Yakshagana: ಯಕ್ಷಗಾನ ಸುಲಭ ಅನ್ಕೊಂಡ್ರಾ? ಇವೆಲ್ಲಾ ಆಭೂಷಣ ಹೊತ್ತು ಕೈ ಕಾಲು ಆಡಿಸುವುದೇ ಕಷ್ಟ, ಅದರಲ್ಲಿ ಕುಣಿಯೋದು ಸಾಹಸ! | Yakshagana Ornaments showcase the beauty of the art | ದಕ್ಷಿಣ ಕನ್ನಡ

Yakshagana: ಯಕ್ಷಗಾನ ಸುಲಭ ಅನ್ಕೊಂಡ್ರಾ? ಇವೆಲ್ಲಾ ಆಭೂಷಣ ಹೊತ್ತು ಕೈ ಕಾಲು ಆಡಿಸುವುದೇ ಕಷ್ಟ, ಅದರಲ್ಲಿ ಕುಣಿಯೋದು ಸಾಹಸ! | Yakshagana Ornaments showcase the beauty of the art | ದಕ್ಷಿಣ ಕನ್ನಡ

Last Updated:November 15, 2025 6:37 PM IST ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡು ಪ್ರಕಾರಗಳು, ಉಡುಪಿಯ ಬಡಗುತಿಟ್ಟು ಮತ್ತು ದಕ್ಷಿಣಕನ್ನಡದ ತೆಂಕುತಿಟ್ಟು ಫೇಮಸ್. ವೇಷಭೂಷಣ, ಕಿರೀಟ, ಪಗಡೆ, ಕಸೇ ಸೀರೆ, ವಾದ್ಯಗಳು ಪ್ರಮುಖ. ಯಕ್ಷಗಾನ ಗಂಡುಕಲೆ ಯಕ್ಷಗಾನವನ್ನು ಒಮ್ಮೆ ನೋಡಿದಲ್ಲಿ, ಮತ್ತೊಂದು ಬಾರಿ ನೋಡಬೇಕು ಎನ್ನುವ ಆಸೆ ಮೂಡೋದು ಸಾಮಾನ್ಯ. ಯಕ್ಷಗಾನದಲ್ಲಿ ಹಾಡುಗಾರಿಕೆ, ವೇಷಭೂಷಣಗಳು, ನಾಟ್ಯ, ಸಂಭಾಷಣೆ, ಗಾಂಭೀರ್ಯ ಹೀಗೆ ಎಲ್ಲವೂ ಯಕ್ಷಗಾನದಲ್ಲಿ ಗಣನೆಗೆ ಬರುತ್ತವೆ. ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಎನದನುವ ಎರಡು‌ ಪ್ರಾಕಾರಗಳಿವೆ….

Read More
Fitness: ಕಂಬಳ ಓಟಗಾರರ ಫಿಟ್‌ನೆಸ್‌ ರಹಸ್ಯ ಗೊತ್ತೇ? ಇದು ಗದ್ದೆಗಿಳಿವ ಬಾಹುಬಲಿಗಳ ಮೈಕಟ್ಟಿಗೆ ಫಿದಾ ಆಗದವರುಂಟೇ?! | Nishanth Shetty Srinivas Gowda Ravikumar Shetty unveiled at Kambala | ದಕ್ಷಿಣ ಕನ್ನಡ

Fitness: ಕಂಬಳ ಓಟಗಾರರ ಫಿಟ್‌ನೆಸ್‌ ರಹಸ್ಯ ಗೊತ್ತೇ? ಇದು ಗದ್ದೆಗಿಳಿವ ಬಾಹುಬಲಿಗಳ ಮೈಕಟ್ಟಿಗೆ ಫಿದಾ ಆಗದವರುಂಟೇ?! | Nishanth Shetty Srinivas Gowda Ravikumar Shetty unveiled at Kambala | ದಕ್ಷಿಣ ಕನ್ನಡ

Last Updated:November 15, 2025 6:08 PM IST ಕಂಬಳದಲ್ಲಿ ರವಿಕುಮಾರ್, ನಿಶಾಂತ್ ಶೆಟ್ಟಿ, ಶ್ರೀನಿವಾಸ ಗೌಡ ತಮ್ಮ ನೈಸರ್ಗಿಕ ಶಕ್ತಿಯಿಂದ ದಾಖಲೆ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಕೋಣಗಳು ಮತ್ತು ಓಟಗಾರರು ಮತ್ತಷ್ಟು ಮಿಂಚುತ್ತಿದ್ದಾರೆ.

Read More
Vajapeyi: ಬೆಂಗ್ಳೂರಿಗೆ ಬಂದಾಗೆಲ್ಲಾ ಅಟಲ್‌ ಅವರಿಗೆ ಜೊತೆಯಾದ ಚಾಲಕ ಇವರು, ಈಗ ಏನು ಮಾಡುತ್ತಿದ್ದಾರೆ ಗೊತ್ತಾ? | Atal Bihari Vajpayee 100th birth centenary memorial event in Puttur | ದಕ್ಷಿಣ ಕನ್ನಡ

Vajapeyi: ಬೆಂಗ್ಳೂರಿಗೆ ಬಂದಾಗೆಲ್ಲಾ ಅಟಲ್‌ ಅವರಿಗೆ ಜೊತೆಯಾದ ಚಾಲಕ ಇವರು, ಈಗ ಏನು ಮಾಡುತ್ತಿದ್ದಾರೆ ಗೊತ್ತಾ? | Atal Bihari Vajpayee 100th birth centenary memorial event in Puttur | ದಕ್ಷಿಣ ಕನ್ನಡ

Last Updated:November 15, 2025 3:53 PM IST ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿಗೆ ಪುತ್ತೂರಿನಲ್ಲಿ ಕಾರ್ಯಕ್ರಮ, ಮಾಜಿ ಚಾಲಕ ಬಲ್ಯಾಣ ಕುಶಾಲಪ್ಪ ಗೌಡರಿಗೆ ಸನ್ಮಾನ, ವಾಜಪೇಯಿಯವರ ನೆನಪು ಹಂಚಿಕೊಂಡರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಅಟಲ್‌ ಈ ಹೆಸರೇ ಸಾಕು, ಅಸೇತುಹಿಮಾಚಲದವರೆಗೆ ರೋಮಾಂಚನ ಮಾಡೋ ವ್ಯಕ್ತಿತ್ವ, ಕವಿ ಹೃದಯದ, ರಾಜ ನಿಲುವಿನ, ಧರ್ಮ ಪ್ರಜ್ಞೆಯ ವ್ಯಕ್ತಿರೂಪವೇ ವಾಜಪೇಯಿ. ಎಮರ್ಜನ್ಸಿ, ಕಾರ್ಗಿಲ್‌, ಪೋಖ್ರಾನ್‌ ಒಂದೇ ಎರಡೇ ಶ್ರೀ ಕೃಷ್ಣನನ್ನು ಬಿಟ್ಟರೆ ಯಾರಾದರೂ ದೇಶಕ್ಕೆ (Nation)…

Read More
Hajabba: ಹಾಜಬ್ಬರ ಪತ್ರಗಳಿಗೆ ಸ್ಪಂದಿಸುತ್ತಿಲ್ಲ ಶಿಕ್ಷಣ ಸಚಿವರು?! ದಣಿವರಿಯದ ಅಕ್ಷರ ಸಂತನಿಂದ ಕಾಲೇಜಿಗಾಗಿ ಶತ ಪ್ರಯತ್ನ! | Harekala Hajabba PU College lacks building government neglect exposed | ದಕ್ಷಿಣ ಕನ್ನಡ

Hajabba: ಹಾಜಬ್ಬರ ಪತ್ರಗಳಿಗೆ ಸ್ಪಂದಿಸುತ್ತಿಲ್ಲ ಶಿಕ್ಷಣ ಸಚಿವರು?! ದಣಿವರಿಯದ ಅಕ್ಷರ ಸಂತನಿಂದ ಕಾಲೇಜಿಗಾಗಿ ಶತ ಪ್ರಯತ್ನ! | Harekala Hajabba PU College lacks building government neglect exposed | ದಕ್ಷಿಣ ಕನ್ನಡ

Last Updated:November 15, 2025 3:03 PM IST ಹರೇಕಳ ಹಾಜಬ್ಬ ತಮ್ಮೂರಿನಲ್ಲಿ ಶಾಲೆ ಮತ್ತು ಪಿಯುಸಿ ಕಾಲೇಜು ಆರಂಭಿಸಿ, ಕಟ್ಟಡ ನಿರ್ಮಾಣಕ್ಕೆ ದಾನಿಗಳ ಸಹಾಯ ಹುಡುಕುತ್ತಿದ್ದಾರೆ. ಸರ್ಕಾರದಿಂದ ಅನುದಾನ ಇನ್ನೂ ಬಂದಿಲ್ಲ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಕಿತ್ತಳೆ ಮಾರಿ ತನ್ನೂರಿನಲ್ಲಿ ಶಾಲೆ (School) ಕಟ್ಟಿಸಿದವರು. ಇದೀಗ ಅವರು ತನ್ನೂರಿಗೊಂದು ಪಿಯುಸಿ ಕಾಲೇಜು (Collage) ತರುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದ ಹಿಂದೆ ಕಾಲೇಜೇನೋ ಬಂತು. ಆದರೆ ತರಗತಿ ನಡೆಸಲು ಕಟ್ಟಡವೇ…

Read More
Helicopter:ನಾನಾ ಕುತೂಹಲಕ್ಕೆ ಕಾರಣವಾದ ಹೆಲಿಕ್ಯಾಪ್ಟರ್‌ ಆಗಮನ?! ಪುತ್ತೂರಿಗೂ ಕೇರಳಕ್ಕೂ ಚಿನ್ನದ ನಂಟಿದೆಯೇ? | Helicopter arrival in Puttur reveals secrets of gold jewellery companies | ದಕ್ಷಿಣ ಕನ್ನಡ

Helicopter:ನಾನಾ ಕುತೂಹಲಕ್ಕೆ ಕಾರಣವಾದ ಹೆಲಿಕ್ಯಾಪ್ಟರ್‌ ಆಗಮನ?! ಪುತ್ತೂರಿಗೂ ಕೇರಳಕ್ಕೂ ಚಿನ್ನದ ನಂಟಿದೆಯೇ? | Helicopter arrival in Puttur reveals secrets of gold jewellery companies | ದಕ್ಷಿಣ ಕನ್ನಡ

Last Updated:November 15, 2025 1:39 PM IST ಪುತ್ತೂರಿನ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿದು ಕುತೂಹಲ ಮೂಡಿಸಿತು. ಜ್ಯುವೆಲ್ಲರಿ ಕಂಪನಿಯವರು ಬಂದಿದ್ದು ಚಿನ್ನದ ವ್ಯಾಪಾರದ ಬೇಡಿಕೆ ಹೆಚ್ಚಿದುದಕ್ಕೆ ಸೂಚನೆ. + ಇಲ್ಲಿ ವಿಡಿಯೋ ನೋಡಿ s̆qದಕ್ಷಿಣ ಕನ್ನಡ: ಜಾತ್ರೆಗೋ, ಸಂತೆಗೋ ಡ್ರೋನ್‌ (Drone) ಮುಖ ನೋಡುತ್ತಿದ್ದ ಊರದು. ಬಾಕಿ ದಿನದಲ್ಲಿ ಕನಿಷ್ಠ ಪಕ್ಷ ಡ್ರೋನ್‌ ಕೂಡಾ ಹಾರಾಡದ ಆಗಸದಲ್ಲಿ (Sky) ಏಕಾಏಕಿ ಹೆಲಿಕಾಪ್ಟರ್ ಒಂದು ಹಾರಾಡಿದಾಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ (Puttur) ಜನ ಕೊಂಚ ಕುತೂಹಲಾಶ್ಚರ್ಯದಿಂದ…

Read More
Railway News: ಮಂಗಳೂರು-ಬೆಂಗಳೂರು ಪ್ರಯಾಣ ಇನ್ನಷ್ಟು ಸುಲಭ, ಈ ಕಾಮಗಾರಿ ಮುಗಿದ್ರೆ ಸಮಯ ಉಳಿತಾಯ! | Railway electrification | ದಕ್ಷಿಣ ಕನ್ನಡ

Railway News: ಮಂಗಳೂರು-ಬೆಂಗಳೂರು ಪ್ರಯಾಣ ಇನ್ನಷ್ಟು ಸುಲಭ, ಈ ಕಾಮಗಾರಿ ಮುಗಿದ್ರೆ ಸಮಯ ಉಳಿತಾಯ! | Railway electrification | ದಕ್ಷಿಣ ಕನ್ನಡ

Last Updated:November 14, 2025 6:56 PM IST ಮಂಗಳೂರು-ಬೆಂಗಳೂರು ರೈಲ್ವೆ ಹಳಿ ವಿದ್ಯುದೀಕರಣ ಕಾಮಗಾರಿ ಡಿಸೆಂಬರ್ ನಲ್ಲಿ ಮುಗಿಯಲಿದೆ, ಇದರಿಂದ ರೈಲು ವೇಗ ಹೆಚ್ಚಾಗಿ ಪ್ರಯಾಣ ಸಮಯ ಕಡಿಮೆಯಾಗಲಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು-ಬೆಂಗಳೂರು (Bengaluru) ರೈಲ್ವೆ ಹಳಿಯ ವಿದ್ಯುದೀಕರಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಕಾಮಗಾರಿ ಸಂಪೂರ್ಣಗೊಂಡಲ್ಲಿ ಮಂಗಳೂರು (Mangaluru)-ಬೆಂಗಳೂರು ದೂರದ ಅವಧಿ (Time)  ಮತ್ತಷ್ಟು ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ರೈಲ್ವೆ ಇಲಾಖೆ ಮಂಗಳೂರಿನಿಂದ ಪುತ್ತೂರಿನವರೆಗೆ ಹಳಿ ವಿದ್ಯುದೀಕರಣ ಕಾಮಗಾರಿ…

Read More
Kambala: ಕಂಬುಲ ನನ ದುಂಬುಲ, ಕುದಿ ಕಂಬಳ ಅಂದ್ರೇನು ಗೊತ್ತಾ? ನಾಳೆಯಿಂದ ಶುರುವಾಗಲಿದೆ ಕೋಣಗಳ ಭರ್ಜರಿ ಓಟ! | Mangaluru 25 Kambala events start tomorrow unveiling Konnas speed | ದಕ್ಷಿಣ ಕನ್ನಡ

Kambala: ಕಂಬುಲ ನನ ದುಂಬುಲ, ಕುದಿ ಕಂಬಳ ಅಂದ್ರೇನು ಗೊತ್ತಾ? ನಾಳೆಯಿಂದ ಶುರುವಾಗಲಿದೆ ಕೋಣಗಳ ಭರ್ಜರಿ ಓಟ! | Mangaluru 25 Kambala events start tomorrow unveiling Konnas speed | ದಕ್ಷಿಣ ಕನ್ನಡ

Last Updated:November 14, 2025 5:38 PM IST ಮಂಗಳೂರು: ತುಳುನಾಡಿನ ಕಂಬಳ 25 ಸ್ಥಳಗಳಲ್ಲಿ ನಾಳೆಯಿಂದ ಆರಂಭವಾಗಲಿದೆ. ಕೋಣಗಳ ಪೂರ್ವ ತಯಾರಿ, ಕುದಿ ಕಂಬಳ, ಮಾಲಕರು ಭಾಗವಹಿಸುವುದು, ಮಾರ್ಚ್ 28 ಉಪ್ಪಿನಂಗಡಿ ಸೇರಿದಂತೆ ಏಪ್ರಿಲ್ 25 ಬಡಗಬೆಟ್ಟು ವರೆಗೆ. ಕಂಬಳ ವೇಳಾಪಟ್ಟಿ ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ (Folk Sport) ಕಂಬಳ ನಾಳೆಯಿಂದ ಆರಂಭವಾಗಲಿದೆ. ಈ ಬಾರಿ 25 ಕಂಬಳಗಳು ನಡೆಯಲಿದ್ದು, ಕಂಬಳಕ್ಕೆ (Kambala) ಕಂಬಳ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಂಬಳ ಕೂಟದಲ್ಲಿ ಭಾಗವಹಿಸಲು…

Read More
Attention: ಇಂದಿನಿಂದ ಕುಕ್ಕೆಯಲ್ಲಿ ನಡೆಯೋಲ್ಲ ಸರ್ಪ ಸಂಸ್ಕಾರ! ಎಷ್ಟು ದಿನದವರೆಗೆ ನಿಷೇಧ? ಮರು ಆರಂಭ ಯಾವಾಗ? ಇಲ್ಲಿದೆ ಮಾಹಿತಿ | Kukke Champashashti Jathra Sarpa Samskara Seve Suspended | ದಕ್ಷಿಣ ಕನ್ನಡ

Attention: ಇಂದಿನಿಂದ ಕುಕ್ಕೆಯಲ್ಲಿ ನಡೆಯೋಲ್ಲ ಸರ್ಪ ಸಂಸ್ಕಾರ! ಎಷ್ಟು ದಿನದವರೆಗೆ ನಿಷೇಧ? ಮರು ಆರಂಭ ಯಾವಾಗ? ಇಲ್ಲಿದೆ ಮಾಹಿತಿ | Kukke Champashashti Jathra Sarpa Samskara Seve Suspended | ದಕ್ಷಿಣ ಕನ್ನಡ

Last Updated:November 14, 2025 12:04 PM IST ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ವೇಳೆ ನವಂಬರ್ 14 ರಿಂದ ಡಿಸೆಂಬರ್ 2 ರ ತನಕ ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆ ನಡೆಯುವುದಿಲ್ಲ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಕುಕ್ಕೆಯಲ್ಲಿ (Kukke) ಭಕ್ತ ಪ್ರವಾಹ ನಿರಂತರ ಇದ್ದದ್ದೇ. ಅದಕ್ಕೆ ಕಾಲದ ಪರಿಧಿಯಿಲ್ಲ. ಸುಬ್ರಾಯನ ಸೇವೆಗೆ ವಿಶ್ವಾದ್ಯಂತ ಜನ (People) ಬರುತ್ತಲೇ ಇರುತ್ತಾರೆ. ಹಾಗೆ ಬರುವವರು ಗಮನಿಸಲೇ ಬೇಕಾದ ಮಾಹಿತಿಯೊಂದನ್ನು…

Read More
Yakshagana: ಕಟೀಲಮ್ಮನ ದೇಗುಲದಲ್ಲಿ ಈ ಹರಕೆ ಹೇಳಿಕೊಂಡ್ರೆ 5 ವರ್ಷ ಕಾಯಬೇಕು! ಭಕ್ತರ ಅನುಕೂಲಕ್ಕೆ ಹೊಸ ಮೇಳದ ಆಗಮನ | Kateelu Durgaparameshwari Temple unveils seventh Yakshagana troupe | ದಕ್ಷಿಣ ಕನ್ನಡ

Yakshagana: ಕಟೀಲಮ್ಮನ ದೇಗುಲದಲ್ಲಿ ಈ ಹರಕೆ ಹೇಳಿಕೊಂಡ್ರೆ 5 ವರ್ಷ ಕಾಯಬೇಕು! ಭಕ್ತರ ಅನುಕೂಲಕ್ಕೆ ಹೊಸ ಮೇಳದ ಆಗಮನ | Kateelu Durgaparameshwari Temple unveils seventh Yakshagana troupe | ದಕ್ಷಿಣ ಕನ್ನಡ

Last Updated:November 14, 2025 11:45 AM IST ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವಿಶ್ವಪ್ರಸಿದ್ಧ, ಯಕ್ಷಗಾನ ಸೇವೆಗೆ ಐದಾರು ವರ್ಷ ಕಾಯಬೇಕಾದ ಅನಿವಾರ್ಯತೆ, ಈ ವರ್ಷ ಏಳನೇ ಮೇಳ ನವೆಂಬರ್ 16 ರಂದು ಆರಂಭವಾಗಲಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ರಾಜ್ಯದ ಹೆಸರಾಂತ ಶಕ್ತಿಕೇಂದ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ (Temple) ತನ್ನ ಪ್ರಭಾವದಿಂದಾಗಿ ವಿಶ್ವದೆಲ್ಲೆಡೆ (World Wide) ಪ್ರಸಿದ್ಧಿಯಾಗಿದೆ. ದೇಶ-ವಿದೇಶದ ಗಣ್ಯಮಾನ್ಯರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೇವಿಯ ಕೃಪೆಗಾಗಿ ತಲೆಬಾಗಿದ್ದಾರೆ. ಶ್ರೀಮಂತನಿಂದ (Rich)…

Read More
Puttur Rally: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವರ್ಷಾಚರಣೆ, ಪುತ್ತೂರಿನಲ್ಲಿ ಏಕತಾ ರ‍್ಯಾಲಿ! | Sardar Vallabhbhai Patel | ದಕ್ಷಿಣ ಕನ್ನಡ

Puttur Rally: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವರ್ಷಾಚರಣೆ, ಪುತ್ತೂರಿನಲ್ಲಿ ಏಕತಾ ರ‍್ಯಾಲಿ! | Sardar Vallabhbhai Patel | ದಕ್ಷಿಣ ಕನ್ನಡ

Last Updated:November 13, 2025 1:06 PM IST ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಪ್ರಯುಕ್ತ ಪುತ್ತೂರಿನಲ್ಲಿ ಏಕತಾ ಜಾಥಾ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಭಾರತ (India) ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ 150 ನೇ ಜನ್ಮ ವರ್ಷಾಚರಣೆಯನ್ನು ಕೇಂದ್ರ ಸರಕಾರದ ಸೂಚನೆಯಂತೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Puttur) ಜಿಲ್ಲಾ ಮಟ್ಟದ ಏಕತಾ…

Read More