by Mr_Saf

ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?

ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?   ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.ಇದರ ನಡುವೆ ಸೆಲೆಬ್ರಿಟಿಗಳ ಅರಿವಿಗೆ ಬಾರದಂತೆ ಕದ್ದು ಮುಚ್ಚಿ ವಿಡಿಯೋ ಸೆರೆ ಹಿಡಿಯುವ, ಆ ವಿಡಿಯೋವನ್ನು ವೈರಲ್ ಮಾಡುವ ಅಂಧಾಭಿಮಾನಿಗಳ ಸಂತತಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ…

Read More

ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ? | Dharmastala Soujanya Case news | Dhootha – detailed explanation by Sameer Md

 ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ? | Dharmastala Soujanya Case | Dhootha – detailed explanation by Sameer Md ಕನ್ನಡದ ಜನಪ್ರಿಯ ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಧೂತ ಚಾನೆಲ್‌ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಕುರಿತು ಚರ್ಚಿಸುವ ಯೂಟ್ಯೂಬ್ ವೀಡಿಯೊವನ್ನು ಅಳಿಸಲಾಗಿದೆ ಎಂದು ವರದಿಯಾಗಿದೆ, ಇದು ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ವೀಡಿಯೊವನ್ನು ಇನ್ನು ಮುಂದೆ ಪ್ರವೇಶಿಸಲಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ, ಆದರೂ ಕೆಲವರು ಇದನ್ನು ಇನ್ನೂ VPN (ವರ್ಚುವಲ್…

Read More

ಚಾಂಪಿಯನ್ಸ್​ ಟ್ರೋಫಿ: ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ; 5ನೇ ಬಾರಿಗೆ ಫೈನಲ್​ ಪ್ರವೇಶ – INDIA BEAT AUSTRALIA

  ಚಾಂಪಿಯನ್ಸ್​ ಟ್ರೋಫಿ: ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ; 5ನೇ ಬಾರಿಗೆ ಫೈನಲ್​ ಪ್ರವೇಶ – INDIA BEAT AUSTRALIA ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. Ind vs Aus: ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಆಸ್ಟ್ರೇಲಿಯಾ 264ರನ್​ಗೆ ಸರ್ವಪತನ ಕಂಡಿತು. ಈ ಸಾಮಾನ್ಯ ಗುರಿಯನ್ನು…

Read More
ವಿವೋಗೆ ನಥಿಂಗ್​ ಠಕ್ಕರ್​ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್​ ​ಫೋನ್​ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED

ವಿವೋಗೆ ನಥಿಂಗ್​ ಠಕ್ಕರ್​ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್​ ​ಫೋನ್​ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED

  ವಿವೋಗೆ ನಥಿಂಗ್​ ಠಕ್ಕರ್​ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್​ ​ಫೋನ್​ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED Nothing Phone 3a Series Launched: ನಥಿಂಗ್​ನ 3ಎ ಸೀರಿಸ್​ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಸೀರಿಸ್​ನಲ್ಲಿ ಕಂಪನಿ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಎಂಬ ಎರಡು ಡಿವೈಸ್​ಗಳನ್ನು ಪರಿಚಯಿಸಿದೆ.   Nothing Phone 3a Series Launch: ಇಂದು ನಥಿಂಗ್​ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಫೋನ್ 3ಎ…

Read More

ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA

  ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA ಣಿವೆ ರಾಜ್ಯದ ಗಿರಿ ಶಿಖರಗಳಲ್ಲಿ ಹಿಮ ಸುರಿಯುತ್ತಿರುವುದು ಸಂತಸ ಮೂಡಿಸಿದೆ. ಗುಲ್ಮಾರ್ಗ್​ನಲ್ಲಿ ಇದೀಗ ಎಲ್ಲೆಡೆ ಹಿಮದ ರಾಶಿಗಳ ದೃಶ್ಯ ಮನಮೋಹಕವಾಗಿದೆ. coutesy : etv bharat kannada ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್​ನಲ್ಲಿ ನಿರಂತವಾಗಿ ಹಿಮ ಬೀಳುತ್ತಿದ್ದು, ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಹರ್ಷ ಮೂಡಿಸಿದೆ. ಗುಲ್ಮಾರ್ಗ್​​…

Read More

ಯುವತಿಯರಿಗೆ ಮೆಸೇಜ್​ ವದಂತಿ – ಮೌನ ಮುರಿದ ಖ್ಯಾತ ನಟ ಆರ್​ ಮಾಧವನ್ – R MADHAVAN

  ಯುವತಿಯರಿಗೆ ಮೆಸೇಜ್​ ವದಂತಿ – ಮೌನ ಮುರಿದ ಖ್ಯಾತ ನಟ ಆರ್​ ಮಾಧವನ್ – R MADHAVAN ಸೋಷಿಯಲ್​ ಮೀಡಿಯಾ ಮೂಲಕ ಯುವತಿಯರಿಗೆ ಆರ್​ ಮಾಧವನ್ ಮೆಸೇಜ್​ ಮಾಡುತ್ತಾರೆಂಬ ವದಂತಿ ಹರಡಿತ್ತು. ಈ ಬಗ್ಗೆ ಖ್ಯಾತ ನಟ ಪ್ರತಿಕ್ರಿಯಿಸಿದ್ದಾರೆ. coutesy : google ಕೆಲ ತಿಂಗಳ ಹಿಂದೆ ನಟ ಆರ್. ಮಾಧವನ್ ಹಾಗೂ ಮಹಿಳಾ ಅಭಿಮಾನಿಗಳ ನಡುವಿನ ಚಾಟ್ಸ್ ರೆಡ್ಡಿಟ್‌ನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಮೆಸೇಜ್​ನ ಸ್ಕ್ರೀನ್‌ಶಾಟ್‌ಗಳ ಬಗ್ಗೆ ಚರ್ಚೆ ಶುರುವಾಗಿ, ಮಾಧವನ್…

Read More

‘ಪುಡಿರೌಡಿ ತರ ಆಡೋದು ಬಿಡಿ, ನೀವು ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಸುದೀಪ್ ಆಪ್ತನ ಕೌಂಟರ್

  ‘ಪುಡಿರೌಡಿ ತರ ಆಡೋದು ಬಿಡಿ, ನೀವು ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಸುದೀಪ್ ಆಪ್ತನ ಕೌಂಟರ್ ಡಿಕೆ ಶಿವಕುಮಾರ್ ಅವರ ಕನ್ನಡ ಚಿತ್ರರಂಗದ ಕುರಿತಾದ ವಿವಾದಾತ್ಮಕ ಹೇಳಿಕೆಗಳಿಗೆ ಚಕ್ರವರ್ತಿ ಚಂದ್ರಚೂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರವಿಕುಮಾರ್ ಗಣಿಗ ಅವರ ಟೀಕೆಗಳನ್ನು ಖಂಡಿಸಿ, ಸುದೀಪ್ ಅವರನ್ನು ಬೆಂಬಲಿಸಿದ್ದಾರೆ. ರಾಜಕಾರಣಿಗಳು ಚಿತ್ರರಂಗವನ್ನು ನಾಶಮಾಡಲು ಯತ್ನಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ ಮತ್ತು ರಾಜಕೀಯ ನಾಯಕರು ಹಿಟ್ಲರ್ ನೀತಿಯನ್ನು ಅನುಸರಿಸಬಾರದು ಎಂದು ಹೇಳಿದ್ದಾರೆ. coutesy : google india ಕರ್ನಾಟಕ…

Read More

‘ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು’: ನಟಿ ರಮ್ಯಾ – RAMYA

  ‘ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು’: ನಟಿ ರಮ್ಯಾ – RAMYA ಕಲಾವಿದರ ನಟ್ ಬೋಲ್ಟ್ ಟೈಟ್ ಮಾಡೋ ಡಿಸಿಎಂ ಡಿಕೆ ಶಿವಕುಮಾರ್​​ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜಕಾರಣಿಗಳು ಹೇಳಿಕೆ ಕೊಡುತ್ತಿದ್ದು, ನಟಿ ರಮ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೆಲ, ಜಲ, ಭಾಷೆಯ ವಿಚಾರವಾಗಿ ಕನ್ನಡ ಕಲಾವಿದರಿಗೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್​ ಎಚ್ಚರಿಕೆ ನೀಡಿದ್ದರು. ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವ್ಯಾಪಕ ಚರ್ಚೆಗೆ…

Read More

ಬಾಂಬ್​ ಪತ್ತೆ ದಳದ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ತಬ್ಬಿ ಕಣ್ಣೀರಿಟ್ಟ ತರಬೇತುದಾರ – POLICE DOG KANAKA FUNERAL

  ಬಾಂಬ್​ ಪತ್ತೆ ದಳದ ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ತಬ್ಬಿ ಕಣ್ಣೀರಿಟ್ಟ ತರಬೇತುದಾರ – POLICE DOG KANAKA FUNERAL ಶ್ವಾನಕ್ಕೆ ತರಬೇತಿ ನೀಡಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತರಬೇತುದಾರ ಅಂತ್ಯಕ್ರಿಯೆಯ ವೇಳೆ ಕಣ್ಣೀರು ಹಾಕಿದರು. ಹಾವೇರಿ: ಬಾಂಬ್/ಸ್ಫೋಟಕ ಪತ್ತೆ ದಳದಲ್ಲಿ ವಿಶೇಷ ಪರಿಣತಿ ಹೊಂದಿದ್ದ, ಹಾವೇರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕ ಎಂಬ ಶ್ವಾನ ಅಸುನೀಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಶ್ವಾನವು ಲ್ಯಾಬ್ರಡರ್ ರಿಟ್ರಿವರ್ ತಳಿಯಾದ್ದಾಗಿದೆ….

Read More

ಚಂದ್ರನ ಅಂಗಳದಲ್ಲಿ ಬ್ಲೂ ಘೋಸ್ಟ್ ! ಏನಿದರ ವಿಶೇಷತೆ ? – BLUE GHOST MISSION

  ಚಂದ್ರನ ಅಂಗಳದಲ್ಲಿ ಬ್ಲೂ ಘೋಸ್ಟ್ ! ಏನಿದರ ವಿಶೇಷತೆ ? – BLUE GHOST MISSION Blue Ghost Mission: ಅಮೆರಿಕದ ಖಾಸಗಿ ಕಂಪನಿ ಫೈರ್‌ಫ್ಲೈ ಏರೋಸ್ಪೇಸ್ ಬ್ಲೂ ಘೋಸ್ಟ್ ಮಿಷನ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದು ಭಾರತದ ಚಂದ್ರಯಾನ -3 ಗಿಂತ ಭಿನ್ನವಾಗಿದೆ. Blue Ghost Mission : ಆಗಸದಲ್ಲಿ ಕಾಣುವ ಚಂದಮಾಮ ಯಾವಾಗಲೂ ನಮ್ಮೆಲ್ಲರನ್ನು ಆಕರ್ಷಿಸುತ್ತಾನೆ. ಇದೇ ಕಾರಣಕ್ಕೆ ವಿಜ್ಞಾನಿಗಳು ಅಲ್ಲಿಗೆ ತಲುಪಲು ಬಯಸುತ್ತಿದ್ದಾರೆ. ಭಾರತ, ಅಮೆರಿಕ, ರಷ್ಯಾ, ಚೀನಾ ಮತ್ತು ಜಪಾನ್…

Read More