by Mr_Saf

Delhi CM: ನೂತನ ದೆಹಲಿ ಸಿಎಂಗೆ ಪ್ರಧಾನಿ ಶುಭ ಹಾರೈಕೆ, ನರೇಂದ್ರ ಮೋದಿಯ ಅದೊಂದು ಮಾತಿಗೆ ದೆಹಲಿ ಜನತೆ ಖುಷಿ ಆಗಿದ್ದೇಕೆ?

  Delhi CM: ನೂತನ ದೆಹಲಿ ಸಿಎಂಗೆ ಪ್ರಧಾನಿ ಶುಭ  ಹಾರೈಕೆ, ನರೇಂದ್ರ ಮೋದಿಯ ಅದೊಂದು  ಮಾತಿಗೆ ದೆಹಲಿ ಜನತೆ ಖುಷಿ ಆಗಿದ್ದೇಕೆ? ಸಿಎಂ ರೇಖಾ ಗುಪ್ತಾ ಅವರ ಸುದೀರ್ಘ ರಾಜಕೀಯ ಪ್ರಯಾಣವನ್ನು ಶ್ಲಾಘಿಸಿದ ನರೇಂದ್ರ ಮೋದಿ ಅವರು, ತಳಮಟ್ಟದಿಂದ ಪ್ರಾರಂಭಿಸಿದ ಅವರು ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ ಆಡಳಿತ ಮತ್ತು ಶಾಸಕಿಯಾಗಿ ಸಕ್ರಿಯರಾಗಿದ್ದಾರೆ ಎಂದು ಮೋದಿ ಹೇಳಿದರು. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ…

Read More

ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ – IND VS BAN

  ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ – IND VS BAN ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್​ ಶರ್ಮಾ, ಸಚಿನ್​ ತೆಂಡೂಲ್ಕರ್ ಅವರ​ ದಾಖಲೆ ಮುರಿದಿದ್ದಾರೆ. Ind vs Ban: ಟೀಂ ಇಂಡಿಯಾದ ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದರು. ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಭಾಗವಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದುಬೈನಲ್ಲಿ ಎರಡನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿರುವ…

Read More

ಬೆಂಗಳೂರಿನಲ್ಲಿ ಗೂಗಲ್‌ ‘ಅನಂತ’ ಲೋಕ ಸೃಷ್ಟಿಸಿದ್ದೇಕೆ? ಇಲ್ಲಿ ಏನೇನಿದೆ ಗೊತ್ತೇ? – GOOGLE NEW CAMPUS IN BENGALURU

  ಬೆಂಗಳೂರಿನಲ್ಲಿ ಗೂಗಲ್‌ ‘ಅನಂತ’ ಲೋಕ ಸೃಷ್ಟಿಸಿದ್ದೇಕೆ? ಇಲ್ಲಿ ಏನೇನಿದೆ ಗೊತ್ತೇ? – GOOGLE NEW CAMPUS IN BENGALURU Google New Campus In Bengaluru: ಬೆಂಗಳೂರಿನಲ್ಲಿ ಗೂಗಲ್ ಇಂಡಿಯಾ ‘ಅನಂತ’ ಎಂಬ ಹೊಸ ಕ್ಯಾಂಪಸ್ ಉದ್ಘಾಟಿಸಿದೆ. ಇದು ವಿಶ್ವದ ಅತಿದೊಡ್ಡ ಕಚೇರಿಗಳಲ್ಲಿ ಒಂದು. Google New Campus In Bengaluru: ಭಾರತದ ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸಲು, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾದ ಗೂಗಲ್ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ಅನಂತ’ ಎಂಬ ಅತ್ಯಾಧುನಿಕ ಕ್ಯಾಂಪಸ್​ ಉದ್ಘಾಟಿಸಿದೆ….

Read More

Musk’s xAI unveils new AI chatbot Grok-3 to rival ChatGPT, DeepSeek

 Musk’s xAI ಹೊಸ AI ಚಾಟ್‌ಬಾಟ್ Grok-3 ಅನ್ನು ChatGPT, DeepSeek ಗೆ ಪ್ರತಿಸ್ಪರ್ಧಿಯಾಗಿ ಅನಾವರಣಗೊಳಿಸಿದೆ Grok-3 has “more than 10 times” the compute power of its predecessor and completed pre-training in early January, Musk said | File image ಲೋನ್ ಮಸ್ಕ್ ಅವರ ಕೃತಕ ಬುದ್ಧಿಮತ್ತೆ ಸ್ಟಾರ್ಟ್ಅಪ್ xAI ನವೀಕರಿಸಿದ ಗ್ರೋಕ್-3 ಮಾದರಿಯನ್ನು ಪ್ರದರ್ಶಿಸಿತು, ಬಿಲಿಯನೇರ್ “ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ AI” ಎಂದು ಹೇಳಿರುವ ಚಾಟ್‌ಬಾಟ್…

Read More

ದೆಹಲಿಗೆ ರೇಖಾ ಗುಪ್ತಾ ನೂತನ ಸಿಎಂ: ನಾಳೆ 12 ಗಂಟೆಗೆ ಪ್ರಮಾಣ ಸ್ವೀಕಾರ – DELHI NEW CM

  ದೆಹಲಿಗೆ ರೇಖಾ ಗುಪ್ತಾ ನೂತನ ಸಿಎಂ: ನಾಳೆ 12 ಗಂಟೆಗೆ ಪ್ರಮಾಣ ಸ್ವೀಕಾರ – DELHI NEW CM ದೆಹಲಿಯ ಮುಂದಿನ ಸಿಎಂ ಆಗಿ ರೇಖಾ ಗುಪ್ತಾ ಅವರು ಆಯ್ಕೆಯಾಗಿದ್ದು, ನಾಳೆ 12 ಗಂಟೆಗೆ ರಾಮ್​​ಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಹೆಸರನ್ನು ಅಂತಿಮವಾಗಿ ಘೋಷಿಸಲಾಗಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಸಂಜೆ 7 ಗಂಟೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ಮುಂದಿನ ಸಿಎಂ…

Read More

ಮುಡಾ ಹಗರಣದಲ್ಲಿ ಸಾಕ್ಷ್ಯಾಧಾರ ಕೊರತೆ; ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಕ್ಲೀನ್​ ಚಿಟ್​ ನೀಡಿದ ಲೋಕಾಯುಕ್ತ – MUDA CASE

  ಮುಡಾ ಹಗರಣದಲ್ಲಿ ಸಾಕ್ಷ್ಯಾಧಾರ ಕೊರತೆ; ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಕ್ಲೀನ್​ ಚಿಟ್​ ನೀಡಿದ ಲೋಕಾಯುಕ್ತ – MUDA CASE ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್​ಚಿಟ್​ ನೀಡಿದೆ. ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆ ಅವ್ಯವಹಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರು ಸೇರಿದಂತೆ ದಾಖಲಾಗಿದ್ದ ಪ್ರಕರಣ ಸಂಬಂಧ ಬಹುತೇಕ ತನಿಖೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಾಳೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಿದ್ದಾರೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ…

Read More

ಭಾರತದಲ್ಲಿ 10 ಶತಕೋಟಿ ಡಾಲರ್​ ಹೂಡಿಕೆಗೆ ಮುಂದೆ ಬಂದ ಕತಾರ್​​​:

  ಭಾರತದಲ್ಲಿ 10 ಶತಕೋಟಿ ಡಾಲರ್​ ಹೂಡಿಕೆಗೆ ಮುಂದೆ ಬಂದ ಕತಾರ್​​​: 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸುವ ಗುರಿ – INDIA AND QATAR SIGNED AN AGREEMENT ಕತಾರ್ ಭಾರತದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ನವದೆಹಲಿ : ಕತಾರ್‌ನ ಅಮಿರ್ (ರಾಜ) ‘ಶೇಖ್​​ ತಮೀಮ್​ ಬಿನ್​ ಹಮದ್​ ಅಲ್​​ ಥಾನಿ’ ಅವರ ಭಾರತ ಭೇಟಿಯ…

Read More

‘ನನ್ನ ಅತ್ತೆ ಸಾಯಿಸಲು ಐಡಿಯಾ ಕೊಡಿ’: ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ – WOMAN ASKED FOR IDEA TO KILL

  ‘ನನ್ನ ಅತ್ತೆ ಸಾಯಿಸಲು ಐಡಿಯಾ ಕೊಡಿ’: ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ – WOMAN ASKED FOR IDEA TO KILL ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಕೊಡಿ ಎಂದು ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಸಲಹೆ ಕೇಳಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು: ಅತ್ತೆಯನ್ನು ಸಾಯಿಸಲು ಮಾತ್ರೆಯ ಕುರಿತು ಸಲಹೆ ನೀಡುವಂತೆ ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಕೇಳಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯ ಸುನಿಲ್ ಕುಮಾರ್ ಎಂಬವರಿಗೆ…

Read More

ವಯಸ್ಸಿಗೆ ತಕ್ಕಂತೆ ದಿನಕ್ಕೆಷ್ಟು ಗಂಟೆ ನಿದ್ರಿಸಬೇಕು? ಆರಾಮದಾಯಕ ನಿದ್ರೆಗೆ ತಜ್ಞರ ಟಿಪ್ಸ್​ – HOW MUCH SLEEP NEEDED BY AGE

  ವಯಸ್ಸಿಗೆ ತಕ್ಕಂತೆ ದಿನಕ್ಕೆಷ್ಟು ಗಂಟೆ ನಿದ್ರಿಸಬೇಕು? ಆರಾಮದಾಯಕ ನಿದ್ರೆಗೆ ತಜ್ಞರ ಟಿಪ್ಸ್​ – HOW MUCH SLEEP NEEDED BY AGE ಉತ್ತಮ ಆರೋಗ್ಯಕ್ಕೆ ವಯಸ್ಸಿಗೆ ಅನುಗುಣವಾಗಿ ಒಬ್ಬರು ಎಷ್ಟು ಹೊತ್ತು ನಿದ್ರೆ ಮಾಡಬೇಕು? ಆರಾಮದಾಯಕ ನಿದ್ರೆಗೆ ತಜ್ಞರು ನೀಡಿರುವ ಸಲಹೆಗಳೇನು ಎಂಬುದನ್ನು ತಿಳಿಯೋಣ. How Much Sleep Needed By Age: ಉತ್ತಮ ನಿದ್ರೆ ನಮ್ಮನ್ನು ಆರೋಗ್ಯವಾಗಿಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಅತಿಯಾಗಿ ನಿದ್ರಿಸುತ್ತಾರೆ. ಹೆಚ್ಚು ನಿದ್ರೆ ಇಲ್ಲವೇ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂನಲ್ಲಿ ವಾದ ಮಂಡಿಸಲು ಹಿರಿಯ ವಕೀಲರ ನೇಮಕಕ್ಕೆ ಮುಂದಾದ ದರ್ಶನ್ – RENUKASWAMY MURDER CASE

  ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂನಲ್ಲಿ ವಾದ ಮಂಡಿಸಲು ಹಿರಿಯ ವಕೀಲರ ನೇಮಕಕ್ಕೆ ಮುಂದಾದ ದರ್ಶನ್ – RENUKASWAMY MURDER CASE ನಟ ದರ್ಶನ್ ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​​ನಲ್ಲಿ ಹಿರಿಯ ವಕೀಲರನ್ನು ನೇಮಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಜಾಮೀನು‌ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿರುವ ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ವಿಭಾಗಕ್ಕೆ ಟಕ್ಕರ್ ನೀಡಲು ಮುಂದಾಗಿರುವ ನಟ ದರ್ಶನ್ ಈ ಸಂಬಂಧ…

Read More