Vijay Mallya: ಮದ್ಯಕ್ಕಾಗಿ ತಂಡವನ್ನು ಖರೀದಿಸಿದ್ದೀರಾ? RCB ಗಾಗಿ ಕೋಟಿಗಟ್ಟಲೇ ಬಿಡ್‌, ಮದ್ಯದ ದೊರೆ ಶಾಕಿಂಗ್‌ ಹೇಳಿಕೆ!Vijay Mallya Reveals Why He Bought an IPL Team Shocking Truth Shared on Podcast

Vijay Mallya: ಮದ್ಯಕ್ಕಾಗಿ ತಂಡವನ್ನು ಖರೀದಿಸಿದ್ದೀರಾ? RCB ಗಾಗಿ ಕೋಟಿಗಟ್ಟಲೇ ಬಿಡ್‌, ಮದ್ಯದ ದೊರೆ ಶಾಕಿಂಗ್‌ ಹೇಳಿಕೆ!Vijay Mallya Reveals Why He Bought an IPL Team Shocking Truth Shared on Podcast

Last Updated:June 06, 2025 12:50 PM IST Vijay Mallya: ಆರ್‌ಸಿಬಿ 2025 ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ವಿಜಯ್ ಮಲ್ಯ ಈ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಯಾವ ಕಾರಣಕ್ಕೆ ಅಂದು ಐಪಿಎಲ್‌ ತಂಡವನ್ನು ಖರೀದಿ ಮಾಡಿದೆ ಅಂತ ಹೇಳಿದ್ದಾರೆ. ಆರ್‌ಸಿಬಿ ತಂಡ, ವಿಜಯ್‌ ಮಲ್ಯ ಕೊನೆಗೂ ಕಪ್ ನಮ್ದೇ ಆಗ್ಬಿಡ್ತು! ದಶಕಗಳ ಕನಸು ನನಸಾಗಿದ್ರೂ, ವಿಜಯ್ ಮಲ್ಯ ಅವರ (Vijay Mallya) ಒಂದು ಹೇಳಿಕೆ…

Read More
Nikhil Sosale: ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಯಾರು?Who is Nikhil Sosale RCB Marketing Head Arrested in Bengaluru Stampede Case

Nikhil Sosale: ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಯಾರು?Who is Nikhil Sosale RCB Marketing Head Arrested in Bengaluru Stampede Case

Last Updated:June 06, 2025 12:12 PM IST Nikhil Sosale: ಐಪಿಎಲ್ 18ನೇ ಸೀಸನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಆರ್‌ಸಿಬಿಯ ಮಾರ್ಕೆಟಿಂಗ್ ಮತ್ತು ಕಂದಾಯ ಮುಖ್ಯಸ್ಥರಾದ ನಿಖಿಲ್ ಸೋಸಲೆನ ಬಂಧಿಸಲಾಗಿದೆ. ವಿರಾಟ್‌-ಅನುಷ್ಕಾ ಜೊತೆ ನಿಖಿಲ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) 18ನೇ ಸೀಸನ್‌ನ ವಿಜಯೋತ್ಸವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮಾತ್ರವಲ್ಲದೆ, ರಾಜ್ಯ ಸರ್ಕಾರಕ್ಕೂ ದುಬಾರಿಯಾಗಿ ಪರಿಣಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium)…

Read More
IPL Trophies: ಈ ಆರ್​ಸಿಬಿ ಆಟಗಾರನ ಮನೆಯಲ್ಲಿವೆ 9 ಐಪಿಎಲ್​​ ಟ್ರೋಫಿಗಳು! 11 ವರ್ಷಗಳಲ್ಲಿ 9 ಟ್ರೋಫಿ ಗೆದ್ದ ಸಹೋದರರು | rcb s IPL Glory Krunal Pandya Makes a Statement with 9 Trophies in 11 Years

IPL Trophies: ಈ ಆರ್​ಸಿಬಿ ಆಟಗಾರನ ಮನೆಯಲ್ಲಿವೆ 9 ಐಪಿಎಲ್​​ ಟ್ರೋಫಿಗಳು! 11 ವರ್ಷಗಳಲ್ಲಿ 9 ಟ್ರೋಫಿ ಗೆದ್ದ ಸಹೋದರರು | rcb s IPL Glory Krunal Pandya Makes a Statement with 9 Trophies in 11 Years

2 ಫೈನಲ್​​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಹೀಗಾಗಿ, ಅವರು ಐಪಿಎಲ್ ಇತಿಹಾಸದಲ್ಲಿ ಅಂತಿಮ ಪಂದ್ಯಗಳಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2017 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ವೇಳೆ ಮೊದಲ ಬಾರಿಗೆ ಆರ್‌ಪಿಎಸ್ ವಿರುದ್ಧದ ಫೈನಲ್‌ನಲ್ಲಿ ಕೃನಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 11 ವರ್ಷಗಳಲ್ಲಿ 9 ಟ್ರೋಫಿ ಈ ಋತುವಿನ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ, ಕೃಣಾಲ್ ಪಾಂಡ್ಯ ನಿರೂಪಕ ರವಿಶಾಸ್ತ್ರಿ ಅವರೊಂದಿಗೆ ಮಾತನಾಡುವಾಗ…

Read More
Bengaluru Stampede: ತಪ್ಪಿತಸ್ಥರ ಬಂಧನಕ್ಕೆ ಸಿದ್ಧವಾಗುರುತ್ತಿರುವಾಗಲೇ ಕಮಿಷನರ್ ಅಮಾನತು! ಸರ್ಕಾರದ ನಿರ್ಧಾರದಿಂದ ಆಘಾತಕ್ಕೊಳಗಾದ ಅಧಿಕಾರಿಗಳು! | Commissioner among other Suspended Amid Preparations to Arrest Culprits

Bengaluru Stampede: ತಪ್ಪಿತಸ್ಥರ ಬಂಧನಕ್ಕೆ ಸಿದ್ಧವಾಗುರುತ್ತಿರುವಾಗಲೇ ಕಮಿಷನರ್ ಅಮಾನತು! ಸರ್ಕಾರದ ನಿರ್ಧಾರದಿಂದ ಆಘಾತಕ್ಕೊಳಗಾದ ಅಧಿಕಾರಿಗಳು! | Commissioner among other Suspended Amid Preparations to Arrest Culprits

Last Updated:June 05, 2025 10:42 PM IST ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್‌​, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್‌.ಟಿ.ಶೇಖರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಮಾನತಾದ ಕಮಿಷನರ್ ದಯಾನಂದ್, ಎಸಿಪಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಬೆಂಗಳೂರು: ಬುಧವಾರ ಆರ್​ಸಿಬಿ ವಿಜಯಯಾತ್ರೆ (RCB Victory Parade) ಆಚರಣೆಯ ವೇಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ (M Chinnaswamy…

Read More
India vs England: ಇಬ್ಬರು ಲೆಜೆಂಡರಿ ಆಟಗಾರರ ಹೆಸರಿನಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್! ಯಾರು ಅಂತ ಗೊತ್ತಾದ್ರೆ ನೀವು ಖುಷಿ ಪಡ್ತೀರಾ | India-England Test series named Sachin Tendulkar James Anderson Trophy

India vs England: ಇಬ್ಬರು ಲೆಜೆಂಡರಿ ಆಟಗಾರರ ಹೆಸರಿನಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್! ಯಾರು ಅಂತ ಗೊತ್ತಾದ್ರೆ ನೀವು ಖುಷಿ ಪಡ್ತೀರಾ | India-England Test series named Sachin Tendulkar James Anderson Trophy

Last Updated:June 05, 2025 9:30 PM IST ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ. ಈ ನಡುವೆ ಈ ಟೆಸ್ಟ್‌ ಸರಣಿಯ ಟ್ರೋಫಿಗೆ ಹೆಸರು ಸೂಚಿಸಲಾಗಿದೆ. ಆ ಇಬ್ಬರು ಯಾರು ಎಂದು ನೋಡೋಣ ಬನ್ನಿ. ಸಚಿನ್-ಆಂಡರ್ಸನ್ ಭಾರತ-ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಶುಭ್‌ಮನ್ ಗಿಲ್ (Shubhman Gill) ನಾಯಕತ್ವದ ಟೀಂ ಇಂಡಿಯಾವನ್ನು…

Read More
IPL 2025: ವೈಭವ್, ಪ್ರಿಯಾಂಶ್ ಜೊತೆ ಕಿರಿಕ್ ಬಾಯ್ ದಿಗ್ವೇಶ್‌ಗೂ ಸ್ಥಾನ! ಐಪಿಎಲ್‌ ಅನ್‌ಕ್ಯಾಪ್ಡ್-11ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ | IPL 2025 RCB Victory Young Players Outstanding Performance and here is the best uncapped players

IPL 2025: ವೈಭವ್, ಪ್ರಿಯಾಂಶ್ ಜೊತೆ ಕಿರಿಕ್ ಬಾಯ್ ದಿಗ್ವೇಶ್‌ಗೂ ಸ್ಥಾನ! ಐಪಿಎಲ್‌ ಅನ್‌ಕ್ಯಾಪ್ಡ್-11ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ | IPL 2025 RCB Victory Young Players Outstanding Performance and here is the best uncapped players

ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್) ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಪಿಬಿಕೆಎಸ್ ಫ್ರಾಂಚೈಸಿ 3.80 ಕೋಟಿ ರೂಪಾಯಿಗೆ ಖರೀದಿಸಿತ್ತು. ಮತ್ತು ತನ್ನ ಮೊದಲ ಐಪಿಎಲ್ ಋತುವಿನಲ್ಲಿ, ದೆಹಲಿಯ ಎಡಗೈ ಬ್ಯಾಟ್ಸ್‌ಮನ್ 17 ಪಂದ್ಯಗಳಲ್ಲಿ 475 ರನ್‌ಗಳನ್ನು ಗಳಿಸಿದರು. ಇದು ಐಪಿಎಲ್‌ನ ಚೊಚ್ಚಲ ಋತುವಿನಲ್ಲಿ ರಾಷ್ಟ್ರೀಯ ತಂಡಕ್ಕೆ ಆಡದ ಭಾರತೀಯ ಬ್ಯಾಟ್ಸ್‌ಮನ್‌ನಿಂದ ಗಳಿಸಿದ ಅತಿ ಹೆಚ್ಚು ರನ್‌ಗಳಾಗಿದೆ. ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) 14 ವರ್ಷದ ವೈಭವ್ ಸೂರ್ಯವಂಶಿ ಏಪ್ರಿಲ್ 19 ರಂದು ಜೈಪುರದಲ್ಲಿ…

Read More
ಈತ ತಂಡದಲ್ಲಿದ್ರೆ ಯಾವುದೇ ತಂಡವಾದ್ರೂ ಚಾಂಪಿಯನ್ ಆಗಲ್ಲ! ಇವರು ಫೈನಲ್​ನಲ್ಲಿ ಆಡಿದ  3 ತಂಡಗಳಿಗೂ ಸೋಲು

ಈತ ತಂಡದಲ್ಲಿದ್ರೆ ಯಾವುದೇ ತಂಡವಾದ್ರೂ ಚಾಂಪಿಯನ್ ಆಗಲ್ಲ! ಇವರು ಫೈನಲ್​ನಲ್ಲಿ ಆಡಿದ 3 ತಂಡಗಳಿಗೂ ಸೋಲು

2025ರ ಫೈನಲ್‌ನಲ್ಲಿ ಆರ್​ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್​ ಗೆಲುವಿನೊಂದಿಗೆ ಚೊಚ್ಚಲ ಚಾಂಪಿಯನ್ ಆಯಿತು. ಆದರೆ ಪಂಜಾಬ್ ಕಿಂಗ್ಸ್ 2ನೇ ಫೈನಲ್​ನಲ್ಲಿ ಸೋಲು ಕಂಡಿತು. ಆದರೆ ಈ ತಂಡದ ಸ್ಟಾರ್ ಆಟಗಾರನೊಬ್ಬ 3ನೇ ಫೈನಲ್​​ನಲ್ಲಿ ಸೋಲು ಕಾಣುವ ಮೂಲಕ ಐಪಿಎಲ್​ ನತದೃಷ್ಟ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

Read More
RCB Victory Parade Stampede: RCB ವಿರುದ್ಧ ಎಫ್ಐಆರ್! ಕಾಲ್ತುಳಿತ ಪ್ರಕರಣದಲ್ಲಿ KSCA ವಿರುದ್ಧವೂ ತನಿಖೆಗೆ ಮುಂದಾದ ಪೊಲೀಸ್ | RCB Victory Celebration Stampede FIR Filed in kabban park police Station

RCB Victory Parade Stampede: RCB ವಿರುದ್ಧ ಎಫ್ಐಆರ್! ಕಾಲ್ತುಳಿತ ಪ್ರಕರಣದಲ್ಲಿ KSCA ವಿರುದ್ಧವೂ ತನಿಖೆಗೆ ಮುಂದಾದ ಪೊಲೀಸ್ | RCB Victory Celebration Stampede FIR Filed in kabban park police Station

Last Updated:June 05, 2025 6:05 PM IST RCB ತಂಡ 18 ವರ್ಷಗಳ ಬಳಿಕ ಮೊದಲ ಐಪಿಎಲ್ ಟ್ರೋಫಿ ಗೆದ್ದಿದೆ. ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, ಪೊಲೀಸ್ ಇಲಾಖೆ ಯುಡಿಆರ್ ಬದಲು ಎಫ್‌ಐಆರ್ ದಾಖಲಿಸಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಮೊದಲ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ದುರಂತ…

Read More
IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

Last Updated:June 05, 2025 5:46 PM IST 2025ರ ಐಪಿಎಲ್ ಫೈನಲ್ ಪಂದ್ಯವು ಜೂನ್ 4, 2025ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಪಂಜಾಬ್ ಕಿಂಗ್ಸ್ ತಂಡವು 11 ವರ್ಷಗಳ ನಂತರ ಫೈನಲ್‌ಗೆ ತಲುಪಿತ್ತು, ಆದರೆ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 184/7 ರನ್‌ಗಳಿಗೆ ಸೀಮಿತವಾಯಿತು. ಶಶಾಂಕ್ ಸಿಂಗ್ ಅವರ ಅರ್ಧಶತಕದ (61 ರನ್) ಉತ್ತಮ ಪ್ರದರ್ಶನವೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ. ಪಂಜಾಬ್ ಕಿಂಗ್ಸ್ 2025ರ ಫೈನಲ್​​ (IPL…

Read More
Virat Kohli-Rishi Sunak: ವಿರಾಟ್-ಅನುಷ್ಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಿಷಿ ಸುನಕ್ ದಂಪತಿ! | Rishi Sunak and his wife Akshata Murty pose with Virat Kohli and Anushka Sharma at the IPL 2025 final

Virat Kohli-Rishi Sunak: ವಿರಾಟ್-ಅನುಷ್ಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಿಷಿ ಸುನಕ್ ದಂಪತಿ! | Rishi Sunak and his wife Akshata Murty pose with Virat Kohli and Anushka Sharma at the IPL 2025 final

ಅಕ್ಷತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಾತ್ರಿ ಫೈನಲ್ ಪಂದ್ಯದ ಆ ಝಲಕ್‌ಗಳನ್ನು ಅನೇಕ ಫೋಟೋಗಳ ಮುಖಾಂತರ ಹಂಚಿಕೊಂಡಿದ್ದಾರೆ. ಆರಂಭಿಕ ಫ್ರೇಮ್‌ನಲ್ಲಿ ಅವರು ತಮ್ಮ ಪತಿಯೊಂದಿಗೆ ಮೈದಾನದಲ್ಲಿ ಪೋಸ್ ನೀಡಿರುವುದನ್ನು ನಾವು ನೋಡಬಹುದು. ಉದ್ಯಮಿ ಮಹಿಳೆ ಕೆಂಪು ಬಣ್ಣದ ಉಡುಪಿನಲ್ಲಿ ನೋಡುಗರನ್ನು ಬೆರಗುಗೊಳಿಸಿದರು, ಇದಕ್ಕೆ ಸರಿ ಹೊಂದುವಂತೆ ಪತಿ ರಿಷಿ ಸುನಕ್ ಅವರು ಸಹ ನೇವಿ ಬ್ಲೂ ಸೂಟ್‌ನಲ್ಲಿ ಸೂಪರ್ ಆಗಿ ಕಂಡರು. ರಿಷಿ ಮತ್ತು ಅಕ್ಷತಾ ಇಬ್ಬರು ಆರ್‌ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ್ರು ಇದರ ನಂತರ,…

Read More