atlasfarook@gmail.com

ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್​ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE

ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್​ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE

ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್​ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE ಶ್ರೀರಾಮ ಮಂದಿರವಿರುವ ಅಯೋಧ್ಯೆಯಿಂದ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹರಿದುಬಂದಿದೆ. ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಮಾಹಿತಿ ನೀಡಿದೆ. UP Ram temple ಅಯೋಧ್ಯೆ (ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೆಚ್ಚಿನ ತೆರಿಗೆ ಕಟ್ಟುವ ಮೂಲಕ ಸುದ್ದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ 400 ಕೋಟಿ ರೂಪಾಯಿ ಟ್ಯಾಕ್ಸ್ ಅನ್ನು…

Read More
AI ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ – PM NARENDRA MODI

AI ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ – PM NARENDRA MODI

AI ( Artificial Intelligence ) ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ – PM NARENDRA MODI AI ಯೊಂದಿಗೆ ಜಗತ್ತು ಏನೇ ಮಾಡಿದರೂ, ಭಾರತವಿಲ್ಲದೆ ಅದು ಅಪೂರ್ಣವಾಗಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನವದೆಹಲಿ : “ಕೃತಕ ಬುದ್ಧಿಮತ್ತೆ AI ( Artificial Intelligence ) ಶಕ್ತಿಶಾಲಿಯಾಗಿದ್ದರೂ, ಅದು ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲು ಎಂದಿಗೂ ಸಾಧ್ಯವಾಗುವುದಿಲ್ಲ ಮತ್ತು ಎಐಯೊಂದಿಗೆ ಜಗತ್ತು ಏನೇ ಮಾಡಿದರೂ,…

Read More
ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED

ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED

ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ: ಮಂಗಳೂರು ಪೊಲೀಸರಿಂದ 75 ಕೋಟಿಯ MDMA ವಶಕ್ಕೆ – MDMA SEIZED ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು, ಗರಿಷ್ಠ ಪ್ರಮಾಣದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 75 ಕೋಟಿ ರೂಪಾಯಿಯ MDMA ವಶಕ್ಕೆ ಪಡೆದ ಮಂಗಳೂರು ಪೊಲೀಸರು ಮಂಗಳೂರು: ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ರಾಜ್ಯ…

Read More
ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ ಅಪ್ಪಟ ಕನ್ನಡಿಗನಿಗೆ ಸಂದ ಪ್ರತಿಷ್ಠಿತ ಗೌರವಗಳಿವು – PUNEETH RAJKUMAR AWARDS AND HONORS

ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ ಅಪ್ಪಟ ಕನ್ನಡಿಗನಿಗೆ ಸಂದ ಪ್ರತಿಷ್ಠಿತ ಗೌರವಗಳಿವು – PUNEETH RAJKUMAR AWARDS AND HONORS

1976ರಿಂದ 1988ರವರೆಗೆ ಬಾಲನಟನಾಗಿ ಕಾಣಿಸಿಕೊಂಡ ಪುನೀತ್​ ರಾಜ್​ಕುಮಾರ್,​​ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದರು. ಪವರ್​ ಸ್ಟಾರ್​ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಮಾರ್ಚ್​​​ 17, ಸೋಮವಾರ ಕರುನಾಡಿನ ನಗುಮೊಗದ ಒಡೆಯ ಪುನೀತ್​ ರಾಜ್​​​ಕುಮಾರ್​ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದನ 50ನೇ ಸಾಲಿನ ಜನ್ಮದಿನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 1976ರಿಂದ 1988ರ ವರೆಗೆ ಮಗುವಿನ ಪಾತ್ರ, ಬಾಲನಟನಾಗಿ ಕಾಣಿಸಿಕೊಂಡ ಪುನೀತ್​ ರಾಜ್​ಕುಮಾರ್,​​ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ…

Read More
ಅನರ್ಹಗೊಂಡಿದ್ದ ಸದಸ್ಯನಿಗೆ ಒಲಿದ ಬೆಳಗಾವಿ ಮೇಯರ್ ಹುದ್ದೆ : ಮತ್ತೆ ಚುಕ್ಕಾಣಿ ‌ಹಿಡಿದ ಬಿಜೆಪಿ – BELAGAVI MAYOR ELECTION

ಅನರ್ಹಗೊಂಡಿದ್ದ ಸದಸ್ಯನಿಗೆ ಒಲಿದ ಬೆಳಗಾವಿ ಮೇಯರ್ ಹುದ್ದೆ : ಮತ್ತೆ ಚುಕ್ಕಾಣಿ ‌ಹಿಡಿದ ಬಿಜೆಪಿ – BELAGAVI MAYOR ELECTION

ಅನರ್ಹಗೊಂಡಿದ್ದ ಸದಸ್ಯನಿಗೆ ಒಲಿದ ಬೆಳಗಾವಿ ಮೇಯರ್ ಹುದ್ದೆ : ಮತ್ತೆ ಚುಕ್ಕಾಣಿ ‌ಹಿಡಿದ ಬಿಜೆಪಿ – BELAGAVI MAYOR ELECTION ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ‌ಹಿಡಿದಿದೆ. ಬಿಜೆಪಿ ಅಭ್ಯರ್ಥಿ ಮಂಗೇಶ ಪವಾರ ಮೇಯರ್​ ಆಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳಾದ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಬಹುಮತದಿಂದ ಆಯ್ಕೆಯಾದರು. ಮೇಯರ್ ಸ್ಥಾನ ಸಾಮಾನ್ಯ…

Read More
ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು – CHILD SELLING CASE

ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು – CHILD SELLING CASE

ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು – CHILD SELLING CASE ಕಳೆದ ವರ್ಷ ಹುಟ್ಟಿದ 14 ದಿನಕ್ಕೆ ತನ್ನ ಮಗುವನ್ನು ಮಾರಾಟ ಮಾಡಿದ್ದ ತಾಯಿ ಹಾಗೂ ಖರೀದಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಪೊಲೀಸ್​ ಠಾಣೆ ಬಳ್ಳಾರಿ: ಕಳೆದ ವರ್ಷ ಬಳ್ಳಾರಿಯಲ್ಲಿ 60 ಸಾವಿರಕ್ಕೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ಬಳ್ಳಾರಿಗೆ ಕರೆತರುವಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. 2024ರ ಆಗಸ್ಟ್ 5ರಂದು ನವಜಾತ ಗಂಡು ಮಗುವಿನ ಮಾರಾಟವಾಗಿದೆ ಎಂಬ…

Read More
ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಕರ್ನೂಲು ಜಿಲ್ಲೆಯ ಸಂತೆಕೂಡ್ಲೂರು ಗ್ರಾಮದಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಹೋಳಿ ಹಬ್ಬವನ್ನ ಆಚರಿಸುತ್ತಾ ಬಂದಿದ್ದಾರೆ. ಕರ್ನೂಲು (ಆಂಧ್ರ ಪ್ರದೇಶ): ಹೋಳಿ ಕಾಮ ದಹನ ಮತ್ತು ಬಣ್ಣದ ಹಬ್ಬ. ಆದರೆ, ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ ವಿಶಿಷ್ಟವಾದ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಹೋಳಿ ಬಂದೊಡನೆ ಪುರುಷರು ಸ್ತ್ರೀಯರಂತೆ ವೇಷ ಧರಿಸುತ್ತಾರೆ. ಅಲ್ಲದೇ, ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತಲೆಮಾರುಗಳಿಂದಲೂ ಈ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಹೋಳಿ…

Read More
60ರ ಹರೆಯದಲ್ಲಿ ಅಮೀರ್ ಖಾನ್​ ಡೇಟಿಂಗ್​; ಹೊಸ ಪಾರ್ಟನರ್​ ಪರಿಚಯಿಸಿದ ಬಾಲಿವುಡ್​ ನಟ – AAMIR KHAN INTRODUCES NEW PARTNER

60ರ ಹರೆಯದಲ್ಲಿ ಅಮೀರ್ ಖಾನ್​ ಡೇಟಿಂಗ್​; ಹೊಸ ಪಾರ್ಟನರ್​ ಪರಿಚಯಿಸಿದ ಬಾಲಿವುಡ್​ ನಟ – AAMIR KHAN INTRODUCES NEW PARTNER

60ರ ಹರೆಯದಲ್ಲಿ ಅಮೀರ್ ಖಾನ್​ ಡೇಟಿಂಗ್​; ಹೊಸ ಪಾರ್ಟನರ್​ ಪರಿಚಯಿಸಿದ ಬಾಲಿವುಡ್​ ನಟ – AAMIR KHAN INTRODUCES NEW PARTNER ಎರಡು ಮದುವೆಯ ವಿಚ್ಛೇದನದ ಬಳಿಕ ನಟ ಅಮೀರ್​ ಖಾನ್​ ಇದೀಗ ಮೂರನೇ ಡೇಟಿಂಗ್​ ನಡೆಸುತ್ತಿದ್ದು, ಈ ಕುರಿತು ಮುಕ್ತವಾಗಿ ತಿಳಿಸಿದ್ದಾರೆ. ಮುಂಬೈ: ಬಾಲಿವುಡ್​ ನಟ ಅಮೀರ್​ ಖಾನ್​ 60ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ಸಂಭ್ರಮದಲ್ಲಿ ತಮ್ಮ ಹೊಸ ಸಂಗಾತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈಗಾಗಲೇ ಎರಡು ಮದುವೆಯಿಂದ ವಿಚ್ಛೇದನ ಪಡೆದಿರುವ ನಟ ಬೆಂಗಳೂರಿನ ಯುವತಿ ಜೊತೆ…

Read More
ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS

ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS

ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS ಕೃತಕ ಬಣ್ಣಗಳೊಂದಿಗೆ ಹೋಳಿಯನ್ನು ಆಚರಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ನೈಸರ್ಗಿಕ ಬಣ್ಣಗಳು ಆರೋಗ್ಯಕ್ಕೆ ಉತ್ತಮ. ಇಂತಿಪ್ಪ ನೈಸರ್ಗಿಕ ಬಣ್ಣಗಳನ್ನು ಹೇಗೆ ತಯಾರಿಸುವುದು ಇಲ್ಲಿದೆ ಡೀಟೇಲ್ಸ್​ ಹೋಳಿ ಆಚರಣೆ ಹೀಗಿರಲಿ: ನೈಸರ್ಗಿಕ ಬಣ್ಣಗಳನ್ನು ಬಳಸಿ, ( use natural colours ) ಸರಳವಾಗಿ ಈ ರೀತಿ ಮಾಡಿ ಹೈದರಾಬಾದ್​: ಹೋಳಿ ಆಚರಿಸಲು ನೀವು…

Read More
ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ಅಪಾರ್ಟ್​ಮೆಂಟ್​ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ( INTERESTING DISCUSSION ON STREET DOGS ) ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್​ಮೆಂಟ್ 18ನೇ ಮಹಡಿಗೆ…

Read More