Dakshina Kannada: ಲಕ್ಷದ್ವೀಪದಲ್ಲಿ ಗರಿಗೆದರಿದ ಪ್ರವಾಸೋದ್ಯಮ- ಭರದಿಂದ ಸಾಗ್ತಿದೆ ಕಾಮಗಾರಿ! | Tourism is booming in Lakshadweep – work is progressing at full speed!

Dakshina Kannada: ಲಕ್ಷದ್ವೀಪದಲ್ಲಿ ಗರಿಗೆದರಿದ ಪ್ರವಾಸೋದ್ಯಮ- ಭರದಿಂದ ಸಾಗ್ತಿದೆ ಕಾಮಗಾರಿ! | Tourism is booming in Lakshadweep – work is progressing at full speed!

Last Updated:May 10, 2025 3:48 PM IST ಸಾಮಾನ್ಯವಾಗಿ ಲಕ್ಷದ್ವೀಪದ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಈ ಬಾರಿ ನಿರಂತರವಾಗಿ ಸಿಮೆಂಟ್‌, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನೂ ಕಳುಹಿಸಿಕೊಡಲಾಗುತ್ತಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಲಕ್ಷದ್ವೀಪದಲ್ಲಿ(Lakshadweep) ಪ್ರವಾಸೋದ್ಯಮ(Tourism) ಪುಟಿದೆದ್ದಿದೆ. ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರ(Tourists) ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವು ಉದ್ಯಮಿಗಳು ಮುಂದಾಗಿದ್ದು, ಲಕ್ಷದ್ವೀಪದಲ್ಲಿ ಕಟ್ಟಡ ಕೆಲಸಗಳು…

Read More
Dakshina Kannada: ಮೆಸ್ಕಾಂ `ಮಾನ್ಸೂನ್‌ ತಂಡ’ ರಚನೆ- ಪವರ್‌ಮ್ಯಾನ್‌ಗಳಿಗೆ ನೆಮ್ಮದಿ ತಂದ ಸೂಚನೆ! | Formation of MESCOM ‘Monsoon Team’ – A sign of relief for powermen!

Dakshina Kannada: ಮೆಸ್ಕಾಂ `ಮಾನ್ಸೂನ್‌ ತಂಡ’ ರಚನೆ- ಪವರ್‌ಮ್ಯಾನ್‌ಗಳಿಗೆ ನೆಮ್ಮದಿ ತಂದ ಸೂಚನೆ! | Formation of MESCOM ‘Monsoon Team’ – A sign of relief for powermen!

Last Updated:May 08, 2025 5:23 PM IST ಏಪ್ರಿಲ್ ತಿಂಗಳ ಆದಿಯಲ್ಲಿ ಈ ಮಾನ್ಸೂನ್ ತಂಡಗಳ ರಚನೆಯಾಗಬೇಕಿತ್ತು. ಮೊದಲ ಬಾರಿಗೆ ಪವರ್‌ಮ್ಯಾನ್ ಗಳೇ ಇದನ್ನು ನಿರ್ವಹಿಸಬೇಕು ಎಂಬ ಸೂಚನೆಯ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಪವರ್ ಮ್ಯಾನ್ ಗಳಿಂದ ಪೂರ್ವ ತಯಾರಿ ಕೆಲಸಗಳನ್ನು ನಡೆಸಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮಳೆಗಾಲದ(Rainy Season) ಪೂರ್ವತಯಾರಿ ಕೆಲಸಗಳಿಗಾಗಿ ಈ ಬಾರಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ(Mangalore Electricity Supply Company) ವತಿಯಿಂದ ಮಾನ್ಸೂನ್ ತಂಡದ(Monsoon Team)…

Read More
Operation Sindoor: ಪಾಕಿಸ್ತಾನದ ಮೇಲೆ ಭಾರತ ದಾಳಿ- ಮಂಗಳೂರಿನ ಕಡಲ ತೀರದಲ್ಲಿ ಹೈ ಅಲರ್ಟ್‌! | Operation Sindoor: Indian attack on Pakistan – High alert on Mangalore beach!

Operation Sindoor: ಪಾಕಿಸ್ತಾನದ ಮೇಲೆ ಭಾರತ ದಾಳಿ- ಮಂಗಳೂರಿನ ಕಡಲ ತೀರದಲ್ಲಿ ಹೈ ಅಲರ್ಟ್‌! | Operation Sindoor: Indian attack on Pakistan – High alert on Mangalore beach!

Last Updated:May 08, 2025 11:59 AM IST ಕರಾವಳಿ ಕಾವಲು ಪಡೆ ಅಧಿಕಾರಿಗಳು ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್ ಗಳನ್ನು ತಪಾಸಣೆ ನಡೆಸಿ ಮೀನುಗಾರರ ದಾಖಲೆ ಪರಿಶೀಲಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಪಾಕಿಸ್ತಾನದ ಉಗ್ರರ ನೆಲೆಗಳ(Terrorists Bases) ಮೇಲೆ ಭಾರತ ದಾಳಿ(Attack) ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್(High Alert) ಘೋಷಿಸಲಾಗಿದೆ. ಮಂಗಳೂರಿನ‌ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ(Arabian Sea) ತೀವ್ರ ನಿಗಾ…

Read More
Operation Sindoor: ಭಾರತೀಯ‌ ಸೇನೆಗೆ ಶಕ್ತಿ ತುಂಬುವಂತೆ ಪುತ್ತೂರು ಮಹಾಲಿಂಗೇಶ್ವರ ದೇವರ ಬಳಿ ಭಕ್ತರ ಪ್ರಾರ್ಥನೆ!| Operation Sindoor: Devotees pray to God Puttur Mahalingeshwar to give strength to the Indian Army!

Operation Sindoor: ಭಾರತೀಯ‌ ಸೇನೆಗೆ ಶಕ್ತಿ ತುಂಬುವಂತೆ ಪುತ್ತೂರು ಮಹಾಲಿಂಗೇಶ್ವರ ದೇವರ ಬಳಿ ಭಕ್ತರ ಪ್ರಾರ್ಥನೆ!| Operation Sindoor: Devotees pray to God Puttur Mahalingeshwar to give strength to the Indian Army!

Last Updated:May 08, 2025 10:35 AM IST ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯನ್ನೂ ಅಭಿನಂಧಿಸಿದ್ದು, ಮಹಿಳೆಯರ ಸಿಂಧೂರ ಅಳಿಸಿದ ಜಿಹಾದಿ ಉಗ್ರರಿಗೆ ಉತ್ತರ ನೀಡಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಉಗ್ರರ ನೆಲೆಗಳಿಗೆ(Terrorist Bases) ನುಗ್ಗಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆಗೆ(Indian Army) ಮತ್ತಷ್ಟು ಸ್ಥೈರ್ಯ ತುಂಬಲು ಪುತ್ತೂರಿನ ಜನ(Puttur People) ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ. ಭಾರತೀಯ ಸೇನೆ(Indian Army) ನಿನ್ನೆ…

Read More
Dakshina Kannada: ತರಕಾರಿ ಬೆಳೆಗೆ ಅತೀ ಮುಖ್ಯ ಈ ಸುಡುಮಣ್ಣು! | Dakshina Kannada: This clay is very important for vegetable crops!

Dakshina Kannada: ತರಕಾರಿ ಬೆಳೆಗೆ ಅತೀ ಮುಖ್ಯ ಈ ಸುಡುಮಣ್ಣು! | Dakshina Kannada: This clay is very important for vegetable crops!

Last Updated:May 07, 2025 4:37 PM IST ಮುಖ್ಯವಾಗಿ ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಅಲಸಂಡೆ, ಸೌತೆಕಾಯಿ ಮೊದಲಾದ ತರಕಾರಿ ಗಿಡಗಳಿಗೆ ಈ ಮಣ್ಣು ಅತ್ಯಂತ ಸಮೃದ್ಧ ಮಣ್ಣಾಗಿದ್ದು, ಈ ಮಣ್ಣಿನಲ್ಲಿ ತರಕಾರಿ ಗಿಡಗಳು ಉತ್ತಮವಾಗಿ ಬೆಳೆಯುತ್ತದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಹಿಂದಿನ ಕಾಲದಲ್ಲಿ ಕೃಷಿಕರಿಗೆ(Farmers) ತಮ್ಮ ತೋಟದಲ್ಲಿ ಬೆಳೆಯುವ ಬೆಳೆಗಳಿಗೆ(Crops) ಹಾಕಲು ಇಂದು ಮಾರುಕಟ್ಟೆಯಲ್ಲಿ ಸಿಗುವ ಬಗೆ-ಬಗೆಯ ಗೊಬ್ಬರಗಳು(Fertilizers) ಸಿಗುತ್ತಿರಲಿಲ್ಲ. ತಾವೇ ತಯಾರಿಸಿದ ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಅಂದಿನ ಜನ ಕೃಷಿ…

Read More
Puttur: ಮಹಾಲಿಂಗೇಶ್ವರ ದೇವಸ್ಥಾನದ ಅಡುಗೆ ಮನೆಗೆ ವಿದ್ಯುತ್ಚಾಲಿತ ಸ್ಟೀಮ್ ಸಿಸ್ಟಮ್‌ ಅಳವಡಿಕೆ! | Puttur: Installation of an electric steam system in the kitchen of Mahalingeshwara Temple!

Puttur: ಮಹಾಲಿಂಗೇಶ್ವರ ದೇವಸ್ಥಾನದ ಅಡುಗೆ ಮನೆಗೆ ವಿದ್ಯುತ್ಚಾಲಿತ ಸ್ಟೀಮ್ ಸಿಸ್ಟಮ್‌ ಅಳವಡಿಕೆ! | Puttur: Installation of an electric steam system in the kitchen of Mahalingeshwara Temple!

Last Updated:May 07, 2025 4:09 PM IST ಈ ಸ್ಟೀಮ್ ವ್ಯವಸ್ಥೆಯನ್ನು ಭಕ್ತಾದಿಗಳ ದೇಣಿಗೆಯ ಮೂಲಕ ಪ್ರಾರಂಭಿಸಲಾಗಿತ್ತು, ಕೆನರಾ ಬ್ಯಾಂಕ್ 10 ಲಕ್ಷ ರೂಪಾಯಿ, ಕರ್ನಾಟಕ ಬ್ಯಾಂಕ್ 5 ಲಕ್ಷ ಮತ್ತು ಇತರ ದಾನಿಗಳಿಂದ ಸಂಗ್ರಹಿಸಿ ಈ ಸ್ಟೀಮ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. X ವಿಡಿಯೋ ಇಲ್ಲಿ ನೋಡಿ ಹತ್ತೂರ ಒಡೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ(Puttur Mahatobhara Mahalingeshwara Temple) ಬರುವ ಭಕ್ತಾದಿಗಳ(Devotees) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಲಾರಂಭಿಸಿದೆ.‌ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ…

Read More
Dakshina Kannada: ಕಲ್ಲುರ್ಟಿ-ಪಂಜುರ್ಲಿ ದೈವಗಳಿಗೆ ವಿಜೃಂಭಣೆಯಿಂದ ನಡೆದ ಕೋಲ ಸೇವೆ! | Dakshina Kannada: A grand Kola Seva was held for the Kallurti-Panjurli deities!

Dakshina Kannada: ಕಲ್ಲುರ್ಟಿ-ಪಂಜುರ್ಲಿ ದೈವಗಳಿಗೆ ವಿಜೃಂಭಣೆಯಿಂದ ನಡೆದ ಕೋಲ ಸೇವೆ! | Dakshina Kannada: A grand Kola Seva was held for the Kallurti-Panjurli deities!

Last Updated:May 07, 2025 3:48 PM IST ಕಲ್ಲುರ್ಟಿ ಪಂಜುರ್ಲಿ ದೈವ ಮಾನವನ ನಡುವೆಯೇ ಇರುವ ಶಕ್ತಿಯಾಗಿದ್ದು, ಭಾವನಾತ್ಮಕ ಸಂಬಂಧವನ್ನು ಈ ದೈವಗಳು ಹೊಂದಿವೆ. ತುಳುನಾಡಿನ ದೈವಗಳಲ್ಲಿ ಪಂಜುರ್ಲಿ ದೈವ ಅತ್ಯಂತ ಹಳೆಯ ದೈವವಾಗಿದೆ‌. ಭೂಮಿಯಲ್ಲಿ ಬೆಳೆದ ಕೃಷಿಯನ್ನು ಹಂದಿಗಳಿಂದ ರಕ್ಷಣೆ ಮಾಡಲು ಈ ಆರಾಧನೆ ಆರಂಭವಾಗಿರಬಹುದು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನ ಜನ(Tulunadu People) ಇಂದಿಗೂ ತಾವು ನಂಬಿದ ದೈವಗಳನ್ನು(Daiva) ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಪ್ರಕೃತಿ(Nature) ಮತ್ತು ಮಾನವನ(Human) ನಡುವಿನ…

Read More
Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Last Updated:May 07, 2025 3:13 PM IST ಅದರಲ್ಲೂ ಶ್ರೀ ದೇವಿ ಮಹಾತ್ಮೆ ಪ್ರಸಂಗ ಅಂದ್ರೆ ಸೇವಾಕರ್ತರಿಗೆ ಅದು ಭಾವನಾತ್ಮಕತೆಯ ಸಂಕೇತ. ಶ್ರೀ ದೇವಿ ಮಹಾತ್ಮೆ ಪ್ರಸಂಗ ಎಲ್ಲಾ ಕಡೆ ಆಡಿ ತೋರಿಸುವಂತಿಲ್ಲ. ಕೆಲ‌ಕಡೆ ಈ ಪ್ರಸಂಗ ಆಡಿ ತೋರಿಸೋದು ನಿಷಿದ್ಧ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಯಕ್ಷಗಾನ ರಂಗದ(Yakshagana Ranga) ಗಜಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳ(Kateelu Durgaparameshwari Mela). ಯಕ್ಷಗಾನ, ನಾಟ್ಯ, ಸಂಗೀತ ಪ್ರಿಯೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ…

Read More
Summer Drinks: 3 ದಶಕಗಳ ಬಳಿಕ ಗೋಲಿಸೋಡಾಕ್ಕೆ ಬಂತು ಮತ್ತೆ ಬೇಡಿಕೆ- 20 ಫ್ಲೇವರ್‌ಗಳಲ್ಲಿ ಮಾರಾಟ! | Summer Drinks: After 3 decades, Goli Soda is in demand again – sold in 20 flavors!

Summer Drinks: 3 ದಶಕಗಳ ಬಳಿಕ ಗೋಲಿಸೋಡಾಕ್ಕೆ ಬಂತು ಮತ್ತೆ ಬೇಡಿಕೆ- 20 ಫ್ಲೇವರ್‌ಗಳಲ್ಲಿ ಮಾರಾಟ! | Summer Drinks: After 3 decades, Goli Soda is in demand again – sold in 20 flavors!

Last Updated:May 07, 2025 12:21 PM IST ಅಂಗಡಿಗಳಿಗೆ ಬರುವ ಗೋಲಿಸೋಡಾವನ್ನು 12 ಫ್ಲೇವರ್‌ಗಳಲ್ಲಿ ಮತ್ತು ಸಭೆ ಸಮಾರಂಭಕ್ಕೆ ವೆಲ್ ಕಂ ಡ್ರಿಂಕ್ಸ್ ಆಗಿ ಇರುವ ಗೋಲಿಸೋಡಾವನ್ನು 20 ಫ್ಲೇವರ್ ಗಳಲ್ಲಿ ತಯಾರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಇದೀಗ ಗೋಲಿಸೋಡಾಕ್ಕೆ ಡಿಮ್ಯಾಂಡ್ ಹೆಚ್ಚಿದ್ದು, ಬೇಡಿಕೆಯಷ್ಟು ಪೂರೈಸಲು ಸಾಲುತ್ತಿಲ್ಲ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮೂರು ದಶಕಗಳ ಹಿಂದೆ ತಂಪು ಪಾನೀಯ(Cool Drinks) ಎಂದರೆ ಅದು ಗೋಲಿಸೋಡಾ(Goli Soda). ಸ್ಥಳೀಯವಾಗಿ ತಯಾರಾಗುತ್ತಿದ್ದ ಗೋಲಿಸೋಡಾಕ್ಕೆ ವಿಪರೀತ ಡಿಮ್ಯಾಂಡ್(Demand) ಇತ್ತು….

Read More
Dakshina Kannada: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ನವಜೋಡಿಗಳು! | 53rd annual free mass wedding celebration in Dharmasthala

Dakshina Kannada: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ನವಜೋಡಿಗಳು! | 53rd annual free mass wedding celebration in Dharmasthala

Last Updated:May 07, 2025 11:44 AM IST ವಧೂ-ವರರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಬಂದು, ಬಳಿಕ ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ(Dharmastala) 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ(Free Mass Marriage) ನಡೆದಿದೆ. ಈ ವರ್ಷ 75 ಜೊತೆ ವಧೂ-ವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ನೂತನ ದಂಪತಿಗಳಿಗೆ(New Couple) ಶುಭ ಹಾರೈಸಿದ್ದಾರೆ. ಧರ್ಮಾಧಿಕಾರಿ…

Read More