Rohit Sharma: ಅವಾರ್ಡ್ ಫಂಕ್ಷನ್​ಗೆ ಬಂದ ರೋಹಿತ್ ನೋಡಿ ಎಲ್ರೂ ಶಾಕ್; ಗಂಭೀರ್-ಅಗರ್ಕರ್​ಗೆ ತಿರುಗೇಟು ಕೊಡಲು ಹಿಟ್​​ಮ್ಯಾನ್ ಸಜ್ಜಾದ್ರ? / Rohit Sharma looks fit at the 27th Annual CEAT Cricket Rating Awards | ಕ್ರೀಡೆ

Rohit Sharma: ಅವಾರ್ಡ್ ಫಂಕ್ಷನ್​ಗೆ ಬಂದ ರೋಹಿತ್ ನೋಡಿ ಎಲ್ರೂ ಶಾಕ್; ಗಂಭೀರ್-ಅಗರ್ಕರ್​ಗೆ ತಿರುಗೇಟು ಕೊಡಲು ಹಿಟ್​​ಮ್ಯಾನ್ ಸಜ್ಜಾದ್ರ? / Rohit Sharma looks fit at the 27th Annual CEAT Cricket Rating Awards | ಕ್ರೀಡೆ

Last Updated:October 08, 2025 5:09 PM IST ಟೀಮ್ ಇಂಡಿಯಾದ ಏಕದಿನ ನಾಯಕತ್ವವನ್ನು ಕಳೆದುಕೊಂಡ ನಂತರ ರೋಹಿತ್ ಶರ್ಮಾ ವಾರ್ಷಿಕ ಸಿಇಎಟಿ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. Rohit Sharma ಅಕ್ಟೋಂಬರ್ 7 ರಂದು ಮುಂಬೈ (Mumbai)ನಲ್ಲಿ ಅದ್ಧೂರಿಯಾಗಿ 27ನೇ ವಾರ್ಷಿಕ ಸಿಯೆಟ್ (CEAT) ಕ್ರಿಕೆಟ್ (Cricket) ರೇಟಿಂಗ್ ಪ್ರಶಸ್ತಿ (Awards) ಪ್ರಧಾನ ಸಮಾರಂಭ ನಡೆಯಿತು. ವಿಶ್ವದ ಹಲವು ಕ್ರಿಕೆಟಿಗರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಟೀಮ್ ಇಂಡಿಯಾ (Team India)ದ…

Read More
Cricket Awards: ನಾಯಕತ್ವ ಕಳೆದುಕೊಂಡರೂ ರೋಹಿತ್ ಶರ್ಮಾಗೆ ವಿಶೇಷ ಪ್ರಶಸ್ತಿ; ಸಂಜು-ವರುಣ್-ಅಯ್ಯರ್​ಗೂ ಸಿಕ್ತು ಅವಾರ್ಡ್ಸ್ / Complete details of the winners of the 27th Annual CEAT Cricket Rating Awards | ಕ್ರೀಡೆ

Cricket Awards: ನಾಯಕತ್ವ ಕಳೆದುಕೊಂಡರೂ ರೋಹಿತ್ ಶರ್ಮಾಗೆ ವಿಶೇಷ ಪ್ರಶಸ್ತಿ; ಸಂಜು-ವರುಣ್-ಅಯ್ಯರ್​ಗೂ ಸಿಕ್ತು ಅವಾರ್ಡ್ಸ್ / Complete details of the winners of the 27th Annual CEAT Cricket Rating Awards | ಕ್ರೀಡೆ

Last Updated:October 08, 2025 4:13 PM IST ಮುಂಬೈನಲ್ಲಿ ನಡೆದ 27ನೇ ವಾರ್ಷಿಕ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ. News18 ಭಾರತದ (India) ದಿಗ್ಗಜ ಕ್ರಿಕೆಟಿಗರ (Cricketers) ಸಾಲಿನಲ್ಲಿ ರೋಹಿತ್ ಶರ್ಮಾ (Rohit Sharma) ಯಾವಾಗಲೂ ಮುಂದೆ ನಿಲ್ಲುತ್ತಾರೆ. ಎರಡು ವರ್ಷಗಳಲ್ಲಿ ಟೀಮ್ ಇಂಡಿಯಾ (Team India)ವನ್ನು ಎರಡು ಐಸಿಸಿ (ICC) ಟ್ರೋಫಿಗಳಿಗೆ ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ….

Read More
Rohit Sharma: ಚಾಂಪಿಯನ್​ ಟ್ರೋಫಿ ಗೆಲ್ಲಲು ಗಂಭೀರ್​ ಅಲ್ಲ, ಕನ್ನಡಿಗ ಕಾರಣ! ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ರೋಹಿತ್ ಶಾಕಿಂಗ್​ ಹೇಳಿಕೆ | Rohit Sharma Credits Rahul Dravid for Champions Trophy Win, Snubs Gautam Gambhir | ಕ್ರೀಡೆ

Rohit Sharma: ಚಾಂಪಿಯನ್​ ಟ್ರೋಫಿ ಗೆಲ್ಲಲು ಗಂಭೀರ್​ ಅಲ್ಲ, ಕನ್ನಡಿಗ ಕಾರಣ! ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ರೋಹಿತ್ ಶಾಕಿಂಗ್​ ಹೇಳಿಕೆ | Rohit Sharma Credits Rahul Dravid for Champions Trophy Win, Snubs Gautam Gambhir | ಕ್ರೀಡೆ

Last Updated:October 08, 2025 3:03 PM IST ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ, ಭಾರತವು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನಿಂದ ಚೇತರಿಸಿಕೊಂಡು 2024ರ ಟಿ 20 ವಿಶ್ವಕಪ್ ಗೆದ್ದಿತು. ನಂತರ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಗಂಭೀರ್-ರೋಹಿತ್ ಮುಂಬೈ: ಈ ವರ್ಷದ ಆರಂಭದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ (Champions Trophy) ಗೆದ್ದಿತ್ತು. ಈ ಮೂಲಕ ಸತತ 2 ಐಸಿಸಿ ಟ್ರೋಪಿ (ICC Trophy)…

Read More
ಆಸ್ಟ್ರೇಲಿಯಾ ಸರಣಿ ಬಳಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ? ಅವಮಾನ ಸಹಿಸಲ್ಲ ಎಂದಿದ್ದೇಕೆ ಮಾಜಿ ಕ್ರಿಕೆಟಿಗ?, Manoj Tiwari shocking statement on Rohit Sharma and Virat Kohli retirement | ಕ್ರೀಡೆ

ಆಸ್ಟ್ರೇಲಿಯಾ ಸರಣಿ ಬಳಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ? ಅವಮಾನ ಸಹಿಸಲ್ಲ ಎಂದಿದ್ದೇಕೆ ಮಾಜಿ ಕ್ರಿಕೆಟಿಗ?, Manoj Tiwari shocking statement on Rohit Sharma and Virat Kohli retirement | ಕ್ರೀಡೆ

ನವದೆಹಲಿ(ಅ.08): ಆಸ್ಟ್ರೇಲಿಯಾ ಪ್ರವಾಸದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಹೇಳಿದ್ದಾರೆ. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಸಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ. ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ನೀಡುತ್ತಿರುವ ಚಿಕಿತ್ಸೆಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಸ್ಟ್ರೇಲಿಯಾ ಸರಣಿಗೆ ಮೊದಲು ರೋಹಿತ್ ಅವರನ್ನು ಏಕದಿನ ನಾಯಕ ಸ್ಥಾನದಿಂದ ತೆಗೆದುಹಾಕಲಾಯಿತು. ಅವರ…

Read More
ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಜೊತೆ ಪೃಥ್ವಿ ಶಾ ಕಿರಿಕ್; ಮೈದಾನದಲ್ಲಿ ನಡೆದಿದ್ದೇನು? / Prithvi Shah Kirik with Sarfaraz Khans brother Musheer Khan | ಕ್ರೀಡೆ

ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಜೊತೆ ಪೃಥ್ವಿ ಶಾ ಕಿರಿಕ್; ಮೈದಾನದಲ್ಲಿ ನಡೆದಿದ್ದೇನು? / Prithvi Shah Kirik with Sarfaraz Khans brother Musheer Khan | ಕ್ರೀಡೆ

Last Updated:October 07, 2025 10:31 PM IST ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಮೇಲೆ ಪೃಥ್ವಿ ಶಾ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. Prithvi Shah ಟೀಮ್ ಇಂಡಿಯಾ (Team India)ಗೆ ಬಿರುಗಾಳಿಯಂತೆ ಬಂದು ನಂತರ ಸಾಗರದ ಅಲೆ(Wave)ಗಳಂತೆ ಮಾಯವಾದ ಹೆಸರು ಪೃಥ್ವಿ ಶಾ (Prithvi Shaw)….

Read More
MS Dhoni: ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಧೋನಿ, ಸಿಎಸ್​ಕೆಗೆ ಗುಡ್ ಬೈ ಹೇಳ್ತಾರಾ? / MS Dhoni wearing Mumbai Indians jersey Photo viral | ಕ್ರೀಡೆ

MS Dhoni: ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಧೋನಿ, ಸಿಎಸ್​ಕೆಗೆ ಗುಡ್ ಬೈ ಹೇಳ್ತಾರಾ? / MS Dhoni wearing Mumbai Indians jersey Photo viral | ಕ್ರೀಡೆ

Last Updated:October 07, 2025 7:23 PM IST ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. MS Dhoni ಭಾರತ ತಂಡ (Team India)ವನ್ನು ಮೂರು ಐಸಿಸಿ (ICC) ಟ್ರೋಫಿಗಳಿಗೆ ಮುನ್ನಡೆಸಿದ ದಿಗ್ಗಜ ನಾಯಕ (Captain) ಎಂಎಸ್ ಧೋನಿ (MS Dhoni) ಅವರನ್ನು ನೋಡಲು ಐಪಿಎಲ್ (IPL) 2026ರ ಟೂರ್ನಿಗಾಗಿ ಅಭಿಮಾನಿಗಳು ಕಾತರದಿಂದ…

Read More
Virat Kohli: ಕೊಹ್ಲಿ 54 ರನ್ ಗಳಿಸಿದರೆ, ಕುಮಾರ್ ಸಂಗಕ್ಕಾರ ವಲ್ಡ್ ರೆಕಾರ್ಡ್ ಬ್ರೇಕ್! / Virat Kohli scores 54 runs in first ODI against Australia, Kumar Sangakkara set to break world record | ಕ್ರೀಡೆ

Virat Kohli: ಕೊಹ್ಲಿ 54 ರನ್ ಗಳಿಸಿದರೆ, ಕುಮಾರ್ ಸಂಗಕ್ಕಾರ ವಲ್ಡ್ ರೆಕಾರ್ಡ್ ಬ್ರೇಕ್! / Virat Kohli scores 54 runs in first ODI against Australia, Kumar Sangakkara set to break world record | ಕ್ರೀಡೆ

Last Updated:October 07, 2025 6:34 PM IST ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ವಲ್ಡ್ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ. Virat kohli ವಿರಾಟ್ ಕೊಹ್ಲಿ (Virat kholi) ಮೈದಾನಕ್ಕೆ ಬಂದಾಗಲೆಲ್ಲಾ ದಾಖಲೆ (Record) ಪುಸ್ತಕಗಳು ಅಲುಗಾಡುತ್ತವೆ. ಕೊಹ್ಲಿ ದೊಡ್ಡ ದಾಖಲೆಗಳನ್ನು ಸರಿಗಟ್ಟಿ ಅವುಗಳನ್ನು ಮುರಿಯುವುದರಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ. ಆದರೆ ಹಲವು ತಿಂಗಳುಗಳಿಂದ ಕ್ರಿಕೆಟ್…

Read More
IND vs AUS: ಕಮ್ಮಿನ್ಸ್ ಔಟ್, ಸ್ಟಾರ್ಕ್ ಇನ್…ಭಾರತ ಎದುರಿಸಲಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ / Australia announces squad for ODI and T20 series against India | ಕ್ರೀಡೆ

IND vs AUS: ಕಮ್ಮಿನ್ಸ್ ಔಟ್, ಸ್ಟಾರ್ಕ್ ಇನ್…ಭಾರತ ಎದುರಿಸಲಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ / Australia announces squad for ODI and T20 series against India | ಕ್ರೀಡೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 19 ರಂದು ಏಕದಿನ ಸರಣಿ ಪ್ರಾರಂಭವಾಗಲಿದೆ. ಈ ಏಕದಿನ ಸರಣಿ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ ಮತ್ತು ಮಿಚೆಲ್ ಓವನ್ ಸಹ ತಂಡಕ್ಕೆ ಮರಳಿದ್ದಾರೆ. ಜೊತೆಗೆ ಮ್ಯಾಥ್ಯೂ ರೆನ್‌ಶಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಟಿ20 ವಿಶ್ವಕಪ್ 2026 ರ ಪೂರ್ವಸಿದ್ಧತಾ ಕ್ರಮವಾಗಿ, ಅಕ್ಟೋಬರ್ 29 ರಿಂದ ನವೆಂಬರ್ 8 ರವರೆಗೆ ನಡೆಯಲಿರುವ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಆಶಸ್ ಸರಣಿಗಾಗಿ…

Read More
Kantara Chapter 1: ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್! ಸಿನಿಮಾ ನೋಡಿ ಮಂಗಳೂರು ಹುಡುಗ ಹೇಳಿದ್ದೇನು? | cricketer kl rahul watches kantara chapter 1 shares review | ಮನರಂಜನೆ

Kantara Chapter 1: ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್! ಸಿನಿಮಾ ನೋಡಿ ಮಂಗಳೂರು ಹುಡುಗ ಹೇಳಿದ್ದೇನು? | cricketer kl rahul watches kantara chapter 1 shares review | ಮನರಂಜನೆ

ಕಾಂತಾರವನ್ನು ಈಗಷ್ಟೇ ನೋಡಿದೆ. ರಿಷಬ್ ಶೆಟ್ಟಿ ಸೃಷ್ಟಿಸಿರುವ ಈ ಮ್ಯಾಜಿಕ್​​ಗೆ ತಲೆಬಾಗುತ್ತೇನೆ. ಮಂಗಳೂರಿನ ಜನರು, ಮನಸು ಎಲ್ಲವನ್ನೂ ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದ್ದೀರಿ ಎಂದು ಅವರು ಬರೆದಿದ್ದಾರೆ. ಇತ್ತೀಚೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ಕೂಡಾ ಸಿನಿಮಾ ನೋಡಿ ರಿಯಾಕ್ಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಸಿನಿಮಾ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅಣ್ಣಾಮಲೈ, “ನಂಬಿಕೆ ಮತ್ತು ಜಾನಪದದ ವಿಶೇಷ ಮಿಶ್ರಣವಾದ ಕಾಂತಾರ ಅಧ್ಯಾಯ 1 ಅನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ…

Read More
ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ರಾಜೀನಾಮೆ; ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ? / Sunil Joshi resigns as Punjab Kings bowling coach | ಕ್ರೀಡೆ

ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ರಾಜೀನಾಮೆ; ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ? / Sunil Joshi resigns as Punjab Kings bowling coach | ಕ್ರೀಡೆ

Last Updated:October 06, 2025 11:14 PM IST ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್‌ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಸುನೀಲ್ ಜೋಶಿ ರಾಜೀನಾಮೆ ನೀಡಿದ್ದಾರೆ. Sunil Joshi ಐಪಿಎಲ್ (IPL) 2025 ರ ಆವೃತ್ತಿ ಮುಗಿದು ಹಲವು ತಿಂಗಳುಗಳಾಗಿವೆ. ಮುಂದಿನ ಆವತ್ತಿಗೆ ಐಪಿಎಲ್ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧ ಸೋತ ಪಂಜಾಬ್ ಕಿಂಗ್ಸ್ (Punjab Kings)…

Read More