Agri Tips: ಸಿಂಗಲ್‌ ಮರ, ಡಬಲ್‌ ಲಾಭ! ಮಲೆನಾಡ ಸಿರಿ ಕರಾವಳಿಗೆ! 3 ಲಕ್ಷ ಬಂಡವಾಳ, ಕೋಟಿ ಲಾಭದ ನಿರೀಕ್ಷೆ! | Ajitprasad Rai success with Silver Wood cultivation on 20 acres in Puttur | ಕೃಷಿ

Agri Tips: ಸಿಂಗಲ್‌ ಮರ, ಡಬಲ್‌ ಲಾಭ! ಮಲೆನಾಡ ಸಿರಿ ಕರಾವಳಿಗೆ! 3 ಲಕ್ಷ ಬಂಡವಾಳ, ಕೋಟಿ ಲಾಭದ ನಿರೀಕ್ಷೆ! | Ajitprasad Rai success with Silver Wood cultivation on 20 acres in Puttur | ಕೃಷಿ

Last Updated:Dec 20, 2025 11:10 AM IST ಪುತ್ತೂರಿನ ಅಜಿತಪ್ರಸಾದ್ ರೈ 20 ಎಕರೆ ಭೂಮಿಯಲ್ಲಿ 3 ಸಾವಿರ ಸಿಲ್ವರ್ ವುಡ್ ಮರಗಳನ್ನು ಬೆಳೆಸಿ, ಕಾಳುಮೆಣಸು ಸಹ ಬೆಳೆದು ಡಬಲ್ ಆದಾಯದ ನಿರೀಕ್ಷೆಯಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್  ವುಡ್ ಮರಗಳನ್ನ ಬೆಳೆಸಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಯತ್ನಿಸಲಾಗಿದೆ. ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು (Trees)…

Read More
Special News: ಈ ಅಂಗಡಿಗಳಲ್ಲಿ ಏನೇ ಕೊಂಡ್ರೂ ಟಿವಿ, ಬೈಕ್‌, ಕಾರು ಉಚಿತ! ತಮಾಷೆನೇ ಅಲ್ಲ, ಇದು ಪಕ್ಕಾ ಲಕ್ಕಿನ ಆಟ | Puttur festival offer lucky coupon scheme boosts retail shops | ದಕ್ಷಿಣ ಕನ್ನಡ

Special News: ಈ ಅಂಗಡಿಗಳಲ್ಲಿ ಏನೇ ಕೊಂಡ್ರೂ ಟಿವಿ, ಬೈಕ್‌, ಕಾರು ಉಚಿತ! ತಮಾಷೆನೇ ಅಲ್ಲ, ಇದು ಪಕ್ಕಾ ಲಕ್ಕಿನ ಆಟ | Puttur festival offer lucky coupon scheme boosts retail shops | ದಕ್ಷಿಣ ಕನ್ನಡ

Last Updated:Dec 20, 2025 8:43 AM IST ಪುತ್ತೂರು ವರ್ತಕರ ಸಂಘ ಪುತ್ತೂರು ಹಬ್ಬ ಯೋಜನೆ ಮೂಲಕ ಲಕ್ಕಿ ಕೂಪನ್ ಆಫರ್ ನೀಡಿದ್ದು, ಗ್ರಾಹಕರಿಗೆ ಟಿವಿ, ಮೊಬೈಲ್, ಫ್ರಿಡ್ಜ್, ಕಾರು, ಬೈಕ್ ಸೇರಿದಂತೆ ಬಹುಮಾನಗಳ ಅವಕಾಶ ಸಿಕ್ಕಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಆನ್‌ಲೈನ್ ಮಾರಾಟ (Online) ಕಂಪನಿಗಳ ದರದ ಪೈಪೋಟಿಯಿಂದ (Competition) ಸಣ್ಣ-ಪುಟ್ಟ ಅಂಗಡಿಗಳು, ದಿನಸಿ ಅಂಗಡಿಗಳ ವ್ಯಾಪಾರಕ್ಕೂ ಕುತ್ತು ಬಂದಿದೆ. ಎಲ್ಲರೂ ಇಂದು ಆನ್‌ಲೈನ್…

Read More
Cycling: ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ, ಪುತ್ತೂರಿಗೆ ಬಂದ ಯಾತ್ರೆಗೆ ಅದ್ಧೂರಿ ಸ್ವಾಗತ! | Swadeshi cycling campaign | ದಕ್ಷಿಣ ಕನ್ನಡ

Cycling: ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ, ಪುತ್ತೂರಿಗೆ ಬಂದ ಯಾತ್ರೆಗೆ ಅದ್ಧೂರಿ ಸ್ವಾಗತ! | Swadeshi cycling campaign | ದಕ್ಷಿಣ ಕನ್ನಡ

Last Updated:Dec 19, 2025 1:00 PM IST ಬೆಂಗಳೂರು ಮೂಲದ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್‌ನ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತೃತ್ವದ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಪುತ್ತೂರಿಗೆ ಆಗಮಿಸಿ ಭವ್ಯ ಸ್ವಾಗತ ಪಡೆದಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಬೆಂಗಳೂರಿನ (Bengaluru) ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ…

Read More
Sulya: 60ರ ಸಂಭ್ರಮದಲ್ಲಿ ಈ ಜಿಲ್ಲೆಯ ತಾಲೂಕು, ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧತೆ! | Dakshina Kannada Sulya Taluk | ದಕ್ಷಿಣ ಕನ್ನಡ

Sulya: 60ರ ಸಂಭ್ರಮದಲ್ಲಿ ಈ ಜಿಲ್ಲೆಯ ತಾಲೂಕು, ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧತೆ! | Dakshina Kannada Sulya Taluk | ದಕ್ಷಿಣ ಕನ್ನಡ

Last Updated:Dec 19, 2025 12:32 PM IST ಸುಳ್ಯ ತಾಲೂಕು 1965ರ ಡಿಸೆಂಬರ್ 17ರಂದು ಸ್ಥಾಪನೆಯಾಗಿ 60 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಅದ್ಧೂರಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ತಾಲೂಕು ರಚನೆಗೊಂಡು ಡಿಸೆಂಬರ್ 17 ಕ್ಕೆ ಭರ್ತಿ ಅರವತ್ತು ವರುಷ ತುಂಬಿದೆ. 1965 ರ ಡಿಸೆಂಬರ್ 17 ರಂದು ತಾಲೂಕಿನ (Taluk) ಉದ್ಘಾಟನೆ ನೆರವೇರಿತ್ತು. ತಾಲೂಕೊಂದರ ಪಾಲಿಗೆ ಖಂಡಿತವಾಗಿಯೂ ಇದೊಂದು…

Read More
Wildlife Conflict: ದಕ್ಷಿಣ ಕನ್ನಡದಲ್ಲಿ ಕಾಡಾನೆ ದಾಳಿಗೆ ಎರಡು ಬಲಿ, 80 ಕ್ಕೂ ಹೆಚ್ಚು ಸಂಖ್ಯೆಯ ಗಜಗಳ ಎಂಟ್ರಿ! | Eshwar Khandre Over 80 wild elephants roaming in Dakshina Kannada | ದಕ್ಷಿಣ ಕನ್ನಡ

Wildlife Conflict: ದಕ್ಷಿಣ ಕನ್ನಡದಲ್ಲಿ ಕಾಡಾನೆ ದಾಳಿಗೆ ಎರಡು ಬಲಿ, 80 ಕ್ಕೂ ಹೆಚ್ಚು ಸಂಖ್ಯೆಯ ಗಜಗಳ ಎಂಟ್ರಿ! | Eshwar Khandre Over 80 wild elephants roaming in Dakshina Kannada | ದಕ್ಷಿಣ ಕನ್ನಡ

Last Updated:December 18, 2025 2:42 PM IST ದಕ್ಷಿಣ ಕನ್ನಡದ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬದಲ್ಲಿ 80 ಕ್ಕೂ ಹೆಚ್ಚು ಕಾಡಾನೆಗಳ ಹಾವಳಿ ಹೆಚ್ಚಿದ್ದು, ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಜನರು ಆತಂಕದಲ್ಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮಾನವ ಹಾಗೂ ಪ್ರಾಣಿಗಳ (Animal) ಸಂಘರ್ಷ ತಾರಕಕ್ಕೇರಿದೆ ಎಂಬ ಕಳವಳದ ಮಾತಿನಲ್ಲಿ ತೇಜಸ್ವಿ ಅವರ ಸೂಚನೆ (Warning) ಪ್ರತಿನಿಧಿಸುತ್ತದೆ. ಮನುಷ್ಯನನ್ನ ಕಾಡೊಳಗೆ ಕಾಲಿಡದಂತೆ ನೋಡಿಕೊಂಡರೆ ಸಾಕು! ಅನ್ನೋದೇ ಆ ಸೂಚನೆಯ ಪೂರ್ವಾರ್ಧ. ಮನುಷ್ಯ (Man)…

Read More
Achievement: 22 ದೇಶಗಳನ್ನು ಮಣಿಸಿ ಗೆದ್ದ ಮಂಗಳೂರಿನ ಚೆಲುವೆ, ಮಗನ ʼಮಮ್ಮಿʼ ಈಗ ‌ʼಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಷನಲ್!ʼ | Vidya Sampath wins Mrs Earth crown in Philippines | ದಕ್ಷಿಣ ಕನ್ನಡ

Achievement: 22 ದೇಶಗಳನ್ನು ಮಣಿಸಿ ಗೆದ್ದ ಮಂಗಳೂರಿನ ಚೆಲುವೆ, ಮಗನ ʼಮಮ್ಮಿʼ ಈಗ ‌ʼಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಷನಲ್!ʼ | Vidya Sampath wins Mrs Earth crown in Philippines | ದಕ್ಷಿಣ ಕನ್ನಡ

Last Updated:December 17, 2025 3:06 PM IST ವಿದ್ಯಾ ಸಂಪತ್ ಫಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ 22 ದೇಶಗಳನ್ನು ಸೋಲಿಸಿ ಕ್ರೌನ್ ಗೆದ್ದರು. ಮಂಗಳೂರು ಉದ್ಯಮಿ ಮತ್ತು ಮಾಡೆಲ್ ಆಗಿರುವ ವಿದ್ಯಾ ಭಾರತದ ಏಕೈಕ ಸ್ಪರ್ಧಿಯಾಗಿದ್ದರು. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮನೆ, ಸಂಸಾರ, ಮಗ, ಉದ್ಯಮವನ್ನೂ (Business) ನಿಭಾಯಿಸುತ್ತಾ, ಮಾಡೆಲಿಂಗ್ ಜಗತ್ತಿನಲ್ಲಿ ಛಾಪು ಮೂಡಿಸಿದ ಮಂಗಳೂರಿನ ಬೆಡಗಿಯೋರ್ವರು (Beautiful Girl) ಫಿಲಿಫೈನ್ಸ್​​ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್…

Read More
Isha: ಕರ್ನಾಟಕದಲ್ಲಿ ಸಂಚರಿಸಲಿದೆ ʼಸದ್ಗುರುʼ ತಯಾರಿಸಿದ ತೇರು, ಇದು ಶಿವರಾತ್ರಿ ವಿಶೇಷ! | mahashivaratri-adiyogi-rathayatre-1000-km-in-70-days | ದಕ್ಷಿಣ ಕನ್ನಡ

Isha: ಕರ್ನಾಟಕದಲ್ಲಿ ಸಂಚರಿಸಲಿದೆ ʼಸದ್ಗುರುʼ ತಯಾರಿಸಿದ ತೇರು, ಇದು ಶಿವರಾತ್ರಿ ವಿಶೇಷ! | mahashivaratri-adiyogi-rathayatre-1000-km-in-70-days | ದಕ್ಷಿಣ ಕನ್ನಡ

Last Updated:December 16, 2025 4:05 PM IST ಆದಿಯೋಗಿ ರಥಯಾತ್ರೆ ಉಡುಪಿಯಿಂದ ಆರಂಭವಾಗಿ 70 ದಿನಗಳಲ್ಲಿ 1000 ಕಿಲೋಮೀಟರ್ ಪ್ರಯಾಣಿಸಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಮಹಾಶಿವರಾತ್ರಿಯ ಅಂಗವಾಗಿ ಆದಿ ಯೋಗ ಕೇಂದ್ರದ ವತಿಯಿಂದ ಉಡುಪಿಯಿಂದ ಹೊರಟ ಶಿವರಥ ಮಂಗಳೂರನ್ನು (Mangaluru) ಪ್ರವೇಶ ಮಾಡಿದೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶಿವರಥ ಯಾತ್ರೆ  ಮುಂದುವರಿಸಿದ್ದು, ಬಂಟ್ವಾಳದ (Bantwal) ಬಿ.ಸಿ ರೋಡ್ ನಲ್ಲಿ ಭಕ್ತರು ಈ…

Read More
Sad News: ಇಂದು ವಿಜಯ ದಿವಸ, 1971 ರಲ್ಲಿ ದೇಶ ಉಳಿಸಿದ್ದ ಟ್ಯಾಂಕ್‌ನ ಅವಸ್ಥೆ ನೋಡಿ | T 55 tank in Mangaluru war memorial in poor condition | ದಕ್ಷಿಣ ಕನ್ನಡ

Sad News: ಇಂದು ವಿಜಯ ದಿವಸ, 1971 ರಲ್ಲಿ ದೇಶ ಉಳಿಸಿದ್ದ ಟ್ಯಾಂಕ್‌ನ ಅವಸ್ಥೆ ನೋಡಿ | T 55 tank in Mangaluru war memorial in poor condition | ದಕ್ಷಿಣ ಕನ್ನಡ

Last Updated:December 16, 2025 4:03 PM IST ಮಂಗಳೂರು ಯುದ್ಧ ಸ್ಮಾರಕದಲ್ಲಿ T-55 ಟ್ಯಾಂಕ್ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಧೂಳು ಹಿಡಿಯುತ್ತಿದೆ. ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾದ ಈ ಟ್ಯಾಂಕ್ ರಕ್ಷಣೆಗಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ವಾರ್ ಮೆಮೋರಿಯಲ್ (War Memorial) ನಲ್ಲಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಯುದ್ಧ ಟ್ಯಾಂಕ್ ಧೂಳು ಹಿಡಿಯುತ್ತಿದೆ. ಕರಾವಳಿಯ ಯುವಕರಿಗೆ (Youths) ಭಾರತೀಯ ಸೈನ್ಯದ ಸೌರ್ಯ ಪರಾಕ್ರಮ ವಿವರಿಸುವ ದೃಷ್ಟಿಯಿಂದ ಹಾಗೂ ಸೇನೆಗೆ (Armed Force) ಸೇರುವ…

Read More
Special Marriage: ಅರ್ಜುನನ ವರಿಸಲು ಏಳು ಸಾವಿರ ಮೈಲಿ ದಾಟಿ ಬಂದಳು ಲಿಲ್ಲಿ! ಇದು ಸಾಫ್ಟ್‌ ವೇರ್‌ ಸಂಬಂಧ!! | Mangaluru Arjun New Zealand Lilly Chu marriage breaks boundaries of hearts | ದಕ್ಷಿಣ ಕನ್ನಡ

Special Marriage: ಅರ್ಜುನನ ವರಿಸಲು ಏಳು ಸಾವಿರ ಮೈಲಿ ದಾಟಿ ಬಂದಳು ಲಿಲ್ಲಿ! ಇದು ಸಾಫ್ಟ್‌ ವೇರ್‌ ಸಂಬಂಧ!! | Mangaluru Arjun New Zealand Lilly Chu marriage breaks boundaries of hearts | ದಕ್ಷಿಣ ಕನ್ನಡ

Last Updated:December 16, 2025 1:13 PM IST ಮಂಗಳೂರು ಹೊಸಬೆಟ್ಟಿನ ಅರ್ಜುನ್ ಕುಮಾರ್ ಮತ್ತು ನ್ಯೂಜಿಲೆಂಡ್ ಲಿಲ್ಲಿ ಚೂ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ಯುವಕನೊಬ್ಬ (Young Man) ನ್ಯೂಜಿಲ್ಯಾಂಡ್‌ನ ಕುವರಿಯನ್ನು ವರಿಸಿ ಹೃದಯ ಸಂಬಂಧಗಳಿಗೆ ಗಡಿ (Border) ಇಲ್ಲ ಎಂಬುದನ್ನು ನಿರೂಪಿಸಿದ್ದಾನೆ. ಮಂಗಳೂರಿನ (Mangaluru) ಹೊಸಬೆಟ್ಟುವಿನ ಹುಡುಗ ಅರ್ಜುನ್ ಕುಮಾರ್ ನ್ಯೂಜಿಲೆಂಡ್ ಹುಡುಗಿ (Girl) ಲಿಲ್ಲಿ ಚೂ ಳನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ…

Read More