Nicholas Pooran: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬೆನ್ನಲ್ಲೆ ಪೂರನ್‌ಗೆ ಜಾಕ್‌ಪಾಟ್! ಮುಂಬೈ ಫ್ರಾಂಚೈಸಿಯ ತಂಡಕ್ಕೆ ನಾಯಕನಾಗಿ ಘೋಷಣೆ | Nicholas Pooran appointed MI New York captain new path for cricket

Nicholas Pooran: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬೆನ್ನಲ್ಲೆ ಪೂರನ್‌ಗೆ ಜಾಕ್‌ಪಾಟ್! ಮುಂಬೈ ಫ್ರಾಂಚೈಸಿಯ ತಂಡಕ್ಕೆ ನಾಯಕನಾಗಿ ಘೋಷಣೆ | Nicholas Pooran appointed MI New York captain new path for cricket

ಈ ಸುದ್ದಿಯನ್ನು ಎಂಐ ನ್ಯೂಯಾರ್ಕ್ ಫ್ರಾಂಚೈಸಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಖಚಿತಪಡಿಸಿದ್ದು, “ಹೊಸ ಕಮಾಂಡರ್ ಆಗಮಿಸಿದ್ದಾರೆ. ಕ್ಯಾಪ್ಟನ್ ನಿಕೋಲಸ್ ಪೂರನ್” ಎಂದು ಬರೆದುಕೊಂಡಿದೆ. ಸದ್ಯ, ಎಡಗೈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ‘ವಿಶ್ವದ ಅತ್ಯಂತ ಭಯಂಕರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ’ ಎಂದು ಬಣ್ಣಿಸಿರುವ ಫ್ರಾಂಚೈಸಿ, ಅವರ ನಾಯಕತ್ವದಲ್ಲಿ ತಂಡವನ್ನು ದೊಡ್ಡ ಗೆಲುವಿನತ್ತ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದೆ. ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪೂರನ್ ಈ ಹಿಂದೆ ಎಂಎಲ್‌ಸಿ 2023ರ ಆವೃತ್ತಿಯಲ್ಲಿ 388 ರನ್‌ಗಳೊಂದಿಗೆ ಅತೀ ಹೆಚ್ಚು ರನ್ ಗಳಿಸಿದ್ದ ಆಟಗಾರರಾಗಿದ್ದರು. ಇದರಲ್ಲಿ ಅವರು…

Read More
IPL 2025: ಕಪ್ ಗೆದ್ದ ಬೆನ್ನಲ್ಲೆ RCB ಸೇಲ್ ವದಂತಿ! ಕೊನೆಗೂ ಮೌನಮುರಿದ ಮಾಲೀಕರು, ಹೇಳಿದ್ದೇನು?

IPL 2025: ಕಪ್ ಗೆದ್ದ ಬೆನ್ನಲ್ಲೆ RCB ಸೇಲ್ ವದಂತಿ! ಕೊನೆಗೂ ಮೌನಮುರಿದ ಮಾಲೀಕರು, ಹೇಳಿದ್ದೇನು?

Last Updated:June 11, 2025 4:56 PM IST ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಫ್ರಾಂಚೈಸಿ ತಂಡವನ್ನು ಸೇಲ್‌ ಮಾಡಲಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹರಡುತ್ತಿದೆ. ಸದ್ಯ, ಈ ಕುರಿತು ಕಂಪನಿಯ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ. ಆರ್‌ಸಿಬಿ-ವಿರಾಟ್ ಕೊಹ್ಲಿ ಬರೋಬ್ಬರಿ 17 ವರ್ಷಗಳ ಬಳಿಕ ತನ್ನ 18ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ತನ್ನ ಮೊದಲ ಟ್ರೋಫಿಯನ್ನು ಗೆದ್ದಿಕೊಂಡಿದೆ. ಈ ನಡುವೆ ಆರ್‌ಸಿಬಿ ಫ್ರಾಂಚೈಸಿ ತಂಡವನ್ನು ಸೇಲ್‌ ಮಾಡಲಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹರಡುತ್ತಿದೆ….

Read More
RCB For Sale: ನಾನು ರಾಯಲ್ ಚಾಲೆಂಜೇ ಕುಡಿಯಲ್ಲ, ನನಗ್ಯಾಕೆ ಆರ್‌ಸಿಬಿ ಬೇಕು?: ವದಂತಿಗಳಿಗೆ ತೆರೆ ಎಳೆದ ಡಿಕೆಶಿ / “I Don’t Drink Royal Challengers, Why Would I Want RCB?”: DK Shivakumar Clarifies Rumours

RCB For Sale: ನಾನು ರಾಯಲ್ ಚಾಲೆಂಜೇ ಕುಡಿಯಲ್ಲ, ನನಗ್ಯಾಕೆ ಆರ್‌ಸಿಬಿ ಬೇಕು?: ವದಂತಿಗಳಿಗೆ ತೆರೆ ಎಳೆದ ಡಿಕೆಶಿ / “I Don’t Drink Royal Challengers, Why Would I Want RCB?”: DK Shivakumar Clarifies Rumours

Last Updated:June 11, 2025 3:44 PM IST ಐಪಿಎಲ್​​ 2025ರಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಗೆದ್ದಾಗಿನಿಂದಲೂ ಒಂದಲ್ಲ ಒಂದು ವದಂತಿಗಳು ಕೇಳಿ ಬರುತ್ತಲೆ ಇದೆ. ಇದರ ಭಾಗವಾಗಿ ರಾಯಲ್​ ಚಾಲೆಂಜರ್ಸ್​​ ತಂಡ ಮಾರಾಟವಾಗುತ್ತೆ ಎಂಬ ಸುದ್ದಿ ಕೂಡ ಸದ್ದು ಮಾಡುತ್ತಿದ್ದು, ಇದನ್ನ ಕರ್ನಾಟಕ ಡಿಸಿಎ ಡಿ.ಕೆ ಶಿವಕುಮಾರ್​ ಖರೀದಿ ಮಾಡ್ತಾರೆ ಎಂಬ ವದಂತಿ ಇತ್ತು. ಇದೀಗ ಇದಕ್ಕೆ ಡಿ.ಕೆ ಶಿವಕುಮಾರ್​ ಸ್ಪಷ್ಟನೆ ಕೊಟ್ಟಿದ್ದಾರೆ. ಆರ್​ಸಿಬಿ ಖರೀದಿ ವದಂತಿ ನಿರಾಕರಿಸಿದ ಡಿಕೆಶಿ ಇಂಡಿಯನ್ ಪ್ರಿಮಿಯರ್ ಲೀಗ್…

Read More
Rahul Dravid on Stampede: ಕಾಲ್ತುಳಿತದ ಬಗ್ಗೆ ಮೌನ ಮುರಿದ ರಾಹುಲ್ ದ್ರಾವಿಡ್; ಆರ್‌ಸಿಬಿ, ರಾಜ್ಯ ಸರ್ಕಾರದ ಬಗ್ಗೆ ಮಾಜಿ ಕ್ರಿಕೆಟಿಗ ಹೇಳಿದ್ದೇನು? | RCBs victory celebration Rahul Dravid upset over bengaluru stampede

Rahul Dravid on Stampede: ಕಾಲ್ತುಳಿತದ ಬಗ್ಗೆ ಮೌನ ಮುರಿದ ರಾಹುಲ್ ದ್ರಾವಿಡ್; ಆರ್‌ಸಿಬಿ, ರಾಜ್ಯ ಸರ್ಕಾರದ ಬಗ್ಗೆ ಮಾಜಿ ಕ್ರಿಕೆಟಿಗ ಹೇಳಿದ್ದೇನು? | RCBs victory celebration Rahul Dravid upset over bengaluru stampede

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಸಂಭ್ರಮಾಚರಣೆ ಕೆಲವೇ ಹೊತ್ತಲೇ ಶೋಕಕ್ಕೆ ತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದೀಗ ಕ್ರಿಕೆಟ್ ಲೋಕದ ಲೆಜೆಂಡರಿ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಈ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೇಸರ ವ್ಯಕ್ತಪಡಿಸಿದ ಕ್ರಿಕೆಟ್ ಲೆಜೆಂಡ್  ಮಾಧ್ಯಮದೊಂದಿಗೆ ಮಾತನಾಡುತ್ತಾ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್‌, ’ತುಂಬಾ ನಿರಾಶಾದಾಯಕ ಮತ್ತು ತುಂಬಾ ದುಃಖಕರ. ಬೆಂಗಳೂರು ಸ್ಫೋರ್ಟ್ಸ್‌‌ ಬಗ್ಗೆ…

Read More
Royal Challengers Bengaluru: ಆರ್​​​ಸಿಬಿ ಫರ್ ಸೇಲ್, 17 ಸಾವಿರ ಕೋಟಿಗೆ ಡೀಲ್​​; ಕಾರಣವೇನು?

Royal Challengers Bengaluru: ಆರ್​​​ಸಿಬಿ ಫರ್ ಸೇಲ್, 17 ಸಾವಿರ ಕೋಟಿಗೆ ಡೀಲ್​​; ಕಾರಣವೇನು?

Royal Challengers Bengaluru: ಐಪಿಎಲ್ ಆರಂಭವಾದ ದಿನದಿಂದಲೂ ಆರ್​​ಸಿಬಿ ತಂಡದ ಪ್ರಮುಖವಾದ ಟೀಂ ಆಗಿದೆ. ಮೊದಲು ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥರಾಗಿದ್ದ ವಿಜಯ್ ಮಲ್ಯ ತಂಡವನ್ನು ಖರೀದಿ ಮಾಡಿದ್ದರು. ಆದರೆ ಮಲ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಂತರ, ಡಿಯಾಜಿಯೊ ಅವರ ಮದ್ಯ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಆರ್‌ಸಿಬಿ ಮಾಲೀಕತ್ವವನ್ನು ಪಡೆದುಕೊಂಡಿತ್ತು.

Read More
Chinnaswamy Stadium: ಕಾಲ್ತುಳಿತದ ಎಫೆಕ್ಟ್, BCCI ಖಡಕ್ ನಿರ್ಧಾರ; ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್​! | Stampede effect BCCI takes a bold decision Matches scheduled to be held at Chinnaswamy Stadium in Bengaluru shifted

Chinnaswamy Stadium: ಕಾಲ್ತುಳಿತದ ಎಫೆಕ್ಟ್, BCCI ಖಡಕ್ ನಿರ್ಧಾರ; ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್​! | Stampede effect BCCI takes a bold decision Matches scheduled to be held at Chinnaswamy Stadium in Bengaluru shifted

Last Updated:June 10, 2025 12:55 PM IST ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಎಫೆಕ್ಟ್​​ ಮುಂಬವರು  ಪಂದ್ಯಾವಳಿ ಮೇಲೂ ಆಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕ್ರಿಕೆಟ್​​ ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರ ಮಾಡಿದೆ ಎನ್ನಲಾಗ್ತಿದೆ. News18 ಬೆಂಗಳೂರು (ಜೂ 10): ಆರ್​ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತರಾದ್ರು. ಬೆಂಗಳೂರು ಕಾಲ್ತುಳಿತ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅನೇಕ ಕ್ರೀಡಾಪಟುಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ರು. ಜೀವಕ್ಕಿಂತ ಯಾವುದು ದೊಡ್ಡದಲ್ಲ….

Read More
IPL: ಒಂದು ವರ್ಷ ಬ್ಯಾನ್ ಆಗುತ್ತಾ ಆರ್‌ಸಿಬಿ? ಅಭಿಮಾನಿಗಳಲ್ಲಿ ತಲ್ಲಣ!, Will RCB face a ban from IPL 2026 Bengaluru stampede at Chinnaswamy stadium sparks speculation

IPL: ಒಂದು ವರ್ಷ ಬ್ಯಾನ್ ಆಗುತ್ತಾ ಆರ್‌ಸಿಬಿ? ಅಭಿಮಾನಿಗಳಲ್ಲಿ ತಲ್ಲಣ!, Will RCB face a ban from IPL 2026 Bengaluru stampede at Chinnaswamy stadium sparks speculation

Last Updated:June 10, 2025 11:39 AM IST ಐಪಿಎಲ್ ಗೆದ್ದ ಮರುದಿನವೇ ಬೆಂಗಳೂರಿನಲ್ಲಿ ಆಚರಣೆಗಳು ನಡೆದವು, ಇದರಲ್ಲಿ ಕಾಲ್ತುಳಿತವು 11 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಕನಿಷ್ಠ 33 ಜನರು ಗಾಯಗೊಂಡರು. ಈ ಅಪಘಾತವು RCB ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (BCCI) ತೊಂದರೆಗೆ ಸಿಲುಕಿಸಿದೆ. ಕಪ್ ಗೆದ್ದ ಆರ್‌ಸಿಬಿ ಬೆಂಗಳೂರು(ಜೂ.10): 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತಮ್ಮ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ತಂದಿತು ಆದರೆ…

Read More
Cricket: ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ: ರೋಹಿತ್, ವಿರಾಟ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ದಿಗ್ಗಜ ಆಟಗಾರ, 29ನೇ ವಯಸ್ಸಿಗೇ ಗುಡ್‌ಬೈ, Nicholas Pooran Shocks Cricket World Announces Retirment From International Cricket

Cricket: ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ: ರೋಹಿತ್, ವಿರಾಟ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ದಿಗ್ಗಜ ಆಟಗಾರ, 29ನೇ ವಯಸ್ಸಿಗೇ ಗುಡ್‌ಬೈ, Nicholas Pooran Shocks Cricket World Announces Retirment From International Cricket

Last Updated:June 10, 2025 8:10 AM IST ಎಡಗೈ ಬ್ಯಾಟ್ಸ್‌ಮನ್ ಈ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡರು. ಈ ನಿರ್ಧಾರವನ್ನು “ಕಷ್ಟಕರ” ಎಂದು ವಿವರಿಸಿದ ಪೂರನ್, ತಂಡವನ್ನು ಮುನ್ನಡೆಸುವುದು ತನಗೆ ಬಂದ “ಅದೃಷ್ಟ” ಎಂದು ಹೇಳಿದರು. ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನವದೆಹಲಿ(ಜೂ.10). ವೆಸ್ಟ್ ಇಂಡೀಸ್‌ನ ಡ್ಯಾಶಿಂಗ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಂಗಳವಾರ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದರು. ಅವರು ಕೇವಲ 29 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಎಡಗೈ ಬ್ಯಾಟ್ಸ್‌ಮನ್ ಈ ಮಾಹಿತಿಯನ್ನು…

Read More
MS Dhoni: ಧೋನಿ ಹಿರಿಮೆಗೆ ಮತ್ತೊಂದು ಗರಿ; ಕೂಲ್ ಕ್ಯಾಪ್ಟನ್‌ಗೆ ಈಗ ‘ಹಾಲ್ ಆಫ್ ಫೇಮ್’ ಗೌರವ! | MS Dhoni inducted into ICC Hall of Fame as 11th Indian cricketer

MS Dhoni: ಧೋನಿ ಹಿರಿಮೆಗೆ ಮತ್ತೊಂದು ಗರಿ; ಕೂಲ್ ಕ್ಯಾಪ್ಟನ್‌ಗೆ ಈಗ ‘ಹಾಲ್ ಆಫ್ ಫೇಮ್’ ಗೌರವ! | MS Dhoni inducted into ICC Hall of Fame as 11th Indian cricketer

Last Updated:June 09, 2025 11:16 PM IST ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಂಎಸ್ ಧೋನಿ ಅವರನ್ನು ಸಾಧನೆಗಳನ್ನು ಎಣಿಸಲು ಸಾಧ್ಯವಾಗದ ಆಟಗಾರ ಎಂದು ಬಣ್ಣಿಸಿದೆ. ಎಂಎಸ್ ಧೋನಿ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ 11 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಎಂ ಎಸ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಐಸಿಸಿ ಹಾಲ್ ಆಫ್ ಫೇಮ್‌ ಗೌರವಕ್ಕೆ ಸೇರಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್…

Read More
IND vs ENG: ಅಶ್ವಿನ್ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಲು ಬುಮ್ರಾಗೆ ಬೇಕು ಜಸ್ಟ್ 13 ವಿಕೆಟ್! ಇಂಗ್ಲೆಂಡ್ ವಿರುದ್ಧ ನಿರ್ಮಾಣವಾಗುತ್ತಾ ಹೊಸ ದಾಖಲೆ? | Jasprit Bumrah Needs 13 Wickets Against England To Break R Ashwin record

IND vs ENG: ಅಶ್ವಿನ್ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಲು ಬುಮ್ರಾಗೆ ಬೇಕು ಜಸ್ಟ್ 13 ವಿಕೆಟ್! ಇಂಗ್ಲೆಂಡ್ ವಿರುದ್ಧ ನಿರ್ಮಾಣವಾಗುತ್ತಾ ಹೊಸ ದಾಖಲೆ? | Jasprit Bumrah Needs 13 Wickets Against England To Break R Ashwin record

ಜಸ್ಪ್ರಿತ್ ಬುಮ್ರಾ ಇದುವರೆಗೆ ಆಡಿದ 11 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಪಂದ್ಯಗಳಲ್ಲಿ 46 ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ ಮತ್ತು ಮುಂಬರುವ 5 ಪಂದ್ಯಗಳಲ್ಲಿ ಅವರು ಕನಿಷ್ಠ 13 ವಿಕೆಟ್‌ಗಳನ್ನು ಪಡೆದರೆ ಟೀಂ ಇಂಡಿಯಾದ ಮಾಜಿ ದಿಗ್ಗಜ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ 58 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿ ಇಂಗ್ಲೆಂಡ್ ವಿರುದ್ಧ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಲಿದ್ದಾರೆ. ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಶ್ವಿನ್, ಇಂಗ್ಲೆಂಡ್ ವಿರುದ್ಧ…

Read More