IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

Last Updated:October 17, 2025 9:39 PM IST ಭಾನುವಾರದಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಆಡಲು ಭಾರತ ತಂಡ ಸಿದ್ಧವಾಗಿದೆ. ಈ ಬಾರಿ ತಂಡದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಕಳೆದ ಪ್ರವಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿದ್ದ ಬ್ಯಾಟರ್, ವಿಕೆಟ್ ಪಡೆದಿದ್ದ ಬೌಲರ್​ ಭಾರತ ತಂಡದಲ್ಲಿ ಚಾನ್ಸ್ ಪಡೆದಿಲ್ಲ. ಭಾರತ ತಂಡ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI Series) ಭಾನುವಾರ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಭಾನುವಾರ (ಅಕ್ಟೋಬರ್…

Read More
RO-KO: ರೋಹಿತ್-ವಿರಾಟ್ 2027ರ ವಿಶ್ವಕಪ್ ಆಡ್ತಾರಾ? ದಿಗ್ಗಜರ ಭವಿಷ್ಯದ ಬಗ್ಗೆ ಅಜಿತ್ ಅಗರ್ಕರ್ ಅಚ್ಚರಿ ಹೇಳಿಕೆ | ಕ್ರೀಡೆ

RO-KO: ರೋಹಿತ್-ವಿರಾಟ್ 2027ರ ವಿಶ್ವಕಪ್ ಆಡ್ತಾರಾ? ದಿಗ್ಗಜರ ಭವಿಷ್ಯದ ಬಗ್ಗೆ ಅಜಿತ್ ಅಗರ್ಕರ್ ಅಚ್ಚರಿ ಹೇಳಿಕೆ | ಕ್ರೀಡೆ

Last Updated:October 17, 2025 8:00 PM IST ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 2027ರ ವಿಶ್ವಕಪ್​ನಲ್ಲಿ ಈ ಇಬ್ಬರು ಆಡುತ್ತಾರಾ ಅಥವಾ ಇಲ್ಲವೆ ಎಂಬುದರ ಬಗ್ಗೆ ಅಗರ್ಕರ್ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ರೋಹಿತ್ -ಕೊಹ್ಲಿ ಟೀಮ್ ಇಂಡಿಯಾ ದಂತಕಥೆಗಳಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ (Virat Kohli-Rohit Sharma) 2027 ರ ODI ವಿಶ್ವಕಪ್ ಟೂರ್ನಿಯವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ…

Read More
T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup 2026: Italy, Nepal, Oman, and UAE Make History with Qualification | ಕ್ರೀಡೆ

T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup 2026: Italy, Nepal, Oman, and UAE Make History with Qualification | ಕ್ರೀಡೆ

ನೇರ ಅರ್ಹತೆ ಪಡೆದ ತಂಡಗಳು ಭಾರತ ಮತ್ತು ಶ್ರೀಲಂಕಾ ತಂಡಗಳು ಆಯೋಜಕರಾಗಿ ನೇರ ಅರ್ಹತೆ ಪಡೆದಿವೆ. 2024ರ ವಿಶ್ವಕಪದ ಸೂಪರ್ 8 ಹಂತದಲ್ಲಿ ಭಾಗವಹಿಸಿದ ಎಲ್ಲಾ ಎಂಟು ತಂಡಗಳು ಸಹ ನೇರ ಅರ್ಹತೆ ಪಡೆದಿವೆ. ಇದಲ್ಲದೆ, ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನ ಟಿ-ಟ್ವೆಂಟಿ ಐ ರ್ಯಾಂಕಿಂಗ್‌ನಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಐರ್ಲೆಂಡ್, ಪಾಕಿಸ್ಥಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಹಾ ನೇರ ಅರ್ಹತೆ ಪಡೆದುಕೊಂಡಿವೆ. ಉಳಿದ ಎಂಟು ಸ್ಥಾನಗಳಿಗಾಗಿ, ವಿವಿಧ ಭಾಗಗಳಲ್ಲಿ ಅರ್ಹತಾ ಸುತ್ತುಗಳು ನಡೆದಿವು. ಅಮೆರಿಕಾದಿಂದ ಒಂದು…

Read More
Virat Kohli Eyes History: One Century Away From Breaking Sachin Tendulkar’s 148-Year-Old Record | ಕ್ರೀಡೆ

Virat Kohli Eyes History: One Century Away From Breaking Sachin Tendulkar’s 148-Year-Old Record | ಕ್ರೀಡೆ

Last Updated:October 17, 2025 6:35 PM IST ಭಾನುವಾರ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದರೆ, ಈ ದಾಖಲೆ ಅವರ ಖಾತೆಯಲ್ಲಿರುತ್ತದೆ. ಪ್ರಸ್ತುತ, ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ (Australia Tour) ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಸಾರ್ವಕಾಲಿಕ ದಾಖಲೆಯೊಂದು ಬರೆಯಲು ಸಜ್ಜಾಗಿದ್ದಾರೆ. ಭಾನುವಾರ (ಅಕ್ಟೋಬರ್ 19) ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ…

Read More
Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Last Updated:October 17, 2025 5:44 PM IST ಚಾಂಪಿಯನ್ಸ್ ಟೂರ್ನಮೆಂಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದ ಶಮಿ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಆಯ್ಕೆದಾರರು ಈ ಬಲಗೈ ವೇಗಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ನೀಡಿಲ್ಲ. ಅಗರ್ಕರ್-ಶಮಿ ಆಸ್ಟ್ರೇಲಿಯಾ ಪ್ರವಾಸಕ್ಕೆ (Australia Tour) ಆಯ್ಕೆಯಾಗದ ಕಾರಣಕ್ಕೆ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಆಕ್ರೋಶದ ಕಾಮೆಂಟ್‌ಗಳಿಗೆ…

Read More
Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Last Updated:October 17, 2025 4:47 PM IST 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯ 29 ರನ್​ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ. ಕರ್ನಾಟಕ vs ಸೌರಾಷ್ಟ್ರ ಕರ್ನಾಟಕ ಮತ್ತು ಸೌರಾಷ್ಟ್ರ (Karnataka vs Saurashtra) ನುಡುವಿನ ರಣಜಿ (Ranji) ಪಂದ್ಯದ 3ನೇ ದಿನ…

Read More
IND vs AUS: ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಸೂಪರ್ ಫಾರ್ಮ್​​ನಲ್ಲಿದ್ದ ಸ್ಟಾರ್ ಪ್ಲೇಯರ್ ಸೀರಿಸ್​ನಿಂದಲೇ ಔಟ್! / Australia star all-rounder Cameron Green ruled out ahead of ODI series against India | ಕ್ರೀಡೆ

IND vs AUS: ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಸೂಪರ್ ಫಾರ್ಮ್​​ನಲ್ಲಿದ್ದ ಸ್ಟಾರ್ ಪ್ಲೇಯರ್ ಸೀರಿಸ್​ನಿಂದಲೇ ಔಟ್! / Australia star all-rounder Cameron Green ruled out ahead of ODI series against India | ಕ್ರೀಡೆ

Last Updated:October 17, 2025 3:19 PM IST ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್​ರೌಂಡರ್ ಗಾಯಗೊಂಡಿದ್ದಾರೆ. ಪರಿಣಾಮ ಅವರು ಇಡೀ ಏಕದಿನ ಸರಣಿಯಿಂದ ಹೊರಗುಳಿದ್ದಾರೆ. Australia ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI series)ಗೂ ಮುನ್ನ ಕೆಟ್ಟ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿ…

Read More
Pakistani Fan Blocks Team India Bus Virat Kohli & Rohit Sharma’s Reaction Goes Viral | ಕ್ರೀಡೆ

Pakistani Fan Blocks Team India Bus Virat Kohli & Rohit Sharma’s Reaction Goes Viral | ಕ್ರೀಡೆ

Last Updated:October 17, 2025 1:13 PM IST IND vs AUS: ಸುಮಾರು ಏಳು ತಿಂಗಳ ಸುದೀರ್ಘ ವಿರಾಮದ ನಂತರ, ಕ್ರಿಕೆಟ್ ಲೋಕದ ಇಬ್ಬರು ದೈತ್ಯರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಮತ್ತೆ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕೊಹ್ಲಿ-ರೋಹಿತ್‌ ಕ್ರಿಕೆಟ್ (Cricket) ಜಗತ್ತು ಅಂದ್ರೆ ಹಾಗೇನೇ, ಮೈದಾನದಲ್ಲಿ ಆಟಗಾರರ ಬ್ಯಾಟಿಂಗ್ (Bating), ಬೌಲಿಂಗ್ (Bowling) ಅಷ್ಟೇ ಅಲ್ಲ, ಮೈದಾನದ ಹೊರಗಿನ ಸಣ್ಣ ಪುಟ್ಟ ವಿಷಯಗಳೂ ದೊಡ್ಡ ಸುದ್ದಿಯಾಗುತ್ತವೆ….

Read More
IND vs AUS: ನಾಯಕತ್ವದಿಂದ ಕೆಳಗಿಳಿದ ಬಳಿಕ ಮೊದಲ ಬಾರಿ ಗಂಭೀರ್-ರೋಹಿತ್ ಭೇಟಿ! ಮೊದಲು ಹೇಳಿದ್ದು ಆ ಮಾತು? | India’s Gautam Gambhir discusses the future of Virat Kohli and Rohit Sharma | ಕ್ರೀಡೆ

IND vs AUS: ನಾಯಕತ್ವದಿಂದ ಕೆಳಗಿಳಿದ ಬಳಿಕ ಮೊದಲ ಬಾರಿ ಗಂಭೀರ್-ರೋಹಿತ್ ಭೇಟಿ! ಮೊದಲು ಹೇಳಿದ್ದು ಆ ಮಾತು? | India’s Gautam Gambhir discusses the future of Virat Kohli and Rohit Sharma | ಕ್ರೀಡೆ

Last Updated:October 17, 2025 11:22 AM IST ನಾಯಕತ್ವ ಕಳೆದುಕೊಂಡ ನಂತರ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಮೊದಲ ಬಾರಿಗೆ ಮಾತನಾಡುತ್ತಿರುವ ವೀಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಏಕದಿನ ಸರಣಿ ಅಕ್ಟೋಬರ್ 19, 2025 ರಂದು ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ…

Read More
Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್​ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್​, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?| cricketer Sunil Joshi tweeted about Bengaluru tagged the CM and DCM and said what | ರಾಜ್ಯ

Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್​ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್​, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?| cricketer Sunil Joshi tweeted about Bengaluru tagged the CM and DCM and said what | ರಾಜ್ಯ

Last Updated:October 17, 2025 8:35 AM IST ಮಾಜಿ ಕ್ರಿಕೆಟರ್ ಸುನೀಲ್ ಜೋಶಿ​ ಕೂಡ ಬೆಂಗಳೂರಿನ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.  News18 ಬೆಂಗಳೂರು (ಅ.17): ಇತ್ತೀಚಿಗೆ ರಾಜ್ಯ ರಾಜಧಾನಿ ಬೆಂಗಳೂರು ಸಮಸ್ಯೆಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗ್ತಿದೆ. ಮಹಾನಗರಿಯ ಗುಂಡಿ ಸಮಸ್ಯೆಗಳ (Pothole Problem) ಬಗ್ಗೆ ಕೆಲ ದಿನಗಳ ಹಿಂದಷ್ಟೇ ಐಟಿ ದಿಗ್ಗಜರು ಅಸಮಾಧಾನ ಹೊರ ಹಾಕಿದ್ರು. ಇದೀಗ ಮಾಜಿ…

Read More