Criticism of Mohammed Shami for not following Ramadan fasting rules

 Criticism of Mohammed Shami for not following Ramadan fasting rules ಮುಸ್ಲಿಂ ಧರ್ಮಗುರುಗಳು ಮೊಹಮ್ಮದ್ ಶಮಿ ಉಪವಾಸ ಮುರಿದಿದ್ದಕ್ಕೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಶಮಿ ಕೋಚ್​, ಅವರ ಬೆಂಬಲಕ್ಕೆ ನಿಂತಿದ್ದಾರೆ. credits : Google.com ಬರೇಲಿ (ಉತ್ತರ ಪ್ರದೇಶ): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ‘ರೋಜಾ’ (ಉಪವಾಸ) ಮುರಿದಿದ್ದಕ್ಕೆ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಂಜಾನ್ ಸಮಯದಲ್ಲಿ ‘ರೋಜಾ’ ಆಚರಿಸದ…

Read More

ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ತಿಂಡಿ-ತಿನಿಸುಗಳಿಗೆ ಅತಿಯಾದ ದರ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗೆ ಪರಿಹಾರ ಸಿಗುವುದೇ?

 Session Highlights: ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ತಿಂಡಿ-ತಿನಿಸುಗಳಿಗೆ ಅತಿಯಾದ ದರ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗೆ ಪರಿಹಾರ ಸಿಗುವುದೇ? ಸರ್ಕಾರದ ಪರಿಮಿತಿಯೊಳಗೆ ದರ ನಿಯಂತ್ರಣ ಇದ್ದರೂ ಸಹ, ಸರ್ಕಾರವು ದರ ನಿಯಂತ್ರಣ ಮಾಡುತ್ತಿಲ್ಲ ಎಂದು ತಿಳಿಸಲಾಗಿದೆ. ಪ್ರತಿಯೊಂದು ಸಿನಿಮಾಕೂ ಒಂದೊಂದು ದರ ನಿಗದಿ ಪಡಿಸಲಾಗುತ್ತಿದೆ. ಕನ್ನಡ ಸಿನಿಮಾಗೆ ಒಂದು ದರವನ್ನೂ, ಇತರ ಭಾಷೆಯ ಸಿನಿಮಾಗಳಿಗೆ ಬೇರೆ ದರವನ್ನೂ ನಿಗದಿ ಮಾಡಲಾಗುತ್ತಿದೆ. ಇದಲ್ಲದೆ, ಪಾಪ್ಕಾರ್ನ್ ಮತ್ತು ನೀರಿನ ಬಾಟಲಿಗಳಿಗೂ ನೂರಾರು ರೂಪಾಯಿಗಳ ದರ…

Read More

soujanya case news – ಸಂಚಲನ ಸೃಷ್ಟಿಸಿದ ಸಮೀರ್ ವೀಡಿಯೋ: ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಎಡಿಜಿಪಿ

  ಸಂಚಲನ ಸೃಷ್ಟಿಸಿದ ಸಮೀರ್ ವೀಡಿಯೋ: ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಎಡಿಜಿಪಿ soujanya case news ಬೆಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಪುನಃ ಮುನ್ನೆಲೆಗೆ ಬಂದಿದೆ. ಯೂಟ್ಯೂಬರ್‌ ಸಮೀರ್‌ ಎಂಡಿ ಎಂಬುವವರು ಮಾಡಿದ್ದ ವಿಡಿಯೋ ಭಾರೀ ವೈರಲ್‌ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ…

Read More

64ನೇ ವಯಸ್ಸಿನಲ್ಲಿ MAದಲ್ಲಿ ಟಾಪರ್​ ಆದ ರೈತ: ಇವರಿಗಿದೆ PhDಯನ್ನೂ ಮಾಡುವ ಆಸೆ! – FARMER COMPLETED MASTERS

  64ನೇ ವಯಸ್ಸಿನಲ್ಲಿ MAದಲ್ಲಿ ಟಾಪರ್​ ಆದ ರೈತ: ಇವರಿಗಿದೆ PhDಯನ್ನೂ ಮಾಡುವ ಆಸೆ! – FARMER COMPLETED MASTERS ಪಶ್ಚಿಮ ಬಂಗಾಳದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಶಾಂತಿಪುರ(ಪಶ್ಚಿಮ ಬಂಗಾಳ): ಕಲಿಕೆಗೆ ವಯಸ್ಸಿಲ್ಲ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ, ನಾಡಿಯಾ ಜಿಲ್ಲೆಯ ಲಕ್ಷ್ಮೀನಾಥಪುರದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಎಂ.ಎ ಬಂಗಾಳಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ರೈತ…

Read More

ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES

  ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES ಪ್ರಯಾಗ್​ರಾಜ್​​ನಲ್ಲಿ ನಡೆದ ಮಹಾಕುಂಭಮೇಳವು ವಿವಿಧ ವೃತ್ತಿ ನಿರ್ವಹಿಸುವ ಕುಟುಂಬಗಳ ಬದುಕನ್ನು ಹಸಿರಾಗಿಸಿದೆ. ದೋಣಿ ಚಾಲಕರ ಕುಟುಂಬವು ಕೋಟಿಗಟ್ಟಲೆ ಹಣ ಗಳಿಕೆ ಮಾಡಿದ್ದನ್ನು ಸಿಎಂ ಯೋಗಿ ಪ್ರಸ್ತಾಪಿಸಿದ್ದಾರೆ. ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಇತ್ತೀಚೆಗೆ ಮುಗಿದ ಮಹಾ ಕುಂಭಮೇಳದ ಯಶಸ್ಸು ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. 66 ಕೋಟಿ ಭಕ್ತರು ಪ್ರಯಾಗ್​​ರಾಜ್​​ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 3…

Read More

ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?

ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?   ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.ಇದರ ನಡುವೆ ಸೆಲೆಬ್ರಿಟಿಗಳ ಅರಿವಿಗೆ ಬಾರದಂತೆ ಕದ್ದು ಮುಚ್ಚಿ ವಿಡಿಯೋ ಸೆರೆ ಹಿಡಿಯುವ, ಆ ವಿಡಿಯೋವನ್ನು ವೈರಲ್ ಮಾಡುವ ಅಂಧಾಭಿಮಾನಿಗಳ ಸಂತತಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ…

Read More

ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ? | Dharmastala Soujanya Case news | Dhootha – detailed explanation by Sameer Md

 ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ? | Dharmastala Soujanya Case | Dhootha – detailed explanation by Sameer Md ಕನ್ನಡದ ಜನಪ್ರಿಯ ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಧೂತ ಚಾನೆಲ್‌ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಕುರಿತು ಚರ್ಚಿಸುವ ಯೂಟ್ಯೂಬ್ ವೀಡಿಯೊವನ್ನು ಅಳಿಸಲಾಗಿದೆ ಎಂದು ವರದಿಯಾಗಿದೆ, ಇದು ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ವೀಡಿಯೊವನ್ನು ಇನ್ನು ಮುಂದೆ ಪ್ರವೇಶಿಸಲಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ, ಆದರೂ ಕೆಲವರು ಇದನ್ನು ಇನ್ನೂ VPN (ವರ್ಚುವಲ್…

Read More

ಬಾಂಬ್​ ಪತ್ತೆ ದಳದ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ತಬ್ಬಿ ಕಣ್ಣೀರಿಟ್ಟ ತರಬೇತುದಾರ – POLICE DOG KANAKA FUNERAL

  ಬಾಂಬ್​ ಪತ್ತೆ ದಳದ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ತಬ್ಬಿ ಕಣ್ಣೀರಿಟ್ಟ ತರಬೇತುದಾರ – POLICE DOG KANAKA FUNERAL ಶ್ವಾನಕ್ಕೆ ತರಬೇತಿ ನೀಡಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತರಬೇತುದಾರ ಅಂತ್ಯಕ್ರಿಯೆಯ ವೇಳೆ ಕಣ್ಣೀರು ಹಾಕಿದರು. ಹಾವೇರಿ: ಬಾಂಬ್/ಸ್ಫೋಟಕ ಪತ್ತೆ ದಳದಲ್ಲಿ ವಿಶೇಷ ಪರಿಣತಿ ಹೊಂದಿದ್ದ, ಹಾವೇರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕ ಎಂಬ ಶ್ವಾನ ಅಸುನೀಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಶ್ವಾನವು ಲ್ಯಾಬ್ರಡರ್ ರಿಟ್ರಿವರ್ ತಳಿಯಾದ್ದಾಗಿದೆ….

Read More

ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE

  ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE ಎಂಬಿಬಿಎಸ್ ಓದಿ ವೈದ್ಯನಾಗಬೇಕು ಎನ್ನುವ ಮಹದಾಸೆ ಹೊತ್ತು ಯುದ್ಧಪೀಡಿತ ಉಕ್ರೇನ್​ಗೆ ತೆರಳಿದ್ದ ನವೀನ್ ನಿಧನವಾಗಿ ಇಂದಿಗೆ 3 ವರ್ಷ. ಮಗನ ನೆನಪಿಗೋಸ್ಕರ ಶಿವಧ್ಯಾನ ಮಂದಿರ ಕಟ್ಟಿಸುವ ಮೂಲಕ ಆತನನ್ನು ಸ್ಮರಿಸುತ್ತಿದ್ದಾರೆ. ಹಾವೇರಿ : ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನಗೌಡ ಸಾವಿಗೀಡಾಗಿ ಇಂದಿಗೆ 3 ವರ್ಷ. ರಷ್ಯಾ-ಉಕ್ರೇನ್…

Read More

REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY

  REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು, ಮಗುವಿಗೆ ಜನ್ಮ ನೀಡಿದ್ದಾರೆ. ಟೊಂಕ್​, ರಾಜಸ್ಥಾನ​: ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆ (ಆರ್​ಇಇಟಿ)-2024 ಪರೀಕ್ಷೆ ವೇಳೆ ಅಭ್ಯರ್ಥಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಶಿಕ್ಷಕರ ಅರ್ಹತೆ ಪರೀಕ್ಷೆಗೆ ಬಂದಿದ್ದ ತುಂಬು ಗರ್ಭಿಣಿಗೆ ಪರೀಕ್ಷಾ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು,…

Read More