by Mr_Saf

ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED

  ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED ಪ್ರಯಾಗ್​ರಾಜ್​ ಮಹಾಕುಂಭ ಮೇಳಕ್ಕೆ ತೆರಳಿದ್ದ ಗೋಕಾಕ್​ನ​ 6 ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಪಘಾತ  ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್​ ಮೂಲದ 6 ಜನರು ಸ್ಥಳದಲ್ಲೇ…

Read More

‘ತಮಿಳರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಭಾಷಾ ವಿಷಯದೊಂದಿಗೆ ಆಟವಾಡಬೇಡಿ’: ಕಮಲ್​ ಹಾಸನ್​​ – KAMAL HAASAN ON NEP

  ‘ತಮಿಳರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಭಾಷಾ ವಿಷಯದೊಂದಿಗೆ ಆಟವಾಡಬೇಡಿ’: ಕಮಲ್​ ಹಾಸನ್​​ – KAMAL HAASAN ON NEP “ಭಾಷೆಗಾಗಿ ತಮಿಳರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆ ವಿಷಯಗಳೊಂದಿಗೆ ಆಟವಾಡಬೇಡಿ. ತಮಗೆ ಯಾವ ಭಾಷೆ ಬೇಕೆಂಬುದು ತಮಿಳುನಾಡಿನ ಮಕ್ಕಳಿಗೂ ತಿಳಿದಿದೆ. ಭಾಷೆ ಆಯ್ಕೆ ಮಾಡುವ ಜ್ಞಾನವಿದೆ” – ನಟ ಕಮಲ್ ಹಾಸನ್. ದಕ್ಷಿಣ ಚಿತ್ರರಂಗದ ಖ್ಯಾತ ನಟ-ರಾಜಕಾರಣಿ ಕಮಲ್ ಹಾಸನ್ ಅವರು ತಮಿಳಿಗರಲ್ಲಿನ ಭಾಷೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಒಂದು ವೇಳೆ ಆ ಪ್ರಾಮುಖ್ಯತೆಯನ್ನು ಕಡಿಮೆ…

Read More

ಹೋಳಿ ಹಬ್ಬದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ : ಬಾಲಿವುಡ್​ ಖ್ಯಾತ ನಿರ್ದೇಶಕಿ ಫರಾ ಖಾನ್​ ವಿರುದ್ಧ ದೂರು – COMPLAINT AGAINST FARAH KHAN

  ಹೋಳಿ ಹಬ್ಬದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ : ಬಾಲಿವುಡ್​ ಖ್ಯಾತ ನಿರ್ದೇಶಕಿ ಫರಾ ಖಾನ್​ ವಿರುದ್ಧ ದೂರು – COMPLAINT AGAINST FARAH KHAN ಹೋಳಿ “ಛಪ್ರೀಸ್”ಗಳ ಆ್ಯಕ್ಟಿವಿಟಿ ಎಂದು ಹೇಳಿದ್ದಾರೆಂಬ ಆರೋಪದಡಿ ವಿಕಾಸ್ ಫಾಟಕ್ ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶ್​ಮುಖ್ ಮೂಲಕ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೂಗಳ ಪವಿತ್ರ ಹಬ್ಬವಾಗಿರೋ ‘ಹೋಳಿ’ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್​ನ ಖ್ಯಾತ ನಿರ್ದೇಶಕಿ…

Read More

ನಾಳೆ ಭಾರತ – ಪಾಕ್​ ಮಹಾಯುದ್ಧ: ತಂಡಕ್ಕೆ ಡೇಂಜರಸ್​ ಪ್ಲೇಯರ್ ಎಂಟ್ರಿ​! – IND VS PAK

  ನಾಳೆ ಭಾರತ – ಪಾಕ್​ ಮಹಾಯುದ್ಧ: ತಂಡಕ್ಕೆ ಡೇಂಜರಸ್​ ಪ್ಲೇಯರ್ ಎಂಟ್ರಿ​! – IND VS PAK ನಾಳೆ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತದ ಪರ ಡೇಂಜರಸ್​ ಬೌಲರ್​ ಕಣಕ್ಕಿಳಿಯಲಿದ್ದಾರೆ. IND vs PAK: ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025ರ ಭಾಗವಾಗಿ ಗುರುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿರುವುದು ಗೊತ್ತೇ ಇದೆ. ಇದೀಗ ಭಾನುವಾರ (ನಾಳೆ) ಪಾಕ್​ ವಿರುದ್ಧ ಕಾಳಗಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ಎರಡರಲ್ಲೂ…

Read More

ಒಂದೇ ದಿನ 12 ಮನೆಗಳ್ಳತನ ಪ್ರಕರಣ: ಇಬ್ಬರನ್ನು ಬಂಧಿಸಿದ ದಾವಣಗೆರೆ ಪೋಲಿಸರು; ಮೂವರಿಗಾಗಿ ತಲಾಶ್ – HOUSE BURGLARY ACCUSED ARRESTED

  ಒಂದೇ ದಿನ 12 ಮನೆಗಳ್ಳತನ ಪ್ರಕರಣ: ಇಬ್ಬರನ್ನು ಬಂಧಿಸಿದ ದಾವಣಗೆರೆ ಪೋಲಿಸರು; ಮೂವರಿಗಾಗಿ ತಲಾಶ್ – HOUSE BURGLARY ACCUSED ARRESTED ಬಸವಪಟ್ಟಣ ಕಂಸಾಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರ ಬಂಧನಕ್ಕಾಗಿ ತಲಾಶ್​ ಮಾಡಲಾಗುತ್ತಿದೆ. Photo credits – google ದಾವಣಗೆರೆ: ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಕಂಸಾಗರ, ಹರೋಸಾಗರ ಗ್ರಾಮಗಳಲ್ಲಿ ಒಂದೇ ದಿನ ನಡೆದಿದ್ದ 12 ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಜಂಟಿಯಾಗಿ ಒಟ್ಟು…

Read More

ಅತ್ಯಂತ ತೆಳುವಾದ​ ಪೋಲ್ಡಬಲ್​ ಸ್ಮಾರ್ಟ್​ಫೋನ್​ ಪರಿಚಯಿಸಿದ ಒಪ್ಪೋ! – OPPO FIND N5 LAUNCHED

  ಅತ್ಯಂತ ತೆಳುವಾದ​ ಪೋಲ್ಡಬಲ್​ ಸ್ಮಾರ್ಟ್​ಫೋನ್​ ಪರಿಚಯಿಸಿದ ಒಪ್ಪೋ! – OPPO FIND N5 LAUNCHED Oppo Find N5 Launched: ಗ್ಲೋಬಲ್​ ಮಾರುಕಟ್ಟೆಗೆ ಒಪ್ಪೋ ಫೈಂಡ್ ಎನ್​5 ಕಾಲಿಟ್ಟಿದೆ. ಅತ್ಯಂತ ತೆಳುವಾದ ಫೋಲ್ಡಬಲ್​ ಸ್ಮಾರ್ಟ್‌ಫೋನ್ ಇದಾಗಿದ್ದು, ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ. ಒಪ್ಪೋ ಫೈಂಡ್ ಎನ್​5 (Photo Credit- Oppo) Oppo Find N5 Launched: ಚೈನೀಸ್​ ಒರಿಜಿನಲ್​ ಎಕ್ವಿಪ್ಮೆಂಟ್​ ತಯಾರಿಕಾ ಸಂಸ್ಥೆಯಿಂದ (OEM) ಇತ್ತೀಚಿನ ಪುಸ್ತಕ ಶೈಲಿಯ ಪೋಲ್ಡಬಲ್​ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಕಂಪನಿಯು ಗುರುವಾರ ‘ಒಪ್ಪೋ ಫೈಂಡ್…

Read More

ಕನ್ನಡಿಗ KL ರಾಹುಲ್ ಮಾಡಿದ ತ್ಯಾಗಕ್ಕೆ ಫ್ಯಾನ್ಸ್​ಗಳಿಂದ ಮೆಚ್ಚುಗೆ: ಹಾರ್ದಿಕ್​ಗೆ ಟ್ರೋಲ್​! – KL RAHUL SACRIFICE

  ಕನ್ನಡಿಗ KL ರಾಹುಲ್ ಮಾಡಿದ ತ್ಯಾಗಕ್ಕೆ ಫ್ಯಾನ್ಸ್​ಗಳಿಂದ ಮೆಚ್ಚುಗೆ: ಹಾರ್ದಿಕ್​ಗೆ ಟ್ರೋಲ್​! – KL RAHUL SACRIFICE ಬಾಂಗ್ಲಾದೇಶ ವಿರುದ್ಧ ನಡೆದ ನಿನ್ನೆಯ ಪಂದ್ಯದಲ್ಲಿ ಕೆಎಲ್​ ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. KL Rahul: ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ಬುಧವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವುದು ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಕೆಎಲ್​ ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಬಾಂಗ್ಲಾ ನೀಡಿದ್ದ 228…

Read More

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರಿಗೆ ಲಾರಿ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು – SOURAV GANGULY CAR ACCIDENT

  ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರಿಗೆ ಲಾರಿ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು – SOURAV GANGULY CAR ACCIDENT ಪಶ್ಚಿಮ ಬಂಗಾಳದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಾರು ಅಪಘಾತಕ್ಕೀಡಾಗಿದೆ. ನವದೆಹಲಿ/ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಕಾರ್ಯದರ್ಶಿ ಸೌರವ್ ಗಂಗೂಲಿ ಅವರ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಗಂಗೂಲಿ ಅವರ ಕಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗುರುವಾರ…

Read More

ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE

  ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE ಚಹಾಲ್​ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದ್ದು, ಈ ಇಬ್ಬರ ಇನ್​ಸ್ಟಾ ಪೋಸ್ಟ್​ ಕೂಡ ವೈರಲ್​ ಆಗಿದೆ. Yuzvendra chahal dhanashree Verma Divorce: ಕಳೆದ 3 ತಿಂಗಳಿನಿಂದ ಭಾರತದ ಸ್ಟಾರ್​ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್​ ಮತ್ತು ಧನಶ್ರೀ ವರ್ಮಾ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಇಬ್ಬರೂ ಅಧಿಕೃತವಾಗಿ…

Read More