Karun Nair: ಹಾಲಿ ಚಾಂಪಿಯನ್ ವಿದರ್ಭ ತಂಡ ತೊರೆಯಲು ನಿರ್ಧರಿಸಿದ ಕರುಣ್! ರಣಜಿಯಲ್ಲಿ ಯಾವ ತಂಡಕ್ಕೆ ಆಡ್ತಾರೆ ಕನ್ನಡಿಗ? | Karun Nair returns to Team India after 8 years and now he think about comeback to karnataka team for Ranji trophy

Karun Nair: ಹಾಲಿ ಚಾಂಪಿಯನ್ ವಿದರ್ಭ ತಂಡ ತೊರೆಯಲು ನಿರ್ಧರಿಸಿದ ಕರುಣ್! ರಣಜಿಯಲ್ಲಿ ಯಾವ ತಂಡಕ್ಕೆ ಆಡ್ತಾರೆ ಕನ್ನಡಿಗ? | Karun Nair returns to Team India after 8 years and now he think about comeback to karnataka team for Ranji trophy

Last Updated:June 20, 2025 4:03 PM IST ಕರ್ನಾಟಕದ ಕರುಣ್ ನಾಯರ್ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ರಣಜಿ ಸೀಸನ್‌ನಲ್ಲಿ ವಿದರ್ಭ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಈ ಸಾಧನೆ ಸಾಧ್ಯವಾಯಿತು. ಇದೀಗ ಅವರು ಹಾಲಿ ಚಾಂಪಿಯನ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕರುಣ್‌ ನಾಯರ್‌ ಕರ್ನಾಟಕದ ಕರುಣ್ ನಾಯರ್ (Karun Nair) ಬರೋಬ್ಬರಿ 8 ವರ್ಷದ ಮೂಲಕ ಟೀಂ ಇಂಡಿಯಾಗೆ (Team India) ಕಂಬ್ಯಾಕ್ ಮಾಡಿದ್ದಾರೆ. ಕಳೆದ ರಣಜಿ ಸೀಸನ್‌ನಲ್ಲಿ (Ranji)…

Read More
India vs England: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ! ಮೂವರು ಕನ್ನಡಿಗರಿಗೆ ತಂಡದಲ್ಲಿ ಚಾನ್ಸ್, ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ XI

India vs England: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ! ಮೂವರು ಕನ್ನಡಿಗರಿಗೆ ತಂಡದಲ್ಲಿ ಚಾನ್ಸ್, ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ XI

Last Updated:June 20, 2025 3:11 PM IST ಇಂಗ್ಲೆಂಡ್-ಭಾರತ ಮೊದಲ ಟೆಸ್ಟ್ ಲೀಡ್ಸ್‌ನಲ್ಲಿ ಆರಂಭ, ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಶುಭಮನ್ ಗಿಲ್ ನಾಯಕತ್ವದ ಯುವ ತಂಡಕ್ಕೆ ಸಾಕಷ್ಟು ಚಾಲೆಂಜ್ ಇದೆ. ಟಾಸ್ ಪ್ರತಿಷ್ಠಿತ ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ,…

Read More
22 ಸಿಕ್ಸರ್, 41 ಫೋರ್ ಸಹಿತ 327 ರನ್ ಚಚ್ಚಿದ 13ರ ಪೋರ! ಈತನಿಗೆ ವೈಭವ್ ಸೂರ್ಯವಂಶಿಯೇ ರೋಲ್ ಮಾಡೆಲ್ ಅಂತೆ

22 ಸಿಕ್ಸರ್, 41 ಫೋರ್ ಸಹಿತ 327 ರನ್ ಚಚ್ಚಿದ 13ರ ಪೋರ! ಈತನಿಗೆ ವೈಭವ್ ಸೂರ್ಯವಂಶಿಯೇ ರೋಲ್ ಮಾಡೆಲ್ ಅಂತೆ

ವೈಭವ್ ಸೂರ್ಯವಂಶಿ, ರಾಜಸ್ಥಾನ್‌ ರಾಯಲ್ಸ್‌ ಆಟಗಾರ, 38 ಎಸೆತಗಳಲ್ಲಿ 101 ರನ್ ಗಳಿಸಿ ಯುವ ಸೆನ್ಸೇಷನ್ ಆಗಿದ್ದರು. ಈಗ ಅವರ ಸ್ನೇಹಿತ ಅಯನ್ ರಾಜ್ 134 ಎಸೆತಗಳಲ್ಲಿ 327 ರನ್ ಬಾರಿಸಿ ಇತಿಹಾಸ ನಿರ್ಮಿಸಿದರು.

Read More
Team India: ‘ನಾನು ನನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ’! ತನ್ನನ್ನು ಕಡೆಗಣಿಸಿ ಹರ್ಷಿತ್ ರಾಣಾ ಆಯ್ಕೆ ಮಾಡಿದ್ದಕ್ಕೆ ಹಿರಿಯ ವೇಗಿ ಅಸಮಾಧಾನ | Umesh Yadav My Efforts to Return to Team India Are Not Over Yet

Team India: ‘ನಾನು ನನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ’! ತನ್ನನ್ನು ಕಡೆಗಣಿಸಿ ಹರ್ಷಿತ್ ರಾಣಾ ಆಯ್ಕೆ ಮಾಡಿದ್ದಕ್ಕೆ ಹಿರಿಯ ವೇಗಿ ಅಸಮಾಧಾನ | Umesh Yadav My Efforts to Return to Team India Are Not Over Yet

ನನ್ನನ್ನು ನಾನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹೌದು, ಅವರು ಬೇರೆ ಯಾರು ಅಲ್ಲ, ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ (Umesh Yadav), ಅವರು ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡುತ್ತಿದ್ದಾಗ, ಟೀಮ್ ಇಂಡಿಯಾಗೆ ಮರಳುವ ನನ್ನ ಪ್ರಯತ್ನಗಳು ಇನ್ನೂ ಮುಗಿದಿಲ್ಲ ಎಂದು ಹೇಳಿದರು. ನಾನು ನನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾನು ಕೆಲವು ಪಂದ್ಯಗಳನ್ನು ಆಡಬೇಕು. ನಾನು ಫಿಟ್ ಆಗಬೇಕು. ಮತ್ತೆ ಬರಲು, ನಾನು ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕು. ಫಿಟ್ ಆಗುವುದು ಮತ್ತು ತಂಡಕ್ಕೆ ಮರಳುವುದು ನನ್ನ…

Read More
ಇಂಗ್ಲೆಂಡ್ ವಿರುದ್ಧ ಪಂದ್ಯ ಆರಂಭವಾಗೋದು ಎಷ್ಟು ಗಂಟೆಗೆ? ಲೈವ್ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಇಂಗ್ಲೆಂಡ್ ವಿರುದ್ಧ ಪಂದ್ಯ ಆರಂಭವಾಗೋದು ಎಷ್ಟು ಗಂಟೆಗೆ? ಲೈವ್ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಹೆಡಿಂಗ್ಲಿಯಲ್ಲಿ ಮೊದಲ ಪಂದ್ಯ ಆಡಲಿದೆ.

Read More
Sitaare Zameen Par: ಸೀತಾರೆ ಜಮೀನ್ ಪರ್ ಮೆಚ್ಚಿದ ಸಚಿನ್ ತೆಂಡೂಲ್ಕರ್! ಅಮಿರ್ ಖಾನ್‌ ಸಿನಿಮಾ ನೋಡಿ ಕ್ರಿಕೆಟ್ ದಿಗ್ಗಜ ಹೇಳಿದ್ದೇನು? | Sachin Tendulkar reviews Aamir Kha Sitaare Zameen Par

Sitaare Zameen Par: ಸೀತಾರೆ ಜಮೀನ್ ಪರ್ ಮೆಚ್ಚಿದ ಸಚಿನ್ ತೆಂಡೂಲ್ಕರ್! ಅಮಿರ್ ಖಾನ್‌ ಸಿನಿಮಾ ನೋಡಿ ಕ್ರಿಕೆಟ್ ದಿಗ್ಗಜ ಹೇಳಿದ್ದೇನು? | Sachin Tendulkar reviews Aamir Kha Sitaare Zameen Par

ಸಚಿನ್ ತೆಂಡೂಲ್ಕರ್  ಸಿನಿಮಾ ಬಗ್ಗೆ ಹೇಳಿದ್ದೇನು? ವಿಡಿಯೋದಲ್ಲಿ, ಸಚಿನ್ ‘ಸೀತಾರೆ ಜಮೀನ್ ಪರ್’ ವಿಮರ್ಶೆಗಾಗಿ ಅಮಿರ್ ಕಾಯುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಪೋಸ್ಟ್ ಮಾಡಿದ ನಿರ್ಮಾಣ ಸಂಸ್ಥೆ, “ಕ್ರಿಕೆಟ್ ಮೈದಾನಗಳಿಂದ ಹಿಡಿದು ಸಿನಿಮಾ ಮಂದಿರಗಳವರೆಗೆ, ಸಚಿನ್ ಸರ್ ಒಂದು ಕ್ಲಾಸಿಕ್ ಅನ್ನು ನೋಡಿದಾಗ ಅದನ್ನು ತಿಳಿದುಕೊಳ್ಳುತ್ತಾರೆ” ಎಂದು ಬರೆದಿದೆ. ಚಿತ್ರದ ನಿರ್ದೇಶಕ ಆರ್.ಎಸ್. ಪ್ರಸನ್ನ ಕೂಡ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಿನಿಮಾ ನೋಡಿದ ನಂತರ, ಸಚಿನ್ ಹೇಳಿದ್ದು ಹೀಗೆ, “ನನಗೆ ಚಿತ್ರ ತುಂಬಾ ಇಷ್ಟವಾಯಿತು. ಇದು ಟೀಮ್ ಸೀತಾರೆ…

Read More
India vs England: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ದ್ವಿಶತಕ ವೀರನಿಗೆ ಇಂಜುರಿ

India vs England: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ದ್ವಿಶತಕ ವೀರನಿಗೆ ಇಂಜುರಿ

Last Updated:June 19, 2025 4:04 PM IST ಹಿರಿಯ ಆಟಗಾರರ ನಿವೃತ್ತಿ ಬಳಿಕ ಈ ಟೂರ್ನಿ ಯುವ ಆಟಗಾರರಿಗೆ ಅತ್ಯಂತ ಮಹತ್ವದ ಸರಣಿಯಾಗಿದೆ. ಆದ್ರೆ, ಟೂರ್ನಿ ಆರಂಭಕ್ಕೆ ಒಂದು ದಿನ ಮೊದಲು ಸ್ಟಾರ್ ಆಟಗಾರ ಗಾಯಗೊಂಡಿರುವುದು ನಾಯಕ ಹಾಗೂ ಮ್ಯಾನೇಜ್‌ಮೆಂಟ್‌ ಅನ್ನು ಚಿಂತೆಗೆ ನೂಕಿದೆ. News18 ಭಾರತ ಹಾಗೂ ಇಂಗ್ಲೆಂಡ್  (India vs England) ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿ ನಾಳೆ (ಜೂನ್ 20) ಯಿಂದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ,…

Read More
India vs England: ಸ್ಟಾರ್ ವೇಗಿ ಕಂಬ್ಯಾಕ್: ಪಂದ್ಯ ಆರಂಭಕ್ಕೆ 2 ದಿನ ಮೊದಲೇ ಭಾರತದ ವಿರುದ್ಧ ಬಲಿಷ್ಠ ಪ್ಲೇಯಿಂಗ್ XI ಘೋಷಿಸಿದ ಇಂಗ್ಲೆಂಡ್ | Team India ready for England Test series England squad announced

India vs England: ಸ್ಟಾರ್ ವೇಗಿ ಕಂಬ್ಯಾಕ್: ಪಂದ್ಯ ಆರಂಭಕ್ಕೆ 2 ದಿನ ಮೊದಲೇ ಭಾರತದ ವಿರುದ್ಧ ಬಲಿಷ್ಠ ಪ್ಲೇಯಿಂಗ್ XI ಘೋಷಿಸಿದ ಇಂಗ್ಲೆಂಡ್ | Team India ready for England Test series England squad announced

Last Updated:June 18, 2025 10:30 PM IST ಜೂನ್ 20ರಿಂದ ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ಭಾರತ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ 11ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಗ್ಲೆಂಡ್ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ (WTC) ಅಭಿಯಾನವನ್ನು ಟೀಂ ಇಂಡಿಯಾ (Team India) ಇದೇ ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಭಿಯಾನ ಆರಂಭಿಸಲಿದೆ. ಮಾತ್ರವಲ್ಲ, ಹಿರಿಯ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ-ರೋಹಿತ್…

Read More
India vs England: ಕರುಣ್, ಸಾಯಿ ಅಲ್ವೇ ಅಲ್ಲ, ವಿರಾಟ್ ಕೊಹ್ಲಿ ಪ್ಲೇಸ್‌ನಲ್ಲಿ ಆಡುವುದು 25 ವರ್ಷದ ಈ ಸ್ಟಾರ್ ಪ್ಲೇಯರ್! ಪಂತ್ ಸ್ಪಷ್ಟನೆ | Shubman Gill at number 4 for Team India confirms Pant vs England

India vs England: ಕರುಣ್, ಸಾಯಿ ಅಲ್ವೇ ಅಲ್ಲ, ವಿರಾಟ್ ಕೊಹ್ಲಿ ಪ್ಲೇಸ್‌ನಲ್ಲಿ ಆಡುವುದು 25 ವರ್ಷದ ಈ ಸ್ಟಾರ್ ಪ್ಲೇಯರ್! ಪಂತ್ ಸ್ಪಷ್ಟನೆ | Shubman Gill at number 4 for Team India confirms Pant vs England

Last Updated:June 18, 2025 8:43 PM IST ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರ ಆಡ್ತಾರೆ ಎಂಬ ಪ್ರಶ್ನೆಗೆ ಉಪನಾಯಕ ರಿಷಬ್ ಪಂತ್ ಉತ್ತರಿಸಿದ್ದಾರೆ. ರಿಷಬ್ ಪಂತ್ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌  (WTC)ಅಭಿಯಾನವನ್ನು ಟೀಂ ಇಂಡಿಯಾ (Team India) ಇದೇ ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಭಿಯಾನ ಆರಂಭಿಸಲಿದೆ. ಸದ್ಯ ವಿರಾಟ್ ಕೊಹ್ಲಿ, (Virat Kohli) ರೋಹಿತ್ ಶರ್ಮಾ…

Read More
BCCI: ಬಿಸಿಸಿಐಗೆ ಬಿಗ್​ ಶಾಕ್ ಕೊಟ್ಟ ಬಾಂಬೆ ಹೈಕೋರ್ಟ್! ಐಪಿಎಲ್​​ನಿಂದ ಸಸ್ಪೆಂಡ್ ಆಗಿದ್ದ ಫ್ರಾಂಚೈಸಿಗೆ ₹538 ಕೋಟಿ ಪಾವತಿಸಲು ಆದೇಶ | BCCI to Pay Rs 538 Crore Bombay High Court s Landmark Verdict on Kochi Tuskers keral terminating case

BCCI: ಬಿಸಿಸಿಐಗೆ ಬಿಗ್​ ಶಾಕ್ ಕೊಟ್ಟ ಬಾಂಬೆ ಹೈಕೋರ್ಟ್! ಐಪಿಎಲ್​​ನಿಂದ ಸಸ್ಪೆಂಡ್ ಆಗಿದ್ದ ಫ್ರಾಂಚೈಸಿಗೆ ₹538 ಕೋಟಿ ಪಾವತಿಸಲು ಆದೇಶ | BCCI to Pay Rs 538 Crore Bombay High Court s Landmark Verdict on Kochi Tuskers keral terminating case

2011ರಲ್ಲಿ ಲೀಗ್​ನಿಂದ ರದ್ದು ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ಮತ್ತು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್‌ಎಸ್‌ಡಬ್ಲ್ಯೂ) ಪರವಾಗಿ ನೀಡಲಾದ ಈ ತೀರ್ಪಿನ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕೊಚ್ಚಿ ಟಸ್ಕರ್ಸ್ ತಂಡವು 2011ರ ಐಪಿಎಲ್ ಋತುವಿನಲ್ಲಿ ಭಾಗವಹಿಸಿತ್ತು ಆದರೆ, ಫ್ರಾಂಚೈಸಿ ಒಪ್ಪಂದದ ಉಲ್ಲಂಘನೆ ಆರೋಪದಡಿ ಬಿಸಿಸಿಐ ಸೆಪ್ಟೆಂಬರ್ 2011ರಲ್ಲಿ ತಂಡವನ್ನು ಲೀಗ್​​ನಿಂದ ರದ್ದುಗೊಳಿಸಿತ್ತು. ಪೇಮೆಂಟ್ ಸ್ವೀಕರಿಸಿ ಫ್ರಾಂಚೈಸಿ ರದ್ದುಗೊಳಿಸಿದ್ದ ಬಿಸಿಸಿಐ ಕೆಸಿಪಿಎಲ್ ಬ್ಯಾಂಕ್ ಗ್ಯಾರಂಟಿ ನೀಡಲು ವಿಫಲವಾಯಿತು ಎಂದು ಬಿಸಿಸಿಐ ಆರೋಪಿಸಿತು. ಆದರೆ,…

Read More