ಕರಾವಳಿಯಲ್ಲಿ‌ ಬಿಸಿಗಾಳಿ‌ ಆತಂಕ: ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗ್ರತೆ ಹೇಗೆ? – HEATWAVES

  ಕರಾವಳಿಯಲ್ಲಿ‌ ಬಿಸಿಗಾಳಿ‌ ಆತಂಕ: ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗ್ರತೆ ಹೇಗೆ? – HEATWAVES ಕರಾವಳಿಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನೀಡಿದೆ. ಮಂಗಳೂರು(ದಕ್ಷಿಣ ಕನ್ನಡ): ಕರಾವಳಿ ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40…

Read More

ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY

  ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY ಪೂರ್ವ – ಅನುಮೋದಿತ ಸಾಲದಿಂದ ಅನೇಕ ಪ್ರಯೋಜನಗಳಿವೆ. ಕಂತೆ ಕಂತೆ ದಾಖಲೆಗಳ ಚಿಂತೆಯಿಲ್ಲ, ದೊಡ್ಡ ಬಡ್ಡಿಯ ಗೊಡವೆ ಇಲ್ಲ. ಕಮ್ಮಿ ಬಡ್ಡಿ, ಕಡಿಮೆ ದಾಖಲೆಗಳೊಂದಿಗೆ ತಕ್ಷಣವೇ ಸಾಲ ಮಂಜೂರಾತಿ! Pre Approved Personal Loans : ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆಗಳಿಗಾಗಿ ಅನೇಕ ಜನರು ಕಾಯುತ್ತಿರುತ್ತಾರೆ. ನಿಗದಿತ ವ್ಯವಹಾರ ನಡೆಸುವವರಿಗೆ, ಹಣಕಾಸು ವ್ಯವಹಾರವನ್ನು…

Read More

ದುಬಾರಿ ಮರುಭೂಮಿ ಹಡಗು: ಮದುವೆಯಲ್ಲಿ ಕುಣಿಯುತ್ತಲೇ ಮಾಡುತ್ತವೆ ಮೋಡಿ: ಇವುಗಳ ಬೆಲೆ ಜಸ್ಟ್​ 7 ಲಕ್ಷ! – DANCING CAMELS DEMAND

  ದುಬಾರಿ ಮರುಭೂಮಿ ಹಡಗು: ಮದುವೆಯಲ್ಲಿ ಕುಣಿಯುತ್ತಲೇ ಮಾಡುತ್ತವೆ ಮೋಡಿ: ಇವುಗಳ ಬೆಲೆ ಜಸ್ಟ್​ 7 ಲಕ್ಷ! – DANCING CAMELS DEMAND ಅಭಿವೃದ್ಧಿ ಪರ್ವದಿಂದಾಗಿ ಮರುಭೂಮಿಯಲ್ಲಿ ಸರಕುಗಳನ್ನು ಕೊಂಡೊಯ್ಯಲು ಈಗ ಒಂಟೆಯೇ ಬೇಕಾಗಿಲ್ಲ. ಈಗ ವಾಹನಗಳನ್ನು ಬಳಸಲಾಗುತ್ತಿದೆ. ಇದರಿಂದ ಒಂಟೆಗಳ ಬಳಕೆ ಕಡಿಮೆಯಾಗಿದ್ದು ಇವುಗಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇಂದೋರ್​(ಮಧ್ಯಪ್ರದೇಶ): ಮದುವೆಗಳಲ್ಲಿ ಕುದುರೆ ಮೇಲೆ ವರ ಬರುವುದನ್ನು ನೋಡಿದ್ದೇವೆ. ಕುದುರೆಗಳನ್ನ ಕುಣಿಸೋದನ್ನು ಕಂಡಿದ್ದೇವೆ. ಆದರೆ ಈಗ ಕುದುರೆಗಳನ್ನೇ ಒಂಟೆಗಳು ಮೀರಿಸಿದ್ದು ದುಬಾರಿಯಾಗಿದೆ. ಒಂಟೆಗಳು ಮದುವೆ…

Read More

ಕೇರಳ: ಪ್ರಿಯತಮೆ, ಸಹೋದರ, ಅಜ್ಜಿ ಸೇರಿ ಐವರ ಕೊಂದು ಪೊಲೀಸರಿಗೆ ಶರಣಾದ ಹಂತಕ – KERALA MASS MURDER

  ಕೇರಳ: ಪ್ರಿಯತಮೆ, ಸಹೋದರ, ಅಜ್ಜಿ ಸೇರಿ ಐವರ ಕೊಂದು ಪೊಲೀಸರಿಗೆ ಶರಣಾದ ಹಂತಕ – KERALA MASS MURDER ಸಹೋದರ, ಅಜ್ಜಿ ಸೇರಿದಂತೆ ಐವರನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ವ್ಯಕ್ತಿಯೊಬ್ಬ ಬಳಿಕ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. photo credits : google ತಿರುವನಂತಪುರಂ(ಕೇರಳ): ಸಹೋದರ, ಅಜ್ಜಿ, ಪ್ರಿಯತಮೆ ಸೇರಿದಂತೆ ಐವರನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಭೀಕರ ಘಟನೆ ಕೇರಳದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ರಾಜಧಾನಿ ತಿರುವನಂತಪುರಂ…

Read More

ಆಟೋದಲ್ಲೇ ದೇಶ ಸುತ್ತುತ್ತಿದೆ ವಿದೇಶಿ ಜೋಡಿ: 6 ಸಾವಿರ ಕಿಮೀ ತ್ರಿಚಕ್ರದಲ್ಲೇ ಪಯಣ, ದೇಶದ ಜನಪದ, ಸಂಸ್ಕೃತಿ ಅರಿಯುವ ಯತ್ನ! – INDIA TOUR IN AUTO

  ಆಟೋದಲ್ಲೇ ದೇಶ ಸುತ್ತುತ್ತಿದೆ ವಿದೇಶಿ ಜೋಡಿ: 6 ಸಾವಿರ ಕಿಮೀ ತ್ರಿಚಕ್ರದಲ್ಲೇ ಪಯಣ, ದೇಶದ ಜನಪದ, ಸಂಸ್ಕೃತಿ ಅರಿಯುವ ಯತ್ನ! – INDIA TOUR IN AUTO ಇಟಲಿಯ ಆಡಮ್ ಮತ್ತು ಜೈನಿ ಆಟೋದಲ್ಲಿ ಪ್ರಯಾಣಿಸುವ ಮೂಲಕ ಭಾರತದ ಸಂಸ್ಕೃತಿ, ವೈವಿಧ್ಯತೆ ಮತ್ತು ಐತಿಹಾಸಿಕ ಸ್ಥಳಗಳ ಗತವೈಭವ ಅನುಭವಿಸಿ ಕಣ್ತುಂಬಿಕೊಂಡರು. ಬೂಂದಿ, ರಾಜಸ್ಥಾನ: ಭಾರತದ ಜನಪದ ಸಂಸ್ಕೃತಿ ಹಾಗೂ ಭವ್ಯ ಇತಿಹಾಸದಿಂದ ಪ್ರಭಾವಿತರಾದ ವಿದೇಶಿ ಜೋಡಿ ಆಟೋದಲ್ಲಿ ಭಾರತದಾದ್ಯಂತ ಸಂಚರಿಸುತ್ತಿದೆ. ಇಂತಹದೊಂದು ತೀರ್ಮಾನ ಕೈಗೊಂಡಿರುವ ಜೋಡಿ ಎಂದರೆ…

Read More

ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED

  ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED ಪ್ರಯಾಗ್​ರಾಜ್​ ಮಹಾಕುಂಭ ಮೇಳಕ್ಕೆ ತೆರಳಿದ್ದ ಗೋಕಾಕ್​ನ​ 6 ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಪಘಾತ  ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್​ ಮೂಲದ 6 ಜನರು ಸ್ಥಳದಲ್ಲೇ…

Read More

ಹೋಳಿ ಹಬ್ಬದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ : ಬಾಲಿವುಡ್​ ಖ್ಯಾತ ನಿರ್ದೇಶಕಿ ಫರಾ ಖಾನ್​ ವಿರುದ್ಧ ದೂರು – COMPLAINT AGAINST FARAH KHAN

  ಹೋಳಿ ಹಬ್ಬದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ : ಬಾಲಿವುಡ್​ ಖ್ಯಾತ ನಿರ್ದೇಶಕಿ ಫರಾ ಖಾನ್​ ವಿರುದ್ಧ ದೂರು – COMPLAINT AGAINST FARAH KHAN ಹೋಳಿ “ಛಪ್ರೀಸ್”ಗಳ ಆ್ಯಕ್ಟಿವಿಟಿ ಎಂದು ಹೇಳಿದ್ದಾರೆಂಬ ಆರೋಪದಡಿ ವಿಕಾಸ್ ಫಾಟಕ್ ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶ್​ಮುಖ್ ಮೂಲಕ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೂಗಳ ಪವಿತ್ರ ಹಬ್ಬವಾಗಿರೋ ‘ಹೋಳಿ’ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್​ನ ಖ್ಯಾತ ನಿರ್ದೇಶಕಿ…

Read More

ಒಂದೇ ದಿನ 12 ಮನೆಗಳ್ಳತನ ಪ್ರಕರಣ: ಇಬ್ಬರನ್ನು ಬಂಧಿಸಿದ ದಾವಣಗೆರೆ ಪೋಲಿಸರು; ಮೂವರಿಗಾಗಿ ತಲಾಶ್ – HOUSE BURGLARY ACCUSED ARRESTED

  ಒಂದೇ ದಿನ 12 ಮನೆಗಳ್ಳತನ ಪ್ರಕರಣ: ಇಬ್ಬರನ್ನು ಬಂಧಿಸಿದ ದಾವಣಗೆರೆ ಪೋಲಿಸರು; ಮೂವರಿಗಾಗಿ ತಲಾಶ್ – HOUSE BURGLARY ACCUSED ARRESTED ಬಸವಪಟ್ಟಣ ಕಂಸಾಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರ ಬಂಧನಕ್ಕಾಗಿ ತಲಾಶ್​ ಮಾಡಲಾಗುತ್ತಿದೆ. Photo credits – google ದಾವಣಗೆರೆ: ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಕಂಸಾಗರ, ಹರೋಸಾಗರ ಗ್ರಾಮಗಳಲ್ಲಿ ಒಂದೇ ದಿನ ನಡೆದಿದ್ದ 12 ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಜಂಟಿಯಾಗಿ ಒಟ್ಟು…

Read More

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರಿಗೆ ಲಾರಿ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು – SOURAV GANGULY CAR ACCIDENT

  ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರಿಗೆ ಲಾರಿ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು – SOURAV GANGULY CAR ACCIDENT ಪಶ್ಚಿಮ ಬಂಗಾಳದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಾರು ಅಪಘಾತಕ್ಕೀಡಾಗಿದೆ. ನವದೆಹಲಿ/ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಕಾರ್ಯದರ್ಶಿ ಸೌರವ್ ಗಂಗೂಲಿ ಅವರ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಗಂಗೂಲಿ ಅವರ ಕಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗುರುವಾರ…

Read More

ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE

  ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE ಚಹಾಲ್​ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದ್ದು, ಈ ಇಬ್ಬರ ಇನ್​ಸ್ಟಾ ಪೋಸ್ಟ್​ ಕೂಡ ವೈರಲ್​ ಆಗಿದೆ. Yuzvendra chahal dhanashree Verma Divorce: ಕಳೆದ 3 ತಿಂಗಳಿನಿಂದ ಭಾರತದ ಸ್ಟಾರ್​ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್​ ಮತ್ತು ಧನಶ್ರೀ ವರ್ಮಾ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಇಬ್ಬರೂ ಅಧಿಕೃತವಾಗಿ…

Read More