by Mr_Saf

ನ್ಯಾಟೊ, ವಿಶ್ವಸಂಸ್ಥೆಯಿಂದ ಯುಎಸ್ ಹೊರಬರಲಿ: ಎಲೋನ್ ಮಸ್ಕ್ ಪುನರುಚ್ಚಾರ – ELON MUSK

  ನ್ಯಾಟೊ, ವಿಶ್ವಸಂಸ್ಥೆಯಿಂದ ಯುಎಸ್ ಹೊರಬರಲಿ: ಎಲೋನ್ ಮಸ್ಕ್ ಪುನರುಚ್ಚಾರ – ELON MUSK ಅಮೆರಿಕ ನ್ಯಾಟೊದಿಂದ ಹೊರಬರಬೇಕೆಂಬ ವಾದಕ್ಕೆ ಮಸ್ಕ್​ ಬೆಂಬಲ ನೀಡಿದ್ದಾರೆ. ವಾಷಿಂಗ್ಟನ್: ಉಕ್ರೇನ್ ಯುದ್ಧದ ಬಗ್ಗೆ ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವೆ ಹೆಚ್ಚಾಗುತ್ತಿರುವ ಭಿನ್ನಾಭಿಪ್ರಾಯಗಳ ಮಧ್ಯೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟ ಸಲಹೆಗಾರ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲೋನ್ ಮಸ್ಕ್ ಅವರು ನ್ಯಾಟೋ ಮತ್ತು ಯುಎನ್ ಎರಡರಿಂದಲೂ ಯುಎಸ್ ಹಿಂದೆ ಸರಿಯುವುದನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ. “ಇದು…

Read More

ಡಿಸೆಂಬರ್ ಒಳಗೆ ಡಿಕೆಶಿ ಸಿಎಂ ಆಗ್ತಾರೆ, ಬೇಕಾದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ : ಶಾಸಕ ಶಿವಗಂಗಾ ಬಸವರಾಜ್ – SHIVAGANGA BASAVARAJ

  ಡಿಸೆಂಬರ್ ಒಳಗೆ ಡಿಕೆಶಿ ಸಿಎಂ ಆಗ್ತಾರೆ, ಬೇಕಾದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ : ಶಾಸಕ ಶಿವಗಂಗಾ ಬಸವರಾಜ್ – SHIVAGANGA BASAVARAJ ಡಿ.ಕೆ. ಶಿವಕುಮಾರ್​ ಅವರು ಡಿಸೆಂಬರ್‌ನಿಂದ ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅಂದರೆ ಏಳೂವರೆ ವರ್ಷ ಅವರೇ ಸಿಎಂ ಆಗಿರುತ್ತಾರೆ ಎಂದು ಶಾಸಕ ಶಿವಗಂಗಾ ಬಸವರಾಜ್ ಭವಿಷ್ಯ ನುಡಿದಿದ್ದಾರೆ. ದಾವಣಗೆರೆ : “ರಕ್ತದಲ್ಲಿ ಬೇಕಾದರೆ ಬರೆದು ಕೊಡ್ತೀನಿ, ಡಿಸೆಂಬರ್ ಒಳಗೆ ಡಿ. ಕೆ. ಶಿವಕುಮಾರ್ ಸಿಎಂ ಆಗುತ್ತಾರೆ” ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ…

Read More

ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಟೈಟ್ ಮಾಡಿ ಏನು ಪ್ರಯೋಜನ : ಜಗ್ಗೇಶ್​ ತಿರುಗೇಟು – JAGGESH REACTS ON D K SHIVAKUMAR

  ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಟೈಟ್ ಮಾಡಿ ಏನು ಪ್ರಯೋಜನ : ಜಗ್ಗೇಶ್​ ತಿರುಗೇಟು – JAGGESH REACTS ON D K SHIVAKUMAR 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ನೀಡಿದ್ದ ಹೇಳಿಕೆಗೆ ನಟ ಜಗ್ಗೇಶ್​​ ಎಕ್ಸ್​ ಪೋಸ್ಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು : ‘ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ರಾಜ್ಯಸಭಾ ಸದಸ್ಯ ಹಾಗೂ ನವರಸನಾಯಕ ಜಗ್ಗೇಶ್…

Read More

ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್, ಕನ್ನಡದ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ

  ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್, ಕನ್ನಡದ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ Prabhas: ನಟ ಪ್ರಭಾಸ್ ಈಗಾಗಲೇ ‘ಬಾಹುಬಲಿ’, ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ಸೂಪರ್ ಹೀರೋ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಪೂರ್ಣ ಪ್ರಮಾಣದ ಆದರೆ ಹಾಲಿವುಡ್​ ಸೂಪರ್ ಹೀರೋಗಳಿಗೆ ಭಿನ್ನವಾದ ರೀತಿಯ ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಯಾವುದು ಆ ಸಿನಿಮಾ? ನಿರ್ದೇಶನ ಮಾಡುತ್ತಿರುವುದು ಯಾರು? ಇಲ್ಲಿದೆ ಪೂರ್ಣ ಮಾಹಿತಿ… ಬಾಹುಬಲಿ’ ಭಾರತೀಯ ಚಿತ್ರರಂಗದ ಫ್ಯಾಂಟಸಿ ಸಿನಿಮಾ. ಪ್ರಭಾಸ್ ಒಂದು ರೀತಿ…

Read More

ಕೂದಲು ಉದುರುವಿಕೆ, ಬೋಳು ತಲೆಯವರಿಗೆ ಖುಷಿ ಸುದ್ದಿ ನೀಡಿದ ವಿಜ್ಞಾನಿಗಳು! ಮತ್ತೆ ಬೆಳೆಯಲಿದೆ ನಿಮ್ಮ ಕೂದಲು!! – CURING BALDNESS

  ಕೂದಲು ಉದುರುವಿಕೆ, ಬೋಳು ತಲೆಯವರಿಗೆ ಖುಷಿ ಸುದ್ದಿ ನೀಡಿದ ವಿಜ್ಞಾನಿಗಳು! ಮತ್ತೆ ಬೆಳೆಯಲಿದೆ ನಿಮ್ಮ ಕೂದಲು!! – CURING BALDNESS Curing Baldness : ಕೂದಲು ಉದುರುತ್ತಿರುವವರಿಗೆ ಮತ್ತು ಬೋಳು ತಲೆಯವರಿಗೆ ವಿಜ್ಞಾನಿಗಳು ಸಂತಸದ ಸುದ್ದಿಯೊಂದು ನೀಡಿದ್ದಾರೆ. ಅವರು ನಡೆಸಿದ ಸಂಶೋಧನೆ ಮೂಲಕ ನಿಮ್ಮ ಕೂದಲು ಮತ್ತೆ ಬೆಳೆಯಲಿದೆ ಎಂಬ ಭರವಸೆ ನೀಡಿದ್ದಾರೆ. Curing Baldness: ಪ್ರಪಂಚದ ಅರ್ಧದಷ್ಟು ಪುರುಷರಿಗೆ ಈ ಬೋಳು ತಲೆ ಅಥವಾ ಕೂದಲು ಉದುರುವಿಕೆಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಬೊಕ್ಕ ತಲೆಯಂತೂ ಪುರುಷರಿಗೆ…

Read More

ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE

  ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE ಎಂಬಿಬಿಎಸ್ ಓದಿ ವೈದ್ಯನಾಗಬೇಕು ಎನ್ನುವ ಮಹದಾಸೆ ಹೊತ್ತು ಯುದ್ಧಪೀಡಿತ ಉಕ್ರೇನ್​ಗೆ ತೆರಳಿದ್ದ ನವೀನ್ ನಿಧನವಾಗಿ ಇಂದಿಗೆ 3 ವರ್ಷ. ಮಗನ ನೆನಪಿಗೋಸ್ಕರ ಶಿವಧ್ಯಾನ ಮಂದಿರ ಕಟ್ಟಿಸುವ ಮೂಲಕ ಆತನನ್ನು ಸ್ಮರಿಸುತ್ತಿದ್ದಾರೆ. ಹಾವೇರಿ : ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನಗೌಡ ಸಾವಿಗೀಡಾಗಿ ಇಂದಿಗೆ 3 ವರ್ಷ. ರಷ್ಯಾ-ಉಕ್ರೇನ್…

Read More

ಸಿನಿಮಾಗಳು ಮೌಢ್ಯ ಬಿತ್ತಬಾರದು : ಸಿಎಂ ಸಿದ್ದರಾಮಯ್ಯ – CM SIDDARAMAIAH

  ಸಿನಿಮಾಗಳು ಮೌಢ್ಯ ಬಿತ್ತಬಾರದು : ಸಿಎಂ ಸಿದ್ದರಾಮಯ್ಯ – CM SIDDARAMAIAH ಬೆಂಗಳೂರು: ”ಮೌಢ್ಯಗಳನ್ನು ಬಿತ್ತುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಿನಿಮಾಗಳು ಸಮಾಜಕ್ಕೆ ಒಳ್ಳೆಯದಲ್ಲ. ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸಿನಿಮಾಗಳು ಮತ್ತೆ ಮೌಢ್ಯಗಳನ್ನು ಬಿತ್ತುವುದಕ್ಕೆ ಹೋಗಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್​​ನ ಸಂಭ್ರಮದ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ”ಡಾ.ರಾಜ್​​ಕುಮಾರ್ ಅವರ ಸಿನಿಮಾಗಳಲ್ಲಿದ್ದ ಮೌಲ್ಯಗಳು ಮತ್ತು ಘನತೆ ಈಗಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ರಾಜ್​​ಕುಮಾರ್ ಸಿನಿಮಾಗಳಲ್ಲಿ ಸೌಹಾರ್ದ…

Read More

ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್ ಇದರ ವಿಸ್ತೃತ ಮತ್ತು ನವೀಕರಿಸಿದ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆ ಕಾರ್ಯಕ್ರಮ

  ಕೊಣಾಜೆ : ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್ ಇದರ ವಿಸ್ತೃತ ಮತ್ತು ನವೀಕರಿಸಿದ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ನವೀಕರಿಸಿದ ಮಸೀದಿಯನ್ನು ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು. ಖಾಝಿ ತ್ವಾಖ ಅಹ್ಮದ್ ಮುಸ್ಲೀಯಾರ್ ಮಸೀದಿ ವಕ್ಫ್ ಕಾರ್ಯ ನೆರವೇರಿಸಿದರು‌. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಆರ್. ಅಹ್ಮದ್ ಶೇಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಖಾದರ್, ಎಚ್.ಎಚ್ ಅಮೀನ್…

Read More

REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY

  REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು, ಮಗುವಿಗೆ ಜನ್ಮ ನೀಡಿದ್ದಾರೆ. ಟೊಂಕ್​, ರಾಜಸ್ಥಾನ​: ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆ (ಆರ್​ಇಇಟಿ)-2024 ಪರೀಕ್ಷೆ ವೇಳೆ ಅಭ್ಯರ್ಥಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಶಿಕ್ಷಕರ ಅರ್ಹತೆ ಪರೀಕ್ಷೆಗೆ ಬಂದಿದ್ದ ತುಂಬು ಗರ್ಭಿಣಿಗೆ ಪರೀಕ್ಷಾ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು,…

Read More

ಕಂಗನಾ ರಣಾವತ್, ಜಾವೇದ್ ಅಖ್ತರ್ ನಡುವಿನ ಸುದೀರ್ಘ ಕೋರ್ಟ್ ಕೇಸ್ ಅಂತ್ಯ

  ಕಂಗನಾ ರಣಾವತ್, ಜಾವೇದ್ ಅಖ್ತರ್ ನಡುವಿನ ಸುದೀರ್ಘ ಕೋರ್ಟ್ ಕೇಸ್ ಅಂತ್ಯ ಜಾವೇದ್ ಅಖ್ತರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದ ಕಂಗನಾ ರಣಾವತ್ ಅವರು ಈಗ ಕ್ಷಮೆ ಕೇಳಿದ್ದಾರೆ. ಹಾಗಾಗಿ ಇಬ್ಬರ ನಡುವಿನ ಕೋರ್ಟ್ ಕೇಸ್ ಅಂತ್ಯವಾಗಿದೆ. ತಮಗೆ ಜಾವೇದ್ ಅಖ್ತರ್ ಬೆದರಿಕೆ ಹಾಕಿದ್ದರು ಎಂದು 2020ರಲ್ಲಿ ಕಂಗನಾ ರಣಾವತ್ ಹೇಳಿದ್ದರು. ಆದರೆ ಆ ಆರೋಪವನ್ನು ಜಾವೇದ್ ಅಖ್ತರ್ ತಳ್ಳಿ ಹಾಕಿದ್ದರು. ಫೆಬ್ರವರಿ 28, ಮುಂಬೈ: ನಟಿ ಕಂಗನಾ ರಣಾವತ್ ಅವರು ಬಹುತೇಕ ಎಲ್ಲರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಬಾಲಿವುಡ್​…

Read More