳಗಳ ಆಭರಣ,…

Read More
Railway Stop: ಸುಬ್ರಹ್ಮಣ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಈ ಸ್ಥಳದಲ್ಲಿ ರೈಲು ನಿಲ್ಲಿಸಿ, ಸಾರ್ವಜನಿಕರಿಂದ ಹೆಚ್ಚಾದ ಒತ್ತಾಯ! | Kodimbala railway station | ದಕ್ಷಿಣ ಕನ್ನಡ

Railway Stop: ಸುಬ್ರಹ್ಮಣ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಈ ಸ್ಥಳದಲ್ಲಿ ರೈಲು ನಿಲ್ಲಿಸಿ, ಸಾರ್ವಜನಿಕರಿಂದ ಹೆಚ್ಚಾದ ಒತ್ತಾಯ! | Kodimbala railway station | ದಕ್ಷಿಣ ಕನ್ನಡ

Last Updated:November 17, 2025 7:29 PM IST ಕಡಬ ಹಾಗೂ ಸುತ್ತಮುತ್ತಲಿನ ಜನರು ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗಾಗಿ ಮುಕುಲ್ ಶರಣ್ ಮಾಥೂರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆ (Kukke) ಸುಬ್ರಹ್ಮಣ್ಯ ರೈಲು (Train) ನಿಲ್ದಾಣದ ಪಕ್ಕದಲ್ಲೇ ಇರುವ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕೆಂದು ಕಡಬ (Kadaba) ಹಾಗೂ ಸುತ್ತಮುತ್ತಲಿನ ಗ್ರಾಮದ ಜನ ರೈಲ್ವೆ ಇಲಾಖೆಗೆ ಮನವಿಯನ್ನು…

Read More
Twin Mania: ವಾಮಂಜೂರಲ್ಲಿ ಅವಳಿಗಳ ಹಾವಳಿ, ಫುಲ್‌ ಕನ್ಫ್ಯೂಶನ್‌ ಕಣ್ರೀ! ಇದರಲ್ಲೂ ಹೆಣ್ಮಕ್ಳದ್ದೇ ಪ್ರಾಬಲ್ಯ | Seven pairs of twins at Thiruvailu school rare scene revealed | ದಕ್ಷಿಣ ಕನ್ನಡ

Twin Mania: ವಾಮಂಜೂರಲ್ಲಿ ಅವಳಿಗಳ ಹಾವಳಿ, ಫುಲ್‌ ಕನ್ಫ್ಯೂಶನ್‌ ಕಣ್ರೀ! ಇದರಲ್ಲೂ ಹೆಣ್ಮಕ್ಳದ್ದೇ ಪ್ರಾಬಲ್ಯ | Seven pairs of twins at Thiruvailu school rare scene revealed | ದಕ್ಷಿಣ ಕನ್ನಡ

Last Updated:November 17, 2025 2:47 PM IST ತಿರುವೈಲು ಸರಕಾರಿ ಶಾಲೆಯಲ್ಲಿ 7 ಜತೆ ಅವಳಿ-ಜವಳಿ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಇವರಲ್ಲಿ 10 ಹುಡುಗಿಯರು, 4 ಹುಡುಗರು, ತುಳುನಾಡಿನ ಅವಳಿ ಪರಂಪರೆಯ ಅಪರೂಪದ ಉದಾಹರಣೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಇದು ಪ್ರಕೃತಿಯ (Nature) ವೈಶಿಷ್ಟ್ಯವೋ, ವಿಸ್ಮಯವೋ ಗೊತ್ತಿಲ್ಲ! ತುಳುನಾಡು-ಕೇರಳದ ಕೆಲವು ಕಡೆ ಇಂತಹದೊಂದು ಅದ್ಭುತ (Amaze) ಆಗಾಗ ನಡೆಯುತ್ತದೆ. ಇದಕ್ಕೆ ವೀರ ಪರಂಪರೆಯ ಉದಾಹರಣೆಯೂ ತಳಕು ಹಾಕಿಕೊಂಡಿದೆ. ನೋಡುಗರನ್ನು (People) ಚಕಿತರಾಗಿಸುವ ಆ…

Read More
Kukke Mystery:ಪ್ರತೀ ಜಾತ್ರೆಗೂ ಮುಂಚೆ ಕೊಡಲಾಗುತ್ತೆ ಮಹಾಪ್ರಸಾದ! ಇದು ಜಗತ್ತಲ್ಲಿ ಬೇರೆಲ್ಲೂ ಸಿಗದ ದಿವ್ಯೌಷಧ!! | Mahaprasad Mruttike tradition unveiled at Kukke temple | ದಕ್ಷಿಣ ಕನ್ನಡ

Kukke Mystery:ಪ್ರತೀ ಜಾತ್ರೆಗೂ ಮುಂಚೆ ಕೊಡಲಾಗುತ್ತೆ ಮಹಾಪ್ರಸಾದ! ಇದು ಜಗತ್ತಲ್ಲಿ ಬೇರೆಲ್ಲೂ ಸಿಗದ ದಿವ್ಯೌಷಧ!! | Mahaprasad Mruttike tradition unveiled at Kukke temple | ದಕ್ಷಿಣ ಕನ್ನಡ

Last Updated:November 17, 2025 11:55 AM IST ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷದಲ್ಲಿ ಒಂದೇ ಬಾರಿ ಗರ್ಭಗುಡಿಯ ಮೂಲಮೃತ್ತಿಕಾ ಮಹಾಪ್ರಸಾದ ಭಕ್ತರಿಗೆ ನೀಡಲಾಗುತ್ತದೆ, ಇದು ರೋಗ ನಿವಾರಣೆ ಮತ್ತು ಪುಣ್ಯಕ್ಕಾಗಿ ವಿಶೇಷವಾಗಿ ಪ್ರಸಿದ್ಧ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಶ್ರೀ ಕ್ಷೇತ್ರ ಕುಕ್ಕೆಯ (Kukke) ಬಗ್ಗೆ ಸುಬ್ರಹ್ಮಣ್ಯನ ಬಗ್ಗೆ ಒಂದು ಮಾತಿದೆ. ‘ಅಖಿಲರೋಗಹಾರಿ’ ಅರ್ಥಾತ್‌ ಎಲ್ಲಾ ರೋಗ (Disease) ಕಳೆಯುವವನು ಎಂಬ ಅಭಿದಾನವದು. ಅದಕ್ಕೆ ತಕ್ಕಂತೆ ವರ್ಷಕ್ಕೊಮ್ಮೆ ಒಂದು ವಿಶೇಷ ಕೈಂಕರ್ಯ ದೇಗುಲದಲ್ಲಿ…

Read More
Dharmasthala: ಕತ್ತಲು ಕಳೆದ ಮೇಲೆ ಮೂಡಿದ ಬೆಳಕು, ಮಂಜುನಾಥನ ಸನ್ನಿಧಿಯಲ್ಲಿ ದಿವ್ಯತೆಯ ದರ್ಶನ ನೀಡಿದ ದೀಪಗಳು! | Lakshadeepotsava grandeur at Dharmasthala electric lights shine | ದಕ್ಷಿಣ ಕನ್ನಡ

Dharmasthala: ಕತ್ತಲು ಕಳೆದ ಮೇಲೆ ಮೂಡಿದ ಬೆಳಕು, ಮಂಜುನಾಥನ ಸನ್ನಿಧಿಯಲ್ಲಿ ದಿವ್ಯತೆಯ ದರ್ಶನ ನೀಡಿದ ದೀಪಗಳು! | Lakshadeepotsava grandeur at Dharmasthala electric lights shine | ದಕ್ಷಿಣ ಕನ್ನಡ

Last Updated:November 17, 2025 11:22 AM IST ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ, ವಿದ್ಯುತ್ ದೀಪಾಲಂಕಾರ, ಹೂಬಾಣ ಪಟಾಕಿಗಳು, ಅನೇಕ ಕಲಾವಿದರು, ನವೆಂಬರ್ 20 ರವರೆಗೆ ವೈಭವದ ಆಚರಣೆ ನಡೆಯುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬಣ್ಣ ಬಣ್ಣದ (Colorful) ಬಲ್ಬುಗಳು, ಕಲರ್‌ಫುಲ್‌ ಮಂಟಪ, ಮಿರಿ ಮಿರಿ ಮಿಂಚುವ ನೂರಾರು ದೀಪದ ಮಾಲೆಗಳ ಜೊತೆಗೆ ಗಗನಕ್ಕೇರುವ (Sky) ಹೂಬಾಣದ ಪಟಾಕಿಗಳು, ಕೆಳಗೆ ಸಹಸ್ರಾರು ಭಕ್ತರ ಕಣ್ಣಲ್ಲಿ ಭಕ್ತಿಯ ದೀಪ ಬೆಳಗಿರಲು ಒಳಗೆ…

Read More
NMPA Port: ಸುದೀರ್ಘ 50 ವರ್ಷದ ದೇಶ ಸೇವೆ, ಮಕ್ಕಳನ್ನು ಸೆಳೆಯುತ್ತಿದೆ 3ಡಿ ಸಾಕ್ಷ್ಯಚಿತ್ರ! ಎನ್‌ ಎಂ ಪಿ ಎ ಅಜೇಯ | Mangaluru NMPA 50th celebration port activities showcased to public | ದಕ್ಷಿಣ ಕನ್ನಡ

NMPA Port: ಸುದೀರ್ಘ 50 ವರ್ಷದ ದೇಶ ಸೇವೆ, ಮಕ್ಕಳನ್ನು ಸೆಳೆಯುತ್ತಿದೆ 3ಡಿ ಸಾಕ್ಷ್ಯಚಿತ್ರ! ಎನ್‌ ಎಂ ಪಿ ಎ ಅಜೇಯ | Mangaluru NMPA 50th celebration port activities showcased to public | ದಕ್ಷಿಣ ಕನ್ನಡ

Last Updated:November 16, 2025 12:57 PM IST ನವಮಂಗಳೂರು ಬಂದರು ಪ್ರಾಧಿಕಾರ 50ನೇ ವರ್ಷ ಸಂಭ್ರಮ ಅಂಬೇಡ್ಕರ್ ಮೈದಾನದಲ್ಲಿ NMPA ಕಾರ್ಯವೈಖರಿ, ಬೆಳವಣಿಗೆ, ಯೋಜನೆಗಳ ಪ್ರದರ್ಶನ ಜನರ ಮನಸೂರೆಗೊಳಿಸಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ದೇಶದ ಅಭಿವೃದ್ಧಿಗೆ (Progress) ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ನವಮಂಗಳೂರು ಬಂದರು ಪ್ರಾಧಿಕಾರ ಐವತ್ತನೇ ವರ್ಷದ ಸಂಭ್ರಮವನ್ನು (Celebration) ಆಚರಿಸುತ್ತಿದೆ. ದೇಶದ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಸೇವೆ ನೀಡುತ್ತಿರುವ ಎನ್. ಎಂ. ಪಿ. ಎ. ಯ (NMPA) ಕಾರ್ಯವೈಖರಿ ಬಹುಪಾಲು…

Read More