Dakshina Kannada: ಕಲ್ಲುರ್ಟಿ-ಪಂಜುರ್ಲಿ ದೈವಗಳಿಗೆ ವಿಜೃಂಭಣೆಯಿಂದ ನಡೆದ ಕೋಲ ಸೇವೆ! | Dakshina Kannada: A grand Kola Seva was held for the Kallurti-Panjurli deities!

Dakshina Kannada: ಕಲ್ಲುರ್ಟಿ-ಪಂಜುರ್ಲಿ ದೈವಗಳಿಗೆ ವಿಜೃಂಭಣೆಯಿಂದ ನಡೆದ ಕೋಲ ಸೇವೆ! | Dakshina Kannada: A grand Kola Seva was held for the Kallurti-Panjurli deities!

Last Updated:May 07, 2025 3:48 PM IST ಕಲ್ಲುರ್ಟಿ ಪಂಜುರ್ಲಿ ದೈವ ಮಾನವನ ನಡುವೆಯೇ ಇರುವ ಶಕ್ತಿಯಾಗಿದ್ದು, ಭಾವನಾತ್ಮಕ ಸಂಬಂಧವನ್ನು ಈ ದೈವಗಳು ಹೊಂದಿವೆ. ತುಳುನಾಡಿನ ದೈವಗಳಲ್ಲಿ ಪಂಜುರ್ಲಿ ದೈವ ಅತ್ಯಂತ ಹಳೆಯ ದೈವವಾಗಿದೆ‌. ಭೂಮಿಯಲ್ಲಿ ಬೆಳೆದ ಕೃಷಿಯನ್ನು ಹಂದಿಗಳಿಂದ ರಕ್ಷಣೆ ಮಾಡಲು ಈ ಆರಾಧನೆ ಆರಂಭವಾಗಿರಬಹುದು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ತುಳುನಾಡಿನ ಜನ(Tulunadu People) ಇಂದಿಗೂ ತಾವು ನಂಬಿದ ದೈವಗಳನ್ನು(Daiva) ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಪ್ರಕೃತಿ(Nature) ಮತ್ತು ಮಾನವನ(Human) ನಡುವಿನ…

Read More
Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Last Updated:May 07, 2025 3:13 PM IST ಅದರಲ್ಲೂ ಶ್ರೀ ದೇವಿ ಮಹಾತ್ಮೆ ಪ್ರಸಂಗ ಅಂದ್ರೆ ಸೇವಾಕರ್ತರಿಗೆ ಅದು ಭಾವನಾತ್ಮಕತೆಯ ಸಂಕೇತ. ಶ್ರೀ ದೇವಿ ಮಹಾತ್ಮೆ ಪ್ರಸಂಗ ಎಲ್ಲಾ ಕಡೆ ಆಡಿ ತೋರಿಸುವಂತಿಲ್ಲ. ಕೆಲ‌ಕಡೆ ಈ ಪ್ರಸಂಗ ಆಡಿ ತೋರಿಸೋದು ನಿಷಿದ್ಧ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಯಕ್ಷಗಾನ ರಂಗದ(Yakshagana Ranga) ಗಜಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳ(Kateelu Durgaparameshwari Mela). ಯಕ್ಷಗಾನ, ನಾಟ್ಯ, ಸಂಗೀತ ಪ್ರಿಯೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ…

Read More
Summer Drinks: 3 ದಶಕಗಳ ಬಳಿಕ ಗೋಲಿಸೋಡಾಕ್ಕೆ ಬಂತು ಮತ್ತೆ ಬೇಡಿಕೆ- 20 ಫ್ಲೇವರ್‌ಗಳಲ್ಲಿ ಮಾರಾಟ! | Summer Drinks: After 3 decades, Goli Soda is in demand again – sold in 20 flavors!

Summer Drinks: 3 ದಶಕಗಳ ಬಳಿಕ ಗೋಲಿಸೋಡಾಕ್ಕೆ ಬಂತು ಮತ್ತೆ ಬೇಡಿಕೆ- 20 ಫ್ಲೇವರ್‌ಗಳಲ್ಲಿ ಮಾರಾಟ! | Summer Drinks: After 3 decades, Goli Soda is in demand again – sold in 20 flavors!

Last Updated:May 07, 2025 12:21 PM IST ಅಂಗಡಿಗಳಿಗೆ ಬರುವ ಗೋಲಿಸೋಡಾವನ್ನು 12 ಫ್ಲೇವರ್‌ಗಳಲ್ಲಿ ಮತ್ತು ಸಭೆ ಸಮಾರಂಭಕ್ಕೆ ವೆಲ್ ಕಂ ಡ್ರಿಂಕ್ಸ್ ಆಗಿ ಇರುವ ಗೋಲಿಸೋಡಾವನ್ನು 20 ಫ್ಲೇವರ್ ಗಳಲ್ಲಿ ತಯಾರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಇದೀಗ ಗೋಲಿಸೋಡಾಕ್ಕೆ ಡಿಮ್ಯಾಂಡ್ ಹೆಚ್ಚಿದ್ದು, ಬೇಡಿಕೆಯಷ್ಟು ಪೂರೈಸಲು ಸಾಲುತ್ತಿಲ್ಲ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮೂರು ದಶಕಗಳ ಹಿಂದೆ ತಂಪು ಪಾನೀಯ(Cool Drinks) ಎಂದರೆ ಅದು ಗೋಲಿಸೋಡಾ(Goli Soda). ಸ್ಥಳೀಯವಾಗಿ ತಯಾರಾಗುತ್ತಿದ್ದ ಗೋಲಿಸೋಡಾಕ್ಕೆ ವಿಪರೀತ ಡಿಮ್ಯಾಂಡ್(Demand) ಇತ್ತು….

Read More
Dakshina Kannada: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ನವಜೋಡಿಗಳು! | 53rd annual free mass wedding celebration in Dharmasthala

Dakshina Kannada: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ನವಜೋಡಿಗಳು! | 53rd annual free mass wedding celebration in Dharmasthala

Last Updated:May 07, 2025 11:44 AM IST ವಧೂ-ವರರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಬಂದು, ಬಳಿಕ ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ(Dharmastala) 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ(Free Mass Marriage) ನಡೆದಿದೆ. ಈ ವರ್ಷ 75 ಜೊತೆ ವಧೂ-ವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ನೂತನ ದಂಪತಿಗಳಿಗೆ(New Couple) ಶುಭ ಹಾರೈಸಿದ್ದಾರೆ. ಧರ್ಮಾಧಿಕಾರಿ…

Read More
Save Nature: ದಕ್ಷಿಣ ಕನ್ನಡದ ನೆಲ-ಜಲ ಸಂರಕ್ಷಣೆಗೆ ಹೊಸ ಯೋಜನೆ ಜಾರಿಗೆ ತಂದ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್! | Green Impact Foundation has implemented a new project to conserve soil and water in Dakshina Kannada!

Save Nature: ದಕ್ಷಿಣ ಕನ್ನಡದ ನೆಲ-ಜಲ ಸಂರಕ್ಷಣೆಗೆ ಹೊಸ ಯೋಜನೆ ಜಾರಿಗೆ ತಂದ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್! | Green Impact Foundation has implemented a new project to conserve soil and water in Dakshina Kannada!

Last Updated:May 06, 2025 5:56 PM IST ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಅತ್ಯುತ್ತಮ ಶಿಕ್ಷಣ ಕೇಂದ್ರಗಳು ಇಲ್ಲಿವೆ ಎನ್ನುವ ಕಾರಣ ಧನಾತ್ಮಕವೇ ಆದರೂ ಜನಾಕರ್ಷಣೆ ಇಲ್ಲಿಯ ಭೌಗೋಳಿಕ ಸ್ವಾಭಾವಿಕ ನೆಲಶಕ್ತಿಯ ಮೇಲೆ ಒತ್ತಡವಾಗಿ ಪರಿಣಮಿಸುತ್ತಿದೆ. ಪರಿಣಾಮ ನೆಲ ಜಲ ಮಣ್ಣು ಎಲ್ಲವೂ ಮಲಿನಗೊಳ್ಳುತ್ತಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ನದಿಗಳು(Rivers), ಕೆರೆಗಳು, ತೋಡುಗಳು ಇವೆಲ್ಲವನ್ನೂ ಸೇರಿಸುವ ಸಮುದ್ರದಿಂದ ತುಂಬಿಕೊಂಡು, ಅಪಾರ ಜೀವ ವೈವಿಧ್ಯವನ್ನು ಒಳಗೊಂಡ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆ(Dakshina…

Read More
Dakshina Kannada: ಕೆಂಪುಕಲ್ಲಿನ ತುಳಸಿಕಟ್ಟೆಗೆ ಬದಲು ಶಿಲೆಗಳಿಂದ ನಿರ್ಮಿಸಿದ ತುಳಸಿಕಟ್ಟೆಯತ್ತ ಜನರ ಒಲವು! | People are leaning towards Tulsikkatte built with stones instead of red stone Tulsikkatte!

Dakshina Kannada: ಕೆಂಪುಕಲ್ಲಿನ ತುಳಸಿಕಟ್ಟೆಗೆ ಬದಲು ಶಿಲೆಗಳಿಂದ ನಿರ್ಮಿಸಿದ ತುಳಸಿಕಟ್ಟೆಯತ್ತ ಜನರ ಒಲವು! | People are leaning towards Tulsikkatte built with stones instead of red stone Tulsikkatte!

Last Updated:May 06, 2025 4:38 PM IST ದೇವಸ್ಥಾನದ(Temple) ಒಳಗೆ ಹೆಚ್ಚಾಗಿ ಇಡುವ ಕಾರ್ಕಳದ ಶಿಲೆ, ಕೃಷ್ಣಶಿಲೆಯಿಂದ ತಯಾರಿಸಿದ ತುಳಸಿ ಕಟ್ಟೆಯನ್ನು ಇಡಲಾಗುತ್ತಿತ್ತು. ಆದರೆ ಇದೀಗ ಮನೆ ಮುಂದೆ ಇಡುವ, ಮನೆ ಮಂದಿಗೆ ಬೇಕಾಗುವ ರೀತಿಯ ಶಿಲೆಗಳಿಂದ ಕೆತ್ತಿದ ತುಳಸೀಕಟ್ಟೆಗಳಿಗೆ ಭಾರೀ ಬೇಡಿಕೆ ಬರಲಾರಂಭಿಸಿದೆ. X ವಿಡಿಯೋ ಇಲ್ಲಿ ನೋಡಿ ಕರಾವಳಿ ಭಾಗವಾದ ಉಡುಪಿ, ದಕ್ಷಿಣಕನ್ನಡ, ಕಾಸರಗೋಡು‌ ಜಿಲ್ಲೆಗಳಲ್ಲಿ ಪ್ರತೀ ಮನೆ ಮುಂದೆ ತುಳಸೀ ಕಟ್ಟೆ ಸ್ಥಾಪಿಸೋದು ಈ ಭಾಗದ ಒಂದು ಸಂಪ್ರದಾಯ(Culture). ಇದೇ ಕಾರಣಕ್ಕಾಗಿ…

Read More
Dakshina Kannada: ಬೀಚ್‌ನಲ್ಲಿ ಮೀನಿಗಾಗಿ ಗಾಳ ಹಾಕುವ ಜನರು- ಸಿಕ್ಕರೆ ಮೀನುಸಾರು, ಸಿಗದಿದ್ದರೆ ಡೋಂಟ್ ಕೇರ್! | Dakshina Kannada: People fishing for fish on the beach

Dakshina Kannada: ಬೀಚ್‌ನಲ್ಲಿ ಮೀನಿಗಾಗಿ ಗಾಳ ಹಾಕುವ ಜನರು- ಸಿಕ್ಕರೆ ಮೀನುಸಾರು, ಸಿಗದಿದ್ದರೆ ಡೋಂಟ್ ಕೇರ್! | Dakshina Kannada: People fishing for fish on the beach

Last Updated:May 06, 2025 2:28 PM IST ಹವ್ಯಾಸಕ್ಕಾಗಿ ಗಾಳ ಹಾಕುವ ಇವರು ಮೀನುಗಳನ್ನು ತಮ್ಮ ಗಾಳಕ್ಕೆ ಸಿಲುಕಿಸಿಕೊಳ್ಳಲು ಗಾಳದ ತುದಿಗೆ ಸೀಗಡಿ ಮೀನುಗಳನ್ನು ಪೋಣಿಸಿಡುತ್ತಾರೆ. ಸೀಗಡಿ ಮೀನಿನ ಆಸೆಯಿಂದ ಬಾಯಿ ಹಾಕುವ ಮೀನುಗಳು ಗಾಳಕ್ಕೆ ಸಿಲುಕಿದ ತಕ್ಷಣ ದಾರವನ್ನು ಎಳೆದು ಮೀನನ್ನು ಪಡೆಯೋದು ಇವರ ದೈನಂದಿನ ಕಾಯಕ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ರಜಾ ದಿನಗಳಲ್ಲಿ ಜನ ಹೆಚ್ಚಾಗಿ ಮಾಲ್, ದೇವಸ್ಥಾನ, ಅಮ್ಯೂಸ್ಮೆಂಟ್ ಪಾರ್ಕ್ ಹೀಗೆ ಎಲ್ಲಾ ಕಡೆಗಳಿಗೂ ಭೇಟಿ ನೀಡಿ…

Read More
Dakshina Kannada: ಮೃಗಗಳ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ್ತಿದಾರೆ ಬೆಂಗಳೂರಿನ ಯುವಕ! | A young man from Bengaluru is raising awareness among the public about animal protection!

Dakshina Kannada: ಮೃಗಗಳ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ್ತಿದಾರೆ ಬೆಂಗಳೂರಿನ ಯುವಕ! | A young man from Bengaluru is raising awareness among the public about animal protection!

Last Updated:May 06, 2025 12:09 PM IST ಇದುವರೆಗೆ ಕೇರಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ 900 ಕಿಲೋಮೀಟರ್ ದೂರ ಪಾದಯಾತ್ರೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಮೃಗಗಳ ರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಮೂಲದ ಎಂಜಿನಿಯರಿಂಗ್ ಪದವೀಧರ(Engineering Graduate) ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಸುಮನ್ ಅಶ್ವಿನ್(Suman Ashwin) ಏಳು ಪ್ರಮುಖ ರಾಜ್ಯಗಳನ್ನು ದಾಟಿ ಇದೀಗ ತಲಪಾಡಿಯ ಮೂಲಕ…

Read More
National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

Last Updated:May 06, 2025 11:24 AM IST ಆದರೆ ತೊಕ್ಕೊಟ್ಟುವಿನಲ್ಲಿ ಕಳೆದ ಎರಡು ದಿನಗಳಿಂದ ಧ್ವಜ ಹಾರುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸಿರಿರಲಿಲ್ಲ. ಈ ಬಗ್ಗೆ ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜವನ್ನು ತೆಗೆದು ಹೊಸ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. X ವಿಡಿಯೋ ಇಲ್ಲಿ ನೋಡಿ ದಕ್ಷಿಣ ಕನ್ನಡ: ಉಳ್ಳಾಲದ ತೊಕ್ಕೊಟ್ಟಿನಲ್ಲಿ(Ullal Tokkottu) ಹರಿದು ವಿರೂಪಗೊಂಡು ರಾಷ್ಟ್ರಧ್ವಜ(National Flag) ಹಾರುತ್ತಿದ್ದ ಬಗ್ಗೆ ಲೋಕಲ್ 18 ನಲ್ಲಿ ವರದಿ ಮಾಡಲಾಗಿತ್ತು. ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜಕ್ಕೆ ಮುಕ್ತಿ ಸಿಕ್ಕಿದ್ದು, ಬಾನೆತ್ತರದಲ್ಲಿ…

Read More
Dakshina Kannada: ಇದು ಕೇವಲ ಮನೆಯಲ್ಲ, ಪ್ರಾಚ್ಯವಸ್ತು ಸಂಗ್ರಹಾಲಯ- ಇಲ್ಲಿವೆ ಹಳೆಯ ಅಪೂರ್ವ ವಸ್ತುಗಳು! | Dakshina Kannada: This is not just a house, it is an archaeological museum

Dakshina Kannada: ಇದು ಕೇವಲ ಮನೆಯಲ್ಲ, ಪ್ರಾಚ್ಯವಸ್ತು ಸಂಗ್ರಹಾಲಯ- ಇಲ್ಲಿವೆ ಹಳೆಯ ಅಪೂರ್ವ ವಸ್ತುಗಳು! | Dakshina Kannada: This is not just a house, it is an archaeological museum

ಹೌದು.. ಮಂಗಳೂರಿನ ಮಣ್ಣಗುಡ್ಡದಿಂದ ಬೊಕ್ಕಪಟ್ಣ ಕಡೆಗೆ ಸಾಗುವ ದಾರಿಯಲ್ಲಿದೆ ಈ ಮನೆ. ರಘುನಾಥ ಪ್ರಭು ಪಾಣೆ ಮಂಗಳೂರು ಈ ವಸ್ತುಸಂಗ್ರಹಾಲಯದ ರೂವಾರಿ. ಇವರು ನಿವೃತ್ತ ಬ್ಯಾಂಕ್ ನೌಕರ. ಹಳೆಯ ಅಪೂರ್ವ ವಸ್ತುಗಳು ಇವರಲ್ಲಿದೆ. ಅವರ ತಂದೆಗೆ ನಾಣ್ಯ ಸಂಗ್ರಹ ಹಾಗೂ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವಿತ್ತು. ಇದರಿಂದ ಪ್ರೇರಿತರಾಗಿ ರಘುನಾಥ ಪ್ರಭು ಅವರೂ ಈ ಹ್ಯಾಸ ರೂಢಿಸಿಕೊಂಡರಂತೆ. ನೂರಾರು ವರ್ಷಗಳ ಹಳೆಯದಾದ ವಸ್ತುಗಳು ಇವರ ಸಂಗ್ರಹಲ್ಲಿದೆ. ಮಣ್ಣು, ಕಲ್ಲು, ಮರ, ಕಂಚು, ಹಿತ್ತಾಳೆ, ತಾಮ್ರ, ಕಬ್ಬಿಣ, ಬೆಳ್ಳಿ, ಗಾಜು,…

Read More