by Mr_Saf

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಬಗ್ಗೆ ವಿಡಿಯೋ: ಯೂಟ್ಯೂಬರ್ ಸಮೀರ್​ಗೆ ಜಾರಿಯಾಗಿದ್ದ ನೋಟಿಸ್​ಗೆ ತಡೆ – HIGH COURT

  ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಬಗ್ಗೆ ವಿಡಿಯೋ: ಯೂಟ್ಯೂಬರ್ ಸಮೀರ್​ಗೆ ಜಾರಿಯಾಗಿದ್ದ ನೋಟಿಸ್​ಗೆ ತಡೆ – HIGH COURT soujanya case news ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಕುರಿತಂತೆ ಯೂಟ್ಯೂಬ್​​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್​ಗೆ​ ಪೊಲೀಸರು ಜಾರಿ ಮಾಡಿದ್ದ ನೋಟಿಸ್​ಗೆ ಹೈಕೋರ್ಟ್​ನಿಂದ ತಡೆ ಬಿದ್ದಿದೆ. photo credits : Google  ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಯೂಟ್ಯೂಬ್​​ನಲ್ಲಿ ವಿಡಿಯೋ ಪೋಸ್ಟ್​ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ…

Read More

ಪ್ರಧಾನಿ ಮೋದಿಯವರ Vanthara ಭೇಟಿಯು ನಮ್ಮ ಅರಣ್ಯಗಳು ಮತ್ತು ಪ್ರಾಣಿಗಳನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ

 ಸಂರಕ್ಷಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ! ಪ್ರಧಾನಿ ಮೋದಿಯವರ ವಂಟಾರಾ ಭೇಟಿಯು ನಮ್ಮ ಅರಣ್ಯಗಳು ಮತ್ತು ಪ್ರಾಣಿಗಳನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. 🐾🌿 #PMInVantara  ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ವಿಶ್ವದ ಅತಿದೊಡ್ಡ ಪ್ರಾಣಿ ರಕ್ಷಣಾ ಮತ್ತು ಸಂರಕ್ಷಣಾ ಕೇಂದ್ರವಾದ ವಂತರಾವನ್ನು ಉದ್ಘಾಟಿಸಿದರು. 3,500 ಎಕರೆಗಳಲ್ಲಿ ಹರಡಿರುವ ವಂತರಾದಲ್ಲಿ 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿವೆ ಮತ್ತು ಸುಧಾರಿತ ವನ್ಯಜೀವಿ ಆಸ್ಪತ್ರೆಯೂ ಸೇರಿದೆ. ಮೋದಿ ಅವರ ಭೇಟಿಯು ಸಮಗ್ರ ವನ್ಯಜೀವಿ ಆರೈಕೆ ಮತ್ತು ಪರಿಸರ…

Read More

ಸ್ಯಾನ್ವಿ ಸುದೀಪ್ ಅವರ ಬಾಯ್ಫ್ರೆಂಡ್ ಯಾರು ಎಂದು ತಿಳಿಯಲು ಇಚ್ಛಿಸುತ್ತೀರಾ? Read this article,

Are you curious to know who Sanvi Sudeep’s boyfriend is? ಸ್ಯಾನ್ವಿ ಸುದೀಪ್ ಅವರ ಬಾಯ್ಫ್ರೆಂಡ್ ಯಾರು ಎಂದು ತಿಳಿಯಲು ಇಚ್ಛಿಸುತ್ತೀರಾ?  Watch This Web Story In this article, we explore the details about Sanvi Sudeep’s relationship and her personal life. Stay tuned to find out more about her boyfriend and their love story! Credits : Google New Website Instagram…

Read More

Criticism of Mohammed Shami for not following Ramadan fasting rules

 Criticism of Mohammed Shami for not following Ramadan fasting rules ಮುಸ್ಲಿಂ ಧರ್ಮಗುರುಗಳು ಮೊಹಮ್ಮದ್ ಶಮಿ ಉಪವಾಸ ಮುರಿದಿದ್ದಕ್ಕೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಶಮಿ ಕೋಚ್​, ಅವರ ಬೆಂಬಲಕ್ಕೆ ನಿಂತಿದ್ದಾರೆ. credits : Google.com ಬರೇಲಿ (ಉತ್ತರ ಪ್ರದೇಶ): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ‘ರೋಜಾ’ (ಉಪವಾಸ) ಮುರಿದಿದ್ದಕ್ಕೆ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಂಜಾನ್ ಸಮಯದಲ್ಲಿ ‘ರೋಜಾ’ ಆಚರಿಸದ…

Read More

ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ತಿಂಡಿ-ತಿನಿಸುಗಳಿಗೆ ಅತಿಯಾದ ದರ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗೆ ಪರಿಹಾರ ಸಿಗುವುದೇ?

 Session Highlights: ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ತಿಂಡಿ-ತಿನಿಸುಗಳಿಗೆ ಅತಿಯಾದ ದರ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗೆ ಪರಿಹಾರ ಸಿಗುವುದೇ? ಸರ್ಕಾರದ ಪರಿಮಿತಿಯೊಳಗೆ ದರ ನಿಯಂತ್ರಣ ಇದ್ದರೂ ಸಹ, ಸರ್ಕಾರವು ದರ ನಿಯಂತ್ರಣ ಮಾಡುತ್ತಿಲ್ಲ ಎಂದು ತಿಳಿಸಲಾಗಿದೆ. ಪ್ರತಿಯೊಂದು ಸಿನಿಮಾಕೂ ಒಂದೊಂದು ದರ ನಿಗದಿ ಪಡಿಸಲಾಗುತ್ತಿದೆ. ಕನ್ನಡ ಸಿನಿಮಾಗೆ ಒಂದು ದರವನ್ನೂ, ಇತರ ಭಾಷೆಯ ಸಿನಿಮಾಗಳಿಗೆ ಬೇರೆ ದರವನ್ನೂ ನಿಗದಿ ಮಾಡಲಾಗುತ್ತಿದೆ. ಇದಲ್ಲದೆ, ಪಾಪ್ಕಾರ್ನ್ ಮತ್ತು ನೀರಿನ ಬಾಟಲಿಗಳಿಗೂ ನೂರಾರು ರೂಪಾಯಿಗಳ ದರ…

Read More

soujanya case news – ಸಂಚಲನ ಸೃಷ್ಟಿಸಿದ ಸಮೀರ್ ವೀಡಿಯೋ: ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಎಡಿಜಿಪಿ

  ಸಂಚಲನ ಸೃಷ್ಟಿಸಿದ ಸಮೀರ್ ವೀಡಿಯೋ: ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಎಡಿಜಿಪಿ soujanya case news ಬೆಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಪುನಃ ಮುನ್ನೆಲೆಗೆ ಬಂದಿದೆ. ಯೂಟ್ಯೂಬರ್‌ ಸಮೀರ್‌ ಎಂಡಿ ಎಂಬುವವರು ಮಾಡಿದ್ದ ವಿಡಿಯೋ ಭಾರೀ ವೈರಲ್‌ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ…

Read More

ರಾಜಮೌಳಿ – ಮಹೇಶ್​ ಬಾಬು ಸಿನಿಮಾ ಶೂಟಿಂಗ್​​​​ಗೆ ಬೃಹತ್ ಸೆಟ್: SSMB29 ಫೋಟೋ ವೈರಲ್ – SSMB29

  ರಾಜಮೌಳಿ – ಮಹೇಶ್​ ಬಾಬು ಸಿನಿಮಾ ಶೂಟಿಂಗ್​​​​ಗೆ ಬೃಹತ್ ಸೆಟ್: SSMB29 ಫೋಟೋ ವೈರಲ್ – SSMB29 ಮಹೇಶ್ ಬಾಬು ಹಾಗೂ ಎಸ್​ಎಸ್​ ರಾಜಮೌಳಿ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​​ ಸೆಟ್​ ಫೋಟೋ ವೈರಲ್​ ಆಗಿದೆ. ‘SSMB 29’ ಸೌತ್ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ. ಸಿನಿಮಾಗೆ ಸಂಬಂಧಿಸಿದಂತೆ ಮಾಹಿತಿಯನ್ನು ಆರಂಭದಿಂದಲೂ ಗೌಪ್ಯವಾಗಿಡಲಾಗಿದೆ. ಪೂಜಾ ಕಾರ್ಯಕ್ರಮ, ಚಿತ್ರೀಕರಣ ಆರಂಭ ಅಥವಾ ಪಾತ್ರವರ್ಗದ…

Read More

64ನೇ ವಯಸ್ಸಿನಲ್ಲಿ MAದಲ್ಲಿ ಟಾಪರ್​ ಆದ ರೈತ: ಇವರಿಗಿದೆ PhDಯನ್ನೂ ಮಾಡುವ ಆಸೆ! – FARMER COMPLETED MASTERS

  64ನೇ ವಯಸ್ಸಿನಲ್ಲಿ MAದಲ್ಲಿ ಟಾಪರ್​ ಆದ ರೈತ: ಇವರಿಗಿದೆ PhDಯನ್ನೂ ಮಾಡುವ ಆಸೆ! – FARMER COMPLETED MASTERS ಪಶ್ಚಿಮ ಬಂಗಾಳದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಶಾಂತಿಪುರ(ಪಶ್ಚಿಮ ಬಂಗಾಳ): ಕಲಿಕೆಗೆ ವಯಸ್ಸಿಲ್ಲ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ, ನಾಡಿಯಾ ಜಿಲ್ಲೆಯ ಲಕ್ಷ್ಮೀನಾಥಪುರದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಎಂ.ಎ ಬಂಗಾಳಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ರೈತ…

Read More

ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES

  ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES ಪ್ರಯಾಗ್​ರಾಜ್​​ನಲ್ಲಿ ನಡೆದ ಮಹಾಕುಂಭಮೇಳವು ವಿವಿಧ ವೃತ್ತಿ ನಿರ್ವಹಿಸುವ ಕುಟುಂಬಗಳ ಬದುಕನ್ನು ಹಸಿರಾಗಿಸಿದೆ. ದೋಣಿ ಚಾಲಕರ ಕುಟುಂಬವು ಕೋಟಿಗಟ್ಟಲೆ ಹಣ ಗಳಿಕೆ ಮಾಡಿದ್ದನ್ನು ಸಿಎಂ ಯೋಗಿ ಪ್ರಸ್ತಾಪಿಸಿದ್ದಾರೆ. ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಇತ್ತೀಚೆಗೆ ಮುಗಿದ ಮಹಾ ಕುಂಭಮೇಳದ ಯಶಸ್ಸು ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. 66 ಕೋಟಿ ಭಕ್ತರು ಪ್ರಯಾಗ್​​ರಾಜ್​​ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 3…

Read More

‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್​​ ಬಚ್ಚನ್​ ಹೇಳಿದ್ದಿಷ್ಟು – AMITABH BACHCHAN

  ‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್​​ ಬಚ್ಚನ್​ ಹೇಳಿದ್ದಿಷ್ಟು – AMITABH BACHCHAN ನೆಪೋಟಿಸಂ ಬಗ್ಗೆ ಚರ್ಚೆ ಮುಂದುವರಿದಿದ್ದು, ಹಿರಿಯ ನಟ ಅಮಿತಾಭ್​​​ ಬಚ್ಚನ್ ಎಕ್ಸ್​​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಮುಂದುವರಿದಿದ್ದು, ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ಪುತ್ರ ಅಭಿಷೇಕ್ ಬಚ್ಚನ್‌ಗೆ ತಮ್ಮ ಅಗಾಧ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಅಭಿಷೇಕ್ ಬಚ್ಚನ್​​ ಅವರ ವೃತ್ತಿಜೀವನದ ಮೇಲೆ ನೆಪೋಟಿಸಂ ಬೀರಿರುವ ಪರಿಣಾಮದ ಬಗ್ಗೆ ಕಳವಳ…

Read More