ICC ODI Ranking: 6 ವರ್ಷಗಳ ನಂತರ ನಂಬರ್ 1 ಸ್ಥಾನಕ್ಕೇರಿದ ಟೀಮ್ ಇಂಡಿಯಾ ಸ್ಟಾರ್!

ICC ODI Ranking: 6 ವರ್ಷಗಳ ನಂತರ ನಂಬರ್ 1 ಸ್ಥಾನಕ್ಕೇರಿದ ಟೀಮ್ ಇಂಡಿಯಾ ಸ್ಟಾರ್!

ಏಕದಿನ ಕ್ರಿಕೆಟ್​​ನಲ್ಲಿ 10ಕ್ಕೂ ಹೆಚ್ಚು ಶತಕ ಸಿಡಿಸಿರುವ ವಿಶ್ವದ 4 ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಮಂಧಾನ, ಏಕದಿನ ಕ್ರಿಕೆಟ್​​​ನಲ್ಲಿ 4473 ರನ್​ಗಳಿಸಿದ್ದಾರೆ. ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

Read More
Super Over: ಒಂದಲ್ಲ, ಎರಡಲ್ಲ, ಮೂರು ಸೂಪರ್! ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು

Super Over: ಒಂದಲ್ಲ, ಎರಡಲ್ಲ, ಮೂರು ಸೂಪರ್! ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು

ಸ್ಕಾಟ್ಲೆಂಡ್ ಟಿ20 ತ್ರಿಕೋನ ಸರಣಿ 2025ರಲ್ಲಿ ಆತಿಥೇಯ ಸ್ಕಾಟ್ಲೆಂಡ್ ಜೊತೆಗೆ ನೆದರ್‌ಲ್ಯಾಂಡ್ಸ್ ಮತ್ತು ನೇಪಾಳ ತಂಡಗಳು ಭಾಗವಹಿಸಿವೆ. ಈ ಸರಣಿಯು ರೌಂಡ್-ರಾಬಿನ್ ಫಾರ್ಮ್ಯಾಟ್‌ನಲ್ಲಿ ನಡೆಯುತ್ತಿದ್ದು, ಒಟ್ಟು ಆರು ಪಂದ್ಯಗಳನ್ನು ಒಳಗೊಂಡಿದೆ. ಜೂನ್ 16, 2025 ರಂದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾದ ಈ ಪಂದ್ಯದಲ್ಲಿ ನೇಪಾಳ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

Read More
ಐಪಿಎಲ್‌ 2025ರಲ್ಲಿ ಪಂಜಾಬ್‌ ಸೋಲಿನ ಬಳಿಕ ಪ್ರೀತಿ ಜಿಂಟಾಗೆ ಆಘಾತ? ಈ ನೋವನ್ನು ಹೇಗೆ ಸಹಿಸ್ತಾರೆ?

ಐಪಿಎಲ್‌ 2025ರಲ್ಲಿ ಪಂಜಾಬ್‌ ಸೋಲಿನ ಬಳಿಕ ಪ್ರೀತಿ ಜಿಂಟಾಗೆ ಆಘಾತ? ಈ ನೋವನ್ನು ಹೇಗೆ ಸಹಿಸ್ತಾರೆ?

Preity Zinta: ನಮಗೆಲ್ಲಾ ಪಂಜಾಬ್ ಕಿಂಗ್ಸ್ ಅಂದ ತಕ್ಷಣ ನೆನಪಾಗೋದೇ ಪ್ರೀತಿ ಜಿಂಟಾ ಮುಖ. ಆದರೆ, ತಂಡದ ಸಂಪೂರ್ಣ ಮಾಲೀಕತ್ವ ಅವರೊಬ್ಬರದ್ದೇ ಅಲ್ಲ. ಮಾಧ್ಯಮ ವರದಿಗಳ ಪ್ರಕಾರ, ಪ್ರೀತಿ ಜಿಂಟಾ ಅವರು ತಂಡದಲ್ಲಿ ಶೇ. 23ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ.

Read More
W,W,W,W,W: ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ ಪಡೆದು ಸಂಚಲನ ಸೃಷ್ಟಿಸಿದ ಐಪಿಎಲ್​​ನ ವಿವಾದಿತ ಬೌಲರ್

W,W,W,W,W: ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ ಪಡೆದು ಸಂಚಲನ ಸೃಷ್ಟಿಸಿದ ಐಪಿಎಲ್​​ನ ವಿವಾದಿತ ಬೌಲರ್

2024ರ ಐಪಿಎಲ್ ಹರಾಜಿನಲ್ಲಿ ಎಲ್‌ಎಸ್‌ಜಿ ರಾಠಿಯನ್ನು 30 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ರವಿ ಬಿಷ್ಣೋಯ್ ಮತ್ತು ಎಂ. ಸಿದ್ಧಾರ್ಥ್‌ಗೆ ಬ್ಯಾಕ್‌ಅಪ್ ಆಗಿ ಆಯ್ಕೆಯಾದ ರಥಿ, ತಮ್ಮ ಮೊದಲ ಋತುವಿನಲ್ಲೇ ಪ್ರಮುಖ ಬೌಲರ್ ಆಗಿ ಮಿಂಚಿದರು. 13 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದ ಅವರು, 8.25 ರ ಎಕಾನಮಿಯೊಂದಿಗೆ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸುನಿಲ್ ನರೈನ್, ಪ್ರಿಯಾಂಶ್ ಆರ್ಯ, ಮತ್ತು ಅಭಿಷೇಕ್ ಶರ್ಮಾ ರಂತಹ ಆಟಗಾರರ ವಿಕೆಟ್‌ಗಳನ್ನು ಪಡೆದಿರುವ, ತಂಡದ ನಾಯಕ ರಿಷಭ್ ಪಂತ್‌ಗೆ ವಿಶ್ವಾಸಾರ್ಹ ಆಯ್ಕೆಯಾದರು.

Read More
Vinod Kambli: ಆಗ ನನ್ನ ಮಾತನ್ನ ಆತ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ! ಕಾಂಬ್ಳಿ ಬಗ್ಗೆ ಲೆಜೆಂಡರಿ ಕ್ರಿಕೆಟರ್ ಅಚ್ಚರಿ ಹೇಳಿಕೆ

Vinod Kambli: ಆಗ ನನ್ನ ಮಾತನ್ನ ಆತ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ! ಕಾಂಬ್ಳಿ ಬಗ್ಗೆ ಲೆಜೆಂಡರಿ ಕ್ರಿಕೆಟರ್ ಅಚ್ಚರಿ ಹೇಳಿಕೆ

ಭಾರತದ ಮಾಜಿ ವೇಗದ ಬೌಲರ್,ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಕಾಂಬ್ಳಿಯ ವೃತ್ತಿಜೀವನದ ಉತ್ತುಂಗದ ಸಮಯದಲ್ಲಿ ತಮ್ಮ ಗಮನವನ್ನು ಕ್ರಿಕೆಟ್‌ನಿಂದ ದೂರವಿಟ್ಟು, ಪಾರ್ಟಿಗಳು, ಧೂಮಪಾನ, ಮದ್ಯಪಾನ, ಮತ್ತು ಹುಡುಗಿಯರೊಂದಿಗೆ ಸುತ್ತಾಡುವುದರಲ್ಲಿ ತೊಡಗಿದ್ದರು. ಈ ಬಗ್ಗೆ ನಾನು ಅವರಿಗೆ ಮೊದಲೇ ಎಚ್ಚರಿಸಿದ್ದೆ ಎಂದು ತಿಳಿಸಿದ್ದಾರೆ.

Read More
County Cricket: ಪಾಕಿಸ್ತಾನ ತಂಡದಿಂದ ಹೊರಬಿದ್ದಿರುವ ಆಟಗಾರನೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಟೀಮ್ ಇಂಡಿಯಾ ಸ್ಟಾರ್ | Shafique Joins Gaikwad: Pakistan Opener Signs with Yorkshire

County Cricket: ಪಾಕಿಸ್ತಾನ ತಂಡದಿಂದ ಹೊರಬಿದ್ದಿರುವ ಆಟಗಾರನೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಟೀಮ್ ಇಂಡಿಯಾ ಸ್ಟಾರ್ | Shafique Joins Gaikwad: Pakistan Opener Signs with Yorkshire

Last Updated:June 16, 2025 7:52 PM IST ಯಾರ್ಕ್‌ಶೈರ್‌ನೊಂದಿಗೆ ಈ ಅವಕಾಶವನ್ನು ಪಡೆದಿರುವುದಕ್ಕೆ ನಾನು ತುಂಬಾ ಸಂತೋಷಪಡುತ್ತೇನೆ. ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ದೊಡ್ಡ ಪಂದ್ಯಕ್ಕೆ ಮುಂಚೆ ತಂಡದೊಂದಿಗೆ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಹೆಡಿಂಗ್ಲಿಯಲ್ಲಿ ಆಡುವುದು ಯಾವಾಗಲೂ ನನ್ನ ಕನಸಾಗಿತ್ತು ಎಂದು ಶಫೀಕ್ ಸಂತಸ ವ್ಯಕ್ತಪಡಿಸಿದ್ದಾರೆ. ಅಬ್ದುಲ್ಲಾ ಶಫೀಕ್- ಋತುರಾಜ್ ಗಾಯಕ್ವಾಡ್ ಐಪಿಎಲ್ (IPL 2025) ಯಶಸ್ವಿಯಾಗಿ ಮುಗಿದಿದ್ದು, ದೇಶಿ ಋತು ಇನ್ನು ಆರಂಭವಾದ ಕಾರಣದಿಂದ ಭಾರತ ತಂಡದಲ್ಲಿ ಅವಕಾಶ ಪಡೆಯದ ಕೆಲವು ಆಟಗಾರರು ಇಂಗ್ಲೆಂಡ್ ಕೌಂಟಿ ಕ್ಲಬ್​​ಗಳತ್ತಾ ಮುಖ…

Read More
Jitesh Sharma: ಐಪಿಎಲ್ ಟ್ರೋಫಿ ಗೆದ್ದ ಜಸ್ಟ್ 12 ದಿನದಲ್ಲಿ ಮತ್ತೊಂದು ಕಪ್ ಗೆದ್ದ RCB ಸ್ಟಾರ್! ಸಿಕ್ಸರ್ ಮೂಲಕವೇ ಪಂದ್ಯ ಫಿನಿಷ್ | Jitesh Sharma Shines as Master Blasters Win Vidarbha League Trophy

Jitesh Sharma: ಐಪಿಎಲ್ ಟ್ರೋಫಿ ಗೆದ್ದ ಜಸ್ಟ್ 12 ದಿನದಲ್ಲಿ ಮತ್ತೊಂದು ಕಪ್ ಗೆದ್ದ RCB ಸ್ಟಾರ್! ಸಿಕ್ಸರ್ ಮೂಲಕವೇ ಪಂದ್ಯ ಫಿನಿಷ್ | Jitesh Sharma Shines as Master Blasters Win Vidarbha League Trophy

Last Updated:June 16, 2025 6:56 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ಜಿತೇಶ್ ಶರ್ಮಾ ತಮ್ಮ ಅದ್ಭುತ ಪ್ರದರ್ಶನದ ಮೂಲಕ ನೆಕೊ ಮಾಸ್ಟರ್ ಬ್ಲಾಸ್ಟರ್ ತಂಡವನ್ನು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವಂತೆ ಮಾಡಿದರು. ಜಿತೇಶ್ ಶರ್ಮಾ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (Vidarbha Cricket Association) ಸ್ಟೇಡಿಯಂನಲ್ಲಿ ಜೂನ್ 15, 2025 ರಂದು ನಡೆದ ವಿದರ್ಭ ಪ್ರೊ ಟಿ20 ಲೀಗ್‌ನ (Vidarbha Pro t20) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)…

Read More
Sanju Samson: ರಾಜಸ್ಥಾನ್​ ರಾಯಲ್ಸ್ ಬಿಟ್ಟು ಆ ತಂಡ ಸೇರ್ತಾರಾ ಸಂಜು ಸ್ಯಾಮ್ಸನ್! ಊಹಾಪೋಹಗಳಿಗೆ ಕಾರಣವಾದ ಆ ಒಂದು ಲೈಕ್! | Sanju Samson to CSK? Social Media Hype Fuels IPL 2026 Transfer Rumors

Sanju Samson: ರಾಜಸ್ಥಾನ್​ ರಾಯಲ್ಸ್ ಬಿಟ್ಟು ಆ ತಂಡ ಸೇರ್ತಾರಾ ಸಂಜು ಸ್ಯಾಮ್ಸನ್! ಊಹಾಪೋಹಗಳಿಗೆ ಕಾರಣವಾದ ಆ ಒಂದು ಲೈಕ್! | Sanju Samson to CSK? Social Media Hype Fuels IPL 2026 Transfer Rumors

ವೈರಲ್ ಪೋಸ್ಟ್‌ಗೆ ಲೈಕ್ ಊಹಾಪೋಹಕ್ಕೆ ಕಾರಣ ಸಂಜು ಸ್ಯಾಮ್ಸನ್‌ರ ಮ್ಯಾನೇಜರ್ ಪ್ರಶೋಭ್ ಸುದೇವನ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಪೋಸ್ಟ್‌ಗೆ ‘ಲೈಕ್’ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಸಂಜು ಸ್ಯಾಮ್ಸನ್‌ನನ್ನು ರಾಜಸ್ಥಾನ್ ರಾಯಲ್ಸ್ 2026ರ ಹರಾಜಿನ ಮುಂಚೆ ಬಿಡುಗಡೆ ಮಾಡಬಹುದು ಎಂದು ಸೂಚಿಸಲಾಗಿತ್ತು. ಅದೇ ಪೋಸ್ಟ್‌ನಲ್ಲಿ CSK ತಂಡವು ಸಂಜು ಸ್ಯಾಮ್ಸನ್‌ನನ್ನು ಸಂಪರ್ಕಿಸಿದೆ ಎಂಬ ವಾದವೂ ಇದೆ. ಈ ‘ಲೈಕ್’ ಕ್ರಿಯೆಯನ್ನು ಅಭಿಮಾನಿಗಳು ಸಂಜು CSKಗೆ ಸೇರ್ಪಡೆಯಾಗುವ ಸಾಧ್ಯತೆಯ ಅನಧಿಕೃತ ದೃಢೀಕರಣವೆಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಿಸುತ್ತಿದ್ದಾರೆ….

Read More
ICC Womens World Cup 2025: ಬೆಂಗಳೂರಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್! ಏಕದಿನ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ | Women s World Cup 2025 India Takes on Sri Lanka in Tournament Opener full fixtures here

ICC Womens World Cup 2025: ಬೆಂಗಳೂರಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್! ಏಕದಿನ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ | Women s World Cup 2025 India Takes on Sri Lanka in Tournament Opener full fixtures here

5 ನಗರಗಳಲ್ಲಿ ಟೂರ್ನಮೆಂಟ್ ಪ್ರಸಕ್ತ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಟೆಸ್ಟ್ ಟೈಟಲ್ ರಕ್ಷಣೆಯನ್ನು ಅಕ್ಟೋಬರ್ 1 ರಂದು ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭಿಸಲಿದೆ. ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನ ಪ್ರಸಕ್ತ ಚಾಂಪಿಯನ್ ಆಗಿದೆ. ಒಟ್ಟು ಎಂಟು ತಂಡಗಳ ಟೂರ್ನಮೆಂಟ್ ಭಾರತ ಮತ್ತು ಶ್ರೀಲಂಕಾದ ಐದು ನಗರಗಳಾದ ಬೆಂಗಳೂರು, ವಿಶಾಖಪಟ್ಟಣಂ, ಇಂದೋರ್, ಗುವಾಹಟಿ ಮತ್ತು ಕೊಲಂಬೊದಲ್ಲಿ ನಡೆಯಲಿದೆ. ಒಂದು ಸೆಮಿಫೈನಲ್ ಬೆಂಗಳೂರಿನಲ್ಲಿ ನಡೆಯಲಿದೆ, ಮತ್ತೊಂದು ಸೆಮಿಫೈನಲ್ ಕೊಲಂಬೊ ಅಥವಾ ಗುವಾಹಟಿಯಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ನವೆಂಬರ್ 2, 2025 ರಂದು…

Read More
India vs England: ‘ಆ ಮಾತು ಕೇಳಿ ನನಗೆ ಸಿಡಿಲು ಬಡಿದಂತಾಗಿತ್ತು, ಏನು ಮಾಡಬೇಕೆಂದೇ ತೋಚಿರಲಿಲ್ಲ’: ಇಂಗ್ಲೆಂಡ್‌ನಲ್ಲಿ ನೋವು ತೋಡಿಕೊಂಡ ಕರುಣ್ ನಾಯರ್ | Karun Nair returns to Team India after 8 years and reveles his bad time

India vs England: ‘ಆ ಮಾತು ಕೇಳಿ ನನಗೆ ಸಿಡಿಲು ಬಡಿದಂತಾಗಿತ್ತು, ಏನು ಮಾಡಬೇಕೆಂದೇ ತೋಚಿರಲಿಲ್ಲ’: ಇಂಗ್ಲೆಂಡ್‌ನಲ್ಲಿ ನೋವು ತೋಡಿಕೊಂಡ ಕರುಣ್ ನಾಯರ್ | Karun Nair returns to Team India after 8 years and reveles his bad time

Last Updated:June 16, 2025 4:02 PM IST ರಾಷ್ಟ್ರೀಯ ತಂಡದಿಂದ ದೂರವಾಗಿದ್ದರು. ಈ ಅವಧಿಯಲ್ಲಿ ಅವರ ಕ್ರಿಕೆಟ್ ಪಯಣವು ಸವಾಲುಗಳಿಂದ ಕೂಡಿತ್ತು, ಮಾತ್ರವಲ್ಲ ಅವರು ಟೀಂ ಇಂಡಿಯಾಗೆ ಮರಳಲು ಎದುರಿಸಿದ ಸವಾಲುಗಳ ಕುರಿತು ವಿವರಿಸಿದ್ದಾರೆ. ಕರುಣ್‌ ನಾಯರ್‌ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕರುಣ್ ನಾಯರ್ (Karun Nair), ಬರೋಬ್ಬರಿ 8 ವರ್ಷಗಳ ಸುದೀರ್ಘ ವಿರಾಮದ ನಂತರ ಟೀಮ್ ಇಂಡಿಯಾಕ್ಕೆ (Team India) ಮರಳಿದ್ದಾರೆ. 2016-17ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 303 ರನ್‌ಗಳ ಐತಿಹಾಸಿಕ…

Read More