Afghanistan Cricketers Killed: ಪಾಕ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಮೂವರು ಅಫ್ಘಾನ್ ಕ್ರಿಕೆಟಿಗರು ಯಾರು? ಅವರು ಮೃತಪಟ್ಟಿದ್ದು ಹೇಗೆ?, Pakistan airstrike in Paktika kills three Afghan cricketers | ದೇಶ-ವಿದೇಶ

Afghanistan Cricketers Killed: ಪಾಕ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಮೂವರು ಅಫ್ಘಾನ್ ಕ್ರಿಕೆಟಿಗರು ಯಾರು? ಅವರು ಮೃತಪಟ್ಟಿದ್ದು ಹೇಗೆ?, Pakistan airstrike in Paktika kills three Afghan cricketers | ದೇಶ-ವಿದೇಶ

Last Updated:October 18, 2025 2:17 PM IST ಈ ಘಟನೆಯ ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನದಲ್ಲಿ ಮುಂಬರುವ ತ್ರಿಕೋನ ಸರಣಿಯಿಂದ ಹಿಂದೆ ಸರಿದಿದೆ. ನವೆಂಬರ್ 5 ರಿಂದ 29 ರವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಶ್ರೀಲಂಕಾದೊಂದಿಗೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ ಭಾಗವಹಿಸಬೇಕಿತ್ತು. ಮೃತ ಆಟಗಾರರು ಕಬೂಲ್(ಅ.18): ಪಕ್ಟಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಮಿಲಿಟರಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಉದಯೋನ್ಮುಖ ಅಫ್ಘಾನ್ ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಎಸಿಬಿ ಈ ಘಟನೆಯನ್ನು…

Read More
PAK vs AFG: ಭಾರತದ ಹಾದಿಯನ್ನೇ ಅನುಸರಿಸಿದ ಅಫ್ಘಾನಿಸ್ತಾನ, ಫಾಕಿಸ್ತಾನ ವಿರುದ್ಧ ಕಠಿಣ ನಿರ್ಧಾರ, 3 Afghanistan cricketers killed in Pakistan air strike cricket board withdraws from tri series | ಕ್ರೀಡೆ

PAK vs AFG: ಭಾರತದ ಹಾದಿಯನ್ನೇ ಅನುಸರಿಸಿದ ಅಫ್ಘಾನಿಸ್ತಾನ, ಫಾಕಿಸ್ತಾನ ವಿರುದ್ಧ ಕಠಿಣ ನಿರ್ಧಾರ, 3 Afghanistan cricketers killed in Pakistan air strike cricket board withdraws from tri series | ಕ್ರೀಡೆ

Last Updated:October 18, 2025 7:26 AM IST ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಹಲವಾರು ಅಫ್ಘಾನ್ ಕ್ರಿಕೆಟಿಗರು ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕ್ಲಬ್ ಮಟ್ಟದ ಕ್ರಿಕೆಟಿಗರು, ಆದರೆ ಈ ಘಟನೆಯು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿದೆ. ಇದು ಭಾರತದಂತೆಯೇ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. Afghanistan ಕಬೂಲ್(ಅ.18): ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ 48 ಗಂಟೆಗಳ ಕದನ ವಿರಾಮ ಘೋಷಿಸಲಾಯಿತು. ಕದನ ವಿರಾಮ ಮುಗಿದ ತಕ್ಷಣ, ಪಾಕಿಸ್ತಾನ ಹತ್ಯಾಕಾಂಡವನ್ನು ಪ್ರಾರಂಭಿಸಿತು. ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ವಾಯುದಾಳಿ ನಡೆಸಿತು,…

Read More
Pakistan Airstrikes Afghanistan: ಕ್ರಿಕೆಟಿಗರ ಮೇಲೆ ಬಾಂಬ್ ದಾಳಿ: ಕದನ ವಿರಾಮ ಉಲ್ಲಂಘಿಸಿ ಪಾಕ್‌ನಿಂದ ಮತ್ತೆ ವೈಮಾನಿಕ ದಾಳಿ, 8 ಅಫ್ಘಾನ್ ಆಟಗಾರರು ಬಲಿ, Pakistani airstrike in Paktika kills 8 Afghanistan cricketers | ದೇಶ-ವಿದೇಶ

Pakistan Airstrikes Afghanistan: ಕ್ರಿಕೆಟಿಗರ ಮೇಲೆ ಬಾಂಬ್ ದಾಳಿ: ಕದನ ವಿರಾಮ ಉಲ್ಲಂಘಿಸಿ ಪಾಕ್‌ನಿಂದ ಮತ್ತೆ ವೈಮಾನಿಕ ದಾಳಿ, 8 ಅಫ್ಘಾನ್ ಆಟಗಾರರು ಬಲಿ, Pakistani airstrike in Paktika kills 8 Afghanistan cricketers | ದೇಶ-ವಿದೇಶ

Last Updated:October 18, 2025 6:54 AM IST ಪಾಕಿಸ್ತಾನ ಪಕ್ಟಿಕಾದ ಉರ್ಗುನ್ ಜಿಲ್ಲೆಯಲ್ಲಿ ವೈಮಾನಿಕ ದಾಳಿ ನಡೆಸಿ ಎಂಟು ಅಫ್ಘಾನ್ ಕ್ಲಬ್ ಕ್ರಿಕೆಟಿಗರನ್ನು ಕೊಂದಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಭಾಗವಹಿಸುವುದನ್ನು ನಿರಾಕರಿಸಿದೆ. ಅಫ್ಘಾನ್ ಆಟಗಗಾರು ಬಲಿ ಕಬೂಲ್(ಅ.18): ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾಕಿಸ್ತಾನ ಮತ್ತೊಮ್ಮೆ ಅಫ್ಘಾನ್ ನೆಲದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ಬಾರಿ ಪಾಕಿಸ್ತಾನ ನೆರೆ ರಾಷ್ಟ್ರದ ಕ್ರಿಕೆಟಿಗರನ್ನು ಗುರಿಯಾಗ ವೈಮಾನಿಕ ದಾಳಿ ನಡೆಸಿದೆ….

Read More
ವೇಗವಾಗಿ 3000 ರನ್​​! ಆಸೀಸ್ ನೆಲದಲ್ಲಿ ಕೊಹ್ಲಿ, ಧವನ್​ ಸೇರಿ ದಿಗ್ಗಜರನ್ನ ಹಿಂದಿಕ್ಕಲಿದ್ದಾರೆ ಗಿಲ್

ವೇಗವಾಗಿ 3000 ರನ್​​! ಆಸೀಸ್ ನೆಲದಲ್ಲಿ ಕೊಹ್ಲಿ, ಧವನ್​ ಸೇರಿ ದಿಗ್ಗಜರನ್ನ ಹಿಂದಿಕ್ಕಲಿದ್ದಾರೆ ಗಿಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಭಾನುವಾರದಿಂದ ಪ್ರಾರಂಭವಾಗಲಿದೆ. ಟೆಸ್ಟ್ ಬಳಿಕ ಶುಭ್​ಮನ್ ಗಿಲ್ ಏಕದಿನ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸಮಯದಲ್ಲೂ ಗಿಲ್ ತಮ್ಮ ಟೆಸ್ಟ್ ಫಾರ್ಮ್ ಅನ್ನು ಉಳಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

Read More
IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

Last Updated:October 17, 2025 9:39 PM IST ಭಾನುವಾರದಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಆಡಲು ಭಾರತ ತಂಡ ಸಿದ್ಧವಾಗಿದೆ. ಈ ಬಾರಿ ತಂಡದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಕಳೆದ ಪ್ರವಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿದ್ದ ಬ್ಯಾಟರ್, ವಿಕೆಟ್ ಪಡೆದಿದ್ದ ಬೌಲರ್​ ಭಾರತ ತಂಡದಲ್ಲಿ ಚಾನ್ಸ್ ಪಡೆದಿಲ್ಲ. ಭಾರತ ತಂಡ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI Series) ಭಾನುವಾರ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಭಾನುವಾರ (ಅಕ್ಟೋಬರ್…

Read More
RO-KO: ರೋಹಿತ್-ವಿರಾಟ್ 2027ರ ವಿಶ್ವಕಪ್ ಆಡ್ತಾರಾ? ದಿಗ್ಗಜರ ಭವಿಷ್ಯದ ಬಗ್ಗೆ ಅಜಿತ್ ಅಗರ್ಕರ್ ಅಚ್ಚರಿ ಹೇಳಿಕೆ | ಕ್ರೀಡೆ

RO-KO: ರೋಹಿತ್-ವಿರಾಟ್ 2027ರ ವಿಶ್ವಕಪ್ ಆಡ್ತಾರಾ? ದಿಗ್ಗಜರ ಭವಿಷ್ಯದ ಬಗ್ಗೆ ಅಜಿತ್ ಅಗರ್ಕರ್ ಅಚ್ಚರಿ ಹೇಳಿಕೆ | ಕ್ರೀಡೆ

Last Updated:October 17, 2025 8:00 PM IST ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 2027ರ ವಿಶ್ವಕಪ್​ನಲ್ಲಿ ಈ ಇಬ್ಬರು ಆಡುತ್ತಾರಾ ಅಥವಾ ಇಲ್ಲವೆ ಎಂಬುದರ ಬಗ್ಗೆ ಅಗರ್ಕರ್ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ರೋಹಿತ್ -ಕೊಹ್ಲಿ ಟೀಮ್ ಇಂಡಿಯಾ ದಂತಕಥೆಗಳಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ (Virat Kohli-Rohit Sharma) 2027 ರ ODI ವಿಶ್ವಕಪ್ ಟೂರ್ನಿಯವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ…

Read More
T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup 2026: Italy, Nepal, Oman, and UAE Make History with Qualification | ಕ್ರೀಡೆ

T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup: ಟಿ20 ವಿಶ್ವಕಪ್​ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದ ಯುಎಇ! ಇಲ್ಲಿವೆ ನೋಡಿ ಎಲ್ಲಾ 20 ತಂಡಗಳು | T20 World Cup 2026: Italy, Nepal, Oman, and UAE Make History with Qualification | ಕ್ರೀಡೆ

ನೇರ ಅರ್ಹತೆ ಪಡೆದ ತಂಡಗಳು ಭಾರತ ಮತ್ತು ಶ್ರೀಲಂಕಾ ತಂಡಗಳು ಆಯೋಜಕರಾಗಿ ನೇರ ಅರ್ಹತೆ ಪಡೆದಿವೆ. 2024ರ ವಿಶ್ವಕಪದ ಸೂಪರ್ 8 ಹಂತದಲ್ಲಿ ಭಾಗವಹಿಸಿದ ಎಲ್ಲಾ ಎಂಟು ತಂಡಗಳು ಸಹ ನೇರ ಅರ್ಹತೆ ಪಡೆದಿವೆ. ಇದಲ್ಲದೆ, ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನ ಟಿ-ಟ್ವೆಂಟಿ ಐ ರ್ಯಾಂಕಿಂಗ್‌ನಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಐರ್ಲೆಂಡ್, ಪಾಕಿಸ್ಥಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಹಾ ನೇರ ಅರ್ಹತೆ ಪಡೆದುಕೊಂಡಿವೆ. ಉಳಿದ ಎಂಟು ಸ್ಥಾನಗಳಿಗಾಗಿ, ವಿವಿಧ ಭಾಗಗಳಲ್ಲಿ ಅರ್ಹತಾ ಸುತ್ತುಗಳು ನಡೆದಿವು. ಅಮೆರಿಕಾದಿಂದ ಒಂದು…

Read More
Virat Kohli Eyes History: One Century Away From Breaking Sachin Tendulkar’s 148-Year-Old Record | ಕ್ರೀಡೆ

Virat Kohli Eyes History: One Century Away From Breaking Sachin Tendulkar’s 148-Year-Old Record | ಕ್ರೀಡೆ

Last Updated:October 17, 2025 6:35 PM IST ಭಾನುವಾರ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದರೆ, ಈ ದಾಖಲೆ ಅವರ ಖಾತೆಯಲ್ಲಿರುತ್ತದೆ. ಪ್ರಸ್ತುತ, ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ (Australia Tour) ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಸಾರ್ವಕಾಲಿಕ ದಾಖಲೆಯೊಂದು ಬರೆಯಲು ಸಜ್ಜಾಗಿದ್ದಾರೆ. ಭಾನುವಾರ (ಅಕ್ಟೋಬರ್ 19) ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ…

Read More
Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Last Updated:October 17, 2025 5:44 PM IST ಚಾಂಪಿಯನ್ಸ್ ಟೂರ್ನಮೆಂಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದ ಶಮಿ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಆಯ್ಕೆದಾರರು ಈ ಬಲಗೈ ವೇಗಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ನೀಡಿಲ್ಲ. ಅಗರ್ಕರ್-ಶಮಿ ಆಸ್ಟ್ರೇಲಿಯಾ ಪ್ರವಾಸಕ್ಕೆ (Australia Tour) ಆಯ್ಕೆಯಾಗದ ಕಾರಣಕ್ಕೆ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಆಕ್ರೋಶದ ಕಾಮೆಂಟ್‌ಗಳಿಗೆ…

Read More
Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Last Updated:October 17, 2025 4:47 PM IST 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯ 29 ರನ್​ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ. ಕರ್ನಾಟಕ vs ಸೌರಾಷ್ಟ್ರ ಕರ್ನಾಟಕ ಮತ್ತು ಸೌರಾಷ್ಟ್ರ (Karnataka vs Saurashtra) ನುಡುವಿನ ರಣಜಿ (Ranji) ಪಂದ್ಯದ 3ನೇ ದಿನ…

Read More