ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಕರ್ನೂಲು ಜಿಲ್ಲೆಯ ಸಂತೆಕೂಡ್ಲೂರು ಗ್ರಾಮದಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಹೋಳಿ ಹಬ್ಬವನ್ನ ಆಚರಿಸುತ್ತಾ ಬಂದಿದ್ದಾರೆ. ಕರ್ನೂಲು (ಆಂಧ್ರ ಪ್ರದೇಶ): ಹೋಳಿ ಕಾಮ ದಹನ ಮತ್ತು ಬಣ್ಣದ ಹಬ್ಬ. ಆದರೆ, ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ ವಿಶಿಷ್ಟವಾದ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಹೋಳಿ ಬಂದೊಡನೆ ಪುರುಷರು ಸ್ತ್ರೀಯರಂತೆ ವೇಷ ಧರಿಸುತ್ತಾರೆ. ಅಲ್ಲದೇ, ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತಲೆಮಾರುಗಳಿಂದಲೂ ಈ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಹೋಳಿ…

Read More
ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS

ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS

ಶುಕ್ರವಾರದ ಹೋಳಿ ಆಚರಣೆ ಹೀಗಿರಲಿ: ಸುಲಭವಾಗಿ ಮನೆಯಲ್ಲೇ ಕಲರ್​​​ ತಯಾರಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿ! – HOW TO MAKE HOLI COLORS ಕೃತಕ ಬಣ್ಣಗಳೊಂದಿಗೆ ಹೋಳಿಯನ್ನು ಆಚರಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ನೈಸರ್ಗಿಕ ಬಣ್ಣಗಳು ಆರೋಗ್ಯಕ್ಕೆ ಉತ್ತಮ. ಇಂತಿಪ್ಪ ನೈಸರ್ಗಿಕ ಬಣ್ಣಗಳನ್ನು ಹೇಗೆ ತಯಾರಿಸುವುದು ಇಲ್ಲಿದೆ ಡೀಟೇಲ್ಸ್​ ಹೋಳಿ ಆಚರಣೆ ಹೀಗಿರಲಿ: ನೈಸರ್ಗಿಕ ಬಣ್ಣಗಳನ್ನು ಬಳಸಿ, ( use natural colours ) ಸರಳವಾಗಿ ಈ ರೀತಿ ಮಾಡಿ ಹೈದರಾಬಾದ್​: ಹೋಳಿ ಆಚರಿಸಲು ನೀವು…

Read More
ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ಅಪಾರ್ಟ್​ಮೆಂಟ್​ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ( INTERESTING DISCUSSION ON STREET DOGS ) ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್​ಮೆಂಟ್ 18ನೇ ಮಹಡಿಗೆ…

Read More
ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್​ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE

ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್​ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE

ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್​ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE   ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಈ ಬಾರಿ ಬೇಸಿಗೆ ಬಿಸಿ ಅಧಿಕವಾಗಿದೆ. ಅಕಾಲಿಕ ಬೇಸಿಗೆ ಅನುಭವಕ್ಕೆ ತತ್ತರಿಸಿರುವ ಜನರಿಗೆ ಆರೋಗ್ಯದ ಕುರಿತು ಜಾಗ್ರತೆವಹಿಸುವಂತೆ ಜಿಲ್ಲಾಡಳಿತ ಕೂಡ ಸೂಚಿಸಿದೆ.   ಶಿವಮೊಗ್ಗ: ಮಲೆನಾಡಿನಲ್ಲಿ ಬೇಸಿಗೆ ಬಿಸಿ ಈ ಬಾರಿ ಭಯಂಕರವಾಗಿದೆ. ಮಾರ್ಚ್​ ಆರಂಭದಲ್ಲೇ ಜನರು ಬಿರು ಬಿಸಿಲಿಗೆ ಬಸವಳಿದಿದ್ದು, ಅತ್ಯಧಿಕ ತಾಪಮಾನ ದಾಖಲಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಲೆನಾಡು…

Read More
ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON

ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON

ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON ಮಹಾರಾಷ್ಟ್ರದ ರೈತ ದಂಪತಿ ತಮ್ಮ ಒಂದೂವರೆ ಎಕರೆಯಲ್ಲಿ 52 ಟನ್ ಕಲ್ಲಂಗಡಿ ಬೆಳೆದು ಆರು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ನಾಂದೇಡ್(ಮಹಾರಾಷ್ಟ್ರ): ಇಲ್ಲಿನ ರೈತ ದಂಪತಿ ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ ಕಲ್ಲಂಗಡಿ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನೈಗಾಂವ್ ತಾಲೂಕಿನ ಶೆಲ್ಗಾಂವ್ ಛತ್ರಿಯ ಅರ್ಚನಾ ಸಲೆಗಾವೆ ಮತ್ತು ಸಾಗರ್…

Read More
ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

  ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS credits : pilikula Nisargadhama ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ರಾಣಿ ಎಂಬ ಹುಲಿ ಹತ್ತು ಮರಿಗಳ ತಾಯಿಯಾಗಿದೆ. ಒಮ್ಮೆಗೆ ಐದು ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದೆ. ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಪಿಲಿಕುಳ ಮೃಗಾಲಯ ರಾಜ್ಯದಲ್ಲಿಯೇ ವಿಸ್ತಾರವಾಗಿರುವ ಮೃಗಾಲಯಗಳಲ್ಲಿ ಒಂದು. ಇಲ್ಲಿ ಪ್ರವಾಸಿಗರ ಪ್ರಮುಖ…

Read More
ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED

ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED

  ಉತ್ತರ ಪ್ರದೇಶ: ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನ ಹತ್ಯೆ – BJP LEADER KILLED ಉತ್ತರ ಪ್ರದೇಶದಲ್ಲಿ ರಾಜಕೀಯ ವಿರೋಧದ ಹಿನ್ನೆಲೆಯಲ್ಲಿ ವಿಷಪೂರಿತ ಇಂಜೆಕ್ಷನ್ ನೀಡಿ ಬಿಜೆಪಿ ನಾಯಕನನ್ನು ಹತ್ಯೆಗೈದ ಪ್ರಕರಣ ದಾಖಲಾಗಿದೆ. ಸಂಭಾಲ್(ಉತ್ತರ ಪ್ರದೇಶ): ಬಿಜೆಪಿ ನಾಯಕರೊಬ್ಬರಿಗೆ ಮೂವರು ಅಪರಿಚಿತ ವ್ಯಕ್ತಿಗಳು ವಿಷಕಾರಿ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಸೋಮವಾರ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. photo credits : Google  …

Read More
ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED

ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED

  ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ – MICROFINANCE BILL 2025 PASSED ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸುವ ಸಲುವಾಗಿ ರೂಪಿಸಿರುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ಅಂಗೀಕಾರಗೊಂಡಿದೆ. ವಿಧೇಯಕ ಮಂಡಿಸಿದ ಸಚಿವ ಹೆಚ್.ಕೆ.ಪಾಟೀಲ್ – Google   ಬೆಂಗಳೂರು: ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ….

Read More
ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT ಪತಿಯ ಅಕಾಲಿಕ ನಿಧನದಿಂದ ಧೃತಿಗೆಡದ ಮಹಿಳೆಯೊಬ್ಬಳು, ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗುವ ಮೂಲಕ ಗಂಡನ ಕನಸು ನನಸು ಮಾಡಿದ್ದಾಳೆ. soni bisht with her family   ಡೆಹರಾಡೂನ್​: ಉತ್ತರಾಖಂಡ: ಮದುವೆಯಾಗಿ ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ವಿಧವೆಯೊಬ್ಬಳು, ಕಷ್ಟ ಕಾರ್ಪಣ್ಯ ದಾಟಿ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ…

Read More
ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ

ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ

 ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ   varthabharati – photos   ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ಸುಮಾರು 10 ದಿನಗಳ ಬಳಿಕ ಮಾ.8ರಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ  ಇದನ್ನು ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್ ಖಚಿತಪಡಿಸಿದ್ದಾರೆ.   ದಿಗಂತ್ ನನ್ನು ಪೊಲೀಸರು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ, ಡ್ರೋನ್, ಶ್ವಾನ ದಳ ಸೇರಿದಂತೆ ದ.ಕ.ಜಿಲ್ಲೆಯ ಪೊಲೀಸ್ ಠಾಣೆಯ ಸುಮಾರು 150…

Read More