IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

Last Updated:June 05, 2025 5:46 PM IST 2025ರ ಐಪಿಎಲ್ ಫೈನಲ್ ಪಂದ್ಯವು ಜೂನ್ 4, 2025ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಪಂಜಾಬ್ ಕಿಂಗ್ಸ್ ತಂಡವು 11 ವರ್ಷಗಳ ನಂತರ ಫೈನಲ್‌ಗೆ ತಲುಪಿತ್ತು, ಆದರೆ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 184/7 ರನ್‌ಗಳಿಗೆ ಸೀಮಿತವಾಯಿತು. ಶಶಾಂಕ್ ಸಿಂಗ್ ಅವರ ಅರ್ಧಶತಕದ (61 ರನ್) ಉತ್ತಮ ಪ್ರದರ್ಶನವೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ. ಪಂಜಾಬ್ ಕಿಂಗ್ಸ್ 2025ರ ಫೈನಲ್​​ (IPL…

Read More
Virat Kohli-Rishi Sunak: ವಿರಾಟ್-ಅನುಷ್ಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಿಷಿ ಸುನಕ್ ದಂಪತಿ! | Rishi Sunak and his wife Akshata Murty pose with Virat Kohli and Anushka Sharma at the IPL 2025 final

Virat Kohli-Rishi Sunak: ವಿರಾಟ್-ಅನುಷ್ಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಿಷಿ ಸುನಕ್ ದಂಪತಿ! | Rishi Sunak and his wife Akshata Murty pose with Virat Kohli and Anushka Sharma at the IPL 2025 final

ಅಕ್ಷತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಾತ್ರಿ ಫೈನಲ್ ಪಂದ್ಯದ ಆ ಝಲಕ್‌ಗಳನ್ನು ಅನೇಕ ಫೋಟೋಗಳ ಮುಖಾಂತರ ಹಂಚಿಕೊಂಡಿದ್ದಾರೆ. ಆರಂಭಿಕ ಫ್ರೇಮ್‌ನಲ್ಲಿ ಅವರು ತಮ್ಮ ಪತಿಯೊಂದಿಗೆ ಮೈದಾನದಲ್ಲಿ ಪೋಸ್ ನೀಡಿರುವುದನ್ನು ನಾವು ನೋಡಬಹುದು. ಉದ್ಯಮಿ ಮಹಿಳೆ ಕೆಂಪು ಬಣ್ಣದ ಉಡುಪಿನಲ್ಲಿ ನೋಡುಗರನ್ನು ಬೆರಗುಗೊಳಿಸಿದರು, ಇದಕ್ಕೆ ಸರಿ ಹೊಂದುವಂತೆ ಪತಿ ರಿಷಿ ಸುನಕ್ ಅವರು ಸಹ ನೇವಿ ಬ್ಲೂ ಸೂಟ್‌ನಲ್ಲಿ ಸೂಪರ್ ಆಗಿ ಕಂಡರು. ರಿಷಿ ಮತ್ತು ಅಕ್ಷತಾ ಇಬ್ಬರು ಆರ್‌ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ್ರು ಇದರ ನಂತರ,…

Read More
Stampede Tragedy Bengaluru Police s Plea to Reschedule RCB Celebration Rejected Reports Claim

Stampede Tragedy Bengaluru Police s Plea to Reschedule RCB Celebration Rejected Reports Claim

Last Updated:June 05, 2025 3:51 PM IST ಪೊಲೀಸರು ಮತ್ತು ಸಂಚಾರ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ್ದರು. ಅಭಿಮಾನಿಗಳು ಸಂಖ್ಯೆ ನಿರೀಕ್ಷೆಗೂ ಮೀರಿ ಬರುವ ಸಾಧ್ಯತೆ ಇರುವುದರಿಂದ ವಿಧಾನಸೌಧದಿಂದ ಚಿನ್ನಸ್ವಾಮಿಗೆ ಓಪನ್ ಬಸ್ ಮೆರವಣಿಗೆಯನ್ನು ಬಿಡಲು ಸಲಹೆ ನೀಡಿದ್ದರು. ಆರ್​ಸಿಬಿ ವಿಕ್ಟರಿ ಪರೇಡ್ ದುರಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ 2025ರ ಐಪಿಎಲ್ (IPL 2025) ಟ್ರೋಫಿ ಗೆಲುವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಯೋಜಿಸಿದ್ದ ಸಂಭ್ರಮಾಚರಣೆ ದುರಂತ ಅಂತ್ಯವಾಗಿದೆ. ಬೆಂಗಳೂರಿನ…

Read More
ಕೊಹ್ಲಿ ಎಲ್ಲಾ ಕ್ರೆಡಿಟ್ ತಗೊಂಡ್ರು! ಕಪ್ ಗೆದ್ದ 2 ದಿನಗಳ ಬಳಿಕ ವೈರಲ್ ಆಗ್ತಿರೋದ್ಯಾಕೆ RCB ಸ್ಟಾರ್‌ ಆಟಗಾರನ ಮಾತು?RCB Captain Rajat Patidar Credits Virat Kohli After IPL 2025 Win – Says He Deserves It All

ಕೊಹ್ಲಿ ಎಲ್ಲಾ ಕ್ರೆಡಿಟ್ ತಗೊಂಡ್ರು! ಕಪ್ ಗೆದ್ದ 2 ದಿನಗಳ ಬಳಿಕ ವೈರಲ್ ಆಗ್ತಿರೋದ್ಯಾಕೆ RCB ಸ್ಟಾರ್‌ ಆಟಗಾರನ ಮಾತು?RCB Captain Rajat Patidar Credits Virat Kohli After IPL 2025 Win – Says He Deserves It All

“ನಾನು ಹೇಳಿದಂತೆ, ವಿರಾಟ್ ಕೊಹ್ಲಿ ಯಾರೋ ಒಬ್ಬರಿಗಿಂತ ಹೆಚ್ಚು ಇದಕ್ಕೆ ಅರ್ಹರು. ವಿರಾಟ್ ಕೊಹ್ಲಿ ಮತ್ತು ಎಲ್ಲಾ ಅಭಿಮಾನಿಗಳು, ಬೆಂಬಲಿಸಿದ ಪ್ರತಿಯೊಬ್ಬರೂ – ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿ, ಅವರು ಆಟಗಾರರಿಗೆ ಬೆಂಬಲ ನೀಡಿದ ರೀತಿ, ಎಲ್ಲವೂ ಅದ್ಭುತವಾಗಿತ್ತು” ಎಂದು ಪಾಟಿದಾರ್ ತಂಡದ ಎಲ್ಲ ಸದಸ್ಯರಿಗೂ, ಅಭಿಮಾನಿಗಳಿಗೂ ಧನ್ಯವಾದ ಸಲ್ಲಿಸಿದರು.

Read More
Who is Vanshika : ಕುಲದೀಪ್‌ ಯಾದವ್‌ ನಿಶ್ಚಿತಾರ್ಥ ಮಾಡಿಕೊಂಡು ಹುಡುಗಿ ಯಾರ್ ಗೊತ್ತಾ?

Who is Vanshika : ಕುಲದೀಪ್‌ ಯಾದವ್‌ ನಿಶ್ಚಿತಾರ್ಥ ಮಾಡಿಕೊಂಡು ಹುಡುಗಿ ಯಾರ್ ಗೊತ್ತಾ?

Kuldeep Yadav: ಟೀಮ್ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಂಶಿಕಾ ಯಾರು? ಅವರು ಎಲ್ಲಿ ಕೆಲಸ ಮಾಡ್ತಾರೆ ಅಂತ ಗೊತ್ತಾ? ಇಲ್ಲಿದೆ ನೋಡಿ..

Read More
RCB ಗೆಲುವಿನಿಂದ ಪ್ರೀತಿ ಜಿಂಟಾಗೆ ಎಷ್ಟು ಹಣ ನಷ್ಟ ಆಗಿದೆ ಗೊತ್ತಾ? ಒಂದೆರಡು ಕೋಟಿ ಅಲ್ಲ!IPL 2025 RCBs Historic Win But How Many Crores Did Preity Zinta’s Punjab Kings Lose After Final Defeat

RCB ಗೆಲುವಿನಿಂದ ಪ್ರೀತಿ ಜಿಂಟಾಗೆ ಎಷ್ಟು ಹಣ ನಷ್ಟ ಆಗಿದೆ ಗೊತ್ತಾ? ಒಂದೆರಡು ಕೋಟಿ ಅಲ್ಲ!IPL 2025 RCBs Historic Win But How Many Crores Did Preity Zinta’s Punjab Kings Lose After Final Defeat

ಕೇವಲ ಬಹುಮಾನದ ಹಣ ಮಾತ್ರವಲ್ಲ, ಪಂಜಾಬ್ ತಂಡವು ಬ್ರ್ಯಾಂಡಿಂಗ್, ದೊಡ್ಡ ದೊಡ್ಡ ಪ್ರಾಯೋಜಕತ್ವ ಒಪ್ಪಂದಗಳು ಮತ್ತು ಜಾಹೀರಾತು ಆದಾಯಗಳಿಂದ ಗಳಿಸಬೇಕಿದ್ದ ಆದಾಯವನ್ನೂ ಕಳೆದುಕೊಂಡಿದೆ. ಸಾಮಾನ್ಯವಾಗಿ, ಚಾಂಪಿಯನ್ ಆದ ತಂಡಕ್ಕೆ ಈ ಎಲ್ಲ ಕ್ಷೇತ್ರಗಳಲ್ಲಿ ಭಾರೀ ಲಾಭವಾಗುತ್ತದೆ. ಆದರೆ ಫೈನಲ್ ಪಂದ್ಯವನ್ನು ಸೋತ ನಂತರ, ಪ್ರೀತಿ ಜಿಂಟಾ ಅವರ ತಂಡಕ್ಕೆ ಟ್ರೋಫಿಯೂ ಕೈತಪ್ಪಿದೆ ಮತ್ತು ಕೋಟ್ಯಂತರ ರೂಪಾಯಿಗಳ ಆದಾಯವೂ ಕಳೆದುಹೋಗಿದೆ.

Read More
RCB Victory Parade Stampede: ಕಾಲ್ತುಳಿತದಿಂದ RCBಯ 11 ಅಭಿಮಾನಿಗಳು ಸಾವು; ಕೊನೆಗೂ ಮೌನಮುರಿದ ವಿರಾಟ್ ಕೊಹ್ಲಿ | RCB Winning Celebration Stampede 11 Dead Kohli and RCB Management Condolences

RCB Victory Parade Stampede: ಕಾಲ್ತುಳಿತದಿಂದ RCBಯ 11 ಅಭಿಮಾನಿಗಳು ಸಾವು; ಕೊನೆಗೂ ಮೌನಮುರಿದ ವಿರಾಟ್ ಕೊಹ್ಲಿ | RCB Winning Celebration Stampede 11 Dead Kohli and RCB Management Condolences

Last Updated:June 04, 2025 11:26 PM IST ಆರ್‌ಸಿಬಿ 18 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು. ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಸಾಂದರ್ಭಿಕ ಚಿತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಹಜವಾಗಿ ಇದು ಸಂಭ್ರಮ ಮುಗಿಲು ಮುಟ್ಟೋದಕ್ಕೆ ಕಾರಣವಾಗಿದೆ. ಆದ್ರೆ, ಈ ಸಂಭ್ರಮಾಚರಣೆ 18 ಗಂಟೆ ಕೂಡ ಉಳಿಯಲಿಲ್ಲ. ಕಾರಣ…

Read More
RCB Victory Parade Stampede:’ಲಾಯಲ್​ ಫ್ಯಾನ್ಸ್’ ಪ್ರಾಣ ಕಳೆದುಕೊಂಡ್ರೂ ಸಂತಾಪ ಸೂಚಿಸದ RCB ಫ್ರಾಂಚೈಸಿ; ಅಭಿಮಾನಿಗಳ ಮೇಲಿನ ಅಭಿಮಾನ ಇದೇನಾ? ಇಷ್ಟೇನಾ? | Stampede Tragedy RCB s Silence on Fan Deaths Raises Questions About Their Commitment

RCB Victory Parade Stampede:’ಲಾಯಲ್​ ಫ್ಯಾನ್ಸ್’ ಪ್ರಾಣ ಕಳೆದುಕೊಂಡ್ರೂ ಸಂತಾಪ ಸೂಚಿಸದ RCB ಫ್ರಾಂಚೈಸಿ; ಅಭಿಮಾನಿಗಳ ಮೇಲಿನ ಅಭಿಮಾನ ಇದೇನಾ? ಇಷ್ಟೇನಾ? | Stampede Tragedy RCB s Silence on Fan Deaths Raises Questions About Their Commitment

ಏನಿದು ಘಟನೆ? 18 ವರ್ಷಗಳ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿಯು ಬೆಂಗಳೂರಿನಲ್ಲಿ ಅದ್ಧೂರಿ ಸಂಭ್ರಮಾಚರಣೆಯನ್ನು ಯೋಜಿಸಿತ್ತು. ಇದರಲ್ಲಿ ಕರ್ನಾಟಕ ಸರ್ಕಾರದ ಓಪನ್ ಬಸ್ ಮೆರವಣಿಗೆ ಮತ್ತು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭವೂ ಸೇರಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿ ಬಂದ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಭದ್ರತಾ ವ್ಯವಸ್ಥೆ ವಿಫಲವಾಯಿತು. ನೂಕುನುಗ್ಗಲಿನಿಂದ ಸಾವು ವಿಧಾನಸೌಧದಲ್ಲಿ ಆರ್‌ಸಿಬಿ ಆಟಗಾರರಿಗೆ ಸರ್ಕಾರದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಚಿನ್ನಸ್ವಾಮಿ…

Read More
RCB Victory Parade Stampede: ಆರ್‌ಸಿಬಿಯ 10 ಅಭಿಮಾನಿಗಳ ಸಾವು! ಅತ್ತ ಸಿಎಂ ಆಸ್ಪತ್ರೆಯಲ್ಲಿ, ಇತ್ತ ಡಿಸಿಎಂ ಆರ್‌ಸಿಬಿ ಸಂಭ್ರಮದಲ್ಲಿ! | IPL 2025 RCB fans stampede public outrage over government decision

RCB Victory Parade Stampede: ಆರ್‌ಸಿಬಿಯ 10 ಅಭಿಮಾನಿಗಳ ಸಾವು! ಅತ್ತ ಸಿಎಂ ಆಸ್ಪತ್ರೆಯಲ್ಲಿ, ಇತ್ತ ಡಿಸಿಎಂ ಆರ್‌ಸಿಬಿ ಸಂಭ್ರಮದಲ್ಲಿ! | IPL 2025 RCB fans stampede public outrage over government decision

Last Updated:June 04, 2025 8:04 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಹಜವಾಗಿ ಇದು ಸಂಭ್ರಮ ಮುಗಿಲು ಮುಟ್ಟೋದಕ್ಕೆ ಕಾರಣವಾಗಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಅನ್ನೋ ಧಾವಂತ ಬಹುತೇಕ ಅಭಿಮಾನಿಗಳಿಗೆ. ಆದ್ರೆ, ಈ ಸಂಭ್ರಮಾಚರಣೆ 18 ಗಂಟೆ ಕೂಡ ಉಳಿಯಲಿಲ್ಲ. ಸಂಭ್ರಮಾಚರಣೆ ವೇಳೆ ದುರಂತ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಪ್ರಶಸ್ತಿಯನ್ನು…

Read More